Author: Sanga
-

Manav Suthar: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ಮಾನವ್ ಸುತಾರ್! 59 ವರ್ಷಗಳ ಹಳೆಯ ದಾಖಲೆ ಬ್ರೇಕ್! | ಕ್ರೀಡಾ ಸುದ್ದಿ | ACTPnews
Last Updated:Jun 08, 2026 4:53 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ಗಳನ್ನು (6/33) ಪಡೆಯುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಮಾನವ್ ಸುತಾರ್ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ (India vs…
-

Ayogya-2 Movie: ಅಯೋಗ್ಯ-2 ಹೊಸ ಸುದ್ದಿ ಔಟ್! ಮೊದಲ ಹಾಡಿನಲ್ಲೇ ಮೋಡಿ ಮಾಡಿದ ಚಿತ್ರತಂಡ | | ACTPnews
Last Updated:Jun 15, 2026 2:59 PM IST ಅಯೋಗ್ಯ-2 ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಡೇಟ್ ಆ್ಯಂಡ್ ಟೈಮ್ ಎರಡೂ ಫಿಕ್ಸ್ ಆಗಿದೆ. ಇದನ್ನ ಹೇಳುವ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಗೀತೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಇದು ಏನಮ್ಮಿ ತರ ಇಲ್ಲ; ಆದರೆ, ಇದರ ಗುಂಗು ಬೇರೆ ಇದೆ; ಅಯೋಗ್ಯ-2 ಹೊಸ ಸುದ್ದಿ ಔಟ್! ಅಯೋಗ್ಯ-2 ಚಿತ್ರದ (Ayogya-2 Movie) ಹೊಸ ಸುದ್ದಿ ಹೊರ ಬಂದಿದೆ. ಮೊನ್ನೆ ಈ ಚಿತ್ರದ…
-

Rajinikanth: ರಜನೀಕಾಂತ್ ಕರುಂಗಾಲಿ ಮಾಲೆ ಧರಿಸೋದ್ಯಾಕೆ? ಏನಿದರ ಮಹತ್ವ? | | ACTPnews
Last Updated:Jun 15, 2026 2:26 PM IST ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್ ಅವರು ಸೇರಿದಂತೆ ತುಂಬಾ ದೊಡ್ಡ ಕಲಾವಿದರು ಕರುಂಗಾಲಿ ಮಾಲೆ ಧರಿಸಿರೋದನ್ನು ನೋಡಿರಬಹುದು. ಇದರ ಹಿಂದಿನ ಪ್ರಾಮುಖ್ಯತೆ ಗೊತ್ತಾ? ರಜನಿ ಧನುಷ್ ಸೇರಿದಂತೆ ಸೌತ್ ಸಿನಿಮಾದ ಬಹಳಷ್ಟು ಸ್ಟಾರ್ ನಟರು ಕರುಂಗಾಲಿ ಮಾಲೆ (Karungali Mala) ಧರಿಸೋದನ್ನು ನೀವು ನೋಡಿರಬಹುದು. ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್…
-

