Author: Sanga
-

Rambha: ಖ್ಯಾತ ನಟಿ ರಂಭಾ ಮನೆಯಲ್ಲಿ ದುರಂತ! ಕಣ್ಣೀರಾಕಿದ ನಟಿ, ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:May 25, 2026 8:42 PM IST Rambha: ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಟಿ ರಂಭಾ ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಏನಪ್ಪಾ ಅಂದ್ರೆ ನಟಿ ರಂಭಾ ಅವರ…
-

Bengaluru Flyover: ಬೆಂಗಳೂರಿನ ಪ್ರಮುಖ ಫ್ಲೈಓವರ್ ಕೆಡವಲು ಸಿದ್ಧತೆ; ₹436 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 8:55 AM IST ಬೆಂಗಳೂರು ಐಒಸಿ ಜಂಕ್ಷನ್ ಹಳೆಯ ಫ್ಲೈಓವರ್ ತೆರವು, ಬಿ ಸ್ಮೈಲ್ ನಿಂದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಸುಧಾರಣೆ, ತಾತ್ಕಾಲಿಕ ಟ್ರಾಫಿಕ್ ದಟ್ಟಣೆ ನಿರೀಕ್ಷೆ ಮಾಡಲಾಗಿದೆ. News18 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಗರದ ಪ್ರಮುಖ ಮೇಲ್ಸೇತುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.…
-

Harmanpreet Kaur: ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವಿಶ್ವಕಪ್ ವಿಜೇತ ನಾಯಕಿ ಹರ್ಮನ್ಪ್ರೀತ್ ಕೌರ್ | ಕ್ರೀಡಾ ಸುದ್ದಿ | ACTPnews
Last Updated:May 25, 2026 7:32 PM IST ಕೇವಲ 19ನೇ ವಯಸ್ಸಿನಲ್ಲಿ 2009ರ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟರು. ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಬಲಗೈ ಆಫ್ ಸ್ಪಿನ್ ಬೌಲಿಂಗ್ ಮೂಲಕ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಗುರುತಿಸಿಕೊಂಡರು. ಪದ್ಮಶ್ರೀ ಸ್ವೀಕರಿಸಿದ ಹರ್ಮನ್ಪ್ರೀತ್ ಕೌರ್ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet…
-

ಚೀನಾ ಗಡಿತಂಟೆ ಬಗ್ಗೆ ಮೋದಿ ನೀಡಿದ ಹೇಳಿಕೆಯನ್ನ ತಿರುಚಲಾಗುತ್ತಿದೆ: ಪ್ರಧಾನಿ ಕಚೇರಿ ಸ್ಪಷ್ಟನೆ | | ACTPnews
Last Updated:Jun 20, 2020 5:04 PM IST ಎಲ್ಎಸಿಯ ನಮ್ಮ ಭಾಗದಲ್ಲಿ ಚೀನೀಯರು ಇಲ್ಲ ಎಂದು ಪ್ರಧಾನಿ ಹೇಳಿದ್ದು ನಮ್ಮ ಸೇನಾ ಪಡೆಯ ಧೈರ್ಯಶಾಲಿತನದ ಪರಿಣಾಮದಿಂದ ಆದ ಪರಿಸ್ಥಿತಿ ಕುರಿತು ಅಷ್ಟೇ. ಆದರೆ, ಈ ಹೇಳಿಕೆಯನ್ನ ಕೆಲವರು ತಿರುಚುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ನವದೆಹಲಿ(ಜೂನ್ 20): ಲಡಾಖ್ನ ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕಳೆದ 5 ದಶಕದಲ್ಲೇ ಅತಿದೊಡ್ಡ ಸಂಘರ್ಷ ನಡೆದು 20 ಭಾರತೀಯ ಯೋಧರು ಹುತಾತ್ಮರಾದರು. ಈ ಘಟನೆ ಬಗ್ಗೆ ಪ್ರಧಾನಿ…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

Shivaraj Kumar: ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್! ವೇದಿಕೆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews
Last Updated:May 25, 2026 8:06 PM IST ಪೆದ್ದಿ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ನಾಯಕ ನಟ ಪೆದ್ದಿಯನ್ನ ಕೊಂಡಾಡಿದ್ದಾರೆ. ಮೆಗಾ ಫ್ಯಾಮಿಲಿಯ ಬಾಂಡಿಂಗ್ ಅನ್ನು ನೆನೆಪಿಸಿಕೊಂಡಿದ್ದಾರೆ. ಇದೇ ವೇಳೆ ಅಪ್ಪು ಬಗ್ಗೆನೂ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್; ಇನ್ನು ಏನೆಲ್ಲ ಆಯಿತು ಗೊತ್ತಾ? ರಾಮ್ ಚರಣ್ (Ram Charan) ಮತ್ತು ಶಿವರಾಜ್ ಕುಮಾರ್ (Shivaraj Kumar) ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಪೆದ್ದಿ ಚಿತ್ರದ…
-

