Author: Sanga
-

Pooja Gandhi: ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 20, 2026 3:07 PM IST ಮಳೆ ಹುಡುಗಿ ಪೂಜಾ ಗಾಂಧಿ ಸಣ್ಣ ಆಗಿದ್ದಾರೆ. ಈ ಹೊಸ ಲುಕ್ ಅಲ್ಲಿ ಕಂಗೊಳಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್; ವಿಡಿಯೋ ಫುಲ್ ವೈರಲ್! ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಸಣ್ಣ ಆಗಿದ್ದಾರೆ. ಮುಂಗಾರು ಮಳೆ ಚಿತ್ರದ (Mungaru Male Movie) ಸಮಯದಲ್ಲಿ ಹೇಗಿದ್ದರೋ ಹಾಗೆ ಕಾಣಿಸುತ್ತಿದ್ದಾರೆ. ಗೌನ್ ತೊಟ್ಟು ಅಷ್ಟೆ ಚೆಂದಗೆ…
-

Khan Sir Case: ‘ಖಾನ್ ಸರ್’ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬಿಹಾರ ಕೋರ್ಟ್ ಸೂಚನೆ, ಬಂಧನಕ್ಕೆ ತಡೆಯಾಜ್ಞೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಲಯವು ಖಾನ್ ಸರ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 25 ಕ್ಕೆ ನಿಗದಿಪಡಿಸಲಾಗಿದೆ. ಜೊತೆಗೆ ಇದೇ ರಿಲೀಫ್ ಅನ್ನು ಅವರ ಮೂವರು ಸಿಬ್ಬಂದಿಗೆ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: Israel Hezbollah Crisis: ಕದನ ವಿರಾಮದ ನಡುವೆಯೂ…
-

Priya Anand: ಕನ್ನಡ ನನ್ನ ದೈನಂದಿನ ಜೀವನದ ಭಾಗವಾಗಿದೆ, ಕನ್ನಡಿಗರಾಗಲು ಇಷ್ಟ ಎಂದ ಪುನೀತ್ ಸಿನಿಮಾ ನಟಿ | | ACTPnews
ಕನ್ನಡ ಪ್ರೇಕ್ಷಕರಿಗೆ ಪ್ರಿಯಾ ಆನಂದ್ ಯಾವಾಗಲೂ ತಮ್ಮವರೇ ಅನಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ‘ಆರೆಂಜ್’, ‘ರಾಜಕುಮಾರ’, ‘ಜೇಮ್ಸ್’ ಮತ್ತು ‘ಕರಟಕ ದಮನಕ’ ಚಿತ್ರಗಳ ಮೂಲಕ ವೀಕ್ಷಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೂ, ಅವರು ಕನ್ನಡ ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಅತಿಥಿ ನಟಿಯಾಗಿ ಬಂದಂತೆ ಅನಿಸದೇ, ಕನ್ನಡದವರೇ ಆಗಿಬಿಟ್ಟಿದ್ದಾರೆ. ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಬಲರಾಮನ ದಿನಗಳು’, ಕೆ.ಎಂ. ಚೈತನ್ಯ ನಿರ್ದೇಶನದ ಈ…
-

Achievement: ಬೆಂಗಳೂರಿನಲ್ಲಿ ಕಮಾಲ್ ಮಾಡಿದ ಪುತ್ತೂರಿನ ಹುಡುಗ! ಈತನ ಸಾಧನೆ ಕೇಳಿದ್ರೆ ನೀವೂ ಥ್ರಿಲ್ ಆಗ್ತೀರಾ! | ಕ್ರೀಡಾ ಸುದ್ದಿ | ACTPnews
Last Updated:Jun 20, 2026 2:42 PM IST ನಂದನ್ ನಾಯ್ಕ್ NRJ ರಾಜ್ಯ ಸೀನಿಯರ್ ಡೈವಿಂಗ್ ಚಾಂಪಿಯನ್ಶಿಪ್ 2026ರಲ್ಲಿ ಹೈ ಬೋರ್ಡ್ ಚಿನ್ನ, 3 ಮೀಟರ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ದಕ್ಷಿಣ ಕನ್ನಡದ ಹೆಮ್ಮೆ ಹೆಚ್ಚಿಸಿದ ಈ ಯುವಕ ದೇಶ-ವಿಶ್ವಮಟ್ಟದಲ್ಲೂ ಇದೇ ರೀತಿಯ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾನೆ. ನಂದನ್ ನಾಯ್ಕ್ ದಕ್ಷಿಣ ಕನ್ನಡ: ಬೆಂಗಳೂರಿನ (Bengaluru) ಕಿಂಗ್ಸ್ಟನ್ ಸ್ವಿಮ್ಮಿಂಗ್ ಪೂಲ್ನಲ್ಲಿ (Swimming Pool) ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ (KSA) ವತಿಯಿಂದ…
-

