Author: Sanga
-

Jagannath Swamy: ಟಿಕೆಟ್ ಪಡೆದು ಟ್ರೈನ್ನಲ್ಲಿ ಜರ್ನಿ ಮಾಡಿದ ‘ಜಗನ್ನಾಥ ಸ್ವಾಮಿ’! ಭಕ್ತನ ಮನೆಗೆ ದೇವರ ಸ್ಪೆಷಲ್ ಪಯಣ | ಜ್ಯೋತಿಷ್ಯ | ACTPnews
Last Updated:Jul 02, 2026 11:21 AM IST ರಥಯಾತ್ರೆಗೆ ಅಂತಲೇ ಸ್ಪೆಷಲ್ ಆಗಿ ರೆಡಿ ಮಾಡಿರೋ ಈ ಮೂರ್ತಿಯ ಲೋಕಲ್ ಟ್ರೈನ್ ಜರ್ನಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. News18 ಜಗನ್ನಾಥ ಸ್ವಾಮಿ (ಮೂರ್ತಿ) ರಥಯಾತ್ರೆಗೂ ಮುನ್ನ ರಥ ಏರೋ ಬದಲು ಟಿಕೆಟ್ (Ticket) ಪಡೆದು ಟ್ರೈನ್ನಲ್ಲಿ (Train) ಟ್ರಾವೆಲ್ ಮಾಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ನಾರ್ಮಲ್ ಪ್ಯಾಸೆಂಜರ್ ತರಾನೇ…
-

Upendra-Niranjan Sudhindra: ಚಿಕ್ಕಪ್ಪ ಉಪ್ಪಿ ಜೊತೆ ನಿರಂಜನ್! ‘ನೆಕ್ಸ್ಟ್ ಲೆವೆಲ್’ನಲ್ಲಿದೆ ಈ ಸಿನಿಮಾ! | | ACTPnews
Last Updated:Jul 02, 2026 9:29 PM IST Upendra-Niranjan Sudhindra: ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಳ್ಳುತ್ತಿದ್ದಾರೆ. ಫಸ್ಟ್ ಟೈಮ್ ಚಿಕ್ಕಪ್ಪ ಮತ್ತು ಮಗ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಉಪೇಂದ್ರ ಜೊತೆ ನಿರಂಜನ್ ಸಿನಿಮಾ ಚಿಕ್ಕಪ್ಪ ಉಪೇಂದ್ರ (Upendra) ಮತ್ತು ಅಣ್ಣನ ಮಗ ನಿರಂಜನ್ (Niranjan) ತೆರೆ ಹಂಚಿಕೊಳ್ಳುತ್ತಿದ್ದಾರೆ. ನೆಕ್ಸ್ಟ್ ಲೆವೆಲ್ ಚಿತ್ರದಲ್ಲಿ (Next Level Movie) ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್…
-

Maharashtra: ಈಗ ಮಹಾರಾಷ್ಟ್ರದಲ್ಲಿ 4000 ಎಕರೆ ದೇವಾಲಯದ ಜಮೀನು ಮಾಯ, ಕಬಳಿಸಿದ್ದು ಯಾರು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರಿ ದಾಖಲೆಗಳಿಂದ ಇಷ್ಟು ದೊಡ್ಡ ಪ್ರಮಾಣದ ಭೂಕುಸಿತ ಹೇಗೆ ಸಂಭವಿಸಿತು? ಇದು ಯಾರ ಮೇಲ್ವಿಚಾರಣೆಯಲ್ಲಿ ಸಂಭವಿಸಿತು? ಮತ್ತು ಇಷ್ಟು ವರ್ಷಗಳಿಂದ ಯಾವುದೇ ಜವಾಬ್ದಾರಿಯುತ ಅಧಿಕಾರಿ ಇದನ್ನು ಗಮನಿಸಿದ್ದಾರೆಯೇ? ಈ ಪ್ರಶ್ನೆಗಳು ಭಕ್ತರಲ್ಲಿ ಹಾಗೂ ಆಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ. ಈಗ, ತನಿಖೆಯ ಸತ್ಯವನ್ನು ಬಹಿರಂಗಪಡಿಸುತ್ತದೆಯೇ ಅಥವಾ ಈ ವಿಷಯವು ಫೈಲ್ಗಳಿಗೆ ಸೀಮಿತವಾಗಿರುತ್ತದೆಯೇ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ತುಲ್ಜಾ ಭವಾನಿ ದೇವಸ್ಥಾನವು ಈ ಹಿಂದೆ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಇತರ ಆಸ್ತಿಗಳಿಗೆ…
-

