Author: Sanga
-

Venezuela Earthquake Photos: ಕಟ್ಟಡಗಳು ಧ್ವಂಸ, ಬಿರುಕು ಬಿದ್ದ ಭೂಮಿ, ಭೂಕಂಪದ ಭಯಾನಕತೆ ತೋರಿಸುತ್ತೆ ಈ ದೃಶ್ಯಗಳು! | | ACTPnews
ತನ್ನ ಪ್ರಾಥಮಿಕ ಮೌಲ್ಯಮಾಪನ ವರದಿಯಲ್ಲಿ, USGS ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10,000 ದಿಂದ 1,00,000 ವರೆಗೆ ಇರಬಹುದು ಎಂದು ಎಚ್ಚರಿಸಿದೆ. ಭಾರೀ ಸಾವುನೋವುಗಳು ಮತ್ತು ವ್ಯಾಪಕ ಹಾನಿಯನ್ನು ನಿರೀಕ್ಷಿಸಲಾಗಿದೆ ಮತ್ತು ಈ ವಿಪತ್ತು ದೊಡ್ಡ ಪ್ರದೇಶದ ಮೇಲೆ ಪರಿಣಾಮ ಬೀರಬಹುದು ಎಂದು ಸಂಸ್ಥೆ ಹೇಳಿದೆ. ವೆನೆಜುವೆಲಾದ ರಾಷ್ಟ್ರೀಯ ಸರ್ಕಾರವು ಸತ್ತವರು ಮತ್ತು ಗಾಯಗೊಂಡವರ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಸ್ಥಳೀಯ ಅಧಿಕಾರಿಗಳು, ಪ್ರತ್ಯಕ್ಷದರ್ಶಿಗಳು ಮತ್ತು ದೂರದರ್ಶನ ದೃಶ್ಯಗಳ ವರದಿಗಳು ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ.…
-

Krishi Thapanda: ‘ಜಾಸ್ತಿ ತಲೆ ಹಾಕ್ಬೇಡ’! ಕೊರಿಯರ್ನಲ್ಲಿ ಹೋಗಿತ್ತು ಬೆದರಿಕೆ ಪತ್ರ | Vaishakh sent threat letter to aravind reddy about Krishi Thapanda | | ACTPnews
Last Updated:Jun 25, 2026 1:15 PM IST Krishi Thapanda: ನಟಿ ಕೃಷಿ ತಾಪಂಡ ವಿಚಾರವಾಗಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದನಾ ವೈಶಾಖ್? ಬೆದರಿಕೆ ಪತ್ರದಲ್ಲಿ ಏನಿತ್ತು? ಕೊರಿಯರ್ ಮಾಡಿದ್ಯಾರು? ವೈಶಾಖ್-ಕೃಷಿ-ಅರವಿಂದ್ ರೆಡ್ಡಿ ಉದ್ಯಮಿ ಹಾಗೂ ನಟಿ ಕೃಷಿ ತಾಪಂಡ (Krishi Thapanda) ಅವರ ಸ್ನೇಹಿತ ವೈಶಾಖ್ (Vaishakh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ಗಳು ಸಿಗುತ್ತಲೇ ಹೋಗುತ್ತಿದೆ. ಈ ಹಿಂದೆ ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಬ್ರೇಕಪ್ ಕಿರಿಕ್ ನಂತರ ವೈಶಾಖ್ ಅರವಿಂದ್…
-

