Author: Sanga
-

Honeymoon Tragedy: ಕೊನೆಗೂ ಬಯಲಾಯಿತು ಮಸ್ಸೂರಿ ಮರ್ಡರ್ ಮಿಸ್ಟರಿ! ಹನಿಮೂನ್ಗೆ ಕರೆದುಕೊಂಡು ಹೋಗಿ ಸೈಲೆಂಟ್ ಆಗಿ ಪತ್ನಿ ಕಥೆ ಮುಗಿಸಿದ್ದ ಟೆಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 10:02 PM IST ಮಸ್ಸೂರಿ ಕಿಯಾನಾ ಹೋಂಸ್ಟೇಯಲ್ಲಿ ರಾಧಾ ಗಾಯತ್ರಿ ಸಂಶಯಾಸ್ಪದ ಸಾವು, ತಂದೆ ಸುಧಾಕರ್ ದೂರಿನ ಮೇರೆಗೆ ಪತಿ ಶ್ರೀಚರಣ್ ಮೇಲೆ ಕೊಲೆ ಕೇಸ್, ವಾಯ್ಸ್ ಮೆಸೇಜ್ ಮತ್ತು ಮದ್ಯ, ಔಷಧಿ ಸುಳಿವುಗಳಿಂದ ತನಿಖೆ ತೀವ್ರ. News18 ಮಸ್ಸೂರಿ (ಉತ್ತರಾಖಂಡ): ಪ್ರೀತಿ (Love) ಜಗತ್ತಿನ ಅತ್ಯಂತ ಸುಂದರ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಂದರ್ಭಕ್ಕನುಸಾರ ಬದಲಾಗುವ ಒಂದು ಭಾವನೆಯಾಗಿದೆ. ಇತ್ತೀಚೆಗೆ ಭಾವನೆಗಳಿಗಿಂತಲೂ ಹೆಚ್ಚಾಗಿ ಲೈಂಗಿಕತೆ ಮತ್ತು ಟೈಮ್ಪಾಸ್ಗೆ (Timepass)…
-

Lionel Messi: ಚರಿತ್ರೆ ಸೃಷ್ಟಿಸಿದ ಮೆಸ್ಸಿ! ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 9:59 PM IST ಪಂದ್ಯದ 9ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ನೀಡಲಾಯಿತು. ಆದರೆ, ಮೆಸ್ಸಿಯ ಶಾಟ್ ಗೋಲ್ಪೋಸ್ಟ್ನ ಹೊರಗೆ ಹೋದಾಗ ಆಸ್ಟ್ರಿಯಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಆದರೂ, ಮೆಸ್ಸಿ ಅಥವಾ ಅರ್ಜೆಂಟೀನಾ ತಂಡ ಹಿಂಜರಿಯಲಿಲ್ಲ. 38ನೇ ನಿಮಿಷದಲ್ಲಿ, ಮೆಸ್ಸಿ ಫಕುಂಡೋ ಮೆಡಿನಾ ಅವರ ಕ್ರಾಸ್ ಅನ್ನು ಅದ್ಭುತವಾಗಿ ಗೋಲಾಗಿ ಪರಿವರ್ತಿಸಿದರು. ಈ ಗೋಲಿನೊಂದಿಗೆ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದರು. SOC–WCup-Argentina-Messi ಫುಟ್ಬಾಲ್ ದಂತಕಥೆ ಮತ್ತು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ (Lionel…
-

Padma Awards: ಮಮ್ಮುಟ್ಟಿಗೆ ಪದ್ಮಭೂಷಣ, ರೋಹಿತ್- ಮಾಧವನ್ಗೆ ಪದ್ಮಶ್ರೀ; 65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 8:37 PM IST Padma Awards: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಿಬು ಸೊರೆನ್ಗೆ ಮರಣೋತ್ತರ ಪದ್ಮಭೂಷಣ, ಅಲ್ಕಾ ಯಾಗ್ನಿಕ್, ಮಮ್ಮುಟ್ಟಿ, ವಿಜಯ್ ಅಮೃತರಾಜ್ಗೆ ಪದ್ಮಭೂಷಣ, ರೋಹಿತ್ ಶರ್ಮಾಗೆ ಪದ್ಮಶ್ರೀ. 65 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ. ಮಮ್ಮುಟ್ಟಿಗೆ ಪದ್ಮಭೂಷಣ, ರೋಹಿತ್- ಮಾಧವನ್ಗೆ ಪದ್ಮಶ್ರೀ ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳ (Padma Award) ಪ್ರದಾನ ಸಮಾರಂಭವು ನವದೆಹಲಿಯ ರಾಷ್ಟ್ರಪತಿ…
-