Israel Hezbollah Crisis: ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ಬೃಹತ್ ದಾಳಿ! ಐದು ಜನರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 12:57 PM IST Ceasefire Lasts Just Hours: ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಅತ್ಯಂತ ಭೀಕರ ಸಂಘರ್ಷದ ನಂತರ ಈ ಒಪ್ಪಂದಕ್ಕೆ ಬರಲಾಗಿದೆ. ಇತ್ತೀಚಿನ ದಾಳಿಗಳಲ್ಲಿ ಲೆಬನಾನ್ನಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದರೆ, ಹೆಜ್ಬೊಲ್ಲಾ ದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. News18 ಲೆಬನಾನ್: ಇಸ್ರೇಲ್ ಮತ್ತು ಹೆಜ್ಬೊಲ್ಲಾ (Israel Hezbollah) ನಡುವೆ ಕದನ ವಿರಾಮ ನಡೆದ ಕೆಲವೇ ಗಂಟೆಗಳ ನಂತರ, ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಬೃಹತ್ ದಾಳಿ ನಡೆಸಿದೆ.…
-

Hardik Pandya: ಟೀಮ್ ಇಂಡಿಯಾಗೆ ಬಿಗ್ ಶಾಕ್, ಇಂಗ್ಲೆಂಡ್ ಪ್ರವಾಸದಿಂದ ಹಾರ್ದಿಕ್ ಔಟ್! | ಕ್ರೀಡಾ ಸುದ್ದಿ | ACTPnews
Last Updated:Jun 20, 2026 1:58 PM IST ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾಗೆ ಧಕ್ಕೆ, ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರಗುಳಿಕೆ, ವಿರಾಟ್ ಕೊಹ್ಲಿ ಜೂನ್ 26 ಫಿಟ್ನೆಸ್ ಪರೀಕ್ಷೆ ಬಾಕಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಫಿಟ್ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಟೀಮ್ ಇಂಡಿಯಾ ಭಾರಿ ಹಿನ್ನಡೆಯಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಪ್ರವಾಸದಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಫಿಟ್ನೆಸ್ ಕೂಡ ಅನುಮಾನದಲ್ಲಿದೆ. ಇತ್ತೀಚೆಗೆ, ಹಾರ್ದಿಕ್…
-

Drishyam 3: ದೃಶ್ಯಂ ತೆಲುಗು ಆವೃತ್ತಿ ಒಟಿಟಿ ಬಿಡುಗಡೆಗೆ ತಡೆ! ಏನಿದು ಸ್ಟ್ರೀಮಿಂಗ್ ರೈಟ್ಸ್ ಗಲಾಟೆ? | | ACTPnews
ನಿರ್ದೇಶಕಿ ಶ್ರೀಪ್ರಿಯಾ ಮತ್ತು ಅವರ ಕಂಪನಿ, ರಾಜ್ಕುಮಾರ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್, ಚಿತ್ರದ ತೆಲುಗು ಹಕ್ಕುಗಳ ಮಾಲೀಕತ್ವವನ್ನು ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀಪ್ರಿಯಾ ಮತ್ತು ರಾಜ್ಕುಮಾರ್ ಸೇತುಪತಿ ಅವರು ತೆಲುಗಿನಲ್ಲಿ ಬಿಡುಗಡೆ ಮಾಡುವುದನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ತೀರ್ಪಿನಲ್ಲಿ, ಮದ್ರಾಸ್ ಹೈಕೋರ್ಟ್ ಮಲಯಾಳಂ ಚಲನಚಿತ್ರ ದೃಶ್ಯಂ 3 ಸಿನಿಂಆದ ತೆಲುಗು ಆವೃತ್ತಿಯನ್ನು OTT ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ ಮಾಡುವುದನ್ನು ನಿರ್ಬಂಧಿಸಿದೆ. ಚಲನಚಿತ್ರ ನಿರ್ಮಾಣ ಕಂಪನಿ ರಾಜ್ಕುಮಾರ್ ಥಿಯೇಟರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ…
-

