Author: Sanga
-

Trending: ಒಂದಲ್ಲ, ಎರಡಲ್ಲ, 3 ಬಾರಿ ವಿವಾಹವಾದ 6 ಸೆಲೆಬ್ರಿಟಿಗಳು! 70ರ ವಯಸ್ಸಿನಲ್ಲಿ 4ನೇ ಮದುವೆ ಮಾಡಿಕೊಂಡವರು ಇವರೇ ನೋಡಿ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 08, 2026 12:02 PM IST ಅಮೀರ್ ಖಾನ್ ಅವರ ಮೂರನೇ ಮದುವೆಯ ಸುದ್ದಿಯ ನಡುವೆ, ಪ್ರೀತಿ ಮತ್ತು ಸಂಬಂಧಗಳಿಗೆ ಬಹು ಅವಕಾಶಗಳನ್ನು ನೀಡಿ ಮೂರು ಬಾರಿ ವಿವಾಹವಾದ ಫೇಮಸ್ ಸೆಲೆಬ್ರಿಟಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ 70ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ವರನಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ಸ್ಟಾರ್ ನಟ ಕೂಡ ಸೇರಿದ್ದಾರೆ. ಮೂರು ಬಾರಿ ವಿವಾಹವಾದ ಸೆಲೆಬ್ರಿಟಿಗಳು ಗಂಡು ಮತ್ತು ಹೆಣ್ಣು ಜೊತೆಯಾಗಿ ಜೀವನ (Life) ಸಾಗಿಸಲು ನಿರ್ಧರಿಸುವ ಪವಿತ್ರ…
-

Road Accident: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:29 PM IST ಎರಡೂವರೆ ವರ್ಷದ ಮಗು ಅಪಘಾತದಲ್ಲಿ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದೆ. ಪೊಲೀಸರು ಮೃತರ ಶವಗಳನ್ನು ಉಪ-ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ ಮತ್ತು ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಮೃದುಲ್ ಕಚ್ವಾ ಹೇಳಿದರು. News18 ಬಿಕಾನೆರ್: ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಶ್ರೀದುಂಗರ್ಗಢದ ಹೇಮಸರ್ ಫಾಟಕ್ ಬಳಿ ಸೋಮವಾರ ಕಾರು ಮತ್ತು ಡಂಪರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ (Road Accident) ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.…
-

TG20 Auction: ಸಿರಾಜ್, ತಿಲಕ್ ವರ್ಮಾಗೆ ಜಾಕ್ಪಾಟ್! ಗರಿಷ್ಠ ಬೆಲೆಗೆ ಹರಾಜಾದ ಭಾರತ ಟಿ20 ತಂಡದ ಉಪನಾಯಕ | ಕ್ರೀಡಾ ಸುದ್ದಿ | ACTPnews
Last Updated:Jun 07, 2026 10:40 PM IST ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಿಂದ ಗುರುತಿಸಲ್ಪಟ್ಟ 1,300 ಕ್ಕೂ ಹೆಚ್ಚು ಸ್ಥಳೀಯ ಕ್ರಿಕೆಟಿಗರ ಗುಂಪಿನಿಂದ ಆಟಗಾರರನ್ನು ಖರೀದಿಸಲು ಎಂಟು ಹೊಸ ಫ್ರಾಂಚೈಸಿಗಳು ತೀವ್ರವಾಗಿ ಸ್ಪರ್ಧಿಸಿದವು. ತಿಲಕ್ ಗರಿಷ್ಠ ಬೆಲೆಗೆ ಮಾರಾಟವಾದರು. ತಿಲಕ್ ವರ್ಮಾ- ಮೊಹಮ್ಮದ್ ಸಿರಾಜ್ ತೆಲಂಗಾಣ ಕ್ರಿಕೆಟ್ (Telangana Cricket) ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಪ್ರತಿಷ್ಠಿತ ಟೂರ್ನಮೆಂಟ್ ‘ಟಿಜಿ20’ ಲೀಗ್ ಆಟಗಾರರ ಹರಾಜು, ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಪ್ರಿನ್ಸೆಸ್ ಕನ್ವೆನ್ಷನ್ ಸೆಂಟರ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹೈದರಾಬಾದ್…
-

Shruthi Hariharan: ಶ್ರುತಿ ಹರಿಹರನ್ ‘ಮೌನ ರಾಗ’ ಮೆಚ್ಚಿದ ಜನ; ಯುಟ್ಯೂಬ್ ನಲ್ಲಿ ಲಕ್ಷ ಲಕ್ಷ ವೀವ್ಸ್! | | ACTPnews
ಮೌನ ರಾಗ ಹೊಸ ವಿಷಯ ಮೌನ ರಾಗ ಚಿತ್ರ ಯುಟ್ಯೂಬ್ ಅಲ್ಲಿ ಓಡ್ತಿದೆ. ಅಂದ್ರೆ, ಈ ಪುಟ್ಟ ಚಿತ್ರಕ್ಕೆ ಉತ್ತಮ ವೀವ್ಸ್ ಬಂದಿವೆ. ಇದನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಮೌನ ರಾಗ ಹೊಸ ವಿಷಯ (ಚಿತ್ರ ಕೃಪೆ: ಶ್ರುತಿ ಹರಿಹರನ್ ಇನ್ಸ್ಟಾಗ್ರಾಮ್) ಚಿತ್ರಕ್ಕೆ ಯುಟ್ಯೂಬ್ ಅಲ್ಲಿ ಬರೋಬ್ಬರಿ 2.5 ಲಕ್ಷ ವೀವ್ಸ್ ಬಂದಿವೆ. ಇದನ್ನ ಕ್ವಾರ್ಟರ್ ಮಿಲಿಯನ್ ವೀವ್ಸ್ ಬಂದಿವೆ ಅಂತ ಸಿನಿಮಾ ತಂಡ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ. ಮೌನ ರಾಗ ಚಿತ್ರದ ನಾಯಕಿ ಮೌನ…
-

