Author: Sanga
-

IND vs IRL, T20I: ಟಕ್ಕರ್, ಡೆಲಾನಿ ಅಬ್ಬರ! ಭಾರತಕ್ಕೆ ಸವಾಲಿನ ಗುರಿ ನೀಡಿದ ಐರ್ಲೆಂಡ್ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 7:52 PM IST ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬೆಲ್ಫಾಸ್ಟ್ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿದೆ. ನಾಯಕ ಲಾರ್ಕನ್ ಟಕ್ಕರ್ 50 ರನ್ಗಳಿಸಿದರೆ, ಡೆಲಾನಿ 49 ರನ್ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು. ಭಾರತ vs ಐರ್ಲೆಂಡ್…
-

Dharman Movie: ಧರ್ಮನ್ ಫಸ್ಟ್ ಲುಕ್ ಮೇಕಿಂಗ್ ಔಟ್! ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟಿದ್ದು ಯಾರು? | | ACTPnews
Last Updated:Jun 26, 2026 1:56 PM IST ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಧರ್ಮನ್ ಚಿತ್ರದ ಫಸ್ಟ್ ಲುಕ್ ಸಖತ್ ಆಗಿದೆ. ಆದರೆ, ಇದರ ಹಿಂದಿನ ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ. ಅದು ಇಲ್ಲಿದೆ ಓದಿ. ರಜನಿ ನಿಲ್ಲುವ ಸ್ಟೈಲ್ ಹೇಳಿಕೊಟ್ಟದ್ದು ಯಾರ್ ಗೊತ್ತಾ? ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರಿಗೆ ಸ್ಟೈಲ್ ಹೇಳಿಕೊಡಬೇಕಿಲ್ಲ. ಆದರೂ ಇವರು ಡೈರೆಕ್ಟರ್ಸ್ ಆ್ಯಕ್ಟರ್ ಅಲ್ಲವೇ? ಅವರು ಹೇಳಿಕೊಟ್ಟಂತೆ ನಿಲ್ತಾರೆ. ಅವರ ಕಲ್ಪನೆಗೆ ನೈಜ ರೂಪ…
-

Ram Mandir Donation Row: ದೇಣಿಗೆ ಕಳ್ಳತನ ವಿವಾದದ ನಡುವೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ / Ram Mandir Donation Row: Champat Roy and Anil Mishra Resign Am | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:47 PM IST ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯಕ್ಕೆ ಸಂಬಂಧಿಸಿದ ದೇಣಿಗೆ ಅಕ್ರಮ ಪ್ರಕರಣದಲ್ಲಿ ಶುಕ್ರವಾರ ಪ್ರಮುಖ ಬೆಳವಣಿಗೆ ಸಂಭವಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ! ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ (Sri Ram Mandir) ದೇವಾಲಯಕ್ಕೆ ಸಂಬಂಧಿಸಿದ…
-

Vaibhav Sooryavanshi: ಐರ್ಲೆಂಡ್ ವಿರುದ್ಧ ಆಡಿದರೂ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಕಿರಿಯ ಆಟಗಾರನಾಗಲು ಸಾಧ್ಯವಿಲ್ಲ! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 5:14 PM IST ಸಚಿನ್ 1989ರಲ್ಲಿ ತಮ್ಮ 16ನೇ ವರ್ಷದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಭಾರತ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಅವರು ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಅಲ್ಲ. ಆ ದಾಖಲೆ ಪಾಕಿಸ್ತಾನಿ ಕ್ರಿಕೆಟಿಗನ ಹೆಸರಿನಲ್ಲಿದೆ. ವೈಭವ್ ಸೂರ್ಯವಂಶಿ ಭಾರತ ಟಿ20 ವಿಶ್ವಕಪ್ (T20 World Cup) ಗೆದ್ದ ಬಳಿಕ ಮೊದಲ ಟಿ20 ಪಂದ್ಯವನ್ನಾಡಲು ಸಜ್ಜಾಗಿದೆ.…
-

