Category: Cinema
All cinema Kannada news updates
-

Rocking Star Yash: ಕೌನ್ ಬನೇಗಾ ಕರೋಡ್ಪತಿಯಲ್ಲೂ ‘ರಾಕಿ ಭಾಯ್’ದೇ ಸದ್ದು! ಯಶ್ ಬಗ್ಗೆ ಅಮಿತಾಭ್ ಬಚ್ಚನ್ ಕೇಳಿದ ಪ್ರಶ್ನೆ ಯಾವುದು ಗೊತ್ತಾ? | | ACTPnews
Last Updated:Aug 13, 2026 1:06 PM IST ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಂದು ಕೇವಲ ಸ್ಯಾಂಡಲ್ವುಡ್ಗೆ ಸೀಮಿತವಾಗಿರದೆ ಭಾರತೀಯ ಚಿತ್ರರಂಗದ ಪ್ರಮುಖ ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್ನ ಜನಪ್ರಿಯ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ವೇದಿಕೆಯಲ್ಲೂ ಯಶ್ ಹೆಸರು ಮೊಳಗಿದೆ. ಯಶ್ ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಂದು ಕೇವಲ ಸ್ಯಾಂಡಲ್ವುಡ್ಗೆ ಸೀಮಿತವಾಗಿರದೆ ಭಾರತೀಯ ಚಿತ್ರರಂಗದ ಪ್ರಮುಖ ಪ್ಯಾನ್…
-

Annayya Serial: ಅಣ್ಣಯ್ಯ ಸೀರಿಯಲ್ನಲ್ಲಿ ಸೀನಾ ಪಾತ್ರಧಾರಿ ಚೇಂಜ್! ಅಸಲಿ ಕಾರಣ ಏನು ಗೊತ್ತಾ? | | ACTPnews
Last Updated:Aug 13, 2026 12:50 PM IST ಅಣ್ಣಯ್ಯ ಸೀರಿಯಲ್ ಜಿಮ್ ಸೀನಾ ಹೊರ ಬಂದಿದ್ದಾರೆ. ಈ ಒಂದು ಪಾತ್ರಕ್ಕೆ ಇದೀಗ ಮತ್ತೊಬ್ಬ ಯುವ ನಟ ಬಂದಾಗಿದೆ. ಆದರೆ, ಸೀನಾ ಪಾತ್ರಧಾರಿ ಸುಷ್ಮಿತ್ ಜೈನ್ ಯಾಕೆ ಹೊರ ಬಂದ್ರು ಅನ್ನುವ ಕುತೂಹಲ ಇದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಣ್ಣಯ್ಯ ಸೀರಿಯಲ್ ಸೀನಾ ಪಾತ್ರಧಾರಿ ಚೇಂಜ್! ಕಾರಣ ಏನ್ ಗೊತ್ತಾ? ಅಣ್ಣಯ್ಯ ಸೀರಿಯಲ್ (Annayya Serial) ಅಲ್ಲಿ ಗುಂಡಮ್ಮ ಮತ್ತು ಜಿಮ್ ಸೀನನ (Gym…
-

