Category: Cinema
All cinema Kannada news updates
-

Sudha Kongara: ‘ಪರಾಶಕ್ತಿ’ ಟೀಮ್ಗೆ ಬಿಗ್ ಶಾಕ್! ಸಂಭಾವನೆ ವಿವಾದದಿಂದ ಕೋರ್ಟ್ ಮೆಟ್ಟಿಲೇರಿದ ತಮಿಳು ಸ್ಟಾರ್ ನಿರ್ದೇಶಕಿ! | | ACTPnews
Last Updated:Jun 30, 2026 1:59 PM IST ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ ಎಂದು ಆರೋಪಿಸಿ ಡಾನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ವಿರುದ್ಧ ಚೆನ್ನೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಧಾ ಕೊಂಗರ ತಮಿಳು ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ವಿವಾದ ಬೆಳಕಿಗೆ ಬಂದಿದೆ. ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ…
-

Netfix: ನೆಟ್ಫ್ಲಿಕ್ಸ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಪ್ರೊಫೈಲ್ ಲಾಗಿನ್ ಆಗೋದು ಸುಲಭವಲ್ಲ! ಈ ರೂಲ್ಸ್ ಫಾಲೋ ಮಾಡಲೇಬೇಕು | | ACTPnews
Last Updated:Jun 30, 2026 1:07 PM IST ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಒಂದಾದ ನೆಟ್ಫ್ಲಿಕ್ಸ್ (Netfix) ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಹೊಸ ಸೈನ್-ಇನ್ ವ್ಯವಸ್ಥೆಯನ್ನು ಪರಿಚಯಿಸಿದೆ. ನೆಟ್ಫ್ಲಿಕ್ಸ್ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಒಂದಾದ ನೆಟ್ಫ್ಲಿಕ್ಸ್ (Netfix) ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಹೊಸ ಸೈನ್-ಇನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಬದಲಾವಣೆಯ ಭಾಗವಾಗಿ ಕೆಲವು ಪ್ರೊಫೈಲ್ಗಳಿಗೆ ಪ್ರತ್ಯೇಕ ಇಮೇಲ್ ವಿಳಾಸವನ್ನು ಸೇರಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಹೊಸ ನಿಯಮದ ಬಗ್ಗೆ…
-

Rakhi Sawant: ಆಮಿರ್ ಖಾನ್ ನನ್ನನ್ನು ಮದುವೆಯಾಗೋದಾದ್ರೆ ಮತಾಂತರಗೊಳ್ಳಲು ನಾನು ರೆಡಿ! ಖ್ಯಾತ ನಟಿಯ ಹೇಳಿಕೆ ಫುಲ್ ವೈರಲ್ | | ACTPnews
Last Updated:Jun 30, 2026 12:34 PM IST ಇದೀಗ ನಟಿ ರಾಖಿ ಸಾವಂತ್ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ನಟ ಆಮಿರ್ ಖಾನ್ ಕುರಿತು ಅವರು ನೀಡಿದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ರಾಖಿ ಸಾವಂತ್ ಮನರಂಜನೆಗೆ ಮತ್ತೊಂದು ಹೆಸರೇ ರಾಖಿ ಸಾವಂತ್ (Rakhi Sawant). ಡ್ರಾಮಾ ಕ್ವೀನ್ ಎಂದೇ ಪ್ರಸಿದ್ಧರಾಗಿರುವ ಇವರು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ತುಂಬಾ ಫೇಮಸ್. ರಾಖಿ ಸಾವಂತ್ ಅವರ ಹೆಸರು ಯಾವಾಗಲೂ ಒಂದಲ್ಲಾ ಒಂದು…
-

Actor: ನನ್ನ ಪತಿಗೆ ತುಂಬಾನೇ ಅಫೇರ್ಸ್ ಇತ್ತು! ಖ್ಯಾತ ನಟನ ಸೀಕ್ರೆಟ್ಸ್ ಬಿಚ್ಚಿಟ್ಟ ಪತ್ನಿ ! | | ACTPnews
Last Updated:Jun 30, 2026 10:24 AM IST ಇತ್ತೀಚೆಗೆ ಪ್ರಸಾರವಾದ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸುನೀತಾ ಅಹುಜಾ ತಮ್ಮ ಕುಟುಂಬ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ನಟ ಗೋವಿಂದ ಬಾಲಿವುಡ್ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಹಲವು ವರ್ಷಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ದಂಪತಿಗಳಲ್ಲಿ ಒಬ್ಬರು. ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೀಡುವ ಹೇಳಿಕೆಗಳಿಂದ ಅವರು ಆಗಾಗ…
-

NS Shankar: ‘ಉಲ್ಟಾ ಪಲ್ಟಾ’ ಸಿನಿಮಾ ನಿರ್ದೇಶಕ ಶಂಕರ್ ಇನ್ನಿಲ್ಲ | Sandalwood director ns shankar passes away | | ACTPnews
Last Updated:Jun 28, 2026 10:57 AM IST NS Shankar: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಿಧನರಾಗಿದ್ದಾರೆ. ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ಎನ್ಎಸ್ ಶಂಕರ್ 67ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ನಿರ್ದೇಶಕ ಶಂಕರ್ ಇನ್ನಿಲ್ಲ ಕನ್ನಡದ ಖ್ಯಾತ ನಿರ್ದೇಶಕ, ಸಾಹಿತಿ, ಹಿರಿಯ ಪತ್ರಕರ್ತ ಎನ್ ಎಸ್ ಶಂಕರ್ (NS Shankar) (67) ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ (Heart Attack) ಹಿರಿಯ ನಿರ್ದೇಶಕ ಮನೆಯಲ್ಲೇ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ್ ಇತ್ತೀಚೆಗಷ್ಟೇ ಪತ್ನಿಯನ್ನು…
-

