Author: Sanga
-

Ravishankar Gowda: ಜೋಗಯ್ಯ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ; ರವಿಶಂಕರ್ ಗೌಡ ಬಿಚ್ಚಿಟ್ಟ ಇಂಟ್ರಸ್ಟಿಂಗ್ ವಿಚಾರ | | ACTPnews
Last Updated:Aug 18, 2026 9:31 PM IST ಉತ್ತರ ಕರ್ನಾಟಕ ಭಾಷೆಯನ್ನ ಕೇಳ್ತಾ ಹೋದ್ರೆ ಖುಷಿ ಆಗುತ್ತದೆ. ಲಾಲಿ ಹಾಡು ಕೇಳಿದ ಅನುಭವ ಆಗುತ್ತದೆ. ಜೋಗಯ್ಯ ಚಿತ್ರದ ಪಾತ್ರಕ್ಕೆ ನಾನು ವಿಶೇಷ ತಯಾರಿನೇ ಮಾಡಿಕೊಂಡಿದ್ದೆ. ಇಲ್ಲಿಯ ಜನರೂ ಅಷ್ಟೆ ಒಳ್ಳೆಯವರು ನೋಡಿ. ಹೀಗೆ ನಟ ರವಿಶಂಕರ್ ಗೌಡ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ! ಸುಮ್ನೆ…
-

Smriti Irani: ಸ್ಮೃತಿ ಇರಾನಿಗೆ ಇಷ್ಟೊಂದು ಮಹತ್ವದ ಜವಾಬ್ದಾರಿ ಕೊಟ್ಟಿದ್ದೇಕೆ ನಿತಿನ್ ನವೀನ್? ಬಿಜೆಪಿ ಪ್ಲಾನ್ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 10:22 AM IST 2024 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸೋತ ನಂತರ ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಲ್ಪಟ್ಟ ಇರಾನಿ ಅವರಿಗೆ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಇದನ್ನು ಕೇವಲ ಸಾಂಸ್ಥಿಕ ಪುನಾರಚನೆಯಾಗಿ ನೋಡದೆ ಮುಂಬರುವ ಚುನಾವಣೆಗಳಿಗೆ ಪಕ್ಷದ ದೊಡ್ಡ ಕಾರ್ಯತಂತ್ರದ ಭಾಗವಾಗಿ ನೋಡಲಾಗುತ್ತಿದೆ. ಸ್ಮೃತಿ ಇರಾನಿ ನವದೆಹಲಿ(ಆ.18): ಭಾರತೀಯ ಜನತಾ ಪಕ್ಷವು ನಿತಿನ್ ನವೀನ್ ನೇತೃತ್ವದಲ್ಲಿ ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಈ…
-

IND vs SL: ಗೆಲುವಿಗಾಗಿ ಟೀಮ್ ಇಂಡಿಯಾ ಅಡ್ಡದಾರಿ ಹಿಡಿದಿದೆ! ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ ಶ್ರೀಲಂಕಾ ನಾಯಕ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 8:30 PM IST ಗಾಲೆ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲುವ ಹಂತಕ್ಕೆ ಬಂದಿದೆ. ಈಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭಾರತ ವಿರುದ್ಧ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅಂಪೈರ್ಗೆ ದೂರು ಸಲ್ಲಿಸಿದ್ದಾರೆ. ಟೀಮ್ ಇಂಡಿಯಾ ಗಾಲೆ (Galle) ಟೆಸ್ಟ್(Test)ನಲ್ಲಿ ಭಾರತ (India) ತಂಡ ಶ್ರೀಲಂಕಾ(Sri Lanka)ಗೆ 372 ರನ್ಗಳ ಗುರಿ ಕೊಟ್ಟಿದೆ. ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಪಡೆದಿದ್ದರಿಂದ ಭಾರತ ತಂಡ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಂಡಿದೆ. ಭಾರತದ ಎರಡನೇ ಇನ್ನಿಂಗ್ಸ್ 193…
-