Actress Shakeela: ಅತಿಯಾಗಿ ಫೋನ್ ಬಳಸಿ ಕುತ್ತಿಗೆಗೆ ಸಮಸ್ಯೆ ತಂದುಕೊಂಡ ನಟಿ ಶಕೀಲಾ! ವೈದ್ಯರಿಂದ ಶಸ್ತ್ರಚಿಕಿತ್ಸೆ | | ACTPnews
Last Updated:Aug 13, 2026 11:10 AM IST ಸತತವಾಗಿ ಮೊಬೈಲ್ ಗೇಮ್ ಆಡುತ್ತಿದ್ದ ಪರಿಣಾಮ ಕುತ್ತಿಗೆಯ ನರಗಳಿಗೆ ಸಮಸ್ಯೆಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಶಕೀಲಾ ಹೇಳಿದ್ದಾರೆ. ನಟಿ ಶಕೀಲಾ ಮೊಬೈಲ್ ಫೋನ್ (Mobile Phone) ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಕೆಲಸ, ಮನರಂಜನೆ, ಸಾಮಾಜಿಕ ಜಾಲತಾಣ ಹಾಗೂ ಗೇಮಿಂಗ್ಗಾಗಿ ಗಂಟೆಗಟ್ಟಲೆ ಫೋನ್ ಬಳಸುವ ಅಭ್ಯಾಸವೂ ಹೆಚ್ಚಾಗಿದೆ. ಆದರೆ ಅತಿಯಾದ ಮೊಬೈಲ್ ಬಳಕೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದಕ್ಕೆ ನಟಿ ಶಕೀಲಾ…
-

Bigg Boss-13: ಬಿಗ್ ಬಾಸ್ ‘ಅಗ್ನಿಪರೀಕ್ಷೆ’ ಜಡ್ಜ್ ಇವರೇ ನೋಡಿ.! | | ACTPnews
Last Updated:Aug 08, 2026 1:55 PM IST ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆ ಶುರು ಆಗುತ್ತಿದೆ. ಇದು ಸಾಮಾನ್ಯ ಜನರಿಗೆ ಅನ್ನೋದು ಗೊತ್ತೆ ಇದೆ. ಇದರ ಜಡ್ಜ್ ಯಾರು ಅನ್ನೋದು ಈಗ ಗೊತ್ತಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ‘ಅಗ್ನಿಪರೀಕ್ಷೆ’ ಜಡ್ಜ್ ಇವರೇ ನೋಡಿ.! ಬಿಗ್ ಬಾಸ್ ಅಗ್ನಿಪರೀಕ್ಷೆ (Agniparikshe) ಸುದ್ದಿ ಮೊನ್ನೆಯಿಂದಲೇ ಇದೆ. ಇದು ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗಳು ಇವೆ. ಆದರೆ, ಇದರ ನಡುವೆ ಒಂದು ಸುದ್ದಿ…
-

Toxic Movie: ಟಾಕ್ಸಿಕ್ ಟ್ರೈಲರ್ ರಾಮಾಯಣದಂತೆ ದೊಡ್ಡದಾಗಿರುತ್ತಾ? ಟ್ರೈಲರ್ನಲ್ಲಿ ಕತೆಯ ಹಿಂಟ್ ಸಿಗುತ್ತಾ? | | ACTPnews
Last Updated:Aug 08, 2026 2:00 PM IST ಟಾಕ್ಸಿಕ್ ಚಿತ್ರದ ಟ್ರೈಲರ್ ರಾಮಾಯಣ ತರ ದೊಡ್ಡದಾಗಿಯೇ ಇರುತ್ತಾ? ಈ ಟ್ರೈಲರ್ ಅಲ್ಲಿ ಕತೆಯ ಹಿಂಟ್ ಸಿಗುತ್ತಾ? ಯಶ್ ಟಾಕ್ಸಿಕ್ ಟ್ರೈಲರ್ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಟ್ರೈಲರ್ ರಾಮಾಯಣದ ಚಿತ್ರದ ತರ ದೊಡ್ಡದಾಗಿರುತ್ತಾ? ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ಹೇಗೆ ಇರುತ್ತದೆ? ಇದು ಎಷ್ಟು ನಿಮಿಷ ಇರುತ್ತದೆ? ರಾಮಾಯಣ (Ramayana) ಟ್ರೈಲರ್ ರೀತಿ ಇದು ಇರುತ್ತಾ? ಇದರಲ್ಲಿ ಚಿತ್ರದ ಸ್ಟೋರಿಯ (Movie…
-