Crime News: ಟ್ರೆಕ್ಕಿಂಗ್ಗೆಂದು ಕರೆದೊಯ್ದು ಭಾವಿ ಪತಿಯನ್ನೇ ಫೀನಿಶ್ ಮಾಡಿದ ಯುವತಿ! 2 ಸಾರಿ ಬಚಾವ್ ಆದ್ರೂ 3ನೇ ಪ್ರಯತ್ನದಲ್ಲಿ ಮುಗಿಸೇ ಬಿಟ್ಳು ಕಿರಾತಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 7:57 PM IST Crime News: ಟ್ರೆಕ್ಕಿಂಗ್ ಹೆಸರಲ್ಲಿ ವರನೇ ಫೀನಿಶ್! ಎರಡು ಬಾರಿ ಸಾವಿನಿಂದ ಪಾರಾದ್ರೂ ವಿಧಿ ಬಿಡಲಿಲ್ಲ; ಹನಿಮೂನ್ ಬೇಡ ಎನ್ನುತ್ತಾ, ಮೂರನೇ ಯತ್ನದಲ್ಲಿ ಟ್ರಿಪ್ ಕರೆದೊಯ್ದು ವರನನ್ನು ವರನನ್ನೇ 400 ಅಡಿ ಕಂದಕದಿಂದ ತಳ್ಳಿ ಮುಗಿಸಿದ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ! ಆ ಕುರಿತ ವರದಿ ಇಲ್ಲಿದೆ. News18 ಪುಣೆ (ಮಹಾರಾಷ್ಟ್ರ): ಪ್ರೀತಿಗಾಗಿ ಕೊಲೆಯಾದನಾ ಉದ್ಯಮಿ? ಮಹಾರಾಷ್ಟ್ರದ (Maharashtra) ಪುಣೆ (Pune) ಬಳಿಯ ಲೋಹಗಡ್ ಕೋಟೆಯಲ್ಲಿ (Lohagad Fort)…
-

Mammootty: 74ನೇ ವಯಸ್ಸಿನಲ್ಲಿ ಪದ್ಮಭೂಷಣ ಸ್ವೀಕರಿಸಿದ ನಟ ಮಮ್ಮುಟ್ಟಿ, ಅಪ್ಪನ ನೋಡಿ ಹೆಮ್ಮೆಯಿಂದ ಕ್ಲಾಪ್ ಮಾಡಿದ್ರು ದುಲ್ಕರ್ | Mammootty recieves padma bhushan award | | ACTPnews
Last Updated:Jun 23, 2026 6:15 PM IST Mammootty: ಖ್ಯಾತ ನಟ ಮಮ್ಮುಟ್ಟಿ ಅವರು ರಾಷ್ಟ್ರಪತಿ ಅವರಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮಮ್ಮುಟ್ಟಿ ಅವರಿಗೆ ಈಗ 74 ವರ್ಷ ವಯಸ್ಸು. ಮಮ್ಮುಟ್ಟಿ ರಾಷ್ಟ್ರಪತಿ ಭವನದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ರಾಷ್ಟ್ರಪತಿ (President) ದ್ರೌಪದಿ ಮುರ್ಮು ಅವರು ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ (Mammootty) ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು (Padma Bhushan) ಪ್ರದಾನ ಮಾಡಿದರು. ಐದು ದಶಕಗಳಿಗೂ ಹೆಚ್ಚು…
-

Sad News: ಒಂದೇ ಕುಟುಂಬದ ನಾಲ್ವರು ಮೃತದೇಹ ಮನೆಯಲ್ಲಿ ಪತ್ತೆ! ಡೆತ್ ನೋಟ್ ಕಂಡು ಪೊಲೀಸರು ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:40 PM IST ಸೋಮವಾರ ಬೆಳಿಗ್ಗೆ 6.15 ರ ಸುಮಾರಿಗೆ ದಾಮೋದರ್ ಅವರ ಸಹೋದರಿ ಕುಟುಂಬವನ್ನು ಭೇಟಿ ಮಾಡಲು ಬಂದಾಗ ಅವರ ಸಹೋದರ ಮೃತಪಟ್ಟಿರುವುದು ಕಂಡುಬಂದಿದೆ. ನಂತರ ನಿವಾಸಿಗಳು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಚಿತ್ತೂರು: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ (Sad News) ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ದುರಂತ…
-

Balaramana Dinagalu: “ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ ಮೇಲೂ ಇರುತ್ತೆ” ಬಲರಾಮನ ಆ ದಿನಗಳು! | | ACTPnews
Last Updated:Jun 23, 2026 6:17 PM IST ಕೈಗೆ ಅಂಟಿಕೊಂಡ ರಕ್ತ ತೊಳೆದುಕೊಂಡ್ರೆ ಹೋಗಿ ಬಿಡುತ್ತದೆ. ಆದರೆ, ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ್ಮೇಲೂ ಇರುತ್ತದೆ. ಈ ಡೈಲಾಗ್ ಚಿತ್ರದ ಟ್ರೈಲರ್ ಕೊನೆಯಲ್ಲಿ ಬರುತ್ತದೆ. ಆದರೆ, ಇಡೀ ಟ್ರೈಲರ್ ನಿಮ್ಮನ್ನ ಆ ದಿನಗಳಿಗೆ ಕರೆದುಕೊಂಡು ಹೋಗುತ್ತದೆ. ಅದರ ವಿವರ ಇಲ್ಲಿದೆ ಓದಿ. “ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ ಮೇಲೂ ಇರುತ್ತೆ”; ಬಲರಾಮನ ಆ ದಿನಗಳು! ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಆ…
-

