Author: Sanga
-

Shiva Rajkumar: ಶಿವಣ್ಣನ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ; ನಾಳೆ ಫಸ್ಟ್ ಟೀಸರ್ ರಿಲೀಸ್! | | ACTPnews
Last Updated:Jul 02, 2026 9:59 PM IST ಕನ್ನಡದ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಇದು ಯವಾಗ ಅನ್ನುವ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ. ಶಿವಣ್ಣ ರಾಜಕುಮಾರ್ (Rajkumar) ಅವರ ಬಾಂಡ್ ಸಿನಿಮಾಗಳು (Bond Movies) ಆಗ ಒಂದು ಹೊಸ ಸಂಚಲನ ಮೂಡಿಸಿದ್ದವು. ಆಪರೇಷನ್ ಡೈಮಂಡ್ ರಾಕೆಟ್, ಜೇಡರ ಬಲೆ, ಗೋವಾದಲ್ಲಿ ಸಿಐಡಿ 999 ಸಿನಿಮಾಗಳೆಲ್ಲ ರೋಚಕತೆ ಕ್ರಿಯೇಟ್ ಮಾಡಿದ್ದವು. ಆದರೆ, ಇಂತಹ…
-

Ketan Agarwal Case: ಕೇತನ್ ಸಾವಿಗೂ 2 ನಿಮಿಷ ಮೊದಲು ಈ ಕುತಂತ್ರಿ ಆಟ ಆಡಿದ್ದ ಸಿಯಾ! ತನಿಖೆಯಲ್ಲಿ ಅಚ್ಚರಿ ವಿಚಾರ ಬಯಲು / Ketan Agarwal Case: Siya’s Cunning Move | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 12:35 PM IST ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯ ವೇಳೆ ಹೊಸ ಸುಳಿವು ಹೊರಬಂದಿವೆ. ಕೇತನ್ ಸಾವಿಗೆ ಕೊನೆಯ 2 ನಿಮಿಷ ಮೊದಲು ಸಿಯಾ ಆಡಿದ್ದ ಆಟ ಬಯಲಾಗಿದೆ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ. ಕೇತನ್ ಸಾವಿಗೂ 2 ನಿಮಿಷ ಸಿಯಾ ಮಾಡಿದ್ದೇನು ಗೊತ್ತಾ? ಪುಣೆಯ ಲೋಹಗಡ್ ಕೋಟೆಯಲ್ಲಿ (Lohagrh Fort) ನಡೆದ ಕೇತನ್ ಅಗರ್ವಾಲ್ ಕೊಲೆ (Ketan Agarwal Case) ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.…
-

Renukaswamy Case: ‘ಬಾಸ್ನ ಜೈಲಲ್ಲಿ ನೋಡೋಕಾಗ್ತಿಲ್ಲ’, ಸಾಕ್ಷಿ ಬೆದರಿಕೆ, ಪೊಲೀಸ್ ವಿಚಾರಣೆ ವೇಳೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು? | | ACTPnews
Last Updated:Jul 02, 2026 9:36 AM IST Renukaswamy Case: ಅರೆಸ್ಟ್ ಆಗಿರೋ ದರ್ಶನ್ ಫ್ಯಾನ್ಸ್ ಹೇಳಿದ್ದೇನು? ಅಭಿಮಾನಿಗಳ ಮಾತೇ ಮುಳುವಾಗುತ್ತಾ? ಸಾಕ್ಷಿ ಬೆದರಿಕೆ ಹಾಕೋಕೆ ಹೇಳಿದ್ಯಾರು? ದರ್ಶನ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ವಿಚಾರಣೆ ತೀವ್ರ ಗತಿಯಲ್ಲಿ ಸಾಗುತ್ತಿದೆ. ಕೊಲೆ ಆರೋಪಿಗಳಾದ ಪವಿತ್ರಾ ಗೌಡ (Pavithra Gowda), ದರ್ಶನ್ (Darshan) ಸೇರಿ ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಾಕ್ಷಿಗಳಿಗೆ ಬೆದರಿಕೆ ಹಾಕಿರೋ ಪ್ರಕರಣ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಮೂವರು ಆರೋಪಿಗಳ…
-

