Category: Cinema
All cinema Kannada news updates
-

Yash Dream: ಬಾಲ್ಯದಲ್ಲಿಯೇ ಸ್ಟಾರ್ ಆಗೋ ಕನಸು, ಮಾತಿನಲ್ಲೂ ಅದೇ ಫೀಲಿಂಗ್! ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್ | | ACTPnews
Last Updated:Aug 12, 2026 3:35 PM IST ರಾಕಿಂಗ್ ಸ್ಟಾರ್ ಯಶ್ ‘ಸ್ಟಾರ್’ ಆಗುವ ಕನಸು ಇಂದು ನಿನ್ನೆಯದಲ್ಲ ಬಿಡಿ. ಬಾಲ್ಯದಲ್ಲಿಯೇ ಸ್ಟಾರ್ ಆಗ್ಬೇಕು ಅಂತಲೇ ಅಂದುಕೊಂಡಿದ್ದರು. ಆದರೆ, ಅಪ್ಪನಿಂದ ಸರಿಯಾಗಿಯೇ ಏಟ್ ತಿಂದಿರೋದು ಇದೆ. ಯಶ್ ಸ್ನೇಹಿತರು ತಂದೆ ಅರುಣ್ ಕುಮಾರ್ ಅವರನ್ನ ‘ಟೈಗರ್’ ಅಂತಲೇ ಕರೆಯುತ್ತಿದ್ದರು. ಇನ್ನೂ ವಿಷಯ ಇದೆ. ಅದು ಇಲ್ಲಿದೆ ಓದಿ. ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್! ರಾಕಿಂಗ್ ಸ್ಟಾರ್ ಯಶ್ (Yash) ಹುಟ್ಟಿದಾಗ ತಂದೆ ಮತ್ತು ತಾಯಿ ಕಷ್ಟದಲ್ಲಿಯೇ…
-

Yash: ಪ್ರಧಾನಿ ಮೋದಿ ಬಂದಿದ್ದ ಶೋದಲ್ಲಿ ರಾಕಿ ಭಾಯ್! ಆಪ್ ಕಿ ಅದಾಲತ್ ಸೀಟ್ನಲ್ಲಿ ಯಶ್ | | ACTPnews
Last Updated:Aug 12, 2026 4:08 PM IST ಆಪ್ ಕಿ ಅದಾಲತ್ ಶೋದಲ್ಲಿ ಯಶ್ ಬಂದಿದ್ದಾರೆ. ಈ ಒಂದು ಶೋಗೆ ಪ್ರಧಾನಿ ಮೋದಿ ಅವರು ಬಂದು ಹೋಗಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಹೀಗೆ ಟಾಪ್ ಸ್ಟಾರ್ಸ್ ಬಂದು ಹೋಗಿದ್ದಾರೆ. ಫಸ್ಟ್ ಟೈಮ್ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈ ಶೋಗೆ ಹೋಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವವರ ಇಲ್ಲಿದೆ ಓದಿ. ಪ್ರಧಾನಿ ಮೋದಿ ಬಂದು ಹೋದ ಶೋದಲ್ಲಿ ರಾಕಿ ಭಾಯ್ ಬಾಲಿವುಡ್ನ (Bollywood)…
-

Priyanka Upendra: ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ! | | ACTPnews
Last Updated:Aug 12, 2026 5:17 PM IST ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಪ್ಟೆಂಬರ್-21 ಚಿತ್ರ ಒಟಿಟಿಗೆ ಬರ್ತಿದೆ. ಈ ಮಾಹಿತಿ ಅಧಿಕೃತವಾಗಿಯೇ ಹೊರ ಬಂದಿದೆ. ಇದರ ಪೂರ್ಣ ವಿವರ ಇಲ್ಲಿದೆ ಓದಿ. ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ! ಪ್ರಿಯಾಂಕಾ ಉಪೇಂದ್ರ (Priyanka Upendra) ಅಭಿನಯದ ಸೆಪ್ಟೆಂಬರ್-21 ಚಿತ್ರ (September-21 Movie) ಒಟಿಟಿಗೆ ಬರ್ತಿದೆ. ಇದೇ ತಿಂಗಳು ಇದರ ಸ್ಟ್ರೀಮಿಂಗ್ (Streaming) ಆಗುತ್ತಿದೆ. ಈ ವಿಷಯ ಅಧಿಕೃವಾಗಿಯೇ ಹೊರ ಬಂದಿದೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್…
-