Srinidhi Shetty: ವೆಂಕಿಗೆ ಜೋಡಿಯಾದ KGF ಬ್ಯೂಟಿ! ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಮೂವಿಯಲ್ಲಿ ಶ್ರೀನಿಧಿ ಶೆಟ್ಟಿ | Srinidhi Shetty sharing screen with Venkatesh | | ACTPnews
Last Updated:Jun 28, 2026 11:39 AM IST Srinidhi Shetty: ಸ್ಯಾಂಡಲ್ವುಡ್ನ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಅವರು ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಯಾವ ಮೂವಿ? ಏನು ಪಾತ್ರ? ಆದರ್ಶ ಕುಟುಂಬಂ ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಟ್ರೆಂಡ್ ಹಿಂದೆ ಬೀಳದೆ ಮನಸಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡುತ್ತಾ ಸದ್ದಿಲ್ಲದೆ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಸಿನಿಮಾ ಮಾಡುವಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲ್ಲ. ತಮಗೆ…
-

Vijayalakshmi: ‘ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು’! ವಿಜಯಲಕ್ಷ್ಮಿ ಹೇಳಿದ್ದೇನು? | | ACTPnews
Last Updated:Jun 28, 2026 2:03 PM IST ನಾಗಮಂಡಲ ಕನ್ನಡದ ಕಲ್ಟ್ ಕ್ಲಾಸಿಕ್ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ನಟಿಸಿದ ವಿಜಯಲಕ್ಷ್ಮಿಅವರಿಗೆ ಇದು ಮೊದಲ ಚಿತ್ರವೂ ಆಗಿತ್ತು. ಉತ್ತರ ಕರ್ನಾಟಕದ ವಾಡೆಯಲ್ಲಿ ಚಿತ್ರೀಕರಿಸಿದ ಈ ಸಿನಿಮಾದಿಂದ ಇವರಿಗೆ ಹಲವು ವಿಶೇಷ ಅನುಭವಗಳು ಆಗಿವೆ. ಅವುಗಳಲ್ಲಿ ಕೆಲವನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ನನಗೆ ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು! ನಾಗಮಂಡಲ ಚಿತ್ರಕ್ಕೆ (Nagamandala Movie) ವಿಜಯಲಕ್ಷ್ಮಿ (Vijayalakshmi)…
-

K Bhagyaraj: ಸಾವಿಗೂ ಮುನ್ನ ಭಾಗ್ಯರಾಜ್ ಕೊನೆಯ ವಿಡಿಯೋ! ಖುಷ್ಬೂ ಮಗಳ ಮದುವೆಯಲ್ಲಿ ಚಿರಂಜೀವಿಗೆ ವಿಶ್ ಮಾಡಿದ್ದ ನಟ | Actor k Bhagyagraj last video before his death | | ACTPnews
ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಭಾಗ್ಯರಾಜ್ ದಶಕಗಳ ಕಾಲದ ಗಮನಾರ್ಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ವರದಿಗಳ ಪ್ರಕಾರ, ಮಾರ್ನಿಂಗ್ ವಾಕ್ನಿಂದ ಹಿಂದಿರುಗಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅವರ ನಿಧನವು ತಮಿಳು ಚಲನಚಿತ್ರೋದ್ಯಮದಲ್ಲಿ ಆಘಾತದ ಸೃಷ್ಟಿಸಿತ್ತು. ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ಹಿತೈಷಿಗಳು ಭಾಗ್ಯರಾಜ್ ಅವರ ಅಂತಿಮ ದರ್ಶನ ಪಡೆದರು. ಆಘಾತಕಾರಿ ಸುದ್ದಿಯ ನಡುವೆ, ನಟ-ರಾಜಕಾರಣಿ ಖುಷ್ಬು ಸುಂದರ್…
-

Urfi Javed: ಹಿಂದೂ ಧರ್ಮಕ್ಕೆ ಮತಾಂತರವಾದ್ರಾ ಉರ್ಫಿ ಜಾವೇದ್? ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 29, 2026 10:09 PM IST ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ಉರ್ಫಿ ವಿಚಿತ್ರ ಉಡುಗೆಗಳು, ವಿಭಿನ್ನ ಫ್ಯಾಷನ್ ಹಾಗೂ ನೇರ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ…
-

Kavya Maran-Anirudh: ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ ಮುಹೂರ್ತ ಫಿಕ್ಸ್ ಆಯ್ತಾ? ಕುಟುಂಬ ಸದ್ಯರ ಹೇಳಿಕೆ ಸಖತ್ ವೈರಲ್ | | ACTPnews
Last Updated:Jun 29, 2026 10:50 PM IST ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಹಿರಿಯ ನಟ ವೈ.ಜಿ. ಮಹೇಂದ್ರನ್, ಅನಿರುದ್ಧ್ ಶೀಘ್ರದಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಕಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ನ ಸಿಇಒ ಕಾವ್ಯಾ ಮಾರನ್ (Kavya Maran) ಅವರ ಮದುವೆ ಕುರಿತು ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.…
Latest News
Search the Archives
Access over the years of investigative journalism and breaking reports
You May Have Missed