Korean Series: OTTಯಲ್ಲಿ ಮಿಸ್ ಮಾಡಲೇಬಾರದ 7 ಕೊರಿಯನ್ ಸೀರಿಸ್ಗಳು; ಕಥೆ ಶುರುವಾದ್ರೆ ಕ್ಲೈಮ್ಯಾಕ್ಸ್ವರೆಗೆ ಕುತೂಹಲ! | | ACTPnews
ಕೊರಿಯನ್ ವೆಬ್ ಸೀರಿಸ್ಗಳಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಪ್ರೀತಿ, ಕೌಟುಂಬಿಕ ಕಥೆಗಳು ಮತ್ತು ರೊಮ್ಯಾಂಟಿಕ್ ಡ್ರಾಮಾಗಳನ್ನು ಹೊರತುಪಡಿಸಿ ಕ್ರೈಂ, ಸರ್ವೈವಲ್, ಮಿಸ್ಟರಿ, ಹಾರರ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳಲ್ಲೂ ಕೊರಿಯನ್ ಸೀರಿಸ್ಗಳು ತಮ್ಮದೇ ಛಾಪು ಮೂಡಿಸಿವೆ. ಕಥೆಯಲ್ಲಿರುವ ಕುತೂಹಲ, ವಿಭಿನ್ನ ನಿರೂಪಣೆ ಮತ್ತು ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು ಒಂದರ ನಂತರ ಮತ್ತೊಂದು ಎಪಿಸೋಡ್ ನೋಡುವಂತೆ ಮಾಡುತ್ತವೆ. ನಿಮಗೂ ಇಂತಹ ವಿಭಿನ್ನ ಕಥೆಗಳ ಸೀರಿಸ್ಗಳನ್ನು ನೋಡಬೇಕು ಎಂದಿದ್ದರೆ, ಈ 7 ಕೊರಿಯನ್ ವೆಬ್ ಸೀರಿಸ್ಗಳು ಉತ್ತಮ ಆಯ್ಕೆಯಾಗಬಹುದು.…
-

Sad News: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ, 5 ಸಿಆರ್ಪಿಎಫ್ ಸಿಬ್ಬಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 12:50 PM IST ಗಾಯಗೊಂಡ ಸಿಆರ್ಪಿಎಫ್ ಸಿಬ್ಬಂದಿಯನ್ನು ಇನ್ಸ್ಪೆಕ್ಟರ್ ರಾಜ್ ಕುಮಾರ್ ತಿವಾರಿ, ಎಸ್ಐ/ಜಿಡಿ ರಾಜಿಂದರ್ ಸಿಂಗ್, ಎಎಸ್ಐ/ಜಿಡಿ ಲವೆಂಡೆ, ಎಎಸ್ಐ/ಜಿಡಿ ಉಮೇಶ್ ಕುಮಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಚಾಲಕ ವೀರೇಂದ್ರ ಎಂದು ಗುರುತಿಸಲಾಗಿದೆ. News18 ಶ್ರೀನಗರ: ಟ್ರಕ್ ಮತ್ತು ಅರೆಸೇನಾ ಪಡೆಯ ಮಿನಿ ಟ್ರಕ್ ನಡುವೆ ಮುಖಾಮುಖಿ (Road Accident) ಡಿಕ್ಕಿ ಸಂಭವಿಸಿದ ಕಾರಣ ಐವರು ಸಿಆರ್ಪಿಎಫ್ (CRPF) ಸಿಬ್ಬಂದಿ ಸೇರಿ ಏಳು ಮಂದಿಗೆ ಗಾಯಗಳಾಗಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ…
-

IND vs SL: ಸಿಂಹಳೀಯರಿಗೆ ಆರಂಭಿಕ ಆಘಾತ ಕೊಟ್ಟ ಸುತಾರ್! ಗಾಲೆ ಟೆಸ್ಟ್ ಗೆಲುವಿನ ಸನಿಹದಲ್ಲಿ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 7:11 PM IST 372 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ಶ್ರೀಲಂಕಾ ತಂಡ ತನ್ನ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 84 ರನ್ ಗಳಿಸಿದೆ. ಮೊದಲ ಟೆಸ್ಟ್ನ ನಾಲ್ಕನೇ ದಿನದಾಟದ ಮುಕ್ತಾಯದ ವೇಳೆಗೆ ಭಾರತ ತಂಡವು ಗಾಲೆಯಲ್ಲಿ ಐತಿಹಾಸಿಕ ಗೆಲುವಿನ ಸನಿಹದಲ್ಲಿದೆ. ಭಾರತ ತಂಡ ಶ್ರೀಲಂಕಾ ವಿರುದ್ಧ (India vs Sri Lanka) ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಭಾರತ ತಂಡ (Team India) ಸಂಪೂರ್ಣ ಹಿಡಿತ ಸಾಧಿಸಿದೆ. ಭಾರತ…
-

