Category: Cinema
All cinema Kannada news updates
-

Rashmika Mandanna: ಮತ್ತೆ ಒಂದಾಗಲಿದ್ದಾರೆ ಪುಷ್ಪರಾಜ್ -ಶ್ರೀವಲ್ಲಿ! ‘ರಾಕ’ದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟನೆ? | | ACTPnews
Last Updated:Jun 27, 2026 6:57 PM IST ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಈಗ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಕ’ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ. ಅರ್ಜುನ್-ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಮತ್ತೊಮ್ಮೆ ಒಂದಾಗಲಿದ್ದಾರೆ ಎಂಬ ಸುದ್ದಿ…
-

Suniel Shetty: ಕೆಎಲ್ ರಾಹುಲ್ ಮಗಳು ಮೋದಿ ಫ್ಯಾನ್ ಅಂತೆ! ಮೊಮ್ಮಗಳ ತುಂಟಾಟದ ಬಗ್ಗೆ ಸುನೀಲ್ ಶೆಟ್ಟಿ ಮಾತು | | ACTPnews
Last Updated:Jun 27, 2026 5:03 PM IST ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಬೆಳಗ್ಗೆ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿ ಅರ್ಪಿಸುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿರುವ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ (Suniel Shetty) , ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ತಮ್ಮ ಅಭಿಮಾನವನ್ನು ಹಲವು ಬಾರಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಆದರೆ…
-

Vijay: ಕರ್ನಾಟಕದ ನಿರ್ಮಾಪಕನಿಗೆ ವಿಜಯ್ ಸಂಪುಟದಲ್ಲಿ ಸ್ಥಾನ! ಪ್ರಮುಖ ಹುದ್ದೆ ನೀಡಿದ ದಳಪತಿ | | ACTPnews
Last Updated:Jun 27, 2026 5:39 PM IST ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ ವೆಂಕಟ್ ಕೆ. ನಾರಾಯಣ (Venkat K. Narayana) ಅವರನ್ನು ನವದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ವಿಜಯ್ ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ಮಹತ್ವದ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ…
-

Krishi Thapanda: ಕೃಷಿ ತಾಪಂಡ-ವೈಶಾಕ್ ನಡುವೆ ಏನಿತ್ತು ಸಂಬಂಧ? ಮೃತನ ಪತ್ನಿ ಮೇಘನಾ ಕೊಟ್ಟ ದೂರಿನಲ್ಲಿ ಸ್ಫೋಟಕ ವಿಚಾರ ರಿವೀಲ್ | | ACTPnews
Last Updated:Jun 27, 2026 4:22 PM IST ಉದ್ಯಮಿ ವೈಶಾಕ್ ನಟಿ ಕೃಷಿ ತಾಪಂಡ ನಿವಾಸದ ಬೆಡ್ರೂಮ್ನಲ್ಲಿ ಸಾವು, ಪತ್ನಿ ಮೇಘನಾ ದೂರಿನಲ್ಲಿ ಕೃಷಿ ತಾಪಂಡ ಜೊತೆ ಸಂಬಂಧ ಆರೋಪ, ಆತ್ಮಹತ್ಯೆ ಕಾರಣ ಗೊತ್ತಿಲ್ಲ, ಆರ್.ಆರ್. ನಗರ ಪೊಲೀಸರು ಅಸಹಜ ಸಾವು ತನಿಖೆ ಮುಂದುವರೆಸಿದ್ದಾರೆ ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Thapanda) ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತಪಟ್ಟಿರುವ ಪ್ರಕರಣ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್ ಪತ್ನಿ ಮೇಘನಾ ಆರ್.ಆರ್.…
-