ISIನಿಂದ ‘ಆಪರೇಷನ್ ಯುಪಿ’, ಲಕ್ನೋದಲ್ಲಿ ನಡೆಯಲಿತ್ತು ಸೀಕ್ರೆಟ್ ಮೀಟಿಂಗ್, ಅಯೋಧ್ಯೆಯೇ ಟಾರ್ಗೆಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 1:04 PM IST ವಿಚಾರಣೆಯ ಸಮಯದಲ್ಲಿ, ಆರೋಪಿ ಅಮನ್ ಅನ್ಸಾರಿ ದುಬೈನಿಂದ ಭಾರತಕ್ಕೆ ಹಿಂದಿರುಗಿದ ನಂತರ, “ಬಾಸ್” ಅನ್ನು ಭೇಟಿ ಮಾಡಲು ಪಂಜಾಬ್ಗೆ ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಪಂಜಾಬ್ನಲ್ಲಿ ಕೆಲವು ದಿನಗಳ ನಂತರ, ಅವರು ರಾಂಚಿಗೆ ಮರಳಿದರು. ತರುವಾಯ, ಅವರು ಮತ್ತು ಅವರ ಸಹಚರ ಸೈಫ್ ಐಎಸ್ಐ ನಿರ್ವಾಹಕರಿಂದ ಲಕ್ನೋಗೆ ಪ್ರಯಾಣಿಸಲು ಆದೇಶ ಪಡೆದರು. ಆರ್ಎಸ್ಎಸ್ ರಾಂಇ(ಜೂ.20): ಜಾರ್ಖಂಡ್ನ ಆರ್ಎಸ್ಎಸ್ ಕಚೇರಿಯ ಮೇಲಿನ ದಾಳಿಯ ತನಿಖೆಯಲ್ಲಿ ಪ್ರಮುಖ ಸಂಗತಿಯೊಂದು ಬಹಿರಂಗಗೊಂಡಿದೆ. ಬಂಧಿತ…
-

Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್! 2 ವರ್ಷದ ನಂತರ ಪುಷ್ಪರಾಜ್ಗೆ ಟ್ರಬಲ್? | Allu Arjun faces legal trouble as court directs him to appear | | ACTPnews
Last Updated:Jun 20, 2026 8:22 AM IST Allu Arjun: 2 ವರ್ಷದ ಹಿಂದಿನ ಕೇಸ್ನಲ್ಲಿ ಅಲ್ಲು ಅರ್ಜುನ್ಗೆ ಶುರುವಾಗಿದೆ ಹೊಸ ಟ್ರಬಲ್! ಪುಷ್ಪರಾಜ್ ಮುಂದಿನ ನಡೆ ಏನು? ಅಲ್ಲು ಅರ್ಜುನ್ 2 ವರ್ಷದ ಹಿಂದೆ ಪುಷ್ಪ 2 (Pushpa 2) ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿದ (Stampede) ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಕೋರ್ಟ್ ಇತ್ತೀಚೆಗೆ ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.…
-

Dhanush-Mrunal Thakur: ಮದುವೆ ತನಕ ತಲುಪೋ ಮುನ್ನವೇ ಬ್ರೇಕಪ್? ಕೆಲವೇ ತಿಂಗಳ ಡೇಟಿಂಗ್ ನಂತರ ದೂರವಾದ್ರಾ ಧನುಷ್-ಮೃಣಾಲ್? | Actor dhanush mrunal thakur breakup | | ACTPnews
ಅವರ ಸಂಬಂಧ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಬೇರ್ಪಟ್ಟಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಈ ವರದಿಗಳಿಗೆ ಪ್ರತಿಕ್ರಿಯಿಸಿಲ್ಲ. ಫಿಲ್ಮ್ಫೇರ್ನ ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ಠಾಕೂರ್ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳುವಂತೆ, ಇಬ್ಬರೂ ಈಗ ಬೇರೆಯಾಗಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಇಬ್ಬರೂ ಬ್ರೇಕಪ್ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಬಹಳ…
Latest News
Search the Archives
Access over the years of investigative journalism and breaking reports
You May Have Missed












