Author: Sanga
-

Rohit Sharma: ರೋಹಿತ್ ಒತ್ತಡಕ್ಕೆ ಆ ಯುವ ಆಟಗಾರನ ವೇಗದ ಬೆಳವಣಿಗೆ ಕಾರಣ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 10:08 PM IST ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಗುರಿಯಾಗಿಟ್ಟುಕೊಂಡು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಆದರೆ, ಅವರ ವಯಸ್ಸು ಮತ್ತು ಫಾರ್ಮ್ ಕಾರಣದಿಂದಾಗಿ ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳು ಮುಂದುವರೆದಿವೆ. ಇದಲ್ಲದೆ, ಅವರು ಪ್ರತಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi)…
-

El Nino Monsoon Impact: ಎಲ್ ನಿನೋ ಭೀತಿ: ಹವಾಮಾನ ‘ರಕ್ಕಸ’ ಯಾವ ತಿಂಗಳಲ್ಲಿ ಬಲಶಾಲಿಯಾಗುತ್ತೆ ಗೊತ್ತಾ? IMD ವರದಿ ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 3:45 PM IST ಪೆಸಿಫಿಕ್ ಎಲ್ ನಿನೊ ಸೆಪ್ಟೆಂಬರ್ ವೇಳೆಗೆ ತೀವ್ರಗೊಳ್ಳುವ ಸಾಧ್ಯತೆ, ಐಎಂಡಿ ಡಾ ಮೃತ್ಯುಂಜಯ್ ಮಹಾಪಾತ್ರ ಎಚ್ಚರಿಕೆ, ಕೇಂದ್ರ ಸರ್ಕಾರ ಕೃಷಿ, ನೀರಾವರಿ, ಮಾನ್ಸೂನ್ ಅಪಾಯಕ್ಕೆ ಪೂರ್ವ ಸಿದ್ಧತೆ ಆರಂಭಿಸಿದೆ ಸಾಂದರ್ಭಿಕ ಚಿತ್ರ ಈ ತಿಂಗಳ ಆರಂಭದಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸಕ್ರಿಯವಾದ ಎಲ್ ನಿನೋ ವಿದ್ಯಮಾನವು ಸೆಪ್ಟೆಂಬರ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ತೀವ್ರಗೊಳ್ಳಬಹುದು. ಮಳೆಗಾಲದ ನಂತರವೂ ಇದು ಮುಂದುವರಿಯುವ ಸಾಧ್ಯತೆಯಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು…
-

Gilli Nata: ಬಿಗ್ ನ್ಯೂಸ್ ಕೊಡ್ತಾರಂತೆ ಗಿಲ್ಲಿ! ಒಂದು ವಿಶೇಷ ಘೋಷಣೆಗೆ ರೆಡಿಯಾದ ಬಿಗ್ ಬಾಸ್ ವಿನ್ನರ್! | | ACTPnews
ಒಂದು ವಿಶೇಷ ಘೋಷಣೆ ಒಂದು ವಿಶೇಷ ಘೋಷಣೆ ಅಂತ ಗಿಲ್ಲಿ ಹೇಳಿದ್ದಾರೆ. ಇವರ ಆ ಘೋಷಣೆ ಏನು ಅನ್ನೋದು ಸದ್ಯದ ಪ್ರಶ್ನೆ ಆಗಿದೆ. ಜೂನ್-16 ರಂದು ಸಂಜೆ 6.15 ಕ್ಕೆ ಈ ಒಂದು ಘೋಷಣೆ ಆಗುತ್ತಿದೆ. ಗಿಲ್ಲಿ ಫ್ಯಾನ್ಸ್ ಫುಲ್ ಖುಷ್ (ಚಿತ್ರ ಕೃಪೆ: ಗಿಲ್ಲಿ ನಟ ಇನ್ಸ್ಟಾಗ್ರಾಮ್) ಈ ವಿಷಯವನ್ನ ಸ್ವತಃ ಗಿಲ್ಲಿ ನಟ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಶೇರ್ ಮಾಡಿಕೊಂಡಿದ್ದಾರೆ. ಇದರೊಟ್ಟಿಗೆ ಇಂತಿ ನಿಮ್ಮ ಗಿಲ್ಲಿ ಅಂತಲೂ ಹೇಳಿದ್ದಾರೆ.…
-

