Category: Cinema
All cinema Kannada news updates
-

Balayya New Movie: ಬಾಲಯ್ಯನ 112ನೇ ಚಿತ್ರ ಯಾವುದು? ಈ ಸಿನಿಮಾಗೆ ಮಗಳೇ ಡೈರೆಕ್ಟರಾ? | | ACTPnews
Last Updated:Jun 26, 2026 6:42 PM IST ಬಾಲಯ್ಯ ಅಭಿನಯದ 112 ನೇ ಸಿನಿಮಾ ಸೆಟ್ಟೇರಿದೆ. ವಿಶೇಷವೆಂದ್ರೆ ಚಿತ್ರದ ಮೊದಲ ದೃಶ್ಯವನ್ನ ವಿಶೇಷ ವ್ಯಕ್ತಿನೇ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಈ ಚಿತ್ರದ ಡೈರೆಕ್ಟರ್ ಬೇರೆ ಇದ್ದಾರೆ! ಈ ಸಿನಿಮಾದ ಇತರ ವಿವರ ಇಲ್ಲಿದೆ ಓದಿ. ಬಾಲಯ್ಯನ 112ನೇ ಸಿನಿಮಾ ಯಾವುದು; ಡೈರೆಕ್ಟರ್ ಯಾರ್ ಗೊತ್ತಾ? ಟಾಲಿವುಡ್ ಗಾಡ್ ಆಫ್ ಮಾಸ್ ನಟ ಬಾಲಕೃಷ್ಣ (Balakrishna) ಅಭಿನಯದ 112 ನೇ ಚಿತ್ರ ಸೆಟ್ಟೇರಿದೆ. ವಿಶೇಷವೆಂದ್ರೆ ಈ ಚಿತ್ರದ…
-

Deepika Padukone: ದೀಪಿಕಾ ಪಡುಕೋಣೆ ಐಶ್ವರ್ಯ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ರಹಸ್ಯಗಳು | | ACTPnews
Last Updated:Jun 26, 2026 4:57 PM IST ದೀಪಿಕಾ ಅವರನ್ನು ಮೊದಲ ಬಾರಿ ನೋಡಿದ ಕ್ಷಣದಲ್ಲೇ ಅವರು ದೊಡ್ಡ ತಾರೆಯಾಗುತ್ತಾರೆ ಎಂಬ ವಿಶ್ವಾಸ ನನಗೆ ಬಂದಿತ್ತು .ಮೊದಲ ಭೇಟಿಯಲ್ಲೇ ಒಂದು ದಿನ ನೀವು ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತೀರಿ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತೀರಿ ಎಂದು ನಾನು ಹೇಳಿದ್ದೆ ಎಂದು ಇಂದ್ರಜಿತ್ ನೆನಪಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ (Deepika Padukone) ಇಂದು ಬಾಲಿವುಡ್ ಮಾತ್ರವಲ್ಲ, ಹಾಲಿವುಡ್ನಲ್ಲೂ ತಮ್ಮದೇ ಆದ…
-

Vijay Deverakonda: 50 ಅಸಿಸ್ಟೆಂಟ್ಸ್ನ ಕೇಳ್ತಾರಾ ವಿಜಯ್ ದೇವರಕೊಂಡ? ರಶ್ಮಿಕಾ ಗಂಡನ ಬಗ್ಗೆ ಕೇಳಿ ಬರ್ತಿರೋ ಮಾತೇನು? | | ACTPnews
Last Updated:Jun 26, 2026 3:59 PM IST Vijay Deverakonda: ನಟ ವಿಜಯ್ ದೇವರಕೊಂಡ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ವಿಜಯ್ ಅವರು ಸಿನಿಮಾ ಮಾಡೋಕೆ 50-60 ಅಸಿಸ್ಟೆಂಟ್ ಕೇಳುತ್ತಾರಾ? ರಣಬಾಲಿ ತೆಲುಗಿನ ಖ್ಯಾತ ಹೀರೋ ವಿಜಯ್ ದೇವರಕೊಂಡ (Vijay Deverakonda) ಸಾಮಾಜಿಕ ಜಾಲತಾಣಗಳಲ್ಲಿ (Social Media) ಟ್ರೋಲ್ಗಳನ್ನು (Troll) ಎದುರಿಸುವುದು ಹೊಸದೇನಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಮಸಿ ಬಳಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.…
-

