Author: Sanga
-

Successful Story: ಬೆಂಗಳೂರಿನ ಟೆಕ್ಕಿ ಈಗ ಸಕ್ಸಸ್ ಫುಲ್ ರೈತ, ಕಾರ್ಪೊರೇಟ್ ಕೆಲಸಕ್ಕೆ ಗುಡ್ಬೈ ಹೇಳಿ ಗೆದ್ದಿದ್ದು ಹೇಗೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:26 AM IST ಚೇತನ್ ಶೆಟ್ಟಿ ಕಾರ್ಪೊರೇಟ್ ಕೆಲಸ ಬಿಟ್ಟು 11 ಎಕರೆ ತೋಟದಲ್ಲಿ ಅಡಕೆ, ರಂಬುಟಾನ್, ಮ್ಯಾಂಗೋಸ್ಟೀನ್ ಬೆಳೆದು, ವರ್ಷಕ್ಕೆ 25 ರಿಂದ 60 ಲಕ್ಷ ಆದಾಯ ಗಳಿಸಿ, ಜೆಪ್ಟೊ, ಫಾರ್ಮಿಜೆನ್ ಜೊತೆಗೂಡಿ ಯಶಸ್ವಿ ರೈತರಾದರು ಆದಾಯದ ಕೃಷಿ (Photos: @manjannashettyfamilyfarms) Instagram ಬೆಂಗಳೂರಿನಲ್ಲಿ ಹಾಯಾಗಿ ದೊಡ್ಡ ಸಂಬಳದ ಉದ್ಯೋಗ (Job), ಐಷಾರಾಮಿ ಜೀವನ. ಇಂತಹ ಸುರಕ್ಷಿತ ಬದುಕನ್ನು ಬಿಟ್ಟು ಯಾರಾದರೂ ಕೃಷಿಯತ್ತ (Agriculture) ಮುಖ ಮಾಡುತ್ತಾರೆಯೇ? ಅಸಾಧ್ಯ ಎಂದು…
-

Trisha: ಕರುಪ್ಪು ಹಿಟ್ ಆಗ್ತಿದ್ದಂತೆ ವಿಜಯ್ ಅಭಿನಯದ ಲಿಯೋಗೆ ಸಂಬಂಧಿಸಿದ ಪೋಸ್ಟ್ ಹಾಕಿದ್ರು ತ್ರಿಶಾ | | ACTPnews
Last Updated:May 25, 2026 11:01 AM IST Trisha: ತಮಿಳಿನ ಸ್ಟಾರ್ಗಳಿಗೆ ತ್ರಿಶಾ ಲಕ್ಕಿ ಚಾರ್ಮ್? ವಿಜಯ್ ಲಿಯೋ ಸಿನಿಮಾನ ಈಗ ನೆನಪಿಸಿಕೊಂಡಿದ್ದೇಕೆ ನಟಿ? ವಿಜಯ್-ತ್ರಿಶಾ ನಟಿ ತ್ರಿಶಾ ಅಭಿನಯದ ಕರುಪ್ಪು ಸಿನಿಮಾ (Karuppu Movie) ಸೂಪರ್ ಹಿಟ್ ಆಗುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆ ಮಾಡುತ್ತಿದೆ. ಸಿನಿಮಾ ಉತ್ತಮ ಪ್ರಶಂಸೆ ಗಳಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವಾಗಲೇ ತ್ರಿಶಾ (Trisha) ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ. ನಟಿ…
-

Liquor Langar: ಐಸ್ ಗೋಲಾ ಮೇಲೆ ವೋಡ್ಕಾ! ಫ್ರೀಯಾಗಿ ಸಿಕ್ಕ ಹೊಸ ಟೇಸ್ಟ್ಗೆ ಮುಗಿಬಿದ್ದ ಜನರು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 25, 2026 11:48 AM IST Viral Video: ಲಿಕ್ಕರ್ ವರ್ಲ್ಡ್ ಅಂಗಡಿಯ ಹೊರಗಿನ ಸ್ಟಾಲ್ನಲ್ಲಿ ವೋಡ್ಕಾ ಜೊತೆ ಐಸ್ಗೋಲಾ ನೀಡಲಾಗಿದೆ. ಐಸ್ ಬಾಲ್ಗಳ ಮೇಲೆ ಮದ್ಯವನ್ನು ಸುರಿದು ಜನರಿಗೆ ವಿತರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. News18 Ice Vodka Balls Chandigarh: ನೀವೂ ಹಲವು ಬಗೆಯ ಐಸ್ಕ್ರೀಂ, ಜ್ಯೂಸ್, ಫುಡ್ ತಿಂದಿರಬಹುದು. ತಿನ್ನದೇ ಇದ್ರೂ ನೋಡಿಯಾದರೂ ಇರ್ತೀರಿ, ಆದರೆ ಇಲ್ಲೊಂದು ಹೊಸ ಐಟಂ ಬಂದಿದೆ. ಇದನ್ನು ಕೇಳೋದಲ್ಲ…
-

ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮಿಕ್ಸ್ ತಿನ್ನಿ; ಈ ಎಲ್ಲಾ ರೋಗಗಳಿಗೂ ಗುಡ್ ಬೈ ಹೇಳಿ! | ಲೈಫ್ಸ್ಟೈಲ್ | ACTPnews
Last Updated:Dec 08, 2024 2:25 PM IST ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ News18 ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ…
-

IPL 2026: ಇದೇ ಅಲ್ವಾ ಟ್ವಿಸ್ಟ್ ಅಂದ್ರೆ! ಚೆನ್ನೈ ವಿರುದ್ಧ ಹೈದರಾಬಾದ್ ಗೆದ್ದರೆ ಪ್ಲೇಆಫ್ಗೆ ಈ 2 ತಂಡಗಳ ಎಂಟ್ರಿ ಫಿಕ್ಸ್! | ಕ್ರೀಡಾ ಸುದ್ದಿ | ACTPnews
Last Updated:May 18, 2026 3:21 PM IST ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.ಈ ಪಂದ್ಯದಲ್ಲಿ ಆರೆಂಜ್ ಆರ್ಮಿ ಚೆನ್ನೈ ವಿರುದ್ಧ ಗೆದ್ದರೆ, ಎರಡೂ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸುತ್ತವೆ. ಎಸ್ಆರ್ಹೆಚ್ vs ಸಿಎಸ್ಕೆ ಐಪಿಎಲ್ (IPL) 2026 ಲೀಗ್ (League) ಹಂತದ ಅಂತ್ಯವನ್ನು ತಲುಪುತ್ತಿದ್ದಂತೆ, ಪ್ರತಿ ಪಂದ್ಯ (Match) ವು ಈಗ ಹೊಸ ಸಮೀಕರಣಗಳನ್ನು ಮುಂದಕ್ಕೆ ತರುತ್ತಿದೆ. ಪ್ರಸ್ತುತ, ಯಾವುದೇ ಪಂದ್ಯದಲ್ಲಿ ಯಾವುದೇ…
-

‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews
Last Updated:Jun 23, 2020 2:11 PM IST ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು ಸೋನಿಯಾ ಗಾಂಧಿ. ನವದೆಹಲಿ(ಜೂ.23): ಭಾರತ ಸದ್ಯ ಗಂಭೀರವಾದ ಗಡಿ ಸಮಸ್ಯೆ ಎದುರಿಸುತ್ತಿದೆ. ಆತಂಕಕಾರಿಯಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರಕ ರೋಗ ಕೊರೋನಾ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿದೆ. ಇದೆಲ್ಲದಕ್ಕೂ ನರೇಂದ್ರ…
-

Darshan: ಜಸ್ಟ್ ಏಳೇ ದಿನ ಬಾಕಿ! ಜೂನ್ 1ರಿಂದ ಹೊಸ ಕೋರ್ಟ್, ಹೊಸ ಜಡ್ಜ್, ಏನಾಗಲಿದೆ ದರ್ಶನ್ ಕೇಸ್? | | ACTPnews
Last Updated:May 25, 2026 11:54 AM IST Darshan: ಹೊಸ ಕೋರ್ಟ್, ಹೊಸ ಜಡ್ಜ್, ಒಂದು ವರ್ಷದ ಸುಪ್ರೀಂ ಗಡುವು! ಏನಾಗಲಿದೆ ದರ್ಶನ್ ಕೇಸ್? ಇತ್ತೀಚಿನ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ದರ್ಶನ್ ಸುಪ್ರೀಂ ಕೋರ್ಟ್ನಲ್ಲಿ (Supreme Court) ದರ್ಶನ್ ಜಾಮೀನು ಅರ್ಜಿ ರಿಜೆಕ್ಟ್ ಆದ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೇಸ್ (Renukaswamy Case) ವಿಚಾರಣೆಯ ಅಪ್ಡೇಟ್ ಸುದ್ದಿಯಾಗುತ್ತಿದೆ. ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ದರ್ಶನ್ (Darshan) ಕೇಸ್ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ…
-