Vaibhav Sooryavanshi: ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಪದಾರ್ಪಣೆಗೆ ಆತನೇ ಅಡ್ಡಿ! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:Jul 02, 2026 11:26 PM IST ಯೂನಿವರ್ಸಲ್ ಬೇಬಿ ಬಾಸ್ ಎಂದು ಕರೆಯಲ್ಪಡುವ ಟೀಮ್ ಇಂಡಿಯಾದ ಯುವ ಪ್ರತಿಭೆಯ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಕೇವಲ 15 ನೇ ವಯಸ್ಸಿನಲ್ಲಿ ವಿಶ್ವ ದಾಖಲೆಗಳನ್ನು ಪುಡಿಗಟ್ಟಲು ವಿಶ್ವ ದರ್ಜೆಯ ಬೌಲರ್ಗಳನ್ನು ಬೆರಗುಗೊಳಿಸಲು ಬಿಹಾರದ ಈ ಯುವ ಪ್ರತಿಭೆ ಸಜ್ಜಾಗಿದ್ದಾರೆ ವೈಭವ್ ಸೂರ್ಯವಂಶಿ ಭಾರತ ತಂಡ ಐರ್ಲೆಂಡ್ (India vs Ireland) ವಿರುದ್ಧ ಸರಣಿ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. ಇಂಗ್ಲೆಂಡ್ ವಿರುದ್ಧ…
-

Darling Krishna: ಲವ್ ಮಾಕ್ಟೇಲ್ ನೋಡಿ ಕಣ್ಣೀರಿಟ್ಟಿದ್ದ ನಿರ್ಮಾಪಕರು; ತಮ್ಮ ಹೊಸ ಚಿತ್ರಕ್ಕೆ ಕೃಷ್ಣನನ್ನ ಒಪ್ಪಿಸಿದ್ದು ಹೇಗೆ? | | ACTPnews
Last Updated:Jul 02, 2026 9:35 PM IST ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್-3 ಚಿತ್ರ ನೋಡಿಯೇ ನಿರ್ಮಾಪಕರು ಕಣ್ಣೀರು ಹಾಕಿದ್ದಾರೆ. ತಮ್ಮ ಚಿತ್ರಕ್ಕೆ ಇವರೇ ನಾಯಕರು ಅಂತಲೇ ಫಿಕ್ಸ್ ಆಗಿದ್ದಾರೆ. ಡೈರೆಕ್ಟರ್ ಪಿ.ಸಿ.ಶೇಖರ್ ಕತೆ ಹೇಳುವಾಗಲೂ ಕೃಷ್ಣ ಅವರನ್ನೆ ಕಲ್ಪಿಸಿಕೊಂಡಿದ್ದಾರೆ. ಕೊನೆಗೆ ಏನೆಲ್ಲ ಆಯಿತು ಅನ್ನೋದ ಇಲ್ಲಿದೆ ಓದಿ. ಡಾರ್ಲಿಂಗ್ ಕೃಷ್ಣ ಡಾರ್ಲಿಂಗ್ ಕೃಷ್ಣ (Darling Krishna) ಕಳೆದ ಎರಡೂವರೆ ವರ್ಷದಿಂದ ಬೇರೆಯವರ ಚಿತ್ರದಲ್ಲಿ ಕೆಲಸ ಮಾಡಿಯೇ ಇಲ್ಲ. ಪ್ರತಿ ವಾರಕ್ಕೆ ಎರಡ್ಮೂರು ಚಿತ್ರಗಳ…
-

Pune: ಕೇತನ್ ಸಾವಿಗೂ ಮುನ್ನ ನಡೆದಿತ್ತಾ ರಿಹರ್ಸಲ್? ಚೇತನ್, ಸಿಯಾ ಮಾಡಿದ್ದರು ಅದೊಂದು ಕೆಲಸ, ಬಯಲಾಯ್ತು ಶಾಕಿಂಗ್ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 10:45 PM IST ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾದ ಚೇತನ್ ಚೌಧರಿ ಕೊಲೆಗೆ ಮುನ್ನ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದ್ದರು ಎಂದು ಪೊಲೀಸರು ಈಗ ಹೇಳಿಕೊಂಡಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ, ಇಬ್ಬರೂ ಸಂಚು ರೂಪಿಸಿದ್ದಲ್ಲದೆ, ಯಾರೂ ಅನುಮಾನಿಸದಂತೆ ಕೇತನ್ ಅವರನ್ನು ಬೆಟ್ಟದಿಂದ ತಳ್ಳುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿದ್ದರು. ಸಿಯಾ ಹಾಗೂ ಕೇತನ್ ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಆರೋಪಿ…
-

IND vs BAN: ಸೆಪ್ಟೆಂಬರ್ನಲ್ಲಿ ಭಾರತದೊಂದಿಗೆ 6 ಪಂದ್ಯ! ವೇಳಾಪಟ್ಟಿ ಬಗ್ಗೆ ಬಿಸಿಬಿ ಮಹತ್ವ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 02, 2026 10:40 PM IST BCCI ಜೊತೆಗಿನ ಹಿಂದಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಸೆಪ್ಟೆಂಬರ್ನಲ್ಲಿ ಮೂರು T20 ಮತ್ತು ಮೂರು ODI ಪಂದ್ಯಗಳನ್ನು ಒಳಗೊಂಡ ಸರಣಿಯನ್ನು ಆಯೋಜಿಸುವ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ. ಭಾರತ vs ಬಾಂಗ್ಲಾದೇಶ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸರಣಿಯನ್ನು ಮರು ನಿಗದಿಪಡಿಸುವುದಾಗಿ ಘೋಷಿಸಿದೆ, ಆದರೆ ಈ ಹಿಂದೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಈ ಸರಣಿಯನ್ನು ರದ್ದುಗೊಳಿಸಲಾಗಿತ್ತು. BCCI ಜೊತೆಗಿನ ಹಿಂದಿನ…
-