Jason Sanjay-Vijay: ಸಿಗ್ಮಾ ಬಿಡುಗಡೆಗೆ ಮತ್ತೆ ವಿಘ್ನ! ಸಿಎಂ ವಿಜಯ್ ಪುತ್ರನ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ | | ACTPnews
Last Updated:Aug 18, 2026 7:59 PM IST ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ವಿಜಯ್ ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಆಕ್ಷನ್-ಕಾಮಿಡಿ ಸಿನಿಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲಿಗೆ…
-

CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ರಿಜಿಜು ಸ್ಫೋಟಕ ಹೇಳಿಕೆ! ಈತ ವಿದ್ಯಾರ್ಥಿಯಾಗಿದ್ದು ಹೇಗೆ? / Abhijit Deepke Row: Is the CJP Chief an AAP Activis | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 1:20 PM IST ಜಿರಳೆ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರು ನೀಟ್-ಯುಜಿ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಐತಿಹಾಸಿಕ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟರು. ಆದರೆ ಈಗ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆಮ್ ಆದ್ಮಿ ಪಕ್ಷದೊಂದಿಗಿನ ಸಂಬಂಧದಿಂದ ಸುದ್ದಿಯಲ್ಲಿದ್ದಾರೆ. CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ಕೇಂದ್ರ ಸಚಿವ ಕಿರಣ್ ರಿಜಿಜು ಜಿರಳೆ ಜನತಾ…
-

David Warner: ಕುಡಿದು ಸಿಕ್ಕಿಬಿದ್ದಿದ್ದ ಡೇವಿಡ್ ವಾರ್ನರ್ಗೆ ಬಿಗ್ ಶಾಕ್! ಆ ಒಂದು ತಪ್ಪು ನಿರ್ಧಾರದಿಂದ ದಂಡದ ಜೊತೆಗೆ ಕೋಟಿ ಕೋಟಿ ನಷ್ಟ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 6:17 PM IST ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಡೇವಿಡ್ ವಾರ್ನರ್ ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಅವರಿಗೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯವು ಮದ್ಯಪಾನ ಮಾಡಿ ವಾಹನ ಚಲಾಯಿಸಿದ (Drink And Drive) ಅಪರಾಧಕ್ಕಾಗಿ 1,500 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಿದೆ.…
-

Darshan-Dhanveer: ದರ್ಶನ್-ಧನ್ವೀರ್ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ರಾ ಮೀನಾ ತೂಗುದೀಪ್? ಪರಪ್ಪನ ಅಗ್ರಹಾರ ಭೇಟಿ ಹಿಂದಿನ ರಹಸ್ಯವೇನು? | | ACTPnews
Last Updated:Aug 18, 2026 6:48 PM IST ದರ್ಶನ್ ಭೇಟಿಯಾಗಲು ಧನ್ವೀರ್ ತಮ್ಮ ಸ್ನೇಹಿತರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಜೈಲಿನತ್ತ ಧನ್ವೀರ್ ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್-ಧನ್ವೀರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಭೇಟಿಯಾಗಲು ಆಪ್ತರು ಹಾಗೂ ಕುಟುಂಬಸ್ಥರು ಆಗಾಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳುತ್ತಿದ್ದಾರೆ. ಈ ನಡುವೆ ದರ್ಶನ್ ಆಪ್ತನಾಗಿರುವ ನಟ ಧನ್ವೀರ್ ಕೂಡ ಜೈಲಿಗೆ…
Latest News
Search the Archives
Access over the years of investigative journalism and breaking reports
You May Have Missed













