Author: Sanga
-

Karuppu OTT: ಬಾಕ್ಸಾಫೀಸ್ನಲ್ಲಿ ಅಬ್ಬರಿಸಿದ ‘ಕರುಪ್ಪು’ ಸಿನಿಮಾ ಇದೀಗ ಒಟಿಟಿಗೆ! ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews
Last Updated:Jun 06, 2026 6:32 PM IST ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕರುಪ್ಪು ಚಿತ್ರದ OTT ಬಿಡುಗಡೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಕರುಪ್ಪು ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಅಭಿನಯದ ಕರುಪ್ಪು (Karuppu) ಸಿನಿಮಾ ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ. ನಿರ್ದೇಶಕ…
-

Andaman: ಬದಲಾಗುತ್ತಾ ಭಾರತದ ಭವಿಷ್ಯ? ಅಂಡಮಾನ್ನಲ್ಲಿ ಭಾರೀ ಪ್ರಮಾಣದಲ್ಲಿ ಪತ್ತೆಯಾದ ಗ್ಯಾಸ್ ನಿಕ್ಷೇಪ, ವಿಡಿಯೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:32 PM IST ಅಂಡಮಾನ್ ದ್ವೀಪಗಳ ಪೂರ್ವ ತೀರಗಳಿಗೆ 15 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-03 ಬಳಿ ನ್ಯಾಚುರಲ್ ಗ್ಯಾಸ್ ಪತ್ತೆಯಾಗಿರೋದಾಗಿ ಪೆಟ್ರೋಲಿಯಂ ಹರ್ದೀಪ್ ಸಿಂಗ್ ಪುರಿ ಘೋಷಣೆ ಮಾಡಿದ್ದಾರೆ. ಸಾಂದರ್ಭಿಕ ಚಿತ್ರ ಭಾರತ ಪೂರ್ವ ಕರಾವಳಿಯ ದ್ವೀಪಗಳಲ್ಲಿ (Andaman Sea) ಭಾರೀ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿದೆ. ಅಂಡಮಾನ್ ಪೂರ್ವ ತೀರದ 15 ಕಿಲೋ ಮೀಟರ್ ದೂರದ ಶ್ರೀ ವಿಜಯಪುರಂ-03 ಬಳಿ (Sri Vijayapuram-3) ಗ್ಯಾಸ್ ನಿಕ್ಷೇಪಗಳು ಪತ್ತೆಯಾಗಿರೋದಾಗಿ ಕೇಂದ್ರ…
-

Dileep Raj: ದಿಲೀಪ್ ರಾಜ್ ಹೆಂಡತಿ ಕಣ್ಣೀರು! ಗಂಡನ ಫೋಟೋದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀವಿದ್ಯಾ | | ACTPnews
Last Updated:Jun 06, 2026 7:14 PM IST Dileep Raj: ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ದಿಲೀಪ್ ರಾಜ್ ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ…
-

Actress: 1 ರೂಪಾಯಿಂದ ಸಿನಿ ಜೀವನ ಆರಂಭಿಸಿ ಮಿಂಚಿ ಮರೆಯಾದ ಖ್ಯಾತ ನಟಿ! ಯಾರಿವರು ಗೊತ್ತಾ? | | ACTPnews
Last Updated:Jun 06, 2026 6:34 PM IST Actress: 60-70ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ ನಟಿ ಸಾಧನಾ ಶಿವದಾಸನಿ (Actress Sadhana Shivdasani). ಅವರ ಕೇಶವಿನ್ಯಾಸ ಬಹಳ ಪ್ರಸಿದ್ಧವಾಗಿತ್ತು, ಇದನ್ನು ಸಾಧನಾ ಕಟ್ ಎಂದು ಕರೆಯಲಾಗುತ್ತದೆ. ನಟಿ ಸಾಧನಾ 60-70ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ ನಟಿ ಸಾಧನಾ ಶಿವದಾಸನಿ (Actress Sadhana Shivdasani). ಅವರ ಕೇಶವಿನ್ಯಾಸ ಬಹಳ ಪ್ರಸಿದ್ಧವಾಗಿತ್ತು, ಇದನ್ನು ಸಾಧನಾ…
-

Crime News: ಐಟಿ ಆಫೀಸ್ನೊಳಗೆ ನುಗ್ಗಿ ಮಹಿಳಾ ಉದ್ಯೋಗಿಯನ್ನು ಇರಿದು ಕೊಂದ ಮಾಜಿ ಪ್ರೇಮಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:34 PM IST ಹರ್ಜಿಂದರ್ ಮಾನ್ ಅಲಿಯಾಸ್ ಹ್ಯಾರಿಯಿಂದ ಇರಿತಕ್ಕೊಳಗಾಗಿದ್ದ ಡಿಂಪಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಬ್ಬರೂ ಪಟಿಯಾಲದಲ್ಲಿ ವಾಸಿಸುತ್ತಿದ್ದರು ಮತ್ತು ಸುಮಾರು ಮೂರು ವರ್ಷಗಳ ಕಾಲ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಇತ್ತೀಚೆಗೆ ಜಗಳದಿಂದ ಬೇರ್ಪಟ್ಟಿದ್ದ ಮಾಜಿ ಗೆಳೆಯನೊಬ್ಬ ಮಹಿಳಾ ಉದ್ಯೋಗಿಯನ್ನು ಇರಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮೊಹಾಲಿಯ ಸೆಕ್ಟರ್-11 ಪ್ರದೇಶದಲ್ಲಿರುವ ಖಾಸಗಿ…
-

