Category: Cinema
All cinema Kannada news updates
-

Krishi Thapanda: ‘ಹೆಂಡ್ತಿ ಜೊತೆ ಜಗಳವಾಡಿ ನಟಿ ಕೃಷಿ ತಾಪಂಡ ಮನೆಗೆ ಬರ್ತಿದ್ದ’, ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಅಸಲಿ ಕಾರಣ ಏನು? | | ACTPnews
Last Updated:Jun 25, 2026 11:55 AM IST ವಂಚನೆ ವಿವಾದದ ಕಿಚ್ಚು ಹಾರುವ ಮುನ್ನವೇ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಸಾವಿಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉದ್ಯಮಿ ವೈಶಾಕ್ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? News18 ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲಿಗೆಂಟ್ ಟೆರೆಸ್ಸ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ 401 ರೂಮ್ನಲ್ಲಿ ವೈಶಾಕ್ (Vaishakh)…
-

Krishi Thapanda: ಕಾರು ಹತ್ತಿ ತಲೆ ಚಚ್ಚಿಕೊಂಡ ಕೃಷಿ ತಾಪಂಡ! ಇಂದೇ ನಟಿಯ ವಿಚಾರಣೆ? ’ Vaishakh case police to send notice to krishi thapanda | | ACTPnews
Last Updated:Jun 26, 2026 9:50 AM IST Krishi Thapanda: ನಟಿ ಕೃಷಿ ತಾಪಂಡ ಅವರಿಗೆ ನೋಟಿಸ್ ಕಳಿಸ್ತಾರಾ ಪೊಲೀಸ್? ಇಂದೇ ನಡೆಯಲಿದೆಯಾ ನಟಿಯ ವಿಚಾರಣೆ? ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ (Businessman) ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧವಾಗಿ ನಟಿಯನ್ನು ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿ ಕೃಷಿ ತಾಪಂಡ ಸ್ನೇಹಿತ ಆತ್ಮಹತ್ಯೆ ಕೇಸ್ ಹಿನ್ನೆಲೆಯಲ್ಲಿ ನಟಿಗೆ ಇಂದು ನೋಟಿಸ್ (Notice)…
-

666 Operation Dream Theatre Movie: ಶಿವಣ್ಣನ ಬಾಂಡ್ ಸಿನಿಮಾ ಫಸ್ಟ್ ಟೀಸರ್ ಯಾವಾಗ ಬರುತ್ತೆ? ರಿಲೀಸ್ ಯಾವಾಗ? | | ACTPnews
ಜುಲೈ-3 ರಂದು ಟೀಸರ್ ರಿಲೀಸ್ ಜುಲೈ-3 ರಂದು ಟೀಸರ್ ರಿಲೀಸ್ ಆದರೆ, ಟೀಸರ್ ರಿಲೀಸ್ ಟೈಮ್ ಇನ್ನು ಹೇಳಿಕೊಂಡಿಲ್ಲ. ಜುಲೈ-3 ಅಲ್ವೇ? ಹಾಗಾಗಿಯೇ ಬಹುಶಃ ಇನ್ನು ಕೆಲವು ದಿನಗಳಲ್ಲಿಯೇ ಹೇಳ್ತಾರೆ ಅನಿಸುತ್ತದೆ. ಆದರೆ, ಈಗ ಬಿಟ್ಟಿರೋ ಚಿತ್ರದ ಟೀಸರ್ ರಿಲೀಸ್ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಟೈಮ್ ನೋಡ್ತಿರೋ ಶಿವಣ್ಣ ಪೋಸ್ ಈ ಒಂದು ಪೋಸ್ಟರ್ ಅಲ್ಲಿ ಶಿವಣ್ಣ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಟ್ಟಿಕೊಂಡ ವಾಚ್ ಅನ್ನ ನೋಡುತ್ತಿದ್ದಾರೆ. ಹೇಮಂತ್ ರಾವ್ ಸಿನಿಮಾ ಡೈರೆಕ್ಟರ್ ಹೇಮಂತ್ ರಾವ್…
-

Prithviraj Sukumaran: ಸಲಾರ್ ನಟ ಸಜೆಸ್ಟ್ ಮಾಡಿದ 5 ಬೆಸ್ಟ್ ಸಿನಿಮಾಗಳಿವು! ಪೃಥ್ವಿರಾಜ್ಗೆ ಫೇವರಿಟ್ | | ACTPnews
Last Updated:Jun 26, 2026 11:01 AM IST Prithviraj Sukumaran: ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಜೆಸ್ಟ್ ಮಾಡಿರೋ 10 ಬೆಸ್ಟ್ ಸಿನಿಮಾಗಳು ಯಾವುವು ಗೊತ್ತಾ? ಇವುಗಳನ್ನು ನೋಡಲೇಬೇಕಂತೆ. ಪೃಥ್ವಿರಾಜ್ ಸುಕುಮಾರನ್ ಸ್ಟಾರ್ ನಟರಿಂದ ಹಿಡಿದು ಜನ ಸಾಮಾನ್ಯರ ತನಕ ಬಹಳಷ್ಟು ಜನರಿಗೆ ಒಂದು ಫೇವರಿಟ್ ಲಿಸ್ಟ್ ಆಫ್ ಮೂವಿಸ್ (Movies) ಅಂತ ಇರುತ್ತದೆ. ಕೆಲವರು ಕೆಲವೊಂದಷ್ಟು ಸಿನಿಮಾಗಳನ್ನು (Cinema) ಎಂದಿಗೂ ಮರೆಯೋದಿಲ್ಲ, ಹಾಗೆಯೇ ಪದೇ ಪದೇ ನೋಡುತ್ತಿರುತ್ತಾರೆ. ಇದಕ್ಕೆ ಸ್ಟಾರ್ ನಟರೂ ಹೊರತಲ್ಲ. ದೊಡ್ಡ…
-