Army Uniforms-2026: ಸೇನಾ ಸಮವಸ್ತ್ರಕ್ಕೆ ಮೇಜರ್ ಸರ್ಜರಿ ಮಾಡಲು ಕಾರಣವೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತನ್ನ ಉಡುಪು ನಿಯಮಾವಳಿಗಳಿಂದ ವಸಾಹತುಶಾಹಿ ಕಾಲದ ಹಲವು ಗುರುತುಗಳನ್ನು ಕೈಬಿಟ್ಟಿರುವ ಭಾರತೀಯ ಸೇನೆ, ಪರಿಶೀಲನಾ ಅಧಿಕಾರಿಗಳು ಕಡ್ಡಾಯವಾಗಿ ಕತ್ತಿ ಹಿಡಿಯುವುದು ಹಾಗೂ ನಿರ್ದಿಷ್ಟ ಭೋಜನಶಾಲೆ ಉಡುಪುಗಳಲ್ಲಿ ‘ಪೌಚ್ ಬೆಲ್ಟ್’ ಧರಿಸುವುದನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ‘ರಾಯಲ್’ನಂತಹ ವಸಾಹತುಶಾಹಿ ಪದಗಳ ಬಳಕೆಯನ್ನೂ ಕೈಬಿಡಲಾಗಿದೆ. ಸೇನಾ ಸಂಪ್ರದಾಯಗಳನ್ನು ಭಾರತದ ಸಾರ್ವಭೌಮ ಗುರುತಿನೊಂದಿಗೆ ಸಂಯೋಜಿಸುವ ವ್ಯಾಪಕ ಪ್ರಯತ್ನದ ಭಾಗವಾಗಿ ಸೇನಾ ನಾಗರಿಕ ಔಪಚಾರಿಕ ಉಡುಪಿನಲ್ಲಿ ದೇಶೀಯ ಬಂದಿ ಜಾಕೆಟ್ಗೆ ಸ್ಥಾನ ನೀಡಲಾಗಿದೆ. ಈ ಬದಲಾವಣೆಗಳನ್ನು ಹೊಸದಾಗಿ ಬಿಡುಗಡೆ ಮಾಡಲಾದ ‘ಸೇನಾ ಸಮವಸ್ತ್ರ–2026’ ಪ್ಯಾಂಪ್ಲೆಟ್ನಲ್ಲಿ…
-

WTC 2027: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ದಾಖಲೆಯ ಜಯ! ಆದ್ರೂ ಟೀಮ್ ಇಂಡಿಯಾಗೆ ಸಿಗಲ್ಲ WTC ಅಂಕ? ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 08, 2026 6:58 PM IST ಮುಲ್ಲನ್ಪುರದಲ್ಲಿ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ ಇನ್ನಿಂಗ್ಸ್ ಮತ್ತು 300 ರನ್ಗಳ ಬೃಹತ್ ಅಂತರದಿಂದ ಗೆದ್ದಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತಿದೊಡ್ಡ ಜಯವಾಗಿದೆ. ಆದರೆ ಈ ಬೃಹತ್ ಗೆಲುವು ಭಾರತಕ್ಕೆ ಯಾವುದೇ ಸ್ಪಷ್ಟ ಪ್ರಯೋಜನವನ್ನು ನೀಡುವುದಿಲ್ಲ. ಏಕೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ. ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲೆಯ ಗೆಲುವು…
-

Singer: ಭೀಕರ ಹೆಲಿಕಾಪ್ಟರ್ ದುರಂತ! ಖ್ಯಾತ ಗಾಯಕ ನಿಧನ | | ACTPnews
Last Updated:Jun 15, 2026 1:50 PM IST ಅಮೆರಿಕದ ಜನಪ್ರಿಯ ಪಾಪ್ ಗಾಯಕ ಆಲಿವರ್ ಟ್ರೀ, ಬ್ರೆಜಿಲ್ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಲಿವರ್ ಟ್ರೀ ಅಮೆರಿಕದ ಜನಪ್ರಿಯ ಪಾಪ್ ಗಾಯಕ (American Pop Singer) ಆಲಿವರ್ ಟ್ರೀ (Oliver Tree), ಬ್ರೆಜಿಲ್ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇವಲ 32ನೇ ವಯಸ್ಸಿನಲ್ಲೇ ಗಾಯಕನ ಜೀವನ ಅಂತ್ಯಗೊಂಡಿದೆ ಎಂಬ ಸುದ್ದಿ ಇದೀಗ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಲೈಫ್ ಗೋಸ್…
-

