Author: Sanga
-

Ketan Agarwal Case: 12ನೇ ತರಗತಿ ಫೇಲ್ ಆದ ಸಿಯಾಗೆ ಇತ್ತು ಈ ಹುಚ್ಚು! ಕೇತನ್ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲು / Ketan Agarwal Case: Class 12 Failure | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 11:23 AM IST ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಬಗ್ಗೆ ಮತ್ತೊಂದಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ. 12ನೇ ತರಗತಿಯಲ್ಲಿ ಫೇಲ್ ಆದ ಸಿಯಾ ಒಂದೇ ಟೈಮ್ನಲ್ಲಿ ಅನೇಕ ಹುಡುಗರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎಂಬುದು ಬಯಲಾಗಿದೆ. ಕೇತನ್ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲು ಪುಣೆಯ ಲೋನಾವಾಲಾ ಲೋಹ್ಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ಹೊಸ ಹೊಸ ವಿಷಯಗಳು ಬೆಳಕಿಗೆ…
-

IND vs IRL: ಟೀಮ್ ಇಂಡಿಯಾಗೆ ಭಾರೀ ಮುಖಭಂಗ! ಕ್ರಿಕೆಟ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಸೋಲು ಕಂಡ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 9:49 PM IST ಶ್ರೇಯಸ್ ಅಯ್ಯರ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಶುಕ್ರವಾರ ಬೆಲ್ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಐರ್ಲೆಂಡ್ 34 ರನ್ಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು ಶ್ರೇಯಸ್ ಅಯ್ಯರ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಶುಕ್ರವಾರ ಬೆಲ್ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಐರ್ಲೆಂಡ್ 34…
-

Shah Rukh Khan: ಗಂಡನಿಗಿಂತ ಹೆಚ್ಚಾಗಿ ಶಾರುಖ್ ಖಾನ್ನೇ ಪ್ರೀತಿಸ್ತಾರಂತೆ! ಕಿಂಗ್ ಖಾನ್ಗೆ ಕ್ರೇಜಿ ಫ್ಯಾನ್ ಪ್ರಪೋಸ್! | | ACTPnews
Last Updated:Jun 26, 2026 9:56 PM IST ಶಾರುಖ್ ಖಾನ್ ಅಭಿಮಾನಿ ಒಬ್ಬರು ಐ ಲವ್ ಯುವ ಅಂತ ನೇರವಾಗಿಯೇ ಹೇಳಿದ್ದಾರೆ. ಪಕ್ಕದಲ್ಲಿಯೇ ಇರೋ ನನ್ನ ಗಂಡನಿಗಿಂತಲೂ ಹೆಚ್ಚು ನಿಮ್ಮನ್ನ ಪ್ರೀತಿಸ್ತೀನಿ ಅಂತಲೂ ಹೇಳಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ… ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್! ಶಾರುಖ್ ಖಾನ್ (Shah Rukh Khan) ಕಂಡು ಆ ಯುವತಿ ತುಂಬಾನೆ ಖುಷಿ ಆಗಿದ್ದರು. ಪಕ್ಕದಲ್ಲಿ ಗಂಡ (Husband) ಕೂಡ ಇದ್ದರು.…
-

Tragedy of Marriage: 20 ದಿನಗಳ ಹಿಂದಷ್ಟೇ ಹೊಸ ಸಂಸಾರ, ಅಷ್ಟರಲ್ಲೇ ನವವಧು ಸಾವು; ನಮ್ಮ ಅಳಿಯ ಒಳ್ಳೆಯವ್ನು ಎಂದ ಯುವತಿ ಪೋಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 12:25 PM IST ಆರ್ ಎಚ್ ಕಾಲೋನಿಯಲ್ಲಿ 40 ದಿನಗಳ ಹಿಂದೆ ಮದುವೆಯಾದ ಕೃಷ್ಣವೇಣಿ ಆತ್ಮಹತ್ಯೆ, ಫೋನ್ ಡೇಟಾ ಪರಿಶೀಲನೆ ಸೇರಿದಂತೆ ಪೊಲೀಸರು ತನಿಖೆ, ಪತಿ ಮುರಳಿ ಮೇಲೆ ಕುಟುಂಬಕ್ಕೆ ಅನುಮಾನ ಇಲ್ಲ ಎಂದಿದ್ದಾರೆ. ಮೃತ ಕೃಷ್ಣವೇಣಿ ಕಾರಣಗಳು ಏನಾದರೂ ಸರಿ, ಮದುವೆಗೆ (Newly Married) ಮುನ್ನ ಅಥವಾ ಮದುವೆಯಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ವರದಿಯಾಗಿದೆ.…
-

