Author: Sanga
-

Lakshmi Puthra: ‘ಇನ್ಮೇಲೆ’ ಚಿಕ್ಕಣ್ಣನ ಹವಾ ಶುರು; ‘ಲಕ್ಷ್ಮಿಪುತ್ರ’ ಸಿನಿಮಾದ ಮೊದಲ ಹಾಡು ರಿಲೀಸ್ | | ACTPnews
Last Updated:Jun 22, 2026 5:41 PM IST ಲಕ್ಷ್ಮಿಪುತ್ರ ಚಿತ್ರದ ಇನ್ಮೇಲೆ ಹಾಡು ಹುಟ್ಟಿದ್ದು ಹೇಗೆ? ಎ.ಪಿ. ಅರ್ಜುನ್ ಹೇಳಿದ್ದೇನು? ಸಿನಿಮಾ ಕಂಪ್ಲೀಟ್ ಆಯಿತಾ? ಆ ಎಲ್ಲ ವಿವರ ಇಲ್ಲಿದೆ ಓದಿ. ಲಕ್ಷ್ಮಿಪುತ್ರ ಪ್ರೆಸ್ ಮೀಟ್ ಅಲ್ಲಿ ಏನ್ ಆಯ್ತು ಗೊತ್ತಾ? ಚಿಕ್ಕಣ್ಣ ಅಭಿನಯದ ಲಕ್ಷ್ಮಿಪುತ್ರ ಚಿತ್ರದ (Lakshmi Puthra Movie) ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. 65 ದಿನ ಈ ಚಿತ್ರದ ಶೂಟಿಂಗ್ (Movie Shooting) ಆಗಿದೆ. ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಉಳಿದಿದೆ.…
-

MI and RR Trade: 2027ರ ಐಪಿಎಲ್ಗೂ ಮುನ್ನ ಮತ್ತೊಂದು ಬಿಗ್ ಟ್ರೇಡ್ ಡೀಲ್! ರಾಜಸ್ಥಾನ್ ಯುವ ಆಟಗಾರ ಮುಂಬೈ ಇಂಡಿಯನ್ಸ್ಗೆ ಸೇರ್ಪಡೆ? | ಕ್ರೀಡಾ ಸುದ್ದಿ | ACTPnews
Last Updated:Jun 22, 2026 5:38 PM IST ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್ರನ್ನ ಲಖನೌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿವೆ ಎಂದು ವರದಿಗಳಿವೆ. ಇದರ ಮಧ್ಯೆ ಕ್ರಿಕೆಟ್ ವಲಯಗಳಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಹರಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡಿಂಗ್ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳು ಹೆಚ್ಚಾಗಿವೆ. ಮುಂಬೈ-ಆರ್ಆರ್ ನಡುವೆ ಬಿಗ್ ಡೀಲ್ ಐಪಿಎಲ್ 2026ರ (IPL 2026) ಋತುವಿನ ಅಂತ್ಯದಿಂದಲೂ ಮುಂಬೈ…
-

Shiva Rajkumar: ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್! | | ACTPnews
Last Updated:Jun 22, 2026 5:34 PM IST ಶಿವರಾಜ್ ಕುಮಾರ್ ರಾಕ್ಸ್, ಗೀತಾ ಶಿವರಾಜ್ ಕುಮಾರ್ ಶಾಕ್. ಈ ಲೈನ್ ಕಾಮೆಂಟ್ ಬಾಕ್ಸ್ ಅಲ್ಲಿಯ ಇದೆ. ಇದನ್ನ ಬರೆಯೋಕೆ ಕಾರಣವೂ ಇದೆ. ಶಿವಣ್ಣನ ಆ ಒಂದು ಫನ್ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ. ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್! ಶಿವರಾಜ್ ಕುಮಾರ್ (Shiva Rajkumar) ಅವರು ಒಂದು ಕ್ಯಾಂಡಲ್ ತೆಗೆದುಕೊಂಡಿದ್ದಾರೆ. ಕೈಯಲ್ಲಿ ಮೊದಲೆ…
-