IND vs SL: ಆತನೊಬ್ಬನ ಅಜಾಗರೂಕತೆಯಿಂದ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಸೋತ ಭಾರತ! | ಕ್ರೀಡಾ ಸುದ್ದಿ | ACTPnews
Last Updated:Jun 15, 2026 9:10 PM IST ಈ ಪಂದ್ಯದಲ್ಲಿ ವಿಪ್ರಜ್ ನಿಗಮ್ ಅಜಾಗರೂಕತೆ ಮತ್ತು ಅರ್ಷದ್ ಖಾನ್ ಅವರ ದುಬಾರಿ ತಪ್ಪು ಭಾರತದ ಗೆಲುವಿನ ಅವಕಾಶವನ್ನ ಹಾಳು ಮಾಡಿತು. ಈ ಸೋಲು ಭಾರತ-ಎ ತಂಡದ ಫೈನಲ್ ತಲುಪುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ವಿಪ್ರಜ್ ನಿಗಮ್ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಭಾರತ-ಎ ತಂಡವು ಮತ್ತೊಂದು ಸೋಲನ್ನು ಅನುಭವಿಸಿತು. ತ್ರಿಕೋನ ಏಕದಿನ ಸರಣಿಯ ಭಾಗವಾಗಿ ಸೋಮವಾರ ದಂಬುಲ್ಲಾದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ, ಶ್ರೀಲಂಕಾ-ಎ ತಂಡವು ಸೂಪರ್ ಓವರ್ನಲ್ಲಿ…
-

Vaibhav Sooryavanshi: ಶ್ರೀಲಂಕಾ ಆಟಗಾರನ ಜೊತೆ ಮೈದಾನದಲ್ಲೇ ಕೈ ಕೈ ಮಿಲಾಯಿಸಿದ ವೈಭವ್! ಅಷ್ಟಕ್ಕೂ ಸೂರ್ಯವಂಶಿ ಕೋಪಕ್ಕೆ ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:Jun 15, 2026 8:01 PM IST ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾದ ಸೋಲು ಕಂಡ ನಂತರ, ಭಾರತ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ವಾಗ್ವಾದ ನಡೆದಿದ್ದು, ಇದು ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋದ ಘಟನೆ ನಡೆದಿದೆ. ಶ್ರೀಲಂಕಾ ಆಟಗಾರರ ಜೊತೆ ಸೂರ್ಯವಂಶಿ ಫೈಟ್ ನವದೆಹಲಿ: ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವಿನ ತ್ರೀಕೋನ ಸರಣಿ 4ನೇ…
-

Iran: ಯುದ್ಧ ನಿಲ್ಲುತ್ತೆ ಎಂದರೂ ಖುಷಿ ಇಲ್ಲ: US ಜೊತೆಗಿನ ಒಪ್ಪಂದದ ಬಗ್ಗೆ ಇರಾನ್ನಲ್ಲಿ ಅಸಮಾಧಾನ ಸ್ಫೋಟ, ಡೀಲ್ ವಿರೋಧಿಸಿ ಬೀದಿಗಿಳಿದಿದ್ದೇಕೆ ಜನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:08 PM IST ಇರಾನ್ನಲ್ಲಿನ ವಿವಾದವು ಅಮೆರಿಕದೊಂದಿಗಿನ ಈ ಒಪ್ಪಂದಕ್ಕೆ ತಗಲುವ ಬೆಲೆಯ ಕುರಿತಾಗಿದೆ. ಯುದ್ಧವನ್ನು ತಪ್ಪಿಸಲು ಮತ್ತು ನಿರ್ಬಂಧಗಳ ಪರಿಹಾರವನ್ನು ಪಡೆಯಲು ಪ್ರತಿಯಾಗಿ, ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಕಾರ್ಯತಂತ್ರದ ಬಲದ ಮೇಲೆ ರಾಜಿ ಮಾಡಿಕೊಳ್ಳಬೇಕಾಗಬಹುದು ಎಂದು ಇವರ ನಂಬಿಕೆಯಾಗಿದೆ. ಇರಾನ್ನಲ್ಲಿ ಪ್ರತಿಭಟನೆ ಟೆಹ್ರಾನ್(ಜೂ.15): ಅಮೆರಿಕಾ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದವನ್ನು ಘೋಷಿಸಲಾಗಿದ್ದರೂ, ಇರಾನ್ನೊಳಗಿನ ಜನತೆ ಇದರಿಂದ ಸಂತೋಷಗೊಂಡಿಲ್ಲ. ಸಿಎನ್ಎನ್ ವರದಿಯ ಪ್ರಕಾರ, ಒಪ್ಪಂದ…
-