Hemanth Rao: ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್, ಭಗವಾನ್ ಹೇಳಿದ ಆ ಕತೆ ಹೇಗಿತ್ತು? | | ACTPnews
Last Updated:Jun 27, 2026 3:49 PM IST ಡೈರೆಕ್ಟರ್ ಹೇಮಂತ್ ರಾವ್ ಅವರು ಕನ್ನಡದ ಬಾಂಡ್ ಸಿನಿಮಾ ಡೈರೆಕ್ಟರ್ ಭಗವಾನ್ ಅವರನ್ನ ಮೀಟ್ ಆಗಿದ್ದರು. ರಾಜ್ಗಾಗಿಯೇ ಮಾಡಿದ್ದ ಆ ಒಂದು ಕತೆಯನ್ನು ಕೇಳಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್! ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರಿಗೆ ಬಾಂಡ್ ಸಿನಿಮಾಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಬಾಂಡ್ ರೂಪದಲ್ಲಿ ಇವರು ಮೊದಲು ರಾಜಕುಮಾರ್ (Rajkumar) ಅವರನ್ನೆ…
-

Ullas: ಮೆಜೆಸ್ಟಿಕ್ ನಿರ್ಮಾಪಕ ಭಾಮಾ ಹರೀಶ್ ಪುತ್ರ ನಿಧನ, ಕೊಡಚಾದ್ರಿಯಲ್ಲಿ ಹೃದಯಾಘಾತ | | ACTPnews
Last Updated:Jun 27, 2026 2:41 PM IST Ullas: ಖ್ಯಾತ ನಿರ್ಮಾಪಕ ಮಗ ಉಲ್ಲಾಸ್ ಅವರು ಮೃತಪಟ್ಟಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ವೇಳೆ ಘಟನೆ ಸಂಭವಿಸಿದೆ. ಉಲ್ಲಾಸ್ ಕನ್ನಡ ಸಿನಿಮಾ ರಂಗದ (Sandalwood) ಖ್ಯಾತ ನಿರ್ಮಾಪಕ ಪುತ್ರ ವಿಯೋಗವಾಗಿದೆ. ಮೆಜೆಸ್ಟಿಕ್ ನಿರ್ಮಾಪಕ ಭಾ ಮಾ ಹರೀಶ್ (Bhama Harish) ಮಗ ಉಲ್ಲಾಸ್ (Ullas) ನಿಧನರಾಗಿದ್ದಾರೆ. ಹೃದಯಾಘಾತದಿಂದ ಉಲ್ಲಾಸ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ (Trekking) ಹೋದಾಗ ಉಲ್ಲಾಸ್ ನಿಧನರಾಗಿದ್ದಾರೆ. ಇತೀಚೆಗೆ ಚಂದನಾ ಗೌಡ ಜೊತೆ ಉಲ್ಲಾಸ್ ಮದುವೆ…
-

R Madhavan: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಮಾಧವನ್ ಧರಿಸಿದ ವಾಚ್ ಬೆಲೆ ಎಷ್ಟು ಗೊತ್ತಾ? 3-4 ವರ್ಷ ದುಡಿದರೂ ಸಾಲದು | R Madhavan watch trends | | ACTPnews
ಸಮಾರಂಭದಲ್ಲಿ ಮಾಧವನ್ ಸಂಪೂರ್ಣ ಲುಕ್ ಅದ್ಭುತವಾಗಿತ್ತು. ಇದಲ್ಲದೆ, ಅವರ ವಾಚ್ ಎಲ್ಲರ ಗಮನ ಸೆಳೆಯಿತು. ವಾಸ್ತವವಾಗಿ, ಇದು ಸಾಮಾನ್ಯ ಕೈಗಡಿಯಾರವಲ್ಲ. ಇದು ಸಖತ್ ಸ್ಪೆಷಲ್ ಆಗಿರೋ ದುಬಾರಿ ವಾಚ್. ಮಾಧವನ್ ಅವರು ಲಿಮಿಟೆಡ್ ಎಡಿಷನ್ ಜಲ್ಸಾ ವಾಚ್ ಟೈಟಾನ್ಸ್ ನೆಬ್ಯುಲಾ ಧರಿಸಿದ್ದರು. ಇದನ್ನು ಅತ್ಯಂತ ವಿಶೇಷ ಮತ್ತು ದುಬಾರಿ ಕೈಗಡಿಯಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜಲ್ಸಾ ವಾಚ್ ಎಂದರೇನು? ವರದಿಗಳ ಪ್ರಕಾರ, ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಾಗ, ನಟ ಮಾಧವನ್ ಲಿಮಿಟೆಡ್ ಎಡಿಷನ್ ಜಲ್ಸಾ ವಾಚ್ ಧರಿಸಿದ್ದರು, ಈ ಮಾಡೆಲ್…
-

