Author: Sanga
-

Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್ಲ್ಯಾಂಡ್ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 16, 2026 10:17 PM IST ನೆದರ್ಲ್ಯಾಂಡ್ಸ್ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್ ಜೆಟ್ಟನ್ ಅವರು ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್ಲ್ಯಾಂಡ್ಸ್ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ…
-

Mohammad Amir: ಅಂತೂ ಇಂತೂ ಐಪಿಎಲ್ನಲ್ಲಿ ಆಡಲು ಅರ್ಹತೆ ಪಡೆದ ಪಾಕ್ ಬೌಲರ್? ಮುಂದಿನ ಆವೃತ್ತಿಯಲ್ಲಿ ವೇಗಿಯ ಕನಸು ನನಸಾಗುತ್ತಾ | ಕ್ರೀಡಾ ಸುದ್ದಿ | ACTPnews
Last Updated:May 21, 2026 11:25 PM IST ಪಾಕಿಸ್ತಾನ ವೇಗದ ಬೌಲರ್ ಮುಂದಿನ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಆಡುಬಹುದು. ಈ ಒಂದು ಕಾರಣದಿಂದಾಗಿ ಐಪಿಎಲ್ನಲ್ಲಿ ಆಡುವ ಅವರ ಕನಸು ಈಗ ಈಡೇರಬಹುದು. ಮೊಹಮ್ಮದ್ ಅಮೀರ್ ತಮ್ಮ ವೇಗ (Fast) ಮತ್ತು ಸ್ವಿಂಗ್ (Swing) ನಿಂದ ವಿಶ್ವ (World) ದ ಅಗ್ರ ಬ್ಯಾಟರ್ (Batter) ಗಳನ್ನು ತೊಂದರೆಗೊಳಿಸಿದ್ದ ಮೊಹಮ್ಮದ್ ಅಮೀರ್ (Mohammad Amir) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಬೌಲಿಂಗ್ (Bowling) ಇಂದಲ್ಲ, ಬದಲಿಗೆ ಹೊಸ ಪೌರತ್ವ.…
-

ಚೀನಾ ಗಡಿಭಾಗದಲ್ಲಿ ಮೂರು ವಾರಗಳಲ್ಲಿ 6 ಪ್ರಮುಖ ಗುಡ್ಡಗಳು ಭಾರತದ ವಶಕ್ಕೆ | | ACTPnews
Last Updated:Sep 21, 2020 12:32 PM IST ಆಗಸ್ಟ್ 29ರಿಂದೀಚೆ ಪೂರ್ವ ಲಡಾಖ್ನ ಚೀನಾ ಗಡಿಭಾಗದಲ್ಲಿ ಪಾಂಗಾಂಗ್ ಸರೋವರ ಸೇರಿದಂತೆ ಸುತ್ತಮುತ್ತಲಿರುವ ಆರು ಪ್ರಮುಖ ಎತ್ತರದ ಪ್ರದೇಶಗಳನ್ನ ಭಾರತೀಯ ಸೇನಾ ಪಡೆಗಳು ವಶಪಡಿಸಿಕೊಂಡಿವೆ. ನವದೆಹಲಿ(ಸೆ. 21): ಪೂರ್ವ ಲಡಾಖ್ ಭಾಗದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದಲ್ಲಿ ಕಳೆದ 3 ವಾರಗಳಲ್ಲಿ ಭಾರತೀಯ ಸೇನೆ ಆರು ಗುಡ್ಡಗಳನ್ನ ವಶಪಡಿಸಿಕೊಂಡಿದೆ. ಪಾಂಗಾಂಗ್ ಸರೋವರ ಬಳಿಯ ಫಿಂಗರ್ 4ನ ಬೆಟ್ಟಗಳ ಸಾಲಿನಲ್ಲಿ ಆಯಕಟ್ಟಿನ ಎತ್ತರ ಜಾಗದಲ್ಲಿ ಈ ಆರು ಗುಡ್ಡಗಳಿವೆ.…
-

Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews
ನನ್ನ ಪತಿ… ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು. ದಿಲೀಪ್ ಹೋಗಿ 6 ದಿನಗಳು… (ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್ಸ್ಟಾಗ್ರಾಮ್) ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ…
-

Weight Loss: ತೂಕ ಇಳಿಕೆಗೆ ಎಲ್ಡರ್ಬೆರಿ ಜ್ಯೂಸ್: ವೇಗವಾಗಿ ಫ್ಯಾಟ್ ಅನ್ನು ಬರ್ನ್ ಮಾಡುತ್ತದೆ ಈ ಸೂಪರ್ಪುಡ್ | Weight Loss: Elderberry juice for weight loss: This superfood burns fat fast. | ಲೈಫ್ಸ್ಟೈಲ್ | ACTPnews
ಎಲ್ಡರ್ಬೆರಿ ಹಣ್ಣಿನ ಕುರಿತು ಅಧ್ಯಯನಗಳು ಹೇಳುವುದೇನು? ಎಲ್ಡರ್ಬೆರಿ, ಕಡಿಮೆ-ಪ್ರಸಿದ್ಧ ಹಣ್ಣು, ಶೀತ, ಜ್ವರ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕಾಲೋಚಿತ ಸೋಂಕುಗಳ ವಿರುದ್ಧ ಹೋರಾಡಲು ಪರಿಪೂರ್ಣವಾದ ಸೂಪರ್ಫುಡ್ ಎಂದು ಪುರಾತನ ಕಾಲದಿಂದಲೂ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನವು ಎಲ್ಡರ್ಬೆರಿ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದಿದೆ. ಒಂದು ವಾರದವರೆಗೆ ಪ್ರತಿದಿನ ಸುಮಾರು 12 ಔನ್ಸ್ ಎಲ್ಡರ್ಬೆರಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಮುದಾಯವನ್ನು ಬದಲಾಯಿಸಬಹುದು ಮತ್ತು ದೇಹದ ಗ್ಲೂಕೋಸ್ ಸಹಿಷ್ಣುತೆ ಮತ್ತು ಕೊಬ್ಬಿನ…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
-