Balayya New Movie: ಬಾಲಯ್ಯನ 112ನೇ ಚಿತ್ರ ಯಾವುದು? ಈ ಸಿನಿಮಾಗೆ ಮಗಳೇ ಡೈರೆಕ್ಟರಾ? | | ACTPnews
Last Updated:Jun 26, 2026 6:42 PM IST ಬಾಲಯ್ಯ ಅಭಿನಯದ 112 ನೇ ಸಿನಿಮಾ ಸೆಟ್ಟೇರಿದೆ. ವಿಶೇಷವೆಂದ್ರೆ ಚಿತ್ರದ ಮೊದಲ ದೃಶ್ಯವನ್ನ ವಿಶೇಷ ವ್ಯಕ್ತಿನೇ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಈ ಚಿತ್ರದ ಡೈರೆಕ್ಟರ್ ಬೇರೆ ಇದ್ದಾರೆ! ಈ ಸಿನಿಮಾದ ಇತರ ವಿವರ ಇಲ್ಲಿದೆ ಓದಿ. ಬಾಲಯ್ಯನ 112ನೇ ಸಿನಿಮಾ ಯಾವುದು; ಡೈರೆಕ್ಟರ್ ಯಾರ್ ಗೊತ್ತಾ? ಟಾಲಿವುಡ್ ಗಾಡ್ ಆಫ್ ಮಾಸ್ ನಟ ಬಾಲಕೃಷ್ಣ (Balakrishna) ಅಭಿನಯದ 112 ನೇ ಚಿತ್ರ ಸೆಟ್ಟೇರಿದೆ. ವಿಶೇಷವೆಂದ್ರೆ ಈ ಚಿತ್ರದ…
-

Namma Metro: ಬೆಳ್ಳಂಬೆಳಗ್ಗೆ ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಕಾದಿದೆ ಬಿಗ್ ಸರ್ಪ್ರೈಸ್; ಲಾಂಗ್ ವೀಕೆಂಡ್ ಓಡಾಟಕ್ಕೆ ಸೂಕ್ತ ಕೊಡುಗೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 26, 2026 5:57 PM IST ಸಾಮಾನ್ಯವಾಗಿ ಶನಿವಾರದ ದಿನಗಳಲ್ಲಿ ಬೆಳಿಗ್ಗೆ 5:00 ಗಂಟೆಗೆ ಪ್ರಾರಂಭವಾಗುವ ನಮ್ಮ ಮೆಟ್ರೋ ಸೇವೆ, ಈ ಬಾರಿ ಬರೋಬ್ಬರಿ ಒಂದು ಗಂಟೆ ಮುಂಚಿತವಾಗಿ, ಎಂದರೆ ಮುಂಜಾನೆ 4:00 ಗಂಟೆಯಿಂದಲೇ ತನ್ನ ಓಡಾಟವನ್ನು ಶುರುಮಾಡಲಿದೆ! ಮೆಟ್ರೋ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಸಿಲಿಕಾನ್ ಸಿಟಿಯ ಜನತೆಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ! ನೀವು ಈ ವೀಕೆಂಡ್ನಲ್ಲಿ ಮನೆಯಿಂದ ಹೊರಡುವ ಪ್ಲಾನ್ (Plan) ಮಾಡಿದ್ದರೆ, ಈ ಸುದ್ದಿಯನ್ನು ಓದಲೇಬೇಕು. ನಿಮ್ಮ…
-

Operation Ghadi: ಮಹಾರಾಷ್ಟ್ರದಲ್ಲಿ ‘ಗಡಿಯಾರ’ಕ್ಕೂ ಆಪರೇಷನ್? ಶರದ್ ಪವಾರ್ ಟಾರ್ಗೆಟ್ ಮಾಡ್ತಾ ಮಹಾಯುತಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 5:21 PM IST Operation Ghadi: ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಭೂಕಂಪ? ಆಪರೇಷನ್ ಟೈಗರ್ ನಂತರ ಈಗ ಆಪರೇಷನ್ ಘಡಿ; ಮಹಾಯುತಿಯ ಮುಂದಿನ ಟಾರ್ಗೆಟ್ ಶರದ್ ಪವಾರ್? ಶರದ್ ಪವಾರ್ ಎನ್ಸಿಪಿ ಹೊಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್, MVA ಸಭೆಗೆ 23 ಶಾಸಕರ ಗೈರು! ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ. (ಪಿಟಿಐ ಫೈಲ್) ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ (Maharashtra) ರಾಜಕಾರಣದಲ್ಲಿ ಆಪರೇಷನ್ ಪರ್ವ…
-

