Author: Sanga
-

Team India: ಐರ್ಲೆಂಡ್-ಇಂಗ್ಲೆಂಡ್ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್! 23 ವರ್ಷದ ಆಲ್ರೌಂಡರ್ ಟೀಮ್ ಇಂಡಿಯಾ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 4:01 PM IST ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಂದ ಹೊರಬಿದ್ದಿದ್ದಾರೆ. ಅವರು ಉರಿಯೂತ ಮತ್ತು ಎಡ ತೊಡೆಯಲ್ಲಿ ಸ್ನಾಯು ಸೆಳೆತದ ಬಳಲುತ್ತಿದ್ದಾರೆ. ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಪುನರ್ವಸತಿಗೆ ಒಳಗಾಗಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಸೂರ್ಯಾಂಶ್ ಶೆಡ್ಗೆ ಆಯ್ಕೆ ಜೂನ್ 26 ರಂದು ಟೀಮ್ ಇಂಡಿಯಾದ ಐರ್ಲೆಂಡ್ ಸರಣಿ (India vs Ireland)…
-

Balaramana Dingalu Movie: ಬಲರಾಮನ ದಿನಗಳು ಚಿತ್ರಕ್ಕೆ ಧ್ರುವ ಸರ್ಜಾ ಬಲ! ಟ್ರೈಲರ್ ನೋಡಿ ಏನಂದ್ರು ಆ್ಯಕ್ಷನ್ ಪ್ರಿನ್ಸ್? | | ACTPnews
Last Updated:Jun 23, 2026 4:19 PM IST ಬಲರಾಮನ ದಿನಗಳು ಚಿತ್ರಕ್ಕೆ ಧ್ರುವ ಸರ್ಜಾ ಸಪೋರ್ಟ್ ಮಾಡಿದ್ದಾರೆ. ಚಿತ್ರದ ಟ್ರೈಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ವ್ಹಾವ್ ಅಂತಲೂ ಹೇಳಿದ್ದಾರೆ. ಇನ್ನು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಟ್ರೈಲರ್ ನೋಡಿಯೇ ವ್ಹಾವ್ ಎಂದ ಆ್ಯಕ್ಷನ್ ಪ್ರಿನ್ಸ್! ಬಲರಾಮನ ದಿನಗಳು ಚಿತ್ರಕ್ಕೆ (Balaramana Dingalu Movie) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಪೋರ್ಟ್ ಮಾಡಿದ್ದಾರೆ. ಧ್ರುವ ಸರ್ಜಾ ಈ ಚಿತ್ರದ ಟ್ರೈಲರ್ ರಿಲೀಸ್ (Trailer…
-

Road Accident: ನಿದ್ದೆಗೆ ಜಾರಿದ ಚಾಲಕ! 20 ಅಡಿ ಆಳದ ಕಂದಕಕ್ಕೆ ಕಾರ್ ಬಿದ್ದು ಮೂವರು ಸಾವು, 3 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 5:06 PM IST ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕ ಸನ್ನಿ ನಾನೋಡ್ಕರ್ ನಿದ್ರೆಗೆ ಜಾರಿದ್ದಾನೆ. ವಾಹನ ಕೂಡ ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಾರು ಮೂರು ಬಾರಿ ಉರುಳಿ ಸುಮಾರು 15 ರಿಂದ 20 ಅಡಿ ಆಳದ ಕಂದಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. News18 ಸಿಂಧುದುರ್ಗ: ವೇಗವಾಗಿ ಬಂದ ಕಾರು ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದು,…
-