Jr NTR-Prashanth Neel: ಜೂನಿಯರ್ ಎನ್ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews
Last Updated:May 21, 2026 10:21 PM IST ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಆ ಅಸಲಿ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್! ಜೂನಿಯರ್ ಎನ್ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್…
-

OYO: ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್ ಏನು ಹೇಳುತ್ತೆ ಗೊತ್ತೇ? | Unmarried couples are no longer allowed to enter Oyo: Oyo Company has implemented new rules | ಟ್ರೆಂಡಿಂಗ್ ಸುದ್ದಿ | ACTPnews
Last Updated:Jan 25, 2025 11:26 PM IST ಹೋಟೆಲ್ ಚೆಕ್ ಇನ್ ಫ್ಲಾಟ್ಫಾರ್ಮ್ ಓಯೋ ತನ್ನ ಪ್ರಗತಿಯನ್ನು ವೇಗವಾಗಿ ಕಂಡುಕೊಳ್ಳುತ್ತಿದೆ, ಅದರಲ್ಲೂ ಹೊಸ ವರ್ಷದಂದು ಓಯೋಗೆ ಭರ್ಜರಿ ಲಾಭ ಬಂದಿದೆ ಎಂಬ ಸುದ್ದಿಗಳು ಕೇಳಿ ಬರ್ತಿವೆ. ಹೊಸ ವರ್ಷದ ಮುನ್ನಾದಿನದಂದು ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರು ಓಯೋ ಕೊಠಡಿಗಳನ್ನು ಬಳಸಿದ್ದಾರೆ ಎಂದು ಸ್ವತಃ ಕಂಪನಿಯ ಸಿಇಒ ರಿತೇಶ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಇನ್ನು ಮದುವೆಯಾಗದ ಜೋಡಿಗೆ ಎಂಟ್ರಿ ನಿಷೇಧ ಮಾಡಿರುವ ಹೊಸ ನಿಯಮಗಳು ಇಲ್ಲಿವೆ..…
-

IPL 2026: 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯ! ಐಪಿಎಲ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು! | ಕ್ರೀಡಾ ಸುದ್ದಿ | ACTPnews
Last Updated:May 21, 2026 10:13 PM IST ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಗಾಯದ ಕಾರಣದಿಂದಾಗಿ ಧೋನಿ ಇಡೀ ಆವೃತ್ತಿಗೆ ಮೈದಾನದಿಂದ ಹೊರಗುಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ (IPL) 2026 ರ ಕೊನೆಯ ಪ್ರಮುಖ ಲೀಗ್ (League) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮೈದಾನಕ್ಕೆ ಇಳಿದಿದೆ. ಅಹಮದಾಬಾದ್ (Ahmedabad) ನ ನರೇಂದ್ರ…
-

ಲಡಾಖ್ನ ಗಡಿಭಾಗಕ್ಕೆ ಮತ್ತಷ್ಟು ಸೈನಿಕರ ನಿಯೋಜನೆ ಮಾಡದಿರಲು ಭಾರತ-ಚೀನಾ ಸೇನೆ ನಿರ್ಧಾರ | | ACTPnews
Last Updated:Sep 23, 2020 9:22 AM IST ಮೊನ್ನೆ 14 ಗಂಟೆ ಕಾಲ ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಪೂರ್ವ ಲಡಾಖ್ನ ಗಡಿಭಾಗದಲ್ಲಿ ಎರಡೂ ಕಡೆ ಮತ್ತಷ್ಟು ಸೇನಾಪಡೆಗಳ ನಿಯೋಜನೆ ಮಾಡದಿರಲು ಒಪ್ಪಲಾಗಿದೆ. ಈ ಸಂಬಂಧ ಎರಡೂ ಸೇನೆಯಿಂದ ಜಂಟಿ ಹೇಳಿಕೆ ಬಂದಿದೆ. ನವದೆಹಲಿ(ಸೆ. 23): ಭಾರತ ಮತ್ತು ಚೀನಾದ ಎಲ್ಎಸಿ ಗಡಿಯಾದ್ಯಂತ ಪೈಪೋಟಿಯ ಮೇಲೆ ಎರಡೂ ದೇಶಗಳ ಸೇನಾ ಪಡೆಗಳ ನಿಯೋಜನೆಯಾಗಿ ಏರ್ಪಡುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನ ಮಾಡುವ ಪ್ರಯತ್ನ ಮುಂದುವರಿದಿದೆ. ಸದ್ಯಕ್ಕೆ ಪೂರ್ವ…
Latest News
Search the Archives
Access over the years of investigative journalism and breaking reports
You May Have Missed