Tri-Nation Series 2026: ಶ್ರೀಲಂಕಾ ಎ ವಿರುದ್ಧ ಸೂಪರ್ ಓವರ್ನಲ್ಲಿ ಸೋಲು ಕಂಡ ಭಾರತ! ಗೆಲ್ಲುವ ಪಂದ್ಯ ಕೈಚೆಲ್ಲಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 6:44 PM IST ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್ಗಳಿಸಿ ಟೈ ಮಾಡಲಷ್ಟೇ ಶಕ್ತವಾಗಿತ್ತು. ಭಾರತ ತಂಡ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka) ತಂಡಗಳ ನಡುವಿನ ಪಂದ್ಯ ಸೂಪರ್ ಓವರ್ನಲ್ಲಿ ರೋಚಕ…
-

Bengaluru: ಆಟೋ ಡ್ರೈವರ್ನ ಮಗಳಿಗೆ ಒಂದಲ್ಲ, 3 ಚಿನ್ನದ ಪದಕ! ಕನಸಿಗೆ ಕೋವಿಡ್ ಕೊಳ್ಳಿ ಇಟ್ಟರೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಯುವತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 15, 2026 6:31 PM IST ತನ್ನ ಯಶಸ್ಸಿಗೆ ತನ್ನ ಕುಟುಂಬವೇ ಆಕೆಗೆ ಶಕ್ತಿ ಎಂದು ಹೇಳಿದ್ದಾರೆ ಹಾಗೂ ತನ್ನ ಕಾಲೇಜು ಸಹ ಸಾಧನೆಗೆ ಬೆಂಬಲವಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಚಿನ್ನದ ಪದಕ ಪಡೆದ ಸ್ಪಂದನಾ ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಬೆಂಗಳೂರಿನ (Bengaluru) ಸ್ಪಂದನಾ.ಐ. ಸಾಬೀತುಪಡಿಸಿದ್ದಾರೆ. ಆಟೋ ಚಾಲಕರೊಬ್ಬರ (Auto Driver) ಮಗಳಾದ ಸ್ಪಂದನಾ ಪದ್ಮಶ್ರೀ ಇಂನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಾಪಿ ಕೋರ್ಸ್ (Padmashree Institute of Physiotherapy) ಮುಗಿಸಿದ್ದು, ಬರೋಬ್ಬರಿ ಮೂರು ಗೋಲ್ಡ್…
-

Trending: ಒಂದಲ್ಲ, ಎರಡಲ್ಲ, 3 ಬಾರಿ ವಿವಾಹವಾದ 6 ಸೆಲೆಬ್ರಿಟಿಗಳು! 70ರ ವಯಸ್ಸಿನಲ್ಲಿ 4ನೇ ಮದುವೆ ಮಾಡಿಕೊಂಡವರು ಇವರೇ ನೋಡಿ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 08, 2026 12:02 PM IST ಅಮೀರ್ ಖಾನ್ ಅವರ ಮೂರನೇ ಮದುವೆಯ ಸುದ್ದಿಯ ನಡುವೆ, ಪ್ರೀತಿ ಮತ್ತು ಸಂಬಂಧಗಳಿಗೆ ಬಹು ಅವಕಾಶಗಳನ್ನು ನೀಡಿ ಮೂರು ಬಾರಿ ವಿವಾಹವಾದ ಫೇಮಸ್ ಸೆಲೆಬ್ರಿಟಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ 70ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ವರನಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ಸ್ಟಾರ್ ನಟ ಕೂಡ ಸೇರಿದ್ದಾರೆ. ಮೂರು ಬಾರಿ ವಿವಾಹವಾದ ಸೆಲೆಬ್ರಿಟಿಗಳು ಗಂಡು ಮತ್ತು ಹೆಣ್ಣು ಜೊತೆಯಾಗಿ ಜೀವನ (Life) ಸಾಗಿಸಲು ನಿರ್ಧರಿಸುವ ಪವಿತ್ರ…
Latest News
Search the Archives
Access over the years of investigative journalism and breaking reports
You May Have Missed