ISRO ಬಿಡುಗಡೆ ಮಾಡಿದ ಈ ಚಿತ್ರಗಳನ್ನು ನೋಡಿದ್ರೆ ಖುಷಿಯಾಗೋದು ಪಕ್ಕಾ, ಬಹುದೊಡ್ಡ ಟೆನ್ಶನ್ ಮಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 2:43 PM IST ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಉತ್ತರ ಭಾರತದಾದ್ಯಂತ ದಟ್ಟವಾದ ಮಾನ್ಸೂನ್ ಮೋಡಗಳು ವೇಗವಾಗಿ ಹರಡುತ್ತಿವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಜುಲೈ ಆರಂಭದಲ್ಲಿ ಮಾನ್ಸೂನ್ ವೇಗವನ್ನು ಪಡೆಯುತ್ತಿದೆ, ಇದು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯನ್ನು ಸೂಚಿಸುತ್ತದೆ. ಇಸ್ರೋ ಬಿಡುಗಡೆ ಮಾಡಿದ ಚಿತ್ರ ನವದೆಹಲಿ(ಜು.02): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಒಳ್ಳೆಯ ಸುದ್ದಿ ಕೊಟ್ಟಿದೆ. ಇಸ್ರೋದ ಉಪಗ್ರಹವು ಮಾನ್ಸೂನ್ನ ಚಿತ್ರಗಳನ್ನು…
-

Youngest Player: 12ನೇ ವಯಸ್ಸಿಗೆ ಪದಾರ್ಪಣೆ, 22ಕ್ಕೆ ನಿವೃತ್ತಿ! ವೈಭವ್ ಅಲ್ಲ, 100 ವರ್ಷಗಳಾದ್ರೂ ಈ ವಿಶ್ವದಾಖಲೆ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ | ಕ್ರೀಡಾ ಸುದ್ದಿ | ACTPnews
2000ರಲ್ಲಿ ಪದಾರ್ಪಣೆ ಫೆಬ್ರವರಿ 3, 1988 ರಂದು ಜನಿಸಿದ ಸಜ್ಜಿದಾ ಷಾ ಅವರ ಬಾಲ್ಯವು ಇತರ ಮಕ್ಕಳಂತೆ ಗೊಂಬೆಗಳೊಂದಿಗೆ ಆಟವಾಡುವುದರೊಂದಿಗೆ ಕಳೆದಿಲ್ಲ, ಬದಲಾಗಿ ಕ್ರಿಕೆಟ್ ಮೈದಾನದಲ್ಲಿಯೇ ಹೆಚ್ಚು ಕಳೆದಿದ್ದಾರೆ. ಮಕ್ಕಳು ಏಳನೇ ಅಥವಾ ಎಂಟನೇ ತರಗತಿಯಲ್ಲಿದ್ದಾಗ, ಸಜ್ಜಿದಾ ಪಾಕಿಸ್ತಾನ ರಾಷ್ಟ್ರೀಯ ಜೆರ್ಸಿಯನ್ನು ಧರಿಸಲು ತಯಾರಿ ನಡೆಸುತ್ತಿದ್ದರು. ಜುಲೈ 23, 2000 ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ವಿರುದ್ಧ ಅವರು ತಮ್ಮ ಮೊದಲ ODI ಪಂದ್ಯವನ್ನು ಆಡಿದರು. ಈ ಐತಿಹಾಸಿಕ ಚೊಚ್ಚಲ ಪಂದ್ಯದ ಸಮಯದಲ್ಲಿ, ಅವರು ಕೇವಲ 12 ವರ್ಷ…
-

Ganesh Birthday: ಗಣೇಶ್ ಬರ್ತ್ಡೇ ಸಂಭ್ರಮ, 2 ವಾರದ ಅಂತರದಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movies release latest news | | ACTPnews
Last Updated:Jul 02, 2026 9:58 AM IST ಗೋಲ್ಡನ್ ಸ್ಟಾರ್ ಗಣೇಶ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಸಡಗರದಲ್ಲಿ ಇವರ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾಗಳು ಒಂದೇ ತಿಂಗಳಲ್ಲಿಯೇ ಎರಡು ವಾರದ ಅಂತರದಲ್ಲಿಯೇ ರಿಲೀಸ್ ಅನ್ನುವ ಸುದ್ದಿನೂ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಗಣೇಶ್ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಈ ವರ್ಷ 48…
-