Team India: ಸೂರ್ಯಕುಮಾರ್ರನ್ನ ಭಾರತ ತಂಡದಿಂದ ಕೈಬಿಟ್ಟಿದ್ದೇಕೆ? ಕೊನೆಗೂ ಕಾರಣ ಬಹಿರಂಗಪಡಿಸಿದ ಅಜಿತ್ ಅಗರ್ಕರ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 5:38 PM IST ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಿತು. ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಿತು. ಮುಂಬರುವ ಟಿ20 ವಿಶ್ವಕಪ್ನ ಯೋಜನೆಯ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೂರ್ಯಕುಮಾರ್ ಮಾತ್ರವಲ್ಲ, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯರನ್ನೂ ಕೂಡ ಆಯ್ಕೆದಾರರು ಈ ಎರಡೂ ಪ್ರವಾಸಗಳಿಂದ ಕಡೆಗಣಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ಹಾಗೂ ಐರ್ಲೆಂಡ್ (England and Ireland) ಪ್ರವಾಸಗಳಿಗೆ…
-

Narendra Modi: ಹಾವಾಡಿಗರ ನಾಡಿನಿಂದ ಡಿಜಿಟಲ್ ಪವರ್ಹೌಸ್ವರೆಗೆ; ಪ್ರಧಾನಿ ಮೋದಿ ಆಡಳಿತದಲ್ಲಿ ಬದಲಾದ ಭಾರತದ ಜಾಗತಿಕ ಗುರುತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:47 PM IST Narendra Modi: ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ನೆಹರು ಅವರ ನೇತೃತ್ವದ ಸರ್ಕಾರವು ದೀರ್ಘಾವಧಿಯ ರಾಜ್ಯ ಯೋಜನೆಗಳು ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳ ಮೂಲಕ ಅಭಿವೃದ್ಧಿಯನ್ನು ಸಂಪರ್ಕಿಸಿತು. ಆದರೆ ಕಳೆದ ಒಂದು ದಶಕದ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ರೂಪಾಂತರವನ್ನು ಕಂಡಿದೆ. ಇದು ಕೇವಲ ಸೈದ್ಧಾಂತಿಕ ಭಾಷಣಗಳಿಂದ ತಂತ್ರಜ್ಞಾನ ಆಧಾರಿತ ನೇರ ಕಲ್ಯಾಣ ವಿತರಣಾ ವ್ಯವಸ್ಥೆಗೆ ಬದಲಾದ ಭಾರತದ ಯಶೋಗಾಥೆಯಾಗಿದೆ. News18 ನವದೆಹಲಿ: ಭಾರತದ ರಾಜಕೀಯ (Indian Politics)…
-

Rakshith Shetty: ಗೆಳೆಯ ರಕ್ಷಿತ್ ಬಗ್ಗೆ ಅಚ್ಚರಿ ಪೋಸ್ಟ್ ಹಾಕಿದ ರಿಷಬ್ ಶೆಟ್ಟಿ! ಆ ಒಂದು ಮಾತಿನಿಂದ ಫ್ಯಾನ್ಸ್ ಫುಲ್ ಖುಷ್ | | ACTPnews
Last Updated:Jun 06, 2026 4:43 PM IST ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishabh Shetty) ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ. ರಕ್ಷಿತ್ , ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ…
-

Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 3:24 PM IST ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ) ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ…
-

Supreme Court: ಅಸ್ಸಾಂ ನ್ಯಾಯಮಂಡಳಿ ವಿದೇಶಿಯರೆಂದು ಘೋಷಿಸಿದ ಇಬ್ಬರು ಮಹಿಳೆಯರ ಗಡೀಪಾರು ಆದೇಶಕ್ಕೆ ಸುಪ್ರೀಂ ತಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
‘ವಿತರಣಾ ಸೂಚನೆಯನ್ನು ಜುಲೈ 16, 2026 ರಂದು ಹಿಂತಿರುಗಿಸಬಹುದು. ಈ ಮಧ್ಯೆ, ಇಂದು ಇರುವ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಅರ್ಜಿದಾರರು ಬಂಧನದಲ್ಲಿದ್ದರೆ, ಮುಂದಿನ ಪಟ್ಟಿ ದಿನಾಂಕದವರೆಗೆ, ಅಂದರೆ ಜುಲೈ 16, 2026 ರವರೆಗೆ ಅವರನ್ನು ಗಡೀಪಾರು ಮಾಡಲಾಗುವುದಿಲ್ಲ’ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಮಹಿಳೆಯರನ್ನು ಸಲೇಹಾ ಖತುನ್ ಮತ್ತು ಸರ್ಭಾನು ಬೇಗಂ ಎಂದು ಗುರುತಿಸಲಾಗಿದೆ. ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಅವರು ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರರನ್ನು ಪ್ರತಿನಿಧಿಸಿದರು. ದರ್ರಾಂಗ್ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ತನ್ನನ್ನು ವಿದೇಶಿ ಪ್ರಜೆ…
Latest News
Search the Archives
Access over the years of investigative journalism and breaking reports
You May Have Missed












