Author: Sanga
-

Flight Suffers Bird: ಬೆಂಗಳೂರಿನಿಂದ ಮುಂಬೈಗೆ ಹಾರುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 3:21 PM IST ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ವಿಮಾನವು ವೇಗ ಪಡೆದುಕೊಂಡು ಟೇಕ್ ಆಫ್ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. News18 ಮುಂಬೈ: ಬೆಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ 6E 6283 ವಿಮಾನವು ಶುಕ್ರವಾರ ರನ್ವೇಯಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ (Flight Suffers Bird) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇಂಡಿಗೋ 6E 6283…
-

Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews
ಕಟೌಟ್ ಯಾಕ್ ಇಲ್ಲ… ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸಂಜಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಪ್ರಚಾರ ಕೂಡ ಚೆನ್ನಾಗಿಯೇ ಆಗಿದೆ. ಸುದೀಪ್ ಫ್ಯಾನ್ಸ್ ಅಂತ ತುಂಬಾನೆ ಚೆನ್ನಾಗಿಯೇ ವೆಲ್ ಕಮ್ ಮಾಡಿದ್ದಾರೆ. ಕಟೌಟ್ ಯಾಕ್ ಇಲ್ಲ… (ಚಿತ್ರ ಕೃಪೆ: ಸಿನಿ ಜರ್ನಿ ಇನ್ಸ್ಟಾಗ್ರಾಮ್) ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು…
-

Kaajal Kundar: ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! | | ACTPnews
Last Updated:Jun 06, 2026 10:44 PM IST ಬಾಲಿವುಡ್ ನಟಿ ಕಾಜಲ್ ಕುಂದರ್ ತುಂಬಾನೆ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಮ್ಯಾಂಗೋ ಪಚ್ಚ ಚಿತ್ರದ ತಮ್ಮ ಸೂಜಿ ಪಾತ್ರಕ್ಕೆ ತಾವೇ ಡಬ್ ಕೂಡ ಮಾಡಿದ್ದಾರೆ. ತಮ್ಮ ಕನ್ನಡ ಪ್ರೀತಿಯ ಒಂದಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! ಮ್ಯಾಂಗೋ ಪಚ್ಚ ಚಿತ್ರದ (Kaajal Kundar) ನಾಯಕಿ ಕಾಜಲ್ ಕುಂದರ್ ಉತ್ತರ…
-

Kerala Rains: ಭಾರೀ ಮಳೆಗೆ ತತ್ತರಿಸಿದ ಕೇರಳ! 24 ಗಂಟೆಯಲ್ಲಿ 4 ಸಾವು, 28 ಮಂದಿಗೆ ಗಾಯ, ರೆಡ್ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಕೇರಳ ರಾಜ್ಯಾದ್ಯಂತ ಪ್ರವಾಹ ಮತ್ತು ಭೂಕುಸಿತದ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ ನಂತರ, ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಸೇರಿದಂತೆ ಐದು ಉತ್ತರ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ಗಳಿಗೆ ಕಿತ್ತಳೆ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಇನ್ನೂ ಹಳದಿ ಅಲರ್ಟ್ನಲ್ಲಿವೆ. ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಐದು ರೆಡ್-ಅಲರ್ಟ್…
-

Asian Games 2026: ಬುಮ್ರಾ ಕಮ್ಬ್ಯಾಕ್, ಸೂರ್ಯವಂಶಿಗೂ ಚಾನ್ಸ್! ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಭಾರತ ತಂಡ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 9:11 PM IST ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರಂತಹ ಆಟಗಾರರೂ ಇದ್ದಾರೆ. ಅನುಭವಿ ಮತ್ತು ಯುವ ಆಟಗಾರರ ಈ ಮಿಶ್ರಣವು ಭಾರತವನ್ನು ಪಂದ್ಯಾವಳಿಗೆ ಪ್ರಬಲ ಸ್ಪರ್ಧಿಯನ್ನಾಗಿ ಮಾಡಿದೆ. ಭಾರತ ತಂಡ (ಸಾಂದರ್ಭಿಕ ಚಿತ್ರ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026ರ ಏಷ್ಯನ್ ಕ್ರೀಡಾಕೂಟಕ್ಕೆ (Asian Games…
-

Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews
Last Updated:Jun 06, 2026 9:39 PM IST ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ. ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ; ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa)…
-

