Author: Sanga
-

Actress: ಹೊತ್ತು ಮೂಡೋ ಮೊದಲೇ ಬದುಕಿನ ಪಯಣ ನಿಲ್ಲಿಸಿದ ಖ್ಯಾತ ನಟಿ! ಯುವ ಕಲಾವಿದೆಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 15, 2026 2:32 PM IST ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ನಟಿ ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ (Kumkum Bhagya)…
-

Aamir Khan: ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮಿರ್ ಖಾನ್! | | ACTPnews
Last Updated:Jun 15, 2026 4:23 PM IST ಲಗಾನ್ ಚಿತ್ರದ ಓರಿ ಚೋರಿ ಹಾಡು ಕೇಳಿ ಆಮಿರ್ ಖಾನ್ ಸಿಟ್ಟಾಗಿದ್ದರು. ಏನ್ರಿ ಹಾಡು ಹೀಗೆ ಇದೆ ಅಂತಲೆ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ಗೆ ಹೇಳಿದ್ದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮೀರ್ ಖಾನ್! ಲಗಾನ್ ಚಿತ್ರದ (Lagaan Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ಹಾಡುಗಳು ಅಷ್ಟೆ ಕ್ಲಾಸಿಕ್ ಆಗಿವೆ.…
-

Crime News: 13 ವರ್ಷದ ಬಾಲಕಿಯನ್ನು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್! ಬೆಚ್ಚಿ ಬಿದ್ದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:19 PM IST 13 ವರ್ಷದ ಬಾಲಕಿ ತೆಂಗಿನಕಾಯಿ ಖರೀದಿಸಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ಹೋಗಿದ್ದಳು. ತೆಂಗಿನಕಾಯಿ ಖರೀದಿಸಿದ ನಂತರ ಅವಳು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಸುಮಾರು ನಾಲ್ವರು ಯುವಕರು ಎಸ್ಯುವಿಯಲ್ಲಿ ಬಂದು ಅವಳನ್ನು ವಾಹನದೊಳಗೆ ಎಳೆದುಕೊಂಡು ವೇಗವಾಗಿ ಎಸ್ಕೇಪ್ ಅದರು ಎಂದು ತಿಳಿದು ಬಂದಿದೆ. News18 ಪಾಟ್ನಾ: ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಯುವಕರ ಗುಂಪೊಂದು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ…
-

IND A vs SL A: ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಅಂಪೈರ್ಸ್! ಆ ಒಬ್ಬ ಬ್ಯಾಟರ್ ಮಾಡಿದ ತಪ್ಪಿಗೆ ಭಾರತ ತಂಡಕ್ಕೆ ಬಿತ್ತು 10 ರನ್ ದಂಡ! | ಕ್ರೀಡಾ ಸುದ್ದಿ | ACTPnews
Last Updated:Jun 15, 2026 3:43 PM IST ಈ ತ್ರಿಕೋನ ಸರಣಿಯ ಭಾಗವಾಗಿ, ಸೋಮವಾರದ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ಎದುರಿಸುತ್ತಿದೆ. ದಂಬುಲ್ಲಾದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲೌಟ್ ಆಗಿದೆ. ಆದರೆ ಭಾರತ ತಂಡಕ್ಕೆ 10 ರನ್ ದಂಡ ವಿಧಿಸಲಾಗಿದೆ. ವಿಪ್ರಜ್ ನಿಗಮ್ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ನಡುವಿನ ತ್ರಿಕೋನ…
-

Simple suni movie: ವಿಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ; ಇಂಟ್ರಸ್ಟಿಂಗ್ ವಿಡಿಯೋ ಔಟ್! | | ACTPnews
Last Updated:Jun 15, 2026 3:56 PM IST ಸಿಂಪಲ್ ಸುನಿ ತಮ್ಮ ಚಿತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಮಿಡಿ ಕಿಕ್ ಕೊಡ್ತಾನೆ ಸುಮಾರು ವಿಚಾರವನ್ನು ಪ್ರಮೋಷನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮೋಡ ಕವಿದ ವಾತಾವರಣ; ಸಿಂಪಲ್ ಸುನಿ ಡಿಫರಂಟ್ ಪ್ರಮೋಷನ್! ಸಿಂಪಲ್ ಸುನಿ (Simple Suni) ಮತ್ತೊಂದು ಸಿನಿಮಾ ರೆಡಿ ಆಗಿದೆ. ಲಂಬೋದರ 2.0 ಚಿತ್ರದ ರೇಂಜ್ ಬೇರೆ ಇದೆ. ಆದರೆ, ನವ ನಟ ಶೀಲಂ (Sheelam) ಹಾಕಿಕೊಂಡು…
-

