Author: Sanga
-

David Warner: ಕುಡಿದು ಸಿಕ್ಕಿಬಿದ್ದಿದ್ದ ಡೇವಿಡ್ ವಾರ್ನರ್ಗೆ ಬಿಗ್ ಶಾಕ್! ಆ ಒಂದು ತಪ್ಪು ನಿರ್ಧಾರದಿಂದ ದಂಡದ ಜೊತೆಗೆ ಕೋಟಿ ಕೋಟಿ ನಷ್ಟ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 6:17 PM IST ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಡೇವಿಡ್ ವಾರ್ನರ್ ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಅವರಿಗೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯವು ಮದ್ಯಪಾನ ಮಾಡಿ ವಾಹನ ಚಲಾಯಿಸಿದ (Drink And Drive) ಅಪರಾಧಕ್ಕಾಗಿ 1,500 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಿದೆ.…
-

Darshan-Dhanveer: ದರ್ಶನ್-ಧನ್ವೀರ್ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ರಾ ಮೀನಾ ತೂಗುದೀಪ್? ಪರಪ್ಪನ ಅಗ್ರಹಾರ ಭೇಟಿ ಹಿಂದಿನ ರಹಸ್ಯವೇನು? | | ACTPnews
Last Updated:Aug 18, 2026 6:48 PM IST ದರ್ಶನ್ ಭೇಟಿಯಾಗಲು ಧನ್ವೀರ್ ತಮ್ಮ ಸ್ನೇಹಿತರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಜೈಲಿನತ್ತ ಧನ್ವೀರ್ ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್-ಧನ್ವೀರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಭೇಟಿಯಾಗಲು ಆಪ್ತರು ಹಾಗೂ ಕುಟುಂಬಸ್ಥರು ಆಗಾಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳುತ್ತಿದ್ದಾರೆ. ಈ ನಡುವೆ ದರ್ಶನ್ ಆಪ್ತನಾಗಿರುವ ನಟ ಧನ್ವೀರ್ ಕೂಡ ಜೈಲಿಗೆ…
-

Hanuru Encounter Case: ಹನೂರು ಎನ್ಕೌಂಟರ್ ಕೇಸ್, ಮೃತರ ಕುಟುಂಬಕ್ಕೆ ಭಾರೀ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್! | | ACTPnews
Last Updated:Aug 18, 2026 3:08 PM IST ಹನೂರಿನಲ್ಲಿ ದಟ್ಟ ಕಾಡಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರ ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ವಿಜಯ್ ಪರಿಹಾರ ಘೋಷಿಸಿದ್ದಾರೆ. News18 ಬೆಂಗಳೂರು (ಆ.18): ಹನೂರು ಎನ್ಕೌಂಟರ್ನಲ್ಲಿ ಮೃತಪಟ್ಟ ಮೂವರು ಕೂಡ ತಮಿಳರು (Tamilians) ಎಂದು ಗುರುತಿಸುವ ಮೂಲಕ ಘಟನೆಗೆ ಭಾಷೆ ಹಾಗೂ ರಾಜಕೀಯ ಬಣ್ಣ ಕಟ್ಟಲು ತಮಿಳುನಾಡು ಸರ್ಕಾರ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಶೂಟೌಟ್ ಪ್ರಕರಣವನ್ನು ತಮಿಳುನಾಡು ಸಿಎಂ ಕಟುವಾಗಿ ಟೀಕಿಸಿದ್ರು. ಇದೀಗ…
-