Shiva Rajkumar: ರಾಕಿ ಭಾಯ್ ಚಿತ್ರಕ್ಕೆ ಶಿವಣ್ಣ ಸಾಥ್, ಟಾಕ್ಸಿಕ್ ಟ್ರೈಲರ್ ಇವೆಂಟ್ಗೆ ಇವರೇ ಗೆಸ್ಟ್! | | ACTPnews
Last Updated:Aug 08, 2026 3:12 PM IST ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಚಿತ್ರ ತಾರೆಯುರು ಬೆಂಗಳೂರಿಗೆ ಬಂದಿದ್ದಾರೆ. ಈ ಇವೆಂಟ್ಗೆ ಶಿವರಾಜ್ ಕುಮಾರ್ ಗೆಸ್ಟ್ ಆಗಿಯೇ ಬರ್ತಿದ್ದಾರೆ. ಈ ಬಗೆಗಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ರಾಕಿ ಭಾಯ್ ಚಿತ್ರಕ್ಕೆ ಶಿವಣ್ಣ ಸಾಥ್; ಟಾಕ್ಸಿಕ್ ಟ್ರೈಲರ್ ಇವೆಂಟ್ಗೆ ಇವರೇ ಗೆಸ್ಟ್! ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಇವೆಂಟ್ ಪಕ್ಕಾ ಪ್ಲಾನ್ ಆಗಿದೆ. ಬೆಂಗಳೂರಿನ ಕಪಾಲಿ ಮಾಲ್ (Kapali Mall) ನ ಮಲ್ಟಿಪ್ಲೆಕ್ಸ್…
-

Kannada Movie Release: ಈ ವಾರ ಒಂದೇ ಒಂದು ಕನ್ನಡ ಸಿನಿಮಾ ರಿಲೀಸ್! ಯಾವುದದು? ಯಾರು ನಟಿಸಿದ್ದಾರೆ? | | ACTPnews
Last Updated:Aug 12, 2026 9:44 AM IST ಕನ್ನಡದಲ್ಲಿ ಒಂದೇ ಚಿತ್ರ ಈ ವಾರ ಬರ್ತಿದೆ. ಚಾರ್ಜ್ಶೀಟ್ ಅನ್ನುವ ಈ ಚಿತ್ರ ನೈಜ ಘಟನೆ ಆಧರಿಸಿದೆ. ಬೆಂಗಳೂರಿನಲ್ಲಿ ನಡೆದ ರೋಮಾಂಚಕ ತನಿಖೆಯ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಕತೆ ಇದಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಈ ವಾರ ಒಂದೇ ಒಂದು ಕನ್ನಡ ಸಿನಿಮಾ ರಿಲೀಸ್! ಕನ್ನಡದಲ್ಲಿ (Kannada) ಈ ವಾರ ಒಂದೇ ಚಿತ್ರ ಬರ್ತಿದೆ. ಈ ಒಂದು ಚಿತ್ರ ನೈಜ ಘಟನೆಯನ್ನ (True Story)…
-

Darshan Case: ಇಂದು ಕೋರ್ಟ್ಗೆ ಹಾಜರಾಗ್ತಾರಾ ದರ್ಶನ್? ಜಡ್ಜ್ ಆದೇಶದ ಮೇಲೆ ನಿಂತಿದೆ ಭವಿಷ್ಯ! | Darshan case approver plea hearing | | ACTPnews
Last Updated:Aug 12, 2026 11:29 AM IST Darshan: ನಟ ದರ್ಶನ್ ಇಂದೇ ಕೋರ್ಟ್ ಮುಂದೆ ಹಾಜರಾಗಲಿದ್ದಾರಾ? ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಬೆಳವಣಿಗೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್ಗಳು! ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಆರೋಪಿ 14 ಪ್ರದೋಷ್ (Approver Pradosh) ಮಾಫಿ ಸಾಕ್ಷಿ (Approver) ಅರ್ಜಿ ಸಲ್ಲಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇವೆ. ಇಂದು ಸಿಸಿಎಚ್ 59 ಕೋರ್ಟ್ ಹಾಲ್ ನಲ್ಲಿ (Court Hall) ಸಾಕ್ಷಿ 14 ಪಾಟೀ ಸವಾಲ್…
-