Daali Dhananjaya Movie: ಮದರ್ ಪ್ರಾಮಿಸ್ ಇದು ಸಿನಿಮಾ ಹಾಡು; ಆದರೆ ಪ್ರಾರ್ಥನಾ ಗೀತೆ! | | ACTPnews
ಮದರ್ ಪ್ರಾಮಿಸ್ ಸಿನಿಮಾ ಮದರ್ ಪ್ರಾಮಿಸ್ ಚಿತ್ರದ ಪ್ರಚಾರ ಜೋರಾಗಿಯೇ ಇದೆ. ಚಿತ್ರದ ರಿಲೀಸ್ ದಿನಗಳು ಹತ್ತಿರಕ್ಕೆ ಬಂದಂತೆ ಕಂಟೆಂಟ್ ಕೂಡ ಒಂದೊಂದಾಗಿಯೇ ರಿವಿಲ್ ಆಗುತ್ತಿವೆ. ಮೊನ್ನೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ಈ ಚಿತ್ರದ ಕೆಲವು ವಿಷಯ ರಿವೀಲ್ ಆಗಿತ್ತು. ಇದೊಂದು ರೌಡಿಸಂ ಚಿತ್ರ ಅನ್ನುವ ಅಭಿಪ್ರಾಯವೂ ಬರುತ್ತದೆ. ಆದರೆ ಈ ಸಿನಿಮಾದ ಒಳಗೆ ಬೇರೆ ವಿಷಯ ಇದೆ ಅನ್ನೋದನ್ನ ಸ್ವತಃ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ. ಪ್ರಾರ್ಥನಾ ಗೀತೆ ಬರೆದ ಡಾಲಿ ಮದರ್…
-

Ketan Agarwal Case: ಕೋಟೆಯಿಂದ ಕೇತನ್ ತಳ್ಳಿದ್ಯಾರು ಎಂಬ ಸತ್ಯ ಬಹಿರಂಗವಾಗುವ ಸಮಯ ಬಂದೇ ಬಿಡ್ತು! ಸುಳ್ಳು ಪತ್ತೆ ಪರೀಕ್ಷೆಗೆ ಸಿಯಾ,ಚೇತನ್ ಗ್ರೀನ್ ಸಿಗ್ನಲ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 9:43 PM IST ಸಿಯಾ ಗೋಯಲ್ ಅವರ ವಕೀಲ ವಿಪುಲ್ ದುಸಿಂಗ್ ಪ್ರಕಾರ, 20 ವರ್ಷದ ಆರೋಪಿ ಗುರುವಾರ ಲೋನಾವಾಲಾ ಪೊಲೀಸರಿಗೆ ಪಾಲಿಗ್ರಾಫ್ ಪರೀಕ್ಷೆಗೆ ಸಮ್ಮತಿ ನೀಡಿದ್ದಾರೆ. ಕೇತನ್ ಅಗರ್ವಾಲ್, ಸಿಯಾ ಗೋಯಲ್, ಚೇತನ್ ಚೌಧರಿ ಪುಣೆಯ ರಿಯಲ್ ಎಸ್ಟೇಟ್ ವ್ಯಾಪಾರಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ (Ketan Agarwal Murder Case) ಮುಖ್ಯ ಆರೋಪಿ ಸಿಯಾ ಗೋಯಲ್ (Siya Goyal) ಪಾಲಿಗ್ರಾಫ್ (ಸುಳ್ಳುಪತ್ತೆ ಪರೀಕ್ಷೆ) ಪರೀಕ್ಷೆಗೆ ಸಮ್ಮತಿ ನೀಡಿದ್ದಾರೆ.…
-

Shiva Rajkumar: ಶಿವಣ್ಣನ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ; ನಾಳೆ ಫಸ್ಟ್ ಟೀಸರ್ ರಿಲೀಸ್! | | ACTPnews
Last Updated:Jul 02, 2026 9:59 PM IST ಕನ್ನಡದ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಇದು ಯವಾಗ ಅನ್ನುವ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ. ಶಿವಣ್ಣ ರಾಜಕುಮಾರ್ (Rajkumar) ಅವರ ಬಾಂಡ್ ಸಿನಿಮಾಗಳು (Bond Movies) ಆಗ ಒಂದು ಹೊಸ ಸಂಚಲನ ಮೂಡಿಸಿದ್ದವು. ಆಪರೇಷನ್ ಡೈಮಂಡ್ ರಾಕೆಟ್, ಜೇಡರ ಬಲೆ, ಗೋವಾದಲ್ಲಿ ಸಿಐಡಿ 999 ಸಿನಿಮಾಗಳೆಲ್ಲ ರೋಚಕತೆ ಕ್ರಿಯೇಟ್ ಮಾಡಿದ್ದವು. ಆದರೆ, ಇಂತಹ…
Latest News
Search the Archives
Access over the years of investigative journalism and breaking reports
You May Have Missed