Samantha: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಸಮಂತಾ! ಸ್ಯಾಮ್ ಫ್ಯಾನ್ಸ್ಗಂತೂ ಹಬ್ಬವೋ ಹಬ್ಬ! | | ACTPnews
Last Updated:Jun 22, 2026 4:05 PM IST ಸಿನಿಮಾ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕಿ ನಂದಿನಿ, ಸಮಂತಾ ಜೀವನದಲ್ಲಿ ಬಂದಿರುವ ಖುಷಿಯ ಸಂಗತಿ ಸರಿಯಾದ ಸಮಯದಲ್ಲೇ ಬಂದಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ ಸಮಂತಾ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ (Samantha Ruth Prabhu) ಪ್ರಭು ಇತ್ತೀಚಿನ ದಿನಗಳಲ್ಲಿ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡರ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಹಾಗೆಯೇ ‘ಮಾ ಇಂಟಿ ಬಂಗಾರಂ’…
-

ISI Sleeper Cell: ಪಾಕ್ ಗುಪ್ತಚರ ಸಂಸ್ಥೆಯ ಸ್ಲೀಪರ್ ಸೆಲ್ ಸದಸ್ಯನಾಗಿ ಕೆಲಸ ಮಾಡುತ್ತಿದ್ದ ಪಾಪಿ ಅರೆಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಈತನ ಮೇಲೆ ಜೆಎಸ್ಡಬ್ಲ್ಯೂ ವಿದ್ಯುತ್ ಸ್ಥಾವರ ಮತ್ತು ಎನ್ಟಿಪಿಸಿಯ ಸಿಪತ್ ಸೌಲಭ್ಯ ಸೇರಿದಂತೆ ಸೂಕ್ಷ್ಮ ಸ್ಥಾಪನೆಗಳ ವೀಡಿಯೊಗಳು ಮತ್ತು ಸ್ಥಳಗಳನ್ನು ಹಂಚಿಕೊಂಡ ಆರೋಪ ಇದೆ. ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪಂಜಾಬ್ ಮೂಲದ 23 ವರ್ಷದ ಆರೋಪಿ ಸೇವಕ್ ಸಿಂಗ್ ಎಂಬಾತನನ್ನು ಅಕಲ್ತಾರಾ ಪೊಲೀಸರು ಬಾಡಿಗೆದಾರರ ಪರಿಶೀಲನೆ ಅಭಿಯಾನದ ವೇಳೆ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕಲ್ತಾರಾ ಪೊಲೀಸರ ಪ್ರಕಾರ, ಸೆವೆಕ್ ಸಿಂಗ್ ಕಳೆದ 3-4 ತಿಂಗಳಿನಿಂದ ಅಕಲ್ತಾರಾದಲ್ಲಿ ವಾಸಿಸುತ್ತಿದ್ದ, ಸಂಬಂಧಿಕರೊಬ್ಬರ ಮೂಲಕ…
-

Sreeleela: ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಭಾರೀ ಅವಮಾನ! ಯೋಗ ದಿನ ಕಾರ್ಯಕ್ರಮದಲ್ಲಿ ಆಗಿದ್ದೇನು ಗೊತ್ತಾ? | | ACTPnews
Last Updated:Jun 22, 2026 3:09 PM IST ನಟಿ ಶ್ರೀಲೀಲಾಗೆ ಅವಮಾನ ಆಗಿದೆ ಎಂಬ ವಿಚಾರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಪ್ಪಾ ವಿಚಾರ ಅಂತೀರಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ. ಶ್ರೀಲೀಲಾ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಶ್ರೀಲೀಲಾ (Sreeleela) ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಆದ್ರೆ ಇದೀಗ ನಟಿಗೆ ಅವಮಾನ ಆಗಿದೆ ಎಂಬ ವಿಚಾರವೊಂದು…
-