IND vs SL: ಗಾಲೆ ಟೆಸ್ಟ್ನಲ್ಲಿ ನಿಲ್ಲದ ದೇವದತ್ ಪಡಿಕ್ಕಲ್ ಅಬ್ಬರ! ಸಚಿನ್-ಧವನ್ ಹಿಂದಿಕ್ಕಿ ಭರ್ಜರಿ ದಾಖಲೆ ಸೃಷ್ಟಿಸಿದ ಕನ್ನಡಿಗ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 2:37 PM IST ಗಾಲೆಯಲ್ಲಿ ನಡೆದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 167 ರನ್ ಹೊಡೆದು, ಎರಡನೇ ಇನ್ನಿಂಗ್ಸ್ನಲ್ಲಿ 44 ರನ್ ಗಳಿಸಿದರು. ಈ ಅದ್ಭುತ ಆಟದಿಂದ ಪಡಿಕ್ಕಲ್ಲ ದೊಡ್ಡ ಸಾಧನೆ ಮಾಡಿದ್ದಾರೆ. ದೇವದತ್ ಪಡಿಕ್ಕಲ್ ಗಾಲೆ(Galle)ಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಭಾರತ(India)ದ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಅಬ್ಬರಿಸಿದ್ದಾರೆ. ಲಂಕಾ ನೆಲದಲ್ಲಿ ಪಡಿಕ್ಕಲ್ ಅದ್ಭುತ…
-

Actress: ತಮಿಳು ನಟನ ಜೊತೆ ಬಿಗ್ ಬಾಸ್ ವಿನ್ನರ್ ಅನುಮೊಲ್ ಮದುವೆ; ವೈರಲ್ ಆಯ್ತು ವೆಡ್ಡಿಂಗ್ ಫೋಟೋಗಳು! | | ACTPnews
Last Updated:Aug 18, 2026 5:23 PM IST ಮಲಯಾಳಂ ಬಿಗ್ ಬಾಸ್ ಸೀಸನ್ 7ರ ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಮೊಲ್ ಮಲಯಾಳಂ ಬಿಗ್ ಬಾಸ್ ಸೀಸನ್ 7ರ (Bigg Boss Malayalam Season 7) ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 18ರಂದು ಕೇರಳದ ಪ್ರಸಿದ್ಧ…
-

India- Afghanistan: ತಾಲೀಬಾನ್ ವಿಜಯ ದಿನದಲ್ಲಿ ಭಾಗಿಯಾದ ಭಾರತ, ಪಾಕಿಸ್ತಾನಕ್ಕೆ ನಡುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 3:42 PM IST ಭಾರತ-ಅಫ್ಘಾನಿಸ್ತಾನ ಸಂಬಂಧಗಳು ಸುಧಾರಿಸುತ್ತಿದ್ದು, ತಾಲಿಬಾನ್ ವಿಜಯ ದಿನಾಚರಣೆಯಲ್ಲಿ ಭಾರತ ಭಾಗವಹಿಸಿದೆ. ಇದು ಪಾಕಿಸ್ತಾನಕ್ಕೆ ಕಿರಿಕಿರಿಯನ್ನುಂಟು ಮಾಡಿದೆ. ಭಾರತ ಅಫ್ಘಾನಿಸ್ತಾನ ನವದೆಹಲಿ(ಆ.18): ಅಫ್ಘಾನಿಸ್ತಾನದಿಂದ ಅಮೆರಿಕಾದ ಪಡೆಗಳು ಹಿಂದೆ ಸರಿದಾಗ, ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು. ಅನೇಕ ದೇಶಗಳು ಅಫ್ಘಾನಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದ ಕಷ್ಟದ ಸಮಯ ಇದು. ಭದ್ರತಾ ಕಾರಣಗಳಿಂದಾಗಿ ಭಾರತವು ಕಾಬೂಲ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತು ಮತ್ತು ರಾಯಭಾರಿ ಮತ್ತು ಎಲ್ಲಾ ಸಿಬ್ಬಂದಿಯನ್ನು ವಿಮಾನದ ಮೂಲಕ ಕರೆಸಿಕೊಂಡಿತು.…
-