Women’s T20 World Cup: ಚರಿತ್ರೆ ಸೃಷ್ಟಿಸಿದ ಶ್ರೀಚರಣಿ! ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಸ್ಪಿನ್ನರ್ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 8:55 PM IST ಟೂರ್ನಮೆಂಟ್ನಾದ್ಯಂತ ಭರ್ಜರಿ ಫಾರ್ಮ್ನಲ್ಲಿದ್ದ ಶ್ರೀ ಚರಣಿ, ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಏಷ್ಯನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಒಟ್ಟು 12 ವಿಕೆಟ್ಗಳನ್ನು ಪಡೆದಿದ್ದಾರೆ. ಶ್ರೀಚರಣಿ ಟೀಮ್ ಇಂಡಿಯಾ ಸ್ಪಿನ್ನರ್ ಶ್ರೀ ಚರಣಿ (Shree Charani) ಇತಿಹಾಸ ನಿರ್ಮಿಸಿದ್ದಾರೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಮೊದಲ ಏಷ್ಯನ್ ಆಟಗಾರ್ತಿ…
-

Khushboo Sundar: ಖುಷ್ಬೂ ಮಗಳ ಮದುವೆಯಲ್ಲಿ ತಾರೆಯರ ದಂಡು! ಜಾಕಿ ಶ್ರಾಫ್ To ಚಿರಂಜೀವಿ, ತ್ರಿಶಾ | Venkatesh daggubati chiranjeevi nagarjuna anil kapoor trisha | | ACTPnews
Last Updated:Jun 26, 2026 12:55 PM IST Khushboo: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರ ಮಗಳ ಮದುವೆಗೆ ಬಾಲಿವುಡ್ನಿಂದ ಕಾಲಿವುಡ್ ತನಕ ಬಹಳಷ್ಟು ಸೆಲೆಬ್ರಿಟಿಗಳು ಬಂದಿದ್ದರು. ಅವರ ಫೋಟೋ, ವಿಡಿಯೋಗಳು ಈಗ ವೈರಲ್ ಆಗಿವೆ. ಖುಷ್ಬೂ ಮಗಳ ಮದುವೆ ನಟಿ ಖುಷ್ಬು ಸುಂದರ್ (Khushboo Sundar) ಮತ್ತು ಚಲನಚಿತ್ರ ನಿರ್ಮಾಪಕ ಸುಂದರ್ ಸಿ (Sundar C) ಅವರ ಹಿರಿಯ ಪುತ್ರಿ ಅವಂತಿಕಾ ಸುಂದರ್ ಗೋವಾದಲ್ಲಿ (Goa) ವಿವಾಹವಾದರು. ಅವಂತಿಕಾ ಶ್ರವಣ್ ಶ್ರೀನಿವಾಸನ್ (Shravan Srinivasan)…
-