Vaibhav Sooryavanshi: ‘ವೈಭವ್ ಸೆಂಚುರಿ ಬಾರಿಸಿದ್ರೆ ನಾನು ಬೆತ್ತಲಾಗ್ತೀನಿ!’ ಮಾಜಿ ಕ್ರಿಕೆಟಿಗನಿಂದ ಸೂರ್ಯವಂಶಿಗೆ ಸವಾಲು | | ACTPnews
Last Updated:Jun 25, 2026 5:59 PM IST ಮಾಜಿ ವೇಗಿ ತನ್ವೀರ್ ಅಹ್ಮದ್ ವೈಭವ್ ಸೂರ್ಯವಂಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೈಭವ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ರೆ, ಬೆತ್ತಲೆಯಾಗಿ ಓಡಾಡ್ತೇನೆ ಎಂದು ವಿಲಕ್ಷಣ ಸವಾಲು ಹಾಕಿದ್ದಾರೆ. ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತು ವೈಭವ್ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್ ಕಂಡು ಕೊಂಡಾಡ್ತಿದೆ. 15 ವರ್ಷದ ಬಾಲಕನ ಬ್ಯಾಟಿಂಗ್ಗೆ ಕ್ರಿಕೆಟ್ ಅಭಿಮಾನಿಗಳು ತಲೆ ಬಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರೇ ವೈಭವ್ ಸೂರ್ಯವಂಶಿಗೆ ಬಹುಪರಾಕ್ ಎಂದಿದ್ದಾರೆ. ಆದ್ರೆ,…
-

Ketan Siya Case: ಕೇತನ್ ಹತ್ಯೆ ಆರೋಪಿ ಸಿಯಾ ತಂದೆ ಆಸ್ಪತ್ರೆಗೆ ದಾಖಲು! ಐಸಿಯುನಲ್ಲಿ ಚಿಕಿತ್ಸೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:24 PM IST ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ತಂದೆ ಪ್ರವೀಣ್ ಗೋಯಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇತನ್ ಕೊಲೆ ಪ್ರಕರಣ ಪುಣೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನೇ ದಿನೇ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ…
-

INDW vs BANW: ರಾಧಾ, ಶ್ರೀಚರಣಿ ಮಾರಕ ದಾಳಿಗೆ ಬಾಂಗ್ಲಾ ತತ್ತರ! ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತಕ್ಕೆ ಬೇಕು 137 ರನ್ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 8:43 PM IST ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 8 ವಿಕೆಟ್ ಕಳೆದಿಕೊಂಡು 136 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ಭಾರತ ಮಹಿಳಾ ತಂಡ ಮಹಿಳಾ ಟಿ20 ವಿಶ್ವಕಪ್ನ 23ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನ ಎದುರಿಸುತ್ತಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಈ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 8 ವಿಕೆಟ್ ಕಳೆದಿಕೊಂಡು…
-

ಗೆಳೆಯನ ಅಂತ್ಯಕ್ರಿಯೆಗೆ ಕಣ್ಣೀರಿಡುತ್ತ ಬಂದ ಕೃಷಿ ತಾಪಂಡ; ನಟಿಗೆ ವೈಶಾಖ್ ಕುಟುಂಬಸ್ಥರಿಂದ ಕ್ಲಾಸ್! ಮುಂದಾಗಿದ್ದೇನು? | | ACTPnews
Last Updated:Jun 25, 2026 4:55 PM IST ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಈ ಎಲ್ಲಾ ಘಟನೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಇರದ ನಟಿ ಕೃಷಿ , ಇದೀಗ ವೈಶಾಖ್ ಅಂತ್ಯಕ್ರಿಯೆಗೆ ಬಂದಿದ್ದಾರೆ. ನಟಿ ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Tapanda) ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ನಟಿಗೆ ಕೊನೆಯದಾಗಿ ಸಂದೇಶವೊಂದನ್ನು ಕಳುಹಿಸಿ ಕೃಷಿ…
-