IND vs SL: ಸೋಲಿನ ಸುಳಿಯಲ್ಲಿರುವ ಶ್ರೀಲಂಕಾಕ್ಕೆ ಭಾರೀ ಆಘಾತ! ಚೇಸಿಂಗ್ ಮುನ್ನವೇ ಸ್ಟಾರ್ ಬ್ಯಾಟರ್ ಮೈದಾನದಿಂದಲ್ಲೇ ಔಟ್ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 4:44 PM IST ಗಾಲೆಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಶ್ರೀಲಂಕಾ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಅನುಭವಿ ಬ್ಯಾಟರ್ ಚೇಸಿಂಗ್ ಮುನ್ನವೇ ಸ್ಟಾರ್ ಬ್ಯಾಟರ್ ಮೈದಾನದಿಂದಲ್ಲೇ ಹೊರಗುಳಿದಿದ್ದಾರೆ. ಗಾಲೆ ಟೆಸ್ಟ್ ಭಾರತ (India) ವಿರುದ್ಧ ಗಾಲೆ(Galle)ಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್(Test)ನಲ್ಲಿ ಶ್ರೀಲಂಕಾ (Sri Lanka) ತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ. ಅನುಭವಿ ಬ್ಯಾಟರ್ ದಿನೇಶ್ ಚಾಂಡಿಮಲ್ (Dinesh Chandimal) ಅವರನ್ನು ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಪಸಿಂದು…
-

Darshan: ದರ್ಶನ್ ಭೇಟಿಗೆ ಓಡೋಡಿ ಬಂದ ತಾಯಿ! ಮೀನಾ ತೂಗುದೀಪ್ಗೆ ವಿಜಯಲಕ್ಷ್ಮಿ, ಧನ್ವೀರ್ ಸಾಥ್ | | ACTPnews
Last Updated:Aug 18, 2026 4:50 PM IST ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಭೇಟಿಯಾಗಲು ಕುಟುಂಬಸ್ಥರು ಹಾಗೂ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಭೇಟಿಯಾಗಲು ಕುಟುಂಬಸ್ಥರು ಹಾಗೂ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಈ ನಡುವೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ಹಾಗೂ ತಾಯಿ ಮೀನಾ (Meena) ಅವರು…
-

Ayodhya Ram Mandir Scam: ಅಯೋಧ್ಯೆ ಹುಂಡಿ ಹಗರಣದಲ್ಲಿ ಚಂಪತ್ ರಾಯ್ಗೆ ಕ್ಲೀನ್ಚಿಟ್ ಕೊಟ್ಟ SIT! ತಪ್ಪಿತಸ್ಥರೆಂದು ಸಾಬೀತಾದ 8 ಜನ ಇವರೇ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 3:45 PM IST ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದ್ದು, ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ. News18 ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ (Ayodhya Ram Mandir Scam Case) ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (SIT) ರಾಮ…
-

IND vs SL: ಶ್ರೀಲಂಕಾಗೆ 372 ರನ್ಗಳ ಗುರಿ ನೀಡಿದ ಭಾರತ! ಗಾಲೆ ಮೈದಾನದ ಗರಿಷ್ಠ ಚೇಸ್ ಎಷ್ಟಿದೆ? ಇಲ್ಲಿದೆ ಟಾಪ್ 5 ಚೇಸ್ ಲಿಸ್ಟ್ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 3:47 PM IST ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗಧಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ. ಪಡಿಕ್ಕಲ್-ರಾಹುಲ್ (ಸಾಂದರ್ಬಿಕ ಚಿತ್ರ) ಗಾಲೆ ಕ್ರೀಡಾಂಗಣದಲ್ಲಿ (Galle International Stadium) ನಡೆಯುತ್ತಿರುವ ಶ್ರೀಲಂಕಾ (India vs Sri Lanka) ವಿರುದ್ಧದ 2 ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಕೇವಲ 193 ರನ್ಗಳಿಗೆ ಆಲೌಟ್ ಆಗಿದೆ.…
Latest News
Search the Archives
Access over the years of investigative journalism and breaking reports
You May Have Missed













