Author: Sanga
-

Lucknow Fire Accident: ಕೋಚಿಂಗ್ ಸೆಂಟರ್ ಅಗ್ನಿ ದುರಂತದಲ್ಲಿ 14 ಮಂದಿ ಸಜೀವ ದಹನ! 3 ಅಂತಸ್ತಿನ ಕಟ್ಟಡದಲ್ಲಿ ಸಿಲುಕಿ ಹಲವರ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 5:46 PM IST Lucknow Coaching Fire Accident:ಲಖನೌನ ಅಲಿಗಂಜ್ನಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ ದೇಶವನ್ನೇ ನಡುಗಿಸಿದೆ. ಸಾಕುಪ್ರಾಣಿ ಅಂಗಡಿ ಮತ್ತು ಅನಿಮೇಷನ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವೊಂದರಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಭಾರಿ ಬೆಂಕಿಗೆ ಕನಿಷ್ಠ 14 ಜನರು ಬಲಿಯಾಗಿದ್ದಾರೆ. ಕೋಚಿಂಗ್ ಸೆಂಟರ್ಗೆ ಬೆಂಕಿ ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನ (Lucknow) ಅಲಿಗಂಜ್ (Aliganj) ಪ್ರಾಂತ್ಯದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ…
-

ಮಾಜಿ ಸಿಎಂ ಮದುವೆಯಾದ ಕನ್ನಡದ ನಟಿ! 55ರ ಬಿಜೆಪಿ ನಾಯಕನ ಜೊತೆ ‘ಕಾನ್ಸ್ಟೇಬಲ್ ಸರೋಜಾ’ ಕಲ್ಯಾಣ | | ACTPnews
Last Updated:Jun 22, 2026 8:06 PM IST Tagaru Actress Triveni Rao: ‘ಕಾನ್ಸ್ಟೇಬಲ್ ಸರೋಜಾ’ ಮದುವೆಯಾಗಿದ್ದಾರೆ. ತ್ರಿಪುರಾ ಮಾಜಿ ಸಿಎಂ, ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ರನ್ನು ‘ಕಾನ್ಸ್ಟೇಬಲ್ ಸರೋಜಾ’ ಅಲಿಯಾಸ್ ತ್ರಿವೇಣಿ ರಾವ್ ಮದುವೆಯಾಗಿದ್ದಾರೆ. ‘ಕಾನ್ಸ್ಟೇಬಲ್ ಸರೋಜಾ’ ಮದುವೆ ಹ್ಯಾಟ್ರಿಕ್ ಹೀರೆೋ ಶಿವರಾಜ್ಕುಮಾರ್ (Shivarajkumar), ಡಾಲಿ ಧನಂಜಯ್ (Daali Dhananjay) ಅಭಿನಯದ ‘ಟಗರು’ (Tagaru) ಸಿನಿಮಾ ನೀವು ನೋಡಿರಬಹುದು. ಧನಂಜಯ್ಗೆ ‘ಡಾಲಿ’ ಎಂಬ ನೇಮ್, ಫೇಮ್ ತಂದುಕೊಟ್ಟ ಈ ಸಿನಿಮಾದಲ್ಲಿ ಮತ್ತೊಂದು…
-

Yashasvi Jaiswal: ಫಾದರ್ಸ್ ಡೇ ದಿನ ಅಪ್ಪನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಜೈಸ್ವಾಲ್! ತಂದೆಯ ಬಹುದಿನದ ಕನಸನ್ನು ಈಡೇರಿಸಿದ್ದು ಹೇಗೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 22, 2026 5:07 PM IST ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಫಾದರ್ಸ್ ಡೇ ದಿನದಂದು ತಮ್ಮ ಅಪ್ಪನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ಕೊಟ್ಟ ಸರ್ಪ್ರೈಸ್ ಗಿಫ್ಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ(Team India)ದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಇಂಗ್ಲೆಂಡ್ (England) ವಿರುದ್ಧದ ಏಕದಿನ (ODI) ಸರಣಿಗೆ ಆಯ್ಕೆ ಮಾಡಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಕೊನೆಯ ಏಕದಿನ…
-