Actress: ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ನಟಿ! ಕಲಾವಿದೆಯ ಕೊನೆಯ ಪೋಸ್ಟ್ ಫುಲ್ ವೈರಲ್ | | ACTPnews
Last Updated:Jun 15, 2026 3:30 PM IST ನಟಿಯ ಕೊನೆಯ ಸಾಮಾಜಿಕ ಜಾಲತಾಣ ಪೋಸ್ಟ್ (Social Media Post) ಈಗ ಭಾರೀ ವೈರಲ್ ಆಗ್ತಿದೆ. ಕೆಲವೇ ಗಂಟೆಗಳ ಹಿಂದೆ ಸಂತೋಷದಿಂದ ಕಾಣಿಸಿಕೊಂಡಿದ್ದ ನಟಿ, ಬಳಿಕ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲರನ್ನು ತಲ್ಲಣಗೊಳಿಸಿದೆ. ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರವನ್ನು ಬೆಚ್ಚಿಬೀಳಿಸಿದ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ವೇಳೆ ನಟಿಯ ಕೊನೆಯ ಸಾಮಾಜಿಕ ಜಾಲತಾಣ…
-

Iran-US War: ಇರಾನ್-ಅಮೆರಿಕಾ ಒಪ್ಪಂದದಿಂದ ಸಿಕ್ಕಾಕೊಂಡ ಇಸ್ರೇಲ್: ಟ್ರಂಪ್ ಅಸಲಿಯತ್ತು ಬಯಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದವನ್ನು ತಲುಪಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಡರಾತ್ರಿ ಹೇಳಿಕೊಂಡಿದ್ದಾರೆ. ಟ್ರಂಪ್ ಪ್ರಕಾರ, ಈ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವುದಲ್ಲದೆ, ವಿಶ್ವದ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತೆ ತೆರೆಯುತ್ತದೆ. ಇದು ತೈಲ ಮತ್ತು ಅನಿಲ ಕೊರತೆಯಿಂದ ಬಳಲುತ್ತಿರುವ ಪ್ರಪಂಚದಾದ್ಯಂತದ ದೇಶಗಳಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ. ಇಸ್ರೇಲ್ ಕೋಪಗೊಂಡಿದ್ದೇಕೆ? ಪರಿಹಾರ ಎಂದು ವ್ಯಾಪಕವಾಗಿ ಗ್ರಹಿಸಲಾದ ಈ ಸುದ್ದಿ ಇಸ್ರೇಲ್ಗೆ…
-

Manav Suthar: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ಮಾನವ್ ಸುತಾರ್! 59 ವರ್ಷಗಳ ಹಳೆಯ ದಾಖಲೆ ಬ್ರೇಕ್! | ಕ್ರೀಡಾ ಸುದ್ದಿ | ACTPnews
Last Updated:Jun 08, 2026 4:53 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ಗಳನ್ನು (6/33) ಪಡೆಯುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಮಾನವ್ ಸುತಾರ್ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ (India vs…
-

Ayogya-2 Movie: ಅಯೋಗ್ಯ-2 ಹೊಸ ಸುದ್ದಿ ಔಟ್! ಮೊದಲ ಹಾಡಿನಲ್ಲೇ ಮೋಡಿ ಮಾಡಿದ ಚಿತ್ರತಂಡ | | ACTPnews
Last Updated:Jun 15, 2026 2:59 PM IST ಅಯೋಗ್ಯ-2 ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಡೇಟ್ ಆ್ಯಂಡ್ ಟೈಮ್ ಎರಡೂ ಫಿಕ್ಸ್ ಆಗಿದೆ. ಇದನ್ನ ಹೇಳುವ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಗೀತೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಇದು ಏನಮ್ಮಿ ತರ ಇಲ್ಲ; ಆದರೆ, ಇದರ ಗುಂಗು ಬೇರೆ ಇದೆ; ಅಯೋಗ್ಯ-2 ಹೊಸ ಸುದ್ದಿ ಔಟ್! ಅಯೋಗ್ಯ-2 ಚಿತ್ರದ (Ayogya-2 Movie) ಹೊಸ ಸುದ್ದಿ ಹೊರ ಬಂದಿದೆ. ಮೊನ್ನೆ ಈ ಚಿತ್ರದ…
-

Rajinikanth: ರಜನೀಕಾಂತ್ ಕರುಂಗಾಲಿ ಮಾಲೆ ಧರಿಸೋದ್ಯಾಕೆ? ಏನಿದರ ಮಹತ್ವ? | | ACTPnews
Last Updated:Jun 15, 2026 2:26 PM IST ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್ ಅವರು ಸೇರಿದಂತೆ ತುಂಬಾ ದೊಡ್ಡ ಕಲಾವಿದರು ಕರುಂಗಾಲಿ ಮಾಲೆ ಧರಿಸಿರೋದನ್ನು ನೋಡಿರಬಹುದು. ಇದರ ಹಿಂದಿನ ಪ್ರಾಮುಖ್ಯತೆ ಗೊತ್ತಾ? ರಜನಿ ಧನುಷ್ ಸೇರಿದಂತೆ ಸೌತ್ ಸಿನಿಮಾದ ಬಹಳಷ್ಟು ಸ್ಟಾರ್ ನಟರು ಕರುಂಗಾಲಿ ಮಾಲೆ (Karungali Mala) ಧರಿಸೋದನ್ನು ನೀವು ನೋಡಿರಬಹುದು. ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್…
Latest News
Search the Archives
Access over the years of investigative journalism and breaking reports
You May Have Missed