Ram Mandir: ರಾಮ ಮಂದಿರದ ದೇಣಿಗೆ ಕಣ್ಮರೆಯಾಗಿದ್ದು ಹೇಗೆ? ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಒಳಗಿನ ಕರಾಳ ಆಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:22 PM IST ದೇವಾಲಯದ ಒಳಗೆ ನಡೆಯುತ್ತಿರುವ ಕರಾಳ ಆಟವನ್ನು ಹಿಡನ್ ಕ್ಯಾಮೆರಾ ಬಹಿರಂಗಪಡಿಸಿದೆ. ಮೇ ಕೊನೆಯ ವಾರದಲ್ಲಿ, ರಾಮ ಮಂದಿರ ಟ್ರಸ್ಟ್ಗೆ ಸಂಬಂಧಿಸಿದ ಅಧಿಕಾರಿಗಳು ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿರುವ ಹಣದ ವಿವರಗಳನ್ನು ಗಮನಿಸಿದರು. AI Photo ಅಯೋಧ್ಯೆ(ಜೂ.26): ಅಯೋಧ್ಯೆಯ ರಾಮ ಮಂದಿರವು ಪ್ರಸ್ತುತ ದೇಣಿಗೆ ಕಳ್ಳತನದಿಂದಾಗಿ ಸುದ್ದಿಯಲ್ಲಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತೆ ಇದ್ದರೂ ಕಳ್ಳತನಗಳು ಹೇಗೆ ನಡೆಯುತ್ತಿವೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ಉತ್ತರ ಈಗ ಬಹಿರಂಗವಾಗಿದೆ.…
-

IND vs IRL, T20I: ಟಕ್ಕರ್, ಡೆಲಾನಿ ಅಬ್ಬರ! ಭಾರತಕ್ಕೆ ಸವಾಲಿನ ಗುರಿ ನೀಡಿದ ಐರ್ಲೆಂಡ್ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 7:52 PM IST ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬೆಲ್ಫಾಸ್ಟ್ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿದೆ. ನಾಯಕ ಲಾರ್ಕನ್ ಟಕ್ಕರ್ 50 ರನ್ಗಳಿಸಿದರೆ, ಡೆಲಾನಿ 49 ರನ್ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು. ಭಾರತ vs ಐರ್ಲೆಂಡ್…
-

Dharman Movie: ಧರ್ಮನ್ ಫಸ್ಟ್ ಲುಕ್ ಮೇಕಿಂಗ್ ಔಟ್! ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟಿದ್ದು ಯಾರು? | | ACTPnews
Last Updated:Jun 26, 2026 1:56 PM IST ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಧರ್ಮನ್ ಚಿತ್ರದ ಫಸ್ಟ್ ಲುಕ್ ಸಖತ್ ಆಗಿದೆ. ಆದರೆ, ಇದರ ಹಿಂದಿನ ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ. ಅದು ಇಲ್ಲಿದೆ ಓದಿ. ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟದ್ದು ಯಾರ್ ಗೊತ್ತಾ? ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರಿಗೆ ಸ್ಟೈಲ್ ಹೇಳಿಕೊಡಬೇಕಿಲ್ಲ. ಆದರೂ ಇವರು ಡೈರೆಕ್ಟರ್ಸ್ ಆ್ಯಕ್ಟರ್ ಅಲ್ಲವೇ? ಅವರು ಹೇಳಿಕೊಟ್ಟಂತೆ ನಿಲ್ತಾರೆ. ಅವರ ಕಲ್ಪನೆಗೆ ನೈಜ ರೂಪ…
-

Ram Mandir Donation Row: ದೇಣಿಗೆ ಕಳ್ಳತನ ವಿವಾದದ ನಡುವೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ / Ram Mandir Donation Row: Champat Roy and Anil Mishra Resign Am | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:47 PM IST ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯಕ್ಕೆ ಸಂಬಂಧಿಸಿದ ದೇಣಿಗೆ ಅಕ್ರಮ ಪ್ರಕರಣದಲ್ಲಿ ಶುಕ್ರವಾರ ಪ್ರಮುಖ ಬೆಳವಣಿಗೆ ಸಂಭವಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ! ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ (Sri Ram Mandir) ದೇವಾಲಯಕ್ಕೆ ಸಂಬಂಧಿಸಿದ…
Latest News
Search the Archives
Access over the years of investigative journalism and breaking reports
You May Have Missed