Homemade Snake Repellent: ಹಾವುಗಳ ಕಾಟದಿಂದ ಬೇಸತ್ತಿದ್ದೀರಾ? ನಿಮ್ಮ ಅಡುಗೆ ಮನೆಯಲ್ಲೇ ಇದೆ ಈ 11 ಪರಿಹಾರ! | | ACTPnews
ಆದರೆ ನೆನಪಿರಲಿ, ಈ ಚಿಪ್ಪುಗಳನ್ನು ಕಡ್ಡಾಯವಾಗಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಲೇಬೇಕು. ಇವುಗಳ ಜೊತೆಗೆ ವೈಟ್ ಫಿನೈಲ್, ಬೆಳ್ಳುಳ್ಳಿ ಮತ್ತು ಉಪ್ಪಿನ ಮಿಶ್ರಣ, ಬೇವಿನ ಎಣ್ಣೆ, ದಾಲ್ಚಿನ್ನಿ ಅಥವಾ ಲವಂಗದ ಎಣ್ಣೆಯನ್ನು ಸ್ಪ್ರೇ ಮಾಡುವುದರಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು. ಇಷ್ಟೇ ಅಲ್ಲದೆ, ಮನೆ ಸುತ್ತಮುತ್ತ ತುಳಸಿ, ಪುದೀನಾ, ನಿಂಬೆ ಹುಲ್ಲು (ಲೆಮನ್ ಗ್ರಾಸ್) ಹಾಗೂ ಅಲೋವೆರಾದಂತಹ ಸಸ್ಯಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿ ಪಡೆಯಬಹುದು. ಹಾವುಗಳು ಕತ್ತಲನ್ನು ಇಷ್ಟಪಡುವುದರಿಂದ, ರಾತ್ರಿ ಹೊತ್ತು ಮನೆಯ ಸುತ್ತಮುತ್ತ ಪ್ರಖರವಾದ…
-

UP BJP New Team: ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! 19 ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿಗಳು ನೇಮಕ / UP BJP New Team: Party Announces New Leadership | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 2:21 PM IST ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ತಮ್ಮ ಹೊಸ ತಂಡವನ್ನು ಘೋಷಿಸಿದ್ದಾರೆ. ಈ ತಂಡದಲ್ಲಿ 19 ಉಪಾಧ್ಯಕ್ಷರು ಮತ್ತು 8 ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ಈ ಹೊಸ ತಂಡದೊಂದಿಗೆ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಪರಿಹರಿಸಲು ಬಿಜೆಪಿ ಪ್ರಯತ್ನಿಸಿದೆ. ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! ಲಖನೌ: ಉತ್ತರ ಪ್ರದೇಶ (Uttar Pradesh) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ (Pankaj…
-

IND A vs SL A: ಸಾಯಿ ಸುದರ್ಶನ್ ಶತಕದ ಅಬ್ಬರ, ಮಿಂಚಿದ ಜುರೆಲ್-ರಶೀದ್! ಮೊದಲ ದಿನವೇ ಭಾರತ ಎ ಬೃಹತ್ ಮೊತ್ತ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 7:07 PM IST ಭಾರತ ಎ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 86 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 333 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಧ್ರವ್ ಜುರೆಲ್ ಹಾಗೂ ಶೇಕ್ ರಶೀದ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಶತಕ ಸಿಡಿಸಿದ ಸಾಯಿ ಸುದರ್ಶನ್ ಶ್ರೀಲಂಕಾ ಎ ವಿರುದ್ಧದ (India A vs Sri Lanka A) ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ…
-

Shah Rukh Khan: ಮಂಗಳೂರಿಗೆ ಆಗಮಿಸಿದ ಶಾರುಖ್ ಖಾನ್! ಬಾಲಿವುಡ್ ಬಾದ್ಶಾ ಕಾಣಲು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ ಜನ | | ACTPnews
Last Updated:Jun 25, 2026 6:59 PM IST ಮಂಗಳೂರಿಗೆ ಆಗಮಿಸಿದ ನಟ ಶಾರುಖ್ ಖಾನ್ ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಶಾರುಖ್ ಖಾನ್ ಬಾಲಿವುಡ್ ಬಾದ್ಶಾ, ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ (Shah Rukh Khan) ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ನಟನನ್ನು ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ…
Latest News
Search the Archives
Access over the years of investigative journalism and breaking reports
You May Have Missed