Char Dham Yatra: ಚಾರ್ ಧಾಮ್ ಯಾತ್ರೆಯ 47 ದಿನಗಳಲ್ಲಿ 152 ಯಾತ್ರಿಕರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:18 PM IST ಏಪ್ರಿಲ್ 19 ರಂದು ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಜೂನ್ 4 ರವರೆಗೆ ಒಟ್ಟು 29,92,272 ಯಾತ್ರಿಕರು ಈ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಜೂನ್ 4 ರ ಹೊತ್ತಿಗೆ, ಒಟ್ಟಾರೆಯಾಗಿ 10,88,041 ಯಾತ್ರಿಕರು ಕೇದಾರನಾಥಕ್ಕೆ ಭೇಟಿ ನೀಡಿದ್ದರು, ಆದರೆ ಬದರಿನಾಥ ದೇವಾಲಯವು 8,88,379 ಯಾತ್ರಿಕರನ್ನು ಸ್ವಾಗತಿಸಿತ್ತು. News18 ಡೆಹ್ರಾಡೂನ್: ಉತ್ತರಾಖಂಡದಲ್ಲಿ ಈ ವರ್ಷದ ಚಾರ್ ಧಾಮ್ ಯಾತ್ರೆಯ (Char Dham Yatra 2026) ಮೊದಲ 47 ದಿನಗಳಲ್ಲಿ 152 ಭಕ್ತರು…
-

Suryakumar Yadav: ಭಾರತ ತಂಡದಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್ ಮೊದಲ ರಿಯಾಕ್ಷನ್ ಇಲ್ಲಿದೆ! | ಕ್ರೀಡಾ ಸುದ್ದಿ | ACTPnews
Last Updated:Jun 06, 2026 8:07 PM IST 2026ರ ಟಿ20 ವಿಶ್ವಕಪ್ ಮುಗಿಯುವವರೆಗೂ ಭಾರತದ ಟಿ20 ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಈಗ ತಂಡದ ಭಾಗವಾಗಿಲ್ಲ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಸೂರ್ಯಕುಮಾರ್ ಯಾದವ್ ಕಳೆದ ಒಂದು ತಿಂಗಳಿನಿಂದ ಸೂರ್ಯಕುಮಾರ್ ಯಾದವ್ (Suryakumar Yadav) ಬಗ್ಗೆ ಹರಡುತ್ತಿದ್ದ ವದಂತಿಗಳೆಲ್ಲಾ ಇಂದು ನಿಜವೆಂದು ಸಾಬೀತಾಗಿದೆ. ಬಿಸಿಸಿಐ (BCCI) ಆಯ್ಕೆಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದ ಟಿ20 (India T20 Team)…
-

Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ! ಪುಣೆಯಲ್ಲಿ ಪತ್ತೆಯಾಯ್ತು ಮೇಡ್ ಇನ್ ಪಾಕಿಸ್ತಾನ್ ಬೆಡ್ಶೀಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:25 PM IST Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕಿಸ್ತಾನಿ ವಸ್ತುಗಳ ಮಾರಾಟ? ಪುಣೆಯ ಜಾತ್ರೆಯಲ್ಲಿ ಮೇಡ್ ಇನ್ ಪಾಕಿಸ್ತಾನ್ ಬೆಡ್ಶೀಟ್ ಮಾರಾಟ? ಎಸ್ಐಟಿ ತನಿಖೆಗೆ ಆದೇಶಿಸಿದ ಸರ್ಕಾರ ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ! ಪುಣೆ (ಮಹಾರಾಷ್ಟ್ರ): ಪುಲ್ವಾಮಾ ಘಟನೆ ನಂತರ ಭಾರತ ಸರ್ಕಾರವು (Government of India), ಪಾಕಿಸ್ತಾನದ (Pakistan) ಎಲ್ಲಾ ವಸ್ತುಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದೆ. ಆದರೂ ಕೂಡ ಪಾಪಿ ಪಾಕಿಸ್ತಾನದಲ್ಲಿ ಸಿದ್ಧವಾದ ಕೆಲವೊಂದು…
-

India vs Afghanistan Test: ಅಫ್ಘಾನ್ ವಿರುದ್ಧ ಕೆಎಲ್ ರಾಹುಲ್ – ಗಿಲ್ ಶತಕ! ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 7:16 PM IST ಭಾರತ ತಂಡ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 368 ರನ್ಗಳಿಸಿದೆ. ನಾಯಕ ಶುಭ್ಮನ್ ಗಿಲ್ ಜೊತೆಗೆ ರಿಷಭ್ ಪಂತ್ ಅಜೇಯ 50 ರನ್(70 ಎಸೆತ 2 ಬೌಂಡರಿಗಳು,3 ಸಿಕ್ಸರ್ಗಳು )ಗಳಿಸಿ ಕ್ರೀಸ್ನಲ್ಲಿದ್ದಾರೆ. ಪಂತ್ ಹಾಗೂ ಗಿಲ್ 4ನೇ ವಿಕೆಟ್ ಜೊತೆಯಾಟದಲ್ಲಿ ಈಗಾಗಲೇ 121 ರನ್ಗಳಿಸಿದ್ದಾರೆ. ಶುಭ್ಗಿಲ್-ಕೆಎಲ್ ರಾಹುಲ್ ಶತಕ ಶನಿವಾರ ಮುಲ್ಲನ್ಪುರದಲ್ಲಿ ಪ್ರಾರಂಭವಾಗಿರುವ ಅಫ್ಘಾನಿಸ್ತಾನ ( ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ…
Latest News
Search the Archives
Access over the years of investigative journalism and breaking reports
You May Have Missed