Big Update: ಬೆಂಗಳೂರಿಗರೇ, ಅಲರ್ಟ್! ಈ ರಸ್ತೆಯಲ್ಲಿ ಇನ್ನೂ 2 ತಿಂಗಳು ಓಡಾಟ ಬಂದ್; ಬದಲಿ ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:58 AM IST ಶಿವಾಜಿನಗರ ಕಾಮರಾಜ್ ರಸ್ತೆಯಲ್ಲಿ ಬಿಬಿಎಂಪಿ ಆರ್.ಸಿ.ಸಿ ಕಲ್ವರ್ಟ್ ಕಾಮಗಾರಿ, 24.05.2026ರಿಂದ 60 ದಿನ ಟ್ರಾಫಿಕ್ ಸಂಪೂರ್ಣ ಬಂದ್, ಪೊಲೀಸರು ಪರ್ಯಾಯ ಮಾರ್ಗ ಸೂಚನೆ, ಸಹಕಾರಕ್ಕೆ ವಿನಂತಿ ಸಂಚಾರ ಬಂದ್ ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಗ್ ಶಾಕ್ (Big Shock) ಎದುರಾಗಿದೆ! ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ, ಅದರಲ್ಲೂ ಪ್ರಮುಖವಾಗಿ (Main) ಶಿವಾಜಿನಗರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಾಲೂ ಓಡಾಡುವ ವಾಹನ ಸವಾರರಿಗೆ ಮುಂದಿನ…
-

Kavya Maran-Anirudh: ಶೀಘ್ರದಲ್ಲೇ ಕಾವ್ಯ ಮಾರನ್-ಅನಿರುದ್ಧ್ ಮದುವೆ? ಇಬ್ಬರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 3:11 PM IST ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಮತ್ತು ಫೇಮಸ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶೀಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಮತ್ತು ಸಿನಿಮಾ ಎರಡರಲ್ಲೂ ಉನ್ನತ ಸ್ಥಾನಕ್ಕೆ ಏರುತ್ತಿರುವ ಈ ಇಬ್ಬರು ಸೆಲೆಬ್ರಿಟಿಗಳ ಆಸ್ತಿ ಮತ್ತು ಗಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾವ್ಯ ಮಾರನ್ ಮತ್ತು ಅನಿರುದ್ಧ್ ಐಪಿಎಲ್ (IPL) 2026 ರ ಆವೃತ್ತಿಯ ಲೀಗ್…
-

MI vs RR,IPL 2026: 3 ತಂಡಗಳ ಪ್ಲೇಆಫ್ ನಿರ್ಧರಿಸುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! | ಕ್ರೀಡಾ ಸುದ್ದಿ | ACTPnews
ತಂಡದಲ್ಲಿ ಬದಲಾವಣೆ ಈ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಇವರಿಬ್ಬರ ಬದಲಿಗೆ ಅಲ್ಲಾ ಘಜನ್ಫರ್ ಹಾಗೂ ಶಾರ್ದೂಲ್ ಠಾಕೂರ್ ತಂಡಕ್ಕೆ ಸೇರಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ ಹಾಗೂ ನಾಂಡ್ರೆ ಬರ್ಗರ್ ತಂಡ ಸೇರಿಕೊಂಡಿದ್ದಾರೆ. ಲುವಾನ್ ಡ್ರೆ ಪ್ರಿಟೋರಿಯಸ್, ಸಂದೀಪ್ ಶರ್ಮಾ ಹಾಗೂ ಸುಶಾಂತ್ ಮಿಶ್ರಾ ಹೊರಗುಳಿದಿದ್ದಾರೆ. ಹೆಡ್ ಟು ಹೆಡ್ ದಾಖಲೆ ಎರಡೂ ತಂಡಗಳು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ 16 ಪಂದ್ಯಗಳಲ್ಲಿ ಗೆದ್ದು ಅಲ್ಪ…
Latest News
Search the Archives
Access over the years of investigative journalism and breaking reports
You May Have Missed