Bengaluru Airport: ಪೋಷಕರಿಗೆ ನೆಮ್ಮದಿ ನೀಡುವ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳು, ವಿಶ್ವದ ಟಾಪ್ 5 ಕುಟುಂಬ ಸ್ನೇಹಿ ಏರ್ಪೋರ್ಟ್ಗಳಲ್ಲಿ ಇದೆ ನಮ್ಮ ಬೆಂಗಳೂರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 3:03 PM IST ೨೦೨೬ರ ಕುಟುಂಬ ಸ್ನೇಹಿ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಹೆಲ್ಸಿಂಕಿ ವಾಂಟಾ ಮೊದಲ ಸ್ಥಾನ, ಬೆಂಗಳೂರು ಕೆಂಪೇಗೌಡ ಮೂರನೇ, ಸಿಂಗಾಪುರ್ ಚಾಂಗಿ, ಲಂಡನ್ ಹೀಥ್ರೂ, ಡಬ್ಲಿನ್ ಸೇರಿವೆ. ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳು ಬೆಂಗಳೂರು: ಚಿಕ್ಕ ಮಕ್ಕಳನ್ನು ಕರೆದುಕೊಂಡು ವಿಮಾನ ನಿಲ್ದಾಣದಲ್ಲಿ (Airport) ಓಡಾಡುವುದು ಪೋಷಕರಿಗೆ (Parents) ದೊಡ್ಡ ತಲೆನೋವಿನ ಕೆಲಸ. ಈ ಒತ್ತಡವನ್ನು ಹೋಗಲಾಡಿಸಲು ಮತ್ತು ನಿಮ್ಮ ರಜಾದಿನದ ಆರಂಭವನ್ನು ಖುಷಿಯಿಂದ ಕೂಡಿಸಲು, 2026ರ ವಿಶ್ವದ ಅತ್ಯಂತ…
-

Perfume Fraud: ₹1.71 ಕೋಟಿ ಮೌಲ್ಯದ ‘ಪರ್ಫ್ಯೂಮ್’ ಖೋತಾ! ಹೋಟೆಲ್ನಲ್ಲಿ ಸಾಫ್ಟ್ ಡ್ರಿಂಕ್ ಕುಡಿಸಿ ವ್ಯಾಪಾರಿಗೆ ಮಕ್ಮಲ್ ಟೋಪಿ ಹಾಕಿದ ವಂಚಕರ ಗ್ಯಾಂಗ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 2:36 PM IST ₹1.71 Crore Kewra Attar Fraud in Odisha: ಪರ್ಫ್ಯೂಮ್ ಖರೀದಿ ಮಾಡಲು ಬರುವಾಗ ಮೊದಲೇ ಸ್ಯಾಂಪಲ್ ತರುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ಸುನೀಲ್ ಅವರು ಸ್ಯಾಂಪಲ್ ಜೊತೆಗೆ 1.71 ಕೋಟಿ ರೂಪಾಯಿ ಮೌಲ್ಯದ ಕೇದಗೆಯ ಪರ್ಫ್ಯೂಮ್ ಅನ್ನು ತೆಗೆದುಕೊಂಡು ಹೋಗಿದ್ದರು. News18 ಗಂಜಾಮ್: ಸುಗಂಧ ದ್ರವ್ಯ ವ್ಯಾಪಾರಿಯೊಬ್ಬರಿಗೆ ಅಪರಿಚಿತರ ತಂಡವೊಂದು ಬರೋಬ್ಬರಿ ₹1.71 ಕೋಟಿ ಮೌಲ್ಯದ ಬೆಲೆಬಾಳುವ ಅಪರೂಪದ ಪರ್ಫ್ಯೂಮ್ ಅನ್ನು (Perfume Fraud Case)…
-

Allu Arjun: ಕಾಲ್ತುಳಿತ ಪ್ರಕರಣ; ನಟ ಅಲ್ಲು ಅರ್ಜುನ್ಗೆ ಬಿಗ್ ಶಾಕ್! ಕೋರ್ಟ್ನಲ್ಲಿ ಇಂದು ಆಗಿದ್ದೇನು? | | ACTPnews
Last Updated:Jun 22, 2026 2:22 PM IST ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನಟ ಅಲ್ಲು ಅರ್ಜುನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಮುಂದಿನ ವಿಚಾರಣೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಮಹತ್ವದ ಹಿನ್ನಡೆಯಾಗಿದೆ. ಹೈದರಾಬಾದ್ನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು,…
Latest News
Search the Archives
Access over the years of investigative journalism and breaking reports
You May Have Missed