Ambika Kannada Serial: 15 ವರ್ಷಗಳ ನಂತರ ಕಿರುತೆರೆಗೆ ಬಂದ ಅಂಬಿ ಹೀರೋಯಿನ್ ಅಂಬಿಕಾ! | | ACTPnews
Last Updated:Jun 23, 2026 6:22 PM IST ಅಂಬಿಕಾ ಅವರು ಮತ್ತೊಮ್ಮೆ ಕನ್ನಡ ಕಿರುತೆರೆಗೆ ಬಂದಿದ್ದಾರೆ.15 ವರ್ಷದ ಹಿಂದೆ ಪ್ರೀತಿಯಿಂದ ಸೀರಿಯಲ್ ಮಾಡಿದ್ದರು. ಇದೀಗ ಜೈಲಲಿತಾ ಸೀರಿಯಲ್ ಮಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಅಂಬಿ ಹೀರೋಯಿನ್ ಅಂಬಿಕಾ ಕನ್ನಡ ಸೀರಿಯಲ್; ಇವರದ್ದು ಇಲ್ಲಿ ಖಡಕ್ ರೋಲ್! ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಮತ್ತು ಅಂಬಿಕಾ (Ambika) ಅವರದ್ದು ಸೂಪರ್ ಹಿಟ್ ಜೋಡಿ ಬಿಡಿ. ಇವರು ಒಟ್ಟಿಗೆ ಸುಮಾರು 15 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಕ್ರವ್ಯೂಹ…
-

Fire Accident: ಮತ್ತೊಂದು ಭೀಕರ ಅಗ್ನಿ ದುರಂತ! ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಬೆಂಕಿ ಬಿದ್ದು ಇಬ್ಬರು ಕಾರ್ಮಿಕರು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:55 PM IST ದಕ್ಷಿಣ್ ಎನರ್ಜಿ ಎಂಬ ಸಣ್ಣ ಪ್ರಮಾಣದ ಉದ್ಯಮವು ಪ್ಲಾಸ್ಟಿಕ್ ತ್ಯಾಜ್ಯದಿಂದ ಪೈರೋಲಿಸಿಸ್ ಎಣ್ಣೆಯನ್ನು ಹೊರತೆಗೆಯುತ್ತದೆ, ಇದನ್ನು ಬಯೋಡೀಸೆಲ್ ಉತ್ಪಾದನೆಯಲ್ಲಿ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. News18 ಅನಕಪಲ್ಲಿ: ಅನಕಪಲ್ಲಿ ಜಿಲ್ಲೆಯ ಫಾರ್ಮಾ ಸಿಟಿಯಲ್ಲಿರುವ ದಕ್ಷಿಣ ಎನರ್ಜಿ ಕಂಪನಿಯ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಘಟಕದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Accident) ಕನಿಷ್ಠ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಬ್ಬರು ಕಾರ್ಮಿಕರ ಸಾವಿನ ಬಗ್ಗೆ…
-

Obsession: ಭಾರತದಲ್ಲಿ 70 ಕೋಟಿಗೂ ಅಧಿಕ ಗಳಿಸಿದ ಅಬ್ಸೆಷನ್ ಮೂವಿ! ದೇಶದಲ್ಲಿ 2026ರ ಬಿಗ್ ಹಾಲಿವುಡ್ ಹಿಟ್ | Obsession movie collection collection nears 100 cr 2026 | | ACTPnews
Last Updated:Jun 23, 2026 5:38 PM IST ಅಬ್ಸೆಷನ್ ಸಿನಿಮಾ ಭಾರತದ ಇತ್ತೀಚಿನ ರಿಲೀಸ್ ಸಿನಿಮಾಗಳ ಮೇಲೆ ಒಟ್ಟಾಗಿ ಪರಿಣಾಮ ಬೀರಿದೆ. ದೇಸಿ ಬಾಕ್ಸ್ ಆಫೀಸ್ನಲ್ಲಿ ಹಾಲಿವುಡ್ ಮೂವಿಯ ಅಬ್ಬರ ಸದ್ಯಕ್ಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಅಬ್ಸೆಷನ್ ಭಾರತದಲ್ಲಿ ಯುವಜನರು (Youth) ಕ್ರೇಜಿಯಾಗಿ ಹೋಗಿರುವ ಸಿನಿಮಾ ಅಬ್ಸೆಷನ್. ಈ ಸಿನಿಮಾ ಭಾರತದ (India) ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ದೇಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿನ ಬಿಡುಗಡೆಯಾದ ಎಷ್ಟೋ ಇಂಡಿಯನ್ ಸಿನಿಮಾಗಳಿಗೆ (Cinema) ಠಕ್ಕರ್…
Latest News
Search the Archives
Access over the years of investigative journalism and breaking reports
You May Have Missed