Pawan Kalyan: ಸಿಎಂ ಡ್ಯೂಟಿ ಮಧ್ಯೆಯೇ OG 2 ಅನೌನ್ಸ್ ಮಾಡಿದ ಪವನ್ ಕಲ್ಯಾಣ್ | Pawan Kalyan og 2 movie officially announced actor shares a clip | | ACTPnews
Last Updated:Jun 26, 2026 3:27 PM IST ಪವನ್ ಕಲ್ಯಾಣ್ ಅಭಿಮಾನಿಗಳು ಖುಷಿ ಪಡೋ ಸಂಗತಿ ಈಗ ಅಧಿಕೃತವಾಗಿದೆ. ಒಜಿ ಸಿನಿಮಾದ ಸೀಕ್ವೆಲ್ ಬರುತ್ತೆ ಎನ್ನುವ ಮಾತಿದ್ದರೂ ಕೂಡಾ ಈಗ ಪವನ್ ಕಲ್ಯಾಣ್ ಅವರೇ ಇದನ್ನು ದೃಢಪಡಿಸಿದ್ದಾರೆ. ಪವನ್ ಕಲ್ಯಾಣ್ ಪವನ್ ಕಲ್ಯಾಣ್ (Pawan Kalyan) ಅವರ ವೃತ್ತಿಜೀವನದಲ್ಲಿ ಇದುವರೆಗಿನ ಎಲ್ಲಾ ಸಿನಿಮಾಗಳಲ್ಲೂ ‘OG’ ಚಿತ್ರದ ಮೂಲಕ ಅತಿದೊಡ್ಡ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿದ ಸುಜೀತ್, ಈಗ ಫ್ರಾಂಚೈಸಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಹೆಚ್ಚು ಚರ್ಚಿಸಲ್ಪಟ್ಟ ‘OG…
-

Vinod Prabhakar: ಸೆಂಟ್ರಲ್ ಜೈಲಿನೊಳಗೆಯೇ ಕೊಲೆಯಾದ ಬೆಂಗಳೂರಿನ ರೌಡಿ ಕಥೆ! ಬಲರಾಮನಾಗಿ ಬೆಳ್ಳಿ ತೆರೆಗೆ ಬಂದ ವಿನೋದ್ ಪ್ರಭಾಕರ್! ಹೇಗಿದೆ ಸಿನಿಮಾ? | | ACTPnews
Last Updated:Jun 26, 2026 2:38 PM IST Balaramana A dinagalau Review: ಹೇಗಿದೆ ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ಆ ದಿನಗಳು ದಿನಿಮಾ? ವಿಮರ್ಶೆ ಇಲ್ಲಿದೆ ಓದಿ. ಬಲರಾಮನ ದಿನಗಳು ಸ್ಯಾಂಡಲ್ವುಡ್ನಲ್ಲಿ (Sandalwood) ಹೊಸ ಹೊಸ ಸಿನಿಮಾಗಳು (Cinema) ಬರುತ್ತಲೇ ಇವೆ. ಇದೀಗ ವಿನೋದ್ ಪ್ರಬಾಕರ್ (Vinod Prabhakar) ಬಲರಾಮನಾಗಿ (Balarama) ತೆರೆ ಮೇಲೆ ಬಂದಿದ್ದಾರೆ. ಕಂಟೆಂಟ್ ಚನ್ನಾಗಿದ್ದರೆ ಸಿನಿಮಾ ಹಿಟ್ ಆಗೇ ಆಗುತ್ತೆ ಅಭಿಮಾನಿಗಳ ಮನ ಗೆಲ್ಲುತ್ತೆ ಅನ್ನೋದನ್ನು ಬಲರಾಮನ ದಿನಗಳು ನಿರೂಪಿಸಿದೆ.…
-

Niveditha Gowda: ಚೋಲಿ ಧರಿಸಿ ಗೊಂಬೆಯಂತೆ ಕಂಡ ಬಿಗ್ಬಾಸ್ ಚೆಲುವೆ | | ACTPnews
ಮಸ್ತ್ ಲಂಗಾ ಚೋಲಿ ನಿವೇದಿತಾ ಗೌಡ ಇನ್ನು ಬೇಬಿ ಡಾಲ್ ತರವೇ ಕೆಲವೊಮ್ಮೆ ಕಾಣಿಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಅದೇ ತರವೇ ಇದ್ದರು. ಇತ್ತೀಚಿಗೆ ಕೊಂಚ ದಪ್ಪ ಆಗಿರೋದು ಇದೆ. ಮಸ್ತ್ ಲಂಗಾ ಚೋಲಿ (ಚಿತ್ರ ಕೃಪೆ: ನಿವೇದಿತಾ ಗೌಡ ಇನ್ಸ್ಟಾಗ್ರಾಮ್) ಇದರ ನಡುವೆ ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಇಂಟ್ರಸ್ಟಿಂಗ್ ಆಗಿವೆ. ವಿಂಟೇಜ್ ಫೀಲ್ ಕೂಡ ಕೊಡುತ್ತವೆ. ಆದರೆ, ಇ ಒಂದು ಫೋಟೋ ಶೂಟ್ ಅಲ್ಲಿ ಲಂಗಾ ಚೋಲಿ ಧರಿಸಿದ್ದಾರೆ. ಹೊಗೆ…
-