Darshan Case: ದರ್ಶನ್ನ ಕೋರ್ಟ್ಗೆ ಬರೋಕೆ ಬಿಡಲ್ವಾ ಪ್ರಾಸಿಕ್ಯೂಷನ್? ಪ್ರಸನ್ನ ಕುಮಾರ್-ಹಷ್ಮತ್ ಪಾಷಾ ಖಡಕ್ ವಾದ-ಪ್ರತಿವಾದ | | ACTPnews
Last Updated:Aug 12, 2026 3:08 PM IST Darshan: ಏನೇ ಆದ್ರೂ ದರ್ಶನ್ನ ಕೋರ್ಟ್ ಹಾಜರುಪಡಿಸೋಕೆ ಬಿಡಲ್ವಾ ಪ್ರಾಸಿಕ್ಯೂಷನ್? ದರ್ಶನ್ ಲಾಯರ್ ವಾದಕ್ಕೆ ಎಸ್ಪಿಪಿಯ ಖಡಕ್ ವಾದ! ಸಂಪೂರ್ಣ ವಿವರ ಇಲ್ಲಿದೆ. ಪ್ರಸನ್ನ ಕುಮಾರ್-ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamu Case) ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗುತ್ತೇನೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಈ ಸಂಬಂಧ ಎರಡು ಬಾರಿ ವಿಚಾರಣೆ ಕೂಡಾ ನಡೆದಿದೆ. ಈ ಸಂದರ್ಭದಲ್ಲಿ ಉಳಿದ ಆರೋಪಿಗಳು ಆಕ್ಷೇಪಣೆ ಸಲ್ಲಿಸೋಕೆ ಮುಂದಾಗಿದ್ದರೂ ಕೂಡಾ ಸೆಷನ್ಸ್…
-

Yash Dream: ಬಾಲ್ಯದಲ್ಲಿಯೇ ಸ್ಟಾರ್ ಆಗೋ ಕನಸು, ಮಾತಿನಲ್ಲೂ ಅದೇ ಫೀಲಿಂಗ್! ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್ | | ACTPnews
Last Updated:Aug 12, 2026 3:35 PM IST ರಾಕಿಂಗ್ ಸ್ಟಾರ್ ಯಶ್ ‘ಸ್ಟಾರ್’ ಆಗುವ ಕನಸು ಇಂದು ನಿನ್ನೆಯದಲ್ಲ ಬಿಡಿ. ಬಾಲ್ಯದಲ್ಲಿಯೇ ಸ್ಟಾರ್ ಆಗ್ಬೇಕು ಅಂತಲೇ ಅಂದುಕೊಂಡಿದ್ದರು. ಆದರೆ, ಅಪ್ಪನಿಂದ ಸರಿಯಾಗಿಯೇ ಏಟ್ ತಿಂದಿರೋದು ಇದೆ. ಯಶ್ ಸ್ನೇಹಿತರು ತಂದೆ ಅರುಣ್ ಕುಮಾರ್ ಅವರನ್ನ ‘ಟೈಗರ್’ ಅಂತಲೇ ಕರೆಯುತ್ತಿದ್ದರು. ಇನ್ನೂ ವಿಷಯ ಇದೆ. ಅದು ಇಲ್ಲಿದೆ ಓದಿ. ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್! ರಾಕಿಂಗ್ ಸ್ಟಾರ್ ಯಶ್ (Yash) ಹುಟ್ಟಿದಾಗ ತಂದೆ ಮತ್ತು ತಾಯಿ ಕಷ್ಟದಲ್ಲಿಯೇ…
Latest News
Search the Archives
Access over the years of investigative journalism and breaking reports
You May Have Missed