Women’s T20I WC: ಕಾಪ್ 81 ರನ್ಗಳ ಆಟವಲ್ಲ, ನಮ್ಮ ಸೋಲಿಗೆ ಅದೊಂದು ತಪ್ಪು ಕಾರಣ! ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಕೌರ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 6:37 PM IST ದಕ್ಷಿಣ ಆಫ್ರಿಕಾವನ್ನು ಗೆಲುವಿನತ್ತ ಕೊಂಡೊಯ್ದ ಕಾಪ್ ಆಡಿದ ಇನ್ನಿಂಗ್ಸ್ ಅನ್ನು ಹರ್ಮನ್ ಪ್ರೀತ್ ಶ್ಲಾಘಿಸಿದರು. ಆದರೆ, ಭಾರತೀಯ ತಮ್ಮ ತಂಡದ ಕೆಲವು ಪ್ಲೇಯರ್ಸ್ ಮಾಡಿದ ತಪ್ಪುಗಳೇ ಸೋಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಹರ್ಮನ್ಪ್ರೀತ್ ಕೌರ್ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup) ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (India vs South Africa) ಭಾರತ ತಂಡ 6 ವಿಕೆಟ್ಗಳಿಂದ ಸೋಲು…
-

Kannada Movie Release: ಮೋಡ ಕವಿದ ವಾತಾವರಣದಲ್ಲಿ ಬಲರಾಮನ ದಿನಗಳು; ಈ ವಾರ 5 ಸಿನಿಮಾ ಬಿಡುಗಡೆ | | ACTPnews
Last Updated:Jun 22, 2026 5:34 PM IST ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಈ ವಾರ ತೆರೆ ಕಾಣ್ತಿದೆ. ಸಿಂಪಲ್ ಸುನಿ ಮೋಡ ಕವಿದ ವಾತಾವರಣ ಸಹ ಬರ್ತಿದೆ. ಈ ದಿನ ಕನ್ನಡದ ಇನ್ನು ಮೂರು ಚಿತ್ರಗಳೂ ಇವೆ. ಈ ಎಲ್ಲ ಚಿತ್ರಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮೋಡ ಕವಿದ ವಾತಾವರಣದಲ್ಲಿ ಬಲರಾಮನ ದಿನಗಳು; ಈ ವಾರ 5 ಸಿನಿಮಾ ಬಿಡುಗಡೆ ಬಲರಾಮನ ದಿನಗಳು ಚಿತ್ರ (Balaraman Dingalu Movie) ರಿಲೀಸ್ ಆಗುತ್ತಿದೆ.…
-

Big Update: ಇನ್ಮುಂದೆ ರೈಲ್ವೆ ಅಪಘಾತ ಆಗೋದಿಲ್ವಾ? ಬೆಂಗಳೂರಿಗೆ ಬರಲಿದೆ ಜಗತ್ತಿನ ಅತಿ ಶಕ್ತಿಶಾಲಿ ವ್ಯವಸ್ಥೆ, ಸಿಲಿಕಾನ್ ಸಿಟಿ ಜನರಿಗೆ ಗುಡ್ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 6:17 PM IST ಕೆ ರೈಡ್ ಬೆಂಗಳೂರು Suburban Rail ಯೋಜನೆಯಲ್ಲಿ CBTC ಬಿಟ್ಟು ETCS ಅಳವಡಿಸಲು ನಿರ್ಧರಿಸಿದೆ, 148 ಕಿಮೀ ಜಾಲದಲ್ಲಿ ಸುರಕ್ಷತೆ, ವೇಗ ಹೆಚ್ಚಿಸಿ 2028ರೊಳಗೆ ಕಾಮಗಾರಿ ಮುಗಿಸುವ ಗುರಿಯನ್ನು ಬೆಂಗಳೂರು ಉಪ ರೈಲು ಯೋಜನೆ ಹೊಂದಿದೆ ಉಪ ರೈಲು ಯೋಜನೆ ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡಲಿರುವ 148 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು (Suburban Rail) ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ.…
-