Krishi Thapanda: ವೈಶಾಕ್ ಆತ್ಮಹತ್ಯೆ ವೇಳೆ ಮನೆಯಲ್ಲಿ ಯಾರಿದ್ರು? ಸೀರೆ ಕಟ್ ಮಾಡಿ ಮೃತದೇಹ ಇಳಿಸಿದ್ದು ಕೃಷಿ ತಾಪಂಡನಾ? ಸ್ಪೋಟಕ ಮಾಹಿತಿ ರಿವೀಲ್ | | ACTPnews
Last Updated:Jun 26, 2026 11:31 AM IST ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾದ ರಾತ್ರಿಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಮನೆಯಲ್ಲೇ ಇದ್ದ ನಟಿ ಕೃಷಿ ತಾಪಂಡ ಅವ್ರು, ಪೊಲೀಸರಿಗೆ ಕೆಲ ಮಾಹಿತಿ ನೀಡಿದ್ದಾರೆ. News18 ಬೆಂಗಳೂರು (ಜೂ.26): ನಟಿ ಕೃಷಿ ತಾಪಂಡ (Krishi Thapanda) ಸ್ನೇಹಿತ ವೈಶಾಕ್ ಆತ್ಮಹತ್ಯೆಗೆ ಕೇಸ್ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆ (Suicide) ನಡೆದ ದಿನ ರಾತ್ರಿಯೇ ನಟಿ ಕೃಷಿ ತಾಪಂಡ ಅವರಿಂದ ಪೊಲೀಸರು (Police)…
-

Priya Anand: ಬೆಂಗಳೂರಿನ ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ರಾಜಕುಮಾರ ಹೀರೋಯಿನ್! ಯಾಕೆ ಗೊತ್ತಾ? | | ACTPnews
Last Updated:Jun 26, 2026 11:01 PM IST ರಾಜಕುಮಾರ್ ಸಿನಿಮಾದ ನಾಯಕಿ ಪ್ರಿಯಾ ಆನಂದ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ ಮಸ್ತ್ ಕುಣಿದು ಖುಷಿಪಟ್ಟಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಬೆಂಗಳೂರಿನ ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ರಾಜಕುಮಾರ್ ಹೀರೋಯಿನ್! ಯಾಕ್ ಗೊತ್ತಾ? ರಾಜಕುಮಾರ್ ಚಿತ್ರದ (Rajkumar Movie) ನಾಯಕಿ ಪ್ರಿಯಾ ಆನಂದ್ (Priya Anand) ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಥಿಯೇಟರ್ ಎದುರಿಗೆ ಮನಸಾರೆ ಡ್ಯಾನ್ಸ್ ಮಾಡಿದ್ದಾರೆ. ಈ ಡಾನ್ಸ್ಗೆ…
-

Shah Rukh Khan: ಗಂಡನಿಗಿಂತ ಹೆಚ್ಚಾಗಿ ಶಾರುಖ್ ಖಾನ್ನೇ ಪ್ರೀತಿಸ್ತಾರಂತೆ! ಕಿಂಗ್ ಖಾನ್ಗೆ ಕ್ರೇಜಿ ಫ್ಯಾನ್ ಪ್ರಪೋಸ್! | | ACTPnews
Last Updated:Jun 26, 2026 9:56 PM IST ಶಾರುಖ್ ಖಾನ್ ಅಭಿಮಾನಿ ಒಬ್ಬರು ಐ ಲವ್ ಯುವ ಅಂತ ನೇರವಾಗಿಯೇ ಹೇಳಿದ್ದಾರೆ. ಪಕ್ಕದಲ್ಲಿಯೇ ಇರೋ ನನ್ನ ಗಂಡನಿಗಿಂತಲೂ ಹೆಚ್ಚು ನಿಮ್ಮನ್ನ ಪ್ರೀತಿಸ್ತೀನಿ ಅಂತಲೂ ಹೇಳಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ… ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್! ಶಾರುಖ್ ಖಾನ್ (Shah Rukh Khan) ಕಂಡು ಆ ಯುವತಿ ತುಂಬಾನೆ ಖುಷಿ ಆಗಿದ್ದರು. ಪಕ್ಕದಲ್ಲಿ ಗಂಡ (Husband) ಕೂಡ ಇದ್ದರು.…
-