Shilpa Shetty: ನಟಿ ಶಿಲ್ಪಾ ಶೆಟ್ಟಿಗೆ ಕಾಡ್ತಿದೆಯಂತೆ ಆ ಒಂದು ಕೊರಗು! ಮಕ್ಕಳಿಗೋಸ್ಕರ ದೊಡ್ಡ ನಿರ್ಧಾರ ತೆಗೆದುಕೊಂಡ ಬಾಲಿವುಡ್ ಕ್ವೀನ್ | | ACTPnews
Last Updated:Jun 08, 2026 3:28 PM IST ಇತ್ತೀಚೆಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ತಾವು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಈಗ ಮಾಡುವ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ . News18 ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮಿಂಚುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ, ಸಿನಿಮಾ ಮಾಡುವ ಆಸಕ್ತಿಯ ಹಿಂದೆ ಒಂದು ವಿಶೇಷ ಕಾರಣವಿದೆ. ಅವರ ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇಲ್ಲಿಯವರೆಗೆ ತಮ್ಮ…
-

Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ | ACTPnews
ಆದರೆ ಅವುಗಳು ಇದ್ದಕ್ಕಿದ್ದಂತೆ ನಮ್ಮ ಕಣ್ತಪ್ಪಿಸಿ ಒಂದು ಕ್ಷಣ ಮರೆಯಾದರೂ ಏನೋ ಕಳೆದುಕೊಂಡ ಭಾವ ನಮ್ಮನ್ನು ಆವರಿಸಿಬಿಡುತ್ತೆ. ಇಲ್ಲಿ ಕೂಡ ಅದೇ ಆಗಿರೋದು.. ನಾಲ್ಕು ಮರಿಗಳಿಗೆ ಜನ್ಮ ನೀಡಿದ ಬಳಿಕ ಮರೆಯಾದ ಬೆಕ್ಕೊಂದನ್ನು ಆ ಮನೆಯವರು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಕಾಯ್ತಾನೇ ಕೂತಿದ್ದಾರೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹುದೊಂದು ಕರುಣಾಜನಕ ಘಟನೆ ನಡೆದಿದ್ದು, ಅಲ್ಲಿ ಒಂದು ಕುಟುಂಬವು ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಹಗಲು ರಾತ್ರಿ ಹುಡುಕುತ್ತಿದೆ. ‘ಬಬ್ಲಿ’…
-

Team India: 5 ತಿಂಗಳು ಕ್ರಿಕೆಟ್ನಿಂದ ದೂರ ಉಳಿದವನಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್! ಗಂಭೀರ್ -ಅಗರ್ಕರ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Jun 08, 2026 8:01 PM IST Sadagoppan Ramesh Harshit Rana selection: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಘೋಷಿಸಲಾಗಿದ್ದು, ಹರ್ಷಿತ್ ರಾಣಾ ಮರಳಿದ್ದಾರೆ. ಆದಾಗ್ಯೂ, ಮಾಜಿ ಭಾರತೀಯ ಕ್ರಿಕೆಟಿಗರೊಬ್ಬರು ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಗೌತಮ್ ಗಂಭೀರ್, ಅಗರ್ಕರ್, ಹರ್ಷಿತ್ ರಾಣಾ ಶನಿವಾರ ಐರ್ಲೆಂಡ್ ಮತ್ತು ಇಂಗ್ಲೆಂಡ್ (England and Ireland) ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಮುಖ್ಯ ಆಯ್ಕೆದಾರ ಅಜಿತ್…
-

Darshan: ಕೋರ್ಟ್ ವಿಚಾರಣೆಗೂ ಮುನ್ನವೇ ದರ್ಶನ್ ಮುಖದಲ್ಲಿ ಬೇಸರ! ಪವಿತ್ರಾ ಗೌಡ ಫುಲ್ ಹ್ಯಾಪಿ! ಏನಿದರ ಅಸಲಿಯತ್ತು? | | ACTPnews
Last Updated:Jun 15, 2026 12:44 PM IST ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದು . ಭದ್ರತಾ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮತ್ತು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ನಟ ದರ್ಶನ್ ( Darshan) , ಪವಿತ್ರಾ ಗೌಡ (Pavitra Gowda) ಸೇರಿದಂತೆ…
Latest News
Search the Archives
Access over the years of investigative journalism and breaking reports
You May Have Missed