Darshan: ದರ್ಶನ್ಗೆ ಹಿನ್ನಡೆಯಾಗುತ್ತಾ? SPP ಖಡಕ್ ವಾದ, ಹಬ್ಬಗಳ ಕಾರಣ ಹೇಳಿದ್ದೇಕೆ? | Renukaswamy darshan case why spp prasanna kumar spoke about festivals | | ACTPnews
Last Updated:Aug 12, 2026 5:50 PM IST Darshan: ನಟ ದರ್ಶನ್ ಅರ್ಜಿಗೆ ಹಬ್ಬಗಳೂ ಕೂಡಾ ಕಂಟಕವಾದ್ವಾ? ಅಂತೂ ಇಂತೂ ಕೋರ್ಟ್ಗೆ ಖುದ್ದಾಗಿ ಹಾಜರಾಗೋ ಮನವಿಗೆ ಕೋರ್ಟ್ ಅಸ್ತು ಎನ್ನುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿ (Approver) ಬರುತ್ತೇನೆಂದು ಹೇಳಿದ ನಂತರ ಹಲವಾರು ಬೆಳವಣಿಗೆ ಈ ಕೇಸ್ನಲ್ಲಿ ನಡೆದಿದೆ. ನಟ ದರ್ಶನ್ (Darshan) ಲಾಯರ್ ಅಷ್ಮತ್ ಪಾಷಾ ಅವರು ದರ್ಶನ್ಗೆ ನೇರವಾಗಿ ಕೋರ್ಟ್ಗೆ…
-

Darshan Case: ದರ್ಶನ್ನ ಹಾಜರುಪಡಿಸಲು ಪಟ್ಟು, ಕೋರ್ಟ್ ರೂಮ್ನಲ್ಲಿ ಬಿಸಿ ಏರಿದ ವಾದ-ಪ್ರತಿವಾದ | | ACTPnews
Last Updated:Aug 12, 2026 5:54 PM IST Darshan: ನಟ ದರ್ಶನ್ನ ಹೇಗಾದರೂ ಕೋರ್ಟ್ಗೆ ಹಾಜರುಪಡಿಸೋಕೆ ವಕೀಲರು ಪಟ್ಟು ಹಿಡಿದರೆ ಇತ್ತ ಎಸ್ಪಿಪಿ ಖಡಕ್ ಪ್ರತಿವಾದ ಮಾಡುತ್ತಿದ್ದಾರೆ. ಸದ್ಯ ದರ್ಶನ್ನ ಕೋರ್ಟ್ಗೆ ಹಾಜರು ಪಡಿಸೋ ಸಂಬಂಧ ಬಿಸಿ ವಾದ-ಪ್ರತಿವಾದ ನಡೆದಿದೆ. ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಕ್ಕೆ ಸಂಬಂಧಿಸಿ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ (Plea Hearing) ನಡೆಯುತ್ತಿದ್ದು, ಈ ವೇಳೆ ದರ್ಶನ್ ಅವರನ್ನು ಕೋರ್ಟ್ಗೆ ಹಾಜರುಪಡಿಸಬೇಕು ಎಂದು ಅವರ ವಕೀಲ…
-

TNS Serial: ಯೂಟ್ಯೂಬ್ನಲ್ಲಿ TN ಸೀತಾರಾಮ್ ಹೊಸ ಸಿರೀಸ್! ಯಾವಾಗಿಂದ ಸ್ಟ್ರೀಮಿಂಗ್? | tn sitharam new web series to stream in youtube | | ACTPnews
Last Updated:Aug 12, 2026 4:31 PM IST TN Sitharam: ಹೊಸ ಸಿರೀಸ್ ಒಂದು ಯೂಟ್ಯೂಬ್ಗೆ ಬರಲಿದೆ. ಹೊಸ ಸಿರೀಸ್ ಅನ್ನು ಯೂಟ್ಯೂಬ್ನಲ್ಲಿ ನೋಡಬಹುದು ಎನ್ನುವುದು ಇನ್ನೊಂದು ವಿಶೇಷ. ಟಿಎನ್ಎಸ್ ಅಂದು ಹೇಗೆ ಧಾರಾವಾಹಿ (Serial) ಪ್ರೇಕ್ಷಕರಿಗೆ ಫೇವರಿಟ್ ಆಗಿದ್ದವೋ ಇಂದು ಯುವಜನರು ವೆಬ್ ಸಿರೀಸ್ (Web Series) ನೋಡುತ್ತಾರೆ. ಅದರಲ್ಲೂ ಟಿವಿ ಜಮಾನ ಸ್ವಲ್ಪ ಹಳೆಯದಾಗಿ ಜನ ಬರೀ ಯಟ್ಯೂಬ್ (Youtube), ಒಟಿಟಿ ಮೊರೆ ಹೋಗುತ್ತಿದ್ದಾರೆ. ಈ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ (Streaming Platform)ಗಳು ಪ್ರೇಕ್ಷಕರಿಗೆ…
-