Khushboo Sundar: ಖುಷ್ಬೂ ಮಗಳ ಮದುವೆಯಲ್ಲಿ ತಾರೆಯರ ದಂಡು! ಜಾಕಿ ಶ್ರಾಫ್ To ಚಿರಂಜೀವಿ, ತ್ರಿಶಾ | Venkatesh daggubati chiranjeevi nagarjuna anil kapoor trisha | | ACTPnews
Last Updated:Jun 26, 2026 12:55 PM IST Khushboo: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರ ಮಗಳ ಮದುವೆಗೆ ಬಾಲಿವುಡ್ನಿಂದ ಕಾಲಿವುಡ್ ತನಕ ಬಹಳಷ್ಟು ಸೆಲೆಬ್ರಿಟಿಗಳು ಬಂದಿದ್ದರು. ಅವರ ಫೋಟೋ, ವಿಡಿಯೋಗಳು ಈಗ ವೈರಲ್ ಆಗಿವೆ. ಖುಷ್ಬೂ ಮಗಳ ಮದುವೆ ನಟಿ ಖುಷ್ಬು ಸುಂದರ್ (Khushboo Sundar) ಮತ್ತು ಚಲನಚಿತ್ರ ನಿರ್ಮಾಪಕ ಸುಂದರ್ ಸಿ (Sundar C) ಅವರ ಹಿರಿಯ ಪುತ್ರಿ ಅವಂತಿಕಾ ಸುಂದರ್ ಗೋವಾದಲ್ಲಿ (Goa) ವಿವಾಹವಾದರು. ಅವಂತಿಕಾ ಶ್ರವಣ್ ಶ್ರೀನಿವಾಸನ್ (Shravan Srinivasan)…
-

Dharman Movie: ಧರ್ಮನ್ ಫಸ್ಟ್ ಲುಕ್ ಮೇಕಿಂಗ್ ಔಟ್! ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟಿದ್ದು ಯಾರು? | | ACTPnews
Last Updated:Jun 26, 2026 1:56 PM IST ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಧರ್ಮನ್ ಚಿತ್ರದ ಫಸ್ಟ್ ಲುಕ್ ಸಖತ್ ಆಗಿದೆ. ಆದರೆ, ಇದರ ಹಿಂದಿನ ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ. ಅದು ಇಲ್ಲಿದೆ ಓದಿ. ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟದ್ದು ಯಾರ್ ಗೊತ್ತಾ? ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರಿಗೆ ಸ್ಟೈಲ್ ಹೇಳಿಕೊಡಬೇಕಿಲ್ಲ. ಆದರೂ ಇವರು ಡೈರೆಕ್ಟರ್ಸ್ ಆ್ಯಕ್ಟರ್ ಅಲ್ಲವೇ? ಅವರು ಹೇಳಿಕೊಟ್ಟಂತೆ ನಿಲ್ತಾರೆ. ಅವರ ಕಲ್ಪನೆಗೆ ನೈಜ ರೂಪ…
-

Balayya New Movie: ಬಾಲಯ್ಯನ 112ನೇ ಚಿತ್ರ ಯಾವುದು? ಈ ಸಿನಿಮಾಗೆ ಮಗಳೇ ಡೈರೆಕ್ಟರಾ? | | ACTPnews
Last Updated:Jun 26, 2026 6:42 PM IST ಬಾಲಯ್ಯ ಅಭಿನಯದ 112 ನೇ ಸಿನಿಮಾ ಸೆಟ್ಟೇರಿದೆ. ವಿಶೇಷವೆಂದ್ರೆ ಚಿತ್ರದ ಮೊದಲ ದೃಶ್ಯವನ್ನ ವಿಶೇಷ ವ್ಯಕ್ತಿನೇ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಈ ಚಿತ್ರದ ಡೈರೆಕ್ಟರ್ ಬೇರೆ ಇದ್ದಾರೆ! ಈ ಸಿನಿಮಾದ ಇತರ ವಿವರ ಇಲ್ಲಿದೆ ಓದಿ. ಬಾಲಯ್ಯನ 112ನೇ ಸಿನಿಮಾ ಯಾವುದು; ಡೈರೆಕ್ಟರ್ ಯಾರ್ ಗೊತ್ತಾ? ಟಾಲಿವುಡ್ ಗಾಡ್ ಆಫ್ ಮಾಸ್ ನಟ ಬಾಲಕೃಷ್ಣ (Balakrishna) ಅಭಿನಯದ 112 ನೇ ಚಿತ್ರ ಸೆಟ್ಟೇರಿದೆ. ವಿಶೇಷವೆಂದ್ರೆ ಈ ಚಿತ್ರದ…
Latest News
Search the Archives
Access over the years of investigative journalism and breaking reports
You May Have Missed