Farah Khan: ‘ರೊಮ್ಯಾನ್ಸ್ ಮುಗಿಯುತ್ತೆ’ 22 ವರ್ಷದ ದಾಂಪತ್ಯ ಜೀವನದ ನಂತರ ಖ್ಯಾತ ನಿರ್ದೇಶಕಿ ಹೇಳಿದ್ದೇನು? | Farah khan speaks about 22 years of marriage | | ACTPnews
Last Updated:Jun 27, 2026 9:50 AM IST Farah Khan: ಖ್ಯಾತ ನಿರ್ದೇಶಕಿ ಫರಾಹ್ ಖಾನ್ ತಮ್ಮ ಗಂಡನ ಬಗ್ಗೆ ಹೇಳಿದ್ದೇನು? 22 ವರ್ಷಗಳ ದಾಂಪತ್ಯ ಜೀವನಕ್ಕೆ ಏನಾಯ್ತು? ಫರಾ ಖಾನ್ ದಂಪತಿ ಫರಾ ಖಾನ್ (Farah Khan) ಮತ್ತು ಶಿರೀಶ್ ಕುಂದರ್ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ದಶಕಗಳ ದಾಂಪತ್ಯದ ನಂತರ, ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ (Director) ತಮ್ಮ ಸಂತೋಷದ ದಾಂಪತ್ಯ ಜೀವನದ ರಹಸ್ಯವನ್ನು ಹಂಚಿಕೊಂಡರು. ದಂಪತಿಗಳ ನಡುವಿನ ಪ್ರೀತಿ…
-

Famous Actor Passes Away: ಜನಪ್ರಿಯ ನಟ, ನಿರ್ದೇಶಕ ಇನ್ನಿಲ್ಲ! ಹೃದಯಾಘಾತಕ್ಕೆ ಮತ್ತೋರ್ವ ಕಲಾವಿದನನ್ನು ಕಳೆದುಕೊಂಡ ಚಿತ್ರರಂಗ! | | ACTPnews
Last Updated:Jun 27, 2026 11:42 AM IST The Famous Acotr-Director Passed Away: ತಮ್ಮ ವಿಶಿಷ್ಟ ಕಥಾ ನಿರೂಪಣಾ ಶೈಲಿ, ಚಿತ್ರಕಥೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಿರ್ಮಿಸಲಾದ ಅನೇಕ ಮನರಂಜನಾ ಚಲನಚಿತ್ರಗಳಿಂದ ಅವರು ತುಂಬಾನೆ ಖ್ಯಾತಿ ಗಳಿಸಿದ್ದರು. News18 ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದ ಕಲಾವಿದರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಲ್ಲಿ ನಿಧನ ಹೊಂದಿದ ಬಳಿಕ ಕಲಾವಿದರು ಇದೇ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು…
-

Krishi Thapanda: ‘ಹೆಂಡ್ತಿ ಜೊತೆ ಜಗಳವಾಡಿ ನಟಿ ಕೃಷಿ ತಾಪಂಡ ಮನೆಗೆ ಬರ್ತಿದ್ದ’, ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಅಸಲಿ ಕಾರಣ ಏನು? | | ACTPnews
Last Updated:Jun 25, 2026 11:55 AM IST ವಂಚನೆ ವಿವಾದದ ಕಿಚ್ಚು ಹಾರುವ ಮುನ್ನವೇ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಸಾವಿಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉದ್ಯಮಿ ವೈಶಾಕ್ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? News18 ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲಿಗೆಂಟ್ ಟೆರೆಸ್ಸ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ 401 ರೂಮ್ನಲ್ಲಿ ವೈಶಾಕ್ (Vaishakh)…
Latest News
Search the Archives
Access over the years of investigative journalism and breaking reports
You May Have Missed