Kichcha Sudeep: ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್! ಸುದೀಪ್-ನಿತ್ಯಾ ಮಸ್ತ್ ಮೂವಿ | | ACTPnews
Last Updated:Aug 12, 2026 3:38 PM IST ಕಿಚ್ಚನ ಕೋಟಿಗೊಬ್ಬ-2 ಚಿತ್ರ ಬಂದು 10 ವರ್ಷ ಕಂಪ್ಲೀಟ್ ಆಗಿದೆ. ಈ ಒಂದು ಚಿತ್ರದ ಈ ಖುಷಿಯನ್ನ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್; ಸುದೀಪ್-ನಿತ್ಯಾ ಮಸ್ತ್ ಮೂವಿ! ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಕೋಟಿಗೊಬ್ಬ-2 ಚಿತ್ರ ಬಂದು 10 ವರ್ಷ ಆಗಿದೆ. ಆಗಸ್ಟ್-11,2016 ರಂದು ಈ ಚಿತ್ರ ರಿಲೀಸ್ ಆಗಿದೆ. ಈ ಲೆಕ್ಕದಂತೆ…
-

Darshan: ಪ್ರತಿಕೂಲ ಸಾಕ್ಷಿಯಾಗ್ತಾರಾ ರೇಣುಕಾಸ್ವಾಮಿ ತಾಯಿ? ಕ್ರಾಸ್ ಎಕ್ಸಾಮಿನೇಷನ್ ಬೇಡವೇ ಬೇಡ ಎಂದ ದರ್ಶನ್ ಲಾಯರ್ | | ACTPnews
Last Updated:Aug 12, 2026 2:40 PM IST Darshan-Renukaswamy-Rathnaprabha: ರೇಣುಕಾಸ್ವಾಮಿ ಅಮ್ಮನ ಕ್ರಾಸ್ ಎಕ್ಸಾಮಿನೇಷನ್ಗೆ ಅವಕಾಶ ಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿದರೆ, ಬೇಡ ಎಂದು ಪ್ರತಿವಾದ ಮಾಡಿದ್ದಾರೆ ದರ್ಶನ್ ಲಾಯರ್! ಪ್ರತಿಕೂಲ ಸಾಕ್ಷಿಯ್ತಾರಾ ರತ್ನಪ್ರಭಾ? ರತ್ನಪ್ರಭಾ-ರೇಣುಕಾಸ್ವಾಮಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ರೇಣುಕಾಸ್ವಾಮಿಯ ತಾಯಿ ರತ್ನಾಪ್ರಭಾ (Rathnaprabha) ಅವರನ್ನ ಹಾಸ್ಟೈಲ್ ವಿಟ್ನೆಸ್ ಆಗಿ ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದೆ. ರತ್ನಪ್ರಭಾ ಮೃತ ರೇಣುಕಾಸ್ವಾಮಿ ತಾಯಿಯಾಗಿದ್ದು ಅವರನ್ನು ಹಾಸ್ಟೈಲ್ ವಿಟ್ನೆಸ್…
-

Radhika Pandit: ಗೋವಾದಲ್ಲಿ ಎಂಗೇಜ್ ಆಗಿದ್ದ ಮಿಸ್ಟರ್ & ಮಿಸಸ್ ರಾಮಾಚಾರಿ! ನಿಶ್ಚಿತಾರ್ಥವಾಗಿ 10 ವರ್ಷ | | ACTPnews
Last Updated:Aug 12, 2026 12:35 PM IST ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆಗಿ ಇಂದಿಗೆ 10 ವರ್ಷ ಕಂಪ್ಲಿಟ್ ಆಗಿದೆ. ಗೋವಾದಲ್ಲಿಯೇ ಇವರು ಎಂಗೇಜ್ ಆಗಿದ್ದರು. ಈ ಒಂದು ಸವಿ ಕ್ಷಣದ ವಿಡಿಯೋ ಒಂದನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಚೆಂದದ ಎರಡು ಲೈನ್ ಕೂಡ ಬರೆದಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ನಮ್ಮದು ಯುಗಯುಗದ ಪ್ರೀತಿ.. ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಮದುವೆನೂ…
-

Vaishnavi Gowda: ಮತ್ತೆ ಬಂದ ಅಗ್ನಿಸಾಕ್ಷಿ ವೈಷ್ಣವಿ! ಯಾವ ಸೀರಿಯಲ್? ಏನು ಪಾತ್ರ? | | ACTPnews
Last Updated:Aug 12, 2026 12:39 PM IST ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಮತ್ತೆ ಸೀರಿಯಲ್ಗೆ ಬಂದಿದ್ದಾರೆ. ಗೆಳತಿ ಗಾಯಿತ್ರಿ ಸೀರಿಯಲ್ ಮೂಲಕ ಸ್ನೇಹದ ಒಂದು ಸುಂದರ ಕತೆಯ ಪ್ರಮುಖ ಭಾಗವೇ ಆಗಿದ್ದಾರೆ. ಈ ಸೀರಿಯಲ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಮತ್ತೆ ಬಂದ ವೈಷ್ಣವಿ ಗೌಡ; ಸೀರಿಯಲ್ ಯಾವುದು ಗೊತ್ತೇ? ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಮತ್ತೆ ಬಣ್ಣ ಹಚ್ಚಿದ್ದಾರೆ. ಗೆಳತಿ ಗಾಯಿತ್ರಿ…
Latest News
Search the Archives
Access over the years of investigative journalism and breaking reports
You May Have Missed