IND vs IRL: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಕೃಷ್ಣ, ರಾಣಾ ಕಮ್ ಬ್ಯಾಕ್, ವೈಭವ್ಗೆ ಸಿಗದ ಅವಕಾಶ, ಪ್ಲೇಯಿಂಗ್ XI ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 5:24 PM IST ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಮೊದಲ ಪಂದ್ಯ ಬೆಲ್ಫಾಸ್ಟ್ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಭಾರತ vs ಐರ್ಲೆಂಡ್ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಇಂದು ಐರ್ಲೆಂಡ್ (India vs Ierland) ವಿರುದ್ಧ ಹೊಸ ಯುಗವನ್ನು ಆರಂಭಿಸುತ್ತಿದೆ. ವಿಶ್ವ ಚಾಂಪಿಯನ್ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ನಿರ್ಗಮನದ ನಂತರ ಭಾರತ ತಂಡವು ತನ್ನ ಮೊದಲ ಟಿ20 ಸರಣಿಯನ್ನು…
-

Deepika Padukone: ದೀಪಿಕಾ ಪಡುಕೋಣೆ ಐಶ್ವರ್ಯ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ರಹಸ್ಯಗಳು | | ACTPnews
Last Updated:Jun 26, 2026 4:57 PM IST ದೀಪಿಕಾ ಅವರನ್ನು ಮೊದಲ ಬಾರಿ ನೋಡಿದ ಕ್ಷಣದಲ್ಲೇ ಅವರು ದೊಡ್ಡ ತಾರೆಯಾಗುತ್ತಾರೆ ಎಂಬ ವಿಶ್ವಾಸ ನನಗೆ ಬಂದಿತ್ತು .ಮೊದಲ ಭೇಟಿಯಲ್ಲೇ ಒಂದು ದಿನ ನೀವು ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತೀರಿ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತೀರಿ ಎಂದು ನಾನು ಹೇಳಿದ್ದೆ ಎಂದು ಇಂದ್ರಜಿತ್ ನೆನಪಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ (Deepika Padukone) ಇಂದು ಬಾಲಿವುಡ್ ಮಾತ್ರವಲ್ಲ, ಹಾಲಿವುಡ್ನಲ್ಲೂ ತಮ್ಮದೇ ಆದ…
-

Ketan Agarwal Case: ದೇವರಿಗೆ ಹರಕೆ ಹೊತ್ತು ಹುಟ್ಟಿದ ಸಿಯಾ, ಈಗ ಹಂತಕಿ! ಇಲ್ಲಿದೆ ಗೋಯಲ್ ಕುಟುಂಬದ ಕರಾಳ ಕಥೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 4:56 PM IST Ketan Agarwal Case: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಕುಟುಂಬದ ಹಿನ್ನೆಲೆಯ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಆ ಕುರಿತ ವರದಿ ಇಲ್ಲಿದೆ. News18 ಪುಣೆ (ಮಹಾರಾಷ್ಟ್ರ): ಪುಣೆಯ (Pune) ಸಮೀಪದ ಲೋಹಗಢ ಕೋಟೆಯಲ್ಲಿ (Lohagarh Fort) ನಡೆದ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಆಕಸ್ಮಿಕ ಸಾವಲ್ಲ, ಪೂರ್ವನಿಯೋಜಿತ ಕೊಲೆ,…
Latest News
Search the Archives
Access over the years of investigative journalism and breaking reports
You May Have Missed