Bengaluru: ಫುಟ್ಪಾತ್ ತೆರವು ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಪರೇಷನ್, ವಾಹನ ಸವಾರರೇ ಹುಷಾರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 02, 2026 6:51 PM IST ಬೆಂಗಳೂರಿನಲ್ಲಿ ಜುಲೈ 10ರಿಂದ ರಸ್ತೆ ಬದಿ ನಿಲ್ಲಿಸಿದ ಗುರುತು ಇಲ್ಲದ ವಾಹನಗಳ ತೆರವಿಗೆ ಜಿಬಿಎ ಮುಂದಾಗಿದೆ. ಸಚಿವ ಕೃಷ್ಣಬೈರೇಗೌಡ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಆಪರೇಷನ್ ಫುಟ್ಪಾತ್ (Bengaluru) ತೆರವು ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಜಿಬಿಎ ಮುಹೂರ್ತ (GBA) ನಿಗದಿ ಮಾಡಿದೆ. ಜುಲೈ 10ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾಲೀಕರ ಗುರುತು ಇಲ್ಲದ ವಾಹನಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ…
-

Terror Network: ಪಾಕ್ ಜೊತೆ ಸಂಪರ್ಕ! ಭಯೋತ್ಪಾದನಾ ಕೃತ್ಯಕ್ಕೆ ಸಂಚು! ದೆಹಲಿಯಲ್ಲಿ 4 ದೇಶದ್ರೋಹಿಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:42 PM IST ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಐಎಸ್ಐ ನಿರ್ವಾಹಕ ಶಹಜಾದ್ ಭಟ್ಟಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. News18 ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಅಂತರರಾಜ್ಯ ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರ ವಿಶೇಷ ದಳವು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದೆ. ಮೂವರು…
-

Dulquer Salman: ನಟ ದುಲ್ಕರ್ಗೆ ಬಿಗ್ ಶಾಕ್! ಕಸ್ಟಮ್ಸ್ ಅಧಿಕಾರಿಗಳಿಂದ ಗಂಟೆಗಟ್ಟಲೆ ಡ್ರಿಲ್ | | ACTPnews
Last Updated:Jul 02, 2026 10:15 AM IST Dulquer Salman: ಖ್ಯಾತ ನಟ ದುಲ್ಕರ್ ಸಲ್ಮಾನ್ಗೆ ಗಂಟೆಗಟ್ಟಲೆ ಡ್ರಿಲ್ ಮಾಡಿದ್ಯಾಕೆ? ಕೊಚ್ಚಿ ಆಫೀಸ್ನಲ್ಲಿ ಅಧಿಕಾರಿಗಳಿಂದ ವಿಚಾರಣೆ, ಭೂತಾನ್ನಿಂದ ಕಾರು ಕೇರಳಕ್ಕೆ ಬಂದಿದ್ದು ಹೇಗೆ? ದುಲ್ಕರ್ ವಿವಾದಾತ್ಮಕ ಭೂತಾನ್ ಕಾರು ಕಳ್ಳಸಾಗಣೆ (Car Smuggling Case) ಪ್ರಕರಣದಲ್ಲಿ ಬಹುಭಾಷಾ ನಟ ದುಲ್ಕರ್ ಸಲ್ಮಾನ್ (Dulquer Salman) ಅವರನ್ನು ಕೊಚ್ಚಿಯ (Kochi) ಕಸ್ಟಮ್ಸ್ ಕಚೇರಿಯಲ್ಲಿ (Customs Office) ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಪ್ರಕರಣಕ್ಕೆ…
-

Russia Ukraine Crisis: ಉಕ್ರೇನ್ ಮೇಲೆ ಮತ್ತೆ ರಷ್ಯಾ ಭೀಕರ ದಾಳಿ, 13 ಮಂದಿ ಸಾವು, 86 ಜನರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:56 PM IST ಈ ದಾಳಿಯಲ್ಲಿ ಕೈವ್ನಲ್ಲಿ 13 ಜನರು ಸಾವನ್ನಪ್ಪಿದರು ಮತ್ತು 86 ಜನರು ಗಾಯಗೊಂಡರು ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ. ನಗರದಾದ್ಯಂತ 30 ಸ್ಥಳಗಳಲ್ಲಿ ಹಾನಿಯಾಗಿದೆ. ಮುಖ್ಯವಾಗಿ ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳು ಎಂದು ಕೈವ್ ನಗರ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ಹೇಳಿದ್ದಾರೆ. News18 ಕೈವ್: ರಷ್ಯಾ ಗುರುವಾರ ರಾತ್ರಿಯಿಡೀ ಉಕ್ರೇನ್ನ ರಾಜಧಾನಿಯ ಮೇಲೆ ಬೃಹತ್ ಪ್ರಮಾಣದ (Russia Ukraine Crisis)…
Latest News
Search the Archives
Access over the years of investigative journalism and breaking reports
You May Have Missed