Sapthami Gowda: 6 ವರ್ಷ, 7 ಸಿನಿಮಾ; 2 ನೇ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್! ಸಪ್ತಮಿ ಗೌಡ ಸೂಪರ್ ಜರ್ನಿ | | ACTPnews
ಕಾಂತಾರ ಚಿತ್ರದ ಲೀಲಾ…. ಕಾಂತಾರ ಚಿತ್ರ ಬರೋಕು ಮುನ್ನ ಸಪ್ತಮಿ ಗೌಡ ಇನ್ನೂ ಒಂದು ಚಿತ್ರ ಮಾಡಿದ್ದರು. ದುನಿಯಾ ಸೂರಿ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. 30 ನೇ ಜನ್ಮ ದಿನ (ಚಿತ್ರ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್) ಸೂರಿ ಅವರ ಈ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಈ ಚಿತ್ರದಲ್ಲಿ ಖಡಕ್ ರೋಲ್ ಮಾಡಿದ್ದರು. ಸ್ನೇಹಿತ ಡಾಲಿ ಧನಂಜಯ್ ಜೊತೆಗೆ ಇಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಆದರೆ, ಈ ಚಿತ್ರದಿಂದ…
-

Jamun Fruit: ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 5:20 PM IST ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್ ವೆದರ್ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ. ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್ಗಳನ್ನು (Nature Signal) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ…
-

IND vs AFG: ಅಫ್ಘಾನಿಸ್ಥಾನ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ಗಳಿಂದ ಗೆದ್ದ ಭಾರತ! ಟೆಸ್ಟ್ ಇತಿಹಾಸದಲ್ಲೇ ಗಿಲ್ ಪಡೆಗೆ ಅತಿದೊಡ್ಡ ಜಯ | ಕ್ರೀಡಾ ಸುದ್ದಿ | ACTPnews
ಭಾರತದ ಇನ್ನಿಂಗ್ಸ್ ಹೈಲೈಟ್ಸ್ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 8 ವಿಕೆಟ್ ಕಲೆದುಕೊಂಡು 564 ರನ್ಗಳ ಭಾರೀ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕನ್ನಡಿಗ ಕೆಎಲ್ ರಾಹುಲ್ 100, ನಾಯಕ ಶುಭ್ಮನ್ ಗಿಲ್ 126, ಸಾಯಿ ಸುದರ್ಶನ್ 81, ರಿಷಭ್ ಪಂತ್ 81, ವಾಷಿಂಗ್ಟನ್ ಸುಂದರ್ ಅಜೇಯ 52 ರನ್ಗಳಿಸಿದ್ದರು. ಅಫ್ಘಾನಿಸ್ತಾನದ ಪರ ಮೊಹಮ್ಮದ್ ಸಲೀಮ್ ಸಫಿ 140ಕ್ಕೆ6, ಜಿಯಾವುರ್ ರೆಹಮಾನ್ ಶರೀಫ್ ಹಾಗೂ ಹಸ್ಮತ್ವುಲ್ಲಾ ಶಾಹಿದಿ ತಲಾ 1 ವಿಕೆಟ್…
-

Actress: ಹೊತ್ತು ಮೂಡೋ ಮೊದಲೇ ಬದುಕಿನ ಪಯಣ ನಿಲ್ಲಿಸಿದ ಖ್ಯಾತ ನಟಿ! ಯುವ ಕಲಾವಿದೆಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 15, 2026 2:32 PM IST ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ನಟಿ ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ (Kumkum Bhagya)…
-

Aamir Khan: ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮಿರ್ ಖಾನ್! | | ACTPnews
Last Updated:Jun 15, 2026 4:23 PM IST ಲಗಾನ್ ಚಿತ್ರದ ಓರಿ ಚೋರಿ ಹಾಡು ಕೇಳಿ ಆಮಿರ್ ಖಾನ್ ಸಿಟ್ಟಾಗಿದ್ದರು. ಏನ್ರಿ ಹಾಡು ಹೀಗೆ ಇದೆ ಅಂತಲೆ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ಗೆ ಹೇಳಿದ್ದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮೀರ್ ಖಾನ್! ಲಗಾನ್ ಚಿತ್ರದ (Lagaan Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ಹಾಡುಗಳು ಅಷ್ಟೆ ಕ್ಲಾಸಿಕ್ ಆಗಿವೆ.…
-

Crime News: 13 ವರ್ಷದ ಬಾಲಕಿಯನ್ನು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್! ಬೆಚ್ಚಿ ಬಿದ್ದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:19 PM IST 13 ವರ್ಷದ ಬಾಲಕಿ ತೆಂಗಿನಕಾಯಿ ಖರೀದಿಸಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ಹೋಗಿದ್ದಳು. ತೆಂಗಿನಕಾಯಿ ಖರೀದಿಸಿದ ನಂತರ ಅವಳು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಸುಮಾರು ನಾಲ್ವರು ಯುವಕರು ಎಸ್ಯುವಿಯಲ್ಲಿ ಬಂದು ಅವಳನ್ನು ವಾಹನದೊಳಗೆ ಎಳೆದುಕೊಂಡು ವೇಗವಾಗಿ ಎಸ್ಕೇಪ್ ಅದರು ಎಂದು ತಿಳಿದು ಬಂದಿದೆ. News18 ಪಾಟ್ನಾ: ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಯುವಕರ ಗುಂಪೊಂದು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ…
Latest News
Search the Archives
Access over the years of investigative journalism and breaking reports
You May Have Missed