Sudeep Movie: ಕಿಚ್ಚನ ಫ್ಯಾನ್ಸ್ಗೆ ಗುಡ್ನ್ಯೂಸ್, ಬಿಲ್ಲ ರಂಗ ಬಾಷಾ ಶೂಟಿಂಗ್ ಶುರು | | ACTPnews
Last Updated:Jun 26, 2026 12:21 PM IST ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಶೂಟಿಂಗ್ ನಡೀತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಕಾಯುವಿಕೆ ಮುಗೀತು, ಯುದ್ಧ ಆರಂಭವಾಯ್ತು! ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರ (Billa Ranga Baasha Movie) ನಿಂತೆ ಹೋಯಿತು ಅಂದವರೇ ಹೆಚ್ಚು. ಬಹು ಕೋಟಿ ವೆಚ್ಚದ ಈ ಸಿನಿಮಾ ಅಷ್ಟು ಸುಲಭಕ್ಕೆ ಮತ್ತು ಅಷ್ಟು…
-

Krishi Thapanda: ಯಾರ ಮೇಲೂ ಅನುಮಾನ ಇಲ್ಲ ಎಂದು ದೂರು ನೀಡಿದ ವೈಶಾಖ್ ಪತ್ನಿ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶವೇ ಹಿನ್ನಡೆ ಆಯ್ತಾ? | Vaishakh death case | | ACTPnews
Last Updated:Jun 26, 2026 11:41 AM IST Krishi Thapanda: 2 ಪುಟಗಳ ದೂರು ಸಲ್ಲಿಸಿದ ವೈಶಾಖ್ ಪತ್ನಿ ಯಾರ ವಿರುದ್ಧವೂ ಅನುಮಾನ ವ್ಯಕ್ತಪಡಿಸಿಲ್ಲ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶ ದೊಡ್ಡ ಹಿನ್ನಡೆಯಾಗುತ್ತಾ? ವೈಶಾಖ್-ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಫ್ಲ್ಯಾಟ್ನಲ್ಲಿ ಗೆಳೆಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೆಚ್ಚಿನ ಬೆಳವಣಿಗೆಗಳಾಗಿದ್ದು ಪೊಲೀಸರು (Police) ಆತ್ಮಹತ್ಯೆಯ ಕಾರಣವನ್ನು ಪತ್ತೆ ಹಚ್ಚುವಲ್ಲಿ ತನಿಖೆ ನಡೆಸುತ್ತಿದ್ದಾರೆ. ನಟಿ ಕೃಷಿ ತಾಪಂಡ ಸ್ನೇಹಿತ…
-

Krishi Thapanda: ವೈಶಾಖ್ ಉಪಾಧ್ಯಾಯ ಲಾಸ್ಟ್ ಮಸೇಜ್! ಕೃಷಿ ತಾಪಂಡಗೆ ಕಳಿಸಿದ ಸಂದೇಶವೇನು? | Vaishakh last messege to actress krishi thapanda what he said | | ACTPnews
Last Updated:Jun 25, 2026 12:13 PM IST Krishi Thapanda: ಆತ್ಮಹತ್ಯೆ ಮಾಡಿಕೊಳ್ಳೋ ಮೊದಲು ಕೃಷಿ ತಾಪಂಡಗೆ ವೈಶಾಖ್ ಕಳಿಸಿದ ಮೆಸೇಜ್ನಲ್ಲಿ ಏನಿತ್ತು? ಏನಂತ ಬರೆದಿದ್ದರು? ವೈಶಾಖ್-ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಎಲ್ಲರಿಗೂ ಶಾಕ್ ಕೊಟ್ಟಿದೆ. ವೈಶಾಖ್ ಉಪಾಧ್ಯಾಯ (Vaishakh Upadhyaya) ಎನ್ನುವವರು ಕೃಷಿ ತಾಪಂಡ ಅವರು ಮನೆಯಲ್ಲಿ ಇರದೇ ಇದ್ದಾಗ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಈ ಘಟನೆ ಸಂಬಂಧ ಆರ್ಆರ್…
-

Krishi Thapanda: ವೈಶಾಖ್ ಸಾಯ್ತೀನಿ ಎಂದಾಗ ನಟಿ ಹೇಳಿದ್ದು ಇದೊಂದೇ ಮಾತು! ಕೃಷಿ ತಾಪಂಡಗೆ ಲಾಸ್ಟ್ ಕಾಲ್ | | ACTPnews
Last Updated:Jun 25, 2026 12:30 PM IST Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಸುದ್ದಿಯಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳೋ ಮೊದಲೇ ವೈಶಾಖ್ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದೆ.ನ ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಹಾಗೂ ಅವರ ಲವ್ ರಿಲೇಷನ್ಶಿಪ್ (Relationship) ಸಂಬಂಧ ಇತ್ತೀಚೆಗೆ ಸುದ್ದಿಯಾದ ನಂತರ ಈಗ ಅವರಿಗೆ ವೈಶಾಖ್ (Vaishakh) ಎನ್ನುವ ಉದ್ಯಮಿ ಜೊತೆ…
Latest News
Search the Archives
Access over the years of investigative journalism and breaking reports
You May Have Missed