TG T20: 14 ಬೌಂಡರಿ ಮತ್ತು 7 ಸಿಕ್ಸರ್, ಅಜೇಯ 136 ರನ್! ಸಿಡಿಲಬ್ಬರದ ಶತಕ ಸಿಡಿಸಿದ ತಿಲಕ್ ವರ್ಮಾ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 5:01 PM IST ತ್ರಿಕೋನ್ ಸರಣಿ ಮುಗಿಯುತ್ತಿದ್ದಂತೆ ತಿಲಕ್ ವರ್ಮಾ ಟಿಜಿ ಟಿ20 ಲೀಗ್ ಆಡಿದ್ದು, ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಮೇದಕ್ ತಂಡವು 19.4 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 259 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು ತಿಲಕ್ ವರ್ಮಾ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತವನ್ನ (India A) ಚಾಂಪಿಯನ್ ಪಟ್ಟಕ್ಕೇರಿಸಿದ್ದ ಟೀಮ್ ಇಂಡಿಯಾ ಟಿ20 ಉಪನಾಯಕ ತಿಲಕ್…
-

Oracle Lay Off: ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು, ಒರಾಕಲ್ ಮುಂದಿನ ಪ್ಲಾನ್ ಏನು? / Oracle Layoffs: 21,000 Employees Lose Jobs in a Year | ಉದ್ಯೋಗ ಸುದ್ದಿ | ACTPnews
Last Updated:Jun 23, 2026 3:51 PM IST ಒರಾಕಲ್ ಸಂಸ್ಥೆ ಮತ್ತೆ ತನ್ನ 21,000 ಉದ್ಯೋಗಿಗಳನ್ನು ವಜಾಗೊಳಿಸಿದೆ. AI ಅಳವಡಿಕೆಗೆ ಹೆಚ್ಚು ಒತ್ತು ನೀಡಿದ ಸಂಸ್ಥೆ ಅತೀ ಹೆಚ್ಚು ಹೂಡಿಕೆ ಮಾಡಿದ್ದು, 12 ತಿಂಗಳಲ್ಲಿ 21,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. 21,000 ಜನ ಕೆಲಸದಿಂದ ವಜಾ! ಬೆಂಗಳೂರು: ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿ ಒರಾಕಲ್ (Oracle) ಕಳೆದ ಹಣಕಾಸು ವರ್ಷದಲ್ಲಿ (2025-26) ತನ್ನ ಉದ್ಯೋಗಿಗಳ ಸಂಖ್ಯೆಯನ್ನು (Employees) ಗಣನೀಯವಾಗಿ ಕಡಿಮೆ ಮಾಡಿದೆ. ಕಂಪನಿಯು…
-

Niveditha Gowda: ‘ಹೇ ನವಿಲೇ’ ಅಂತ ಕುಣಿದ ನಿವೇದಿತಾ ಗೌಡ-ಕಿಶನ್ಗೆ ಸಂಕಷ್ಟ! ಮಾಜಿ ಬಿಗ್ಬಾಸ್ ಸ್ಪರ್ಧಿಗಳ ವಿರುದ್ಧ ಕೇಸ್ | complaint against Niveditha Gowda kishen | | ACTPnews
Last Updated:Jun 23, 2026 3:47 PM IST ಹೇ ನವಿಲೇ ಅಂತ ಗರಿಬಿಚ್ಚಿ ಕುಣಿದು ಎಡವಟ್ಟು ಮಾಡ್ಕೊಂಡರಾ ಮಾಜಿ ಬಿಗ್ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹಾಗೂ ಕಿಶನ್? ಅವರಿಬ್ಬರ ವಿರುದ್ಧ ದಾಖಲಾಗಿರೋ ದೂರು ಏನು? ನಿವೇದಿತಾ ಗೌಡ-ಕಿಶನ್ ಬಿಳಗಲಿ ನವಿಲೇ ಡ್ಯಾನ್ಸ್ ಇತ್ತೀಚೆಗೆ ಹೇ ನವಿಲೆ ಅಂತ ಕುಣಿದ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ನಿವೇದಿತಾ ಗೌಡ (Niveditha Gowda) ಹಾಗೂ ಕಿಶನ್ ವಿರುದ್ಧ ಕೇಸ್ ಆಗಿದೆ. ನಟ ಕಿಶನ್ (Kishen) & ಮಾಜಿ ಬಿಗ್ ಬಾಸ್…
-