Japan: ಜಪಾನ್ ಟ್ರಿಪ್ ಕನಸು ಕಂಡವರಿಗೆ ಶಾಕ್! ವೀಸಾ ಬೆಲೆ 5 ಪಟ್ಟು ಏರಿಕೆ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 6:08 PM IST Japan ಪ್ರವಾಸದ ಕನಸುಕಂಡವರಿಗೆ ಬಿಗ್ ಶಾಕ್! ಟೂರ್ ಪ್ಲಾನ್ ಮಾಡಿದವರು ಓದಲೇಬೇಕಾದ ಸುದ್ದಿ; ವೀಸಾ ಬೆಲೆ 5 ಪಟ್ಟು ಹೆಚ್ಚಿಸಿದ ಭಾರತೀಯ ಪ್ರವಾಸಿಗರ ನೆಚ್ಚಿನ ಟೂರಿಂಗ್ ನೇಷನ್ ಜಪಾನ್ (ಸಾಂಧಾರ್ಬಿಕ ಚಿತ್ರ) ಟೋಕಿಯೊ (ಜಪಾನ್): ಚೆರ್ರಿ ಬ್ಲಾಸಮ್, ಬುಲೆಟ್ ಟ್ರೈನ್, ಸುಶಿ, ಟೋಕಿಯೋ ಟವರ್ (Tokyo Tower) ನೋಡೋ ಕನಸು (Dream) ಕಾಣ್ತಿದ್ದೀರಾ? ಹಾಗಾದ್ರೆ ನಿಮ್ಮ ಜಪಾನ್ ಟ್ರಿಪ್ (Japan Trip) ಬಜೆಟ್ಗೆ ಈಗಲೇ ಸ್ವಲ್ಪ ಹೆಚ್ಚು…
-

Lakshmi Puthra: ‘ಇನ್ಮೇಲೆ’ ಚಿಕ್ಕಣ್ಣನ ಹವಾ ಶುರು; ‘ಲಕ್ಷ್ಮಿಪುತ್ರ’ ಸಿನಿಮಾದ ಮೊದಲ ಹಾಡು ರಿಲೀಸ್ | | ACTPnews
Last Updated:Jun 22, 2026 5:41 PM IST ಲಕ್ಷ್ಮಿಪುತ್ರ ಚಿತ್ರದ ಇನ್ಮೇಲೆ ಹಾಡು ಹುಟ್ಟಿದ್ದು ಹೇಗೆ? ಎ.ಪಿ. ಅರ್ಜುನ್ ಹೇಳಿದ್ದೇನು? ಸಿನಿಮಾ ಕಂಪ್ಲೀಟ್ ಆಯಿತಾ? ಆ ಎಲ್ಲ ವಿವರ ಇಲ್ಲಿದೆ ಓದಿ. ಲಕ್ಷ್ಮಿಪುತ್ರ ಪ್ರೆಸ್ ಮೀಟ್ ಅಲ್ಲಿ ಏನ್ ಆಯ್ತು ಗೊತ್ತಾ? ಚಿಕ್ಕಣ್ಣ ಅಭಿನಯದ ಲಕ್ಷ್ಮಿಪುತ್ರ ಚಿತ್ರದ (Lakshmi Puthra Movie) ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. 65 ದಿನ ಈ ಚಿತ್ರದ ಶೂಟಿಂಗ್ (Movie Shooting) ಆಗಿದೆ. ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಉಳಿದಿದೆ.…
-

MI and RR Trade: 2027ರ ಐಪಿಎಲ್ಗೂ ಮುನ್ನ ಮತ್ತೊಂದು ಬಿಗ್ ಟ್ರೇಡ್ ಡೀಲ್! ರಾಜಸ್ಥಾನ್ ಯುವ ಆಟಗಾರ ಮುಂಬೈ ಇಂಡಿಯನ್ಸ್ಗೆ ಸೇರ್ಪಡೆ? | ಕ್ರೀಡಾ ಸುದ್ದಿ | ACTPnews
Last Updated:Jun 22, 2026 5:38 PM IST ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್ರನ್ನ ಲಖನೌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿವೆ ಎಂದು ವರದಿಗಳಿವೆ. ಇದರ ಮಧ್ಯೆ ಕ್ರಿಕೆಟ್ ವಲಯಗಳಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಹರಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡಿಂಗ್ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳು ಹೆಚ್ಚಾಗಿವೆ. ಮುಂಬೈ-ಆರ್ಆರ್ ನಡುವೆ ಬಿಗ್ ಡೀಲ್ ಐಪಿಎಲ್ 2026ರ (IPL 2026) ಋತುವಿನ ಅಂತ್ಯದಿಂದಲೂ ಮುಂಬೈ…
Latest News
Search the Archives
Access over the years of investigative journalism and breaking reports
You May Have Missed