ಸ್ಟ್ರಾಬೆರಿ ಹೀಗೆಲ್ಲಾ ತಿನ್ನಬೇಡಿ; ಯಾವ ಪ್ರಯೋಜನವೂ ಸಿಗಲ್ಲ! | how to eat strawberries properly Here are some tips | ಲೈಫ್ಸ್ಟೈಲ್ | ACTPnews
Last Updated:Dec 02, 2024 11:02 AM IST Strawberry: ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್ ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲೆಗಳನ್ನು ತೆಗೆದು ನಂತರ ಸ್ಟ್ರಾಬೆರಿಗಳನ್ನು ತಿನ್ನುವುದು ಸಹಜ. News18 ಸ್ಟ್ರಾಬೆರಿ ಹಣ್ಣುಗಳು (Strawberries) ಕೊಂಚ ದುಬಾರಿಯಾದರೂ ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಇದು ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿರುವ ಹಣ್ಣಾಗಿದ್ದು, ನೋಡಲು…
-

Dharmendra: ದಿವಂಗತ ನಟ ಧರ್ಮೇಂದ್ರಗೆ ‘ಪದ್ಮವಿಭೂಷಣ’! ಪತಿ ನೆನೆದು ಕಣ್ಣೀರಿಟ್ಟ ಹೇಮಾ ಮಾಲಿನಿ | | ACTPnews
Last Updated:May 25, 2026 7:14 PM IST Dharmendra: ಭಾರತೀಯ ಚಿತ್ರರಂಗದ ಮಾಣಿಕ್ಯ , ದಿವಂಗತ ಹಿರಿಯ ನಟ ಧರ್ಮೇಂದ್ರ (Dharmendra) ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ವನ್ನು ಅವರ ಪತ್ನಿ, ಖ್ಯಾತ ನಟಿ ಹೇಮಾ ಮಾಲಿನಿ ಅವರು ಸ್ವೀಕರಿಸಿದ್ದಾರೆ. ಹಿರಿಯ ನಟ ಧರ್ಮೇಂದ್ರ ಭಾರತೀಯ ಚಿತ್ರರಂಗದ ಮಾಣಿಕ್ಯ , ದಿವಂಗತ ಹಿರಿಯ ನಟ ಧರ್ಮೇಂದ್ರ (Dharmendra) ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ (Padma Vibhushan)…
-

Bullet Trains: ಬೆಂಗಳೂರಿನಿಂದ ಚೆನ್ನೈ-ಹೈದರಾಬಾದ್ಗೆ ಹೈಸ್ಪೀಡ್ ರೈಲು, ನಿಮ್ಮ ಊರಿನಲ್ಲಿ ಸ್ಟಾಪ್ ಇದೆಯೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 9:30 AM IST ಭಾರತೀಯ ರೈಲ್ವೆ ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ, ಬೆಂಗಳೂರು-ಚೆನ್ನೈ 306 ಕಿಮೀ ಮಾರ್ಗ, 15.94 ಕಿಮೀ ಸುರಂಗ, ಶಂಶಾಬಾದ್ ವಿಮಾನ ನಿಲ್ದಾಣ ಸಂಪರ್ಕ ಯೋಜನೆ. ಹೈದರಾಬಾದ್, ಚೆನ್ನೈ ಹೈಸ್ಪೀಡ್ ರೈಲು ಬೆಂಗಳೂರು: ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಬೆಂಗಳೂರಿಗರಿಗೆ (Bengaluru) ಭಾರತೀಯ ರೈಲ್ವೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದಂತೆ, ಹೈದರಾಬಾದ್ (Hyderabad) ಮತ್ತು ಚೆನ್ನೈ (Chennai) ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು…
-

Sourav Ganguly: ಬಿಸಿಸಿಐ, ಆಯ್ಕೆ ಸಮಿತಿ ವಿರುದ್ಧ ನಿಂತು ಆತನ ಕರಿಯರ್ ಉಳಿಸಿದ್ದೆ! ಕನ್ನಡಿಗನ ಬಗ್ಗೆ ಗಂಗೂಲಿ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 17, 2026 10:54 PM IST ಪ್ರಸ್ತುತ ದ್ರಾವಿಡ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದ್ದರೂ, ಅವರ ಏಕದಿನ ವೃತ್ತಿಜೀವನವು ಒಂದು ಹಂತದಲ್ಲಿ ಅಂತ್ಯಗೊಳ್ಳುವ ಭೀತಿ ಇತ್ತು. ಆ ದಿನ ತಾವೂ ಅವರಿಗೆ ತಮ್ಮ ಬೆಂಬಲ ನೀಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ. ದ್ರಾವಿಡ್-ಗಂಗೂಲಿ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಹಲವಾರು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಲೆಜೆಂಡ್…
Latest News
Search the Archives
Access over the years of investigative journalism and breaking reports
You May Have Missed