6,6,6,6,6,W, ಒಂದೇ ಓವರ್ನಲ್ಲಿ 6 ಸಿಕ್ಸ್ ಜಸ್ಟ್ ಮಿಸ್! 11 ಬಾಲ್ನಲ್ಲಿ ಸಂಚಲನ ಸೃಷ್ಟಿಸಿದ KKR ಆಟಗಾರ! | | ACTPnews
Last Updated:Jun 23, 2026 8:20 AM IST MLC 2026: ಡಲ್ಲಾಸ್ನಲ್ಲಿ ಸಿಯಾಟಲ್ ಓರ್ಕಾಸ್ ಮತ್ತು ಏಂಜಲೀಸ್ ನೈಟ್ ರೈಡರ್ಸ್ ನಡುವೆ MLC ಯ ಆರನೇ ಲೀಗ್ ಪಂದ್ಯ ನಡೆಯುತ್ತಿತ್ತು. ಏಂಜಲೀಸ್ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ತಂಡವು ಅದ್ಭುತ ಆರಂಭವನ್ನು ಪಡೆಯಿತು. News18 ಕ್ರಿಕೆಟ್ ಸೆನ್ಸೇಷನಲ್ ಆಟಗಾರ ವೈಭವ್ ಸೂರ್ಯವಂಶಿಯ ಆಟಕ್ಕೆ ಜಗತ್ತೇ ನಿಬ್ಬೆರಗಾಗಿದೆ. ವೈಭವ್ ಅಸಾಮಾನ್ಯ ಆಟದ ಬಗ್ಗೆಯೇ ಜನರ ಬಾಯಲ್ಲಿ ಮಾತುಗಳು ಹರಿದಾಡುತ್ತಿವೆ. ಈತನ್ಮಧ್ಯೆ ಮತ್ತೊಬ್ಬ ಆಟಗಾರ…
-

PM Modi: ಅರಬ್ ದೇಶಗಳ ಒಲವಿಗಾಗಿ ಅಂದು ಇಂದಿರಾ ಗಾಂಧಿ ಸೋತಿದ್ದೆಲ್ಲಿ? 2026 ರ ಯುದ್ಧದ ನಡುವೆಯೂ ಮೋದಿ ಗೆದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 3:12 PM IST Global Diplomat: ಅಂದು ಇಂದಿರಾ ಗಾಂಧಿಯವರ ಏಕಪಕ್ಷೀಯ ನಿರ್ಧಾರದಿಂದ ಭಾರತ ಬರೋಬ್ಬರಿ 300% ತೈಲ ಬೆಲೆ ಏರಿಕೆಯ ಬಿಗ್ ಶಾಕ್ ಎದುರಿಸಬೇಕಾಗಿ ಬಂದಿತ್ತು. ಆದರೆ ಇಂದು ಜಾಗತಿಕ ಯುದ್ಧದ ನಡುವೆಯೂ ಪ್ರಧಾನಿ ಮೋದಿ ದೇಶದ ಹಿತರಕ್ಷಣೆಯನ್ನು ಹೇಗೆ ಕಾಪಾಡಿದ್ದಾರೆ ಅನ್ನೋ ರೋಚಕ ಇತಿಹಾಸದ ಹೋಲಿಕೆ ಇಲ್ಲಿದೆ. News18 ಜಾಗತಿಕ ರಾಜತಾಂತ್ರಿಕತೆಯ (Global Diplomat)ಇತಿಹಾಸವನ್ನು ಗಮನಿಸಿದರೆ, ದೇಶದ ವಿದೇಶಾಂಗ ನೀತಿಯು ಕೇವಲ ಸೈದ್ಧಾಂತಿಕ ನಿಷ್ಠೆಗೆ ಸೀಮಿತವಾಗಿರದೆ ರಾಷ್ಟ್ರೀಯ ಹಿತಾಸಕ್ತಿಗೆ…
Latest News
Search the Archives
Access over the years of investigative journalism and breaking reports
You May Have Missed














