Author: Sanga
-

Kannada Movie Release: ಅಣ್ಣಾವ್ರ ಮೊಮ್ಮಗನ ಗ್ರಾಮಾಯಾಣ ಜೊತೆಗೆ ಡೆಡ್ಲಿ ಕಿಲ್ಲರ್; ಈ ವಾರ ಕನ್ನಡದ ಐದು ಸಿನಿಮಾ ರಿಲೀಸ್! | vinay rajkumar megha shetty graamaayana | | ACTPnews
ಜುಲೈ-3 ರಂದು ಗ್ರಾಮಾಯಣ ರಿಲೀಸ್ ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ದೇವನೂರು ಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಎರಡು ಸಲ ಮುಹೂರ್ತ ಆಗಿದೆ. ಮೊದಲು ದೊಡ್ಡಮಟ್ಟದಲ್ಲಿಯೇ ಇದು ಶುರು ಆಯಿತು. ಆದರೆ, ಮುಂದೆ ಈ ಚಿತ್ರ ಕಾರಣಾಂತರಗಳಿಂದ ನಿಂತೇ ಹೋಯಿತು. ಆದರೆ, ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಈ ಚಿತ್ರವನ್ನ ಟೇಕ್ ಓವರ್ ಮಾಡಿಕೊಳ್ತು. ಆ ಬಳಿಕ ಈ ಚಿತ್ರಕ್ಕೆ ಮತ್ತೊಮ್ಮೆ ಮುಹೂರ್ತ ಆಯಿತು. ಈ ಚಿತ್ರ…
-

Garuda Ram: ತೆಲುಗು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಕೆಜಿಎಫ್ ಗರುಡ! ಯಾವ ಮೂವಿ? ಯಾವಾಗ ರಿಲೀಸ್? | | ACTPnews
Last Updated:Jun 25, 2026 7:15 AM IST ಕೆಜಿಎಫ್ ಚಿತ್ರದ ಖಳನಾಯಕ ನಟ ಗರುಡ ರಾಮ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ತೆಲುಗು ನಾಗಬಂಧಂ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಇವರು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ! ಕೆಜಿಎಫ್ ಚಿತ್ರದ (KGF Movie) ಗರುಡ ರಾಮ್ ಕಂಪ್ಲೀಟ್ ಬದಲಾಗಿದ್ದಾರೆ. ಸದಾ ಉದ್ದನೆಯ ಗಡ್ಡದಲ್ಲಿಯೇ ಇವರು ಕಾಣಿಸುತ್ತಿದ್ದರು. ಆದರೆ, ಇದೀಗ ಕ್ಲೀನ್…
-

IND vs ENG: ಸಂಜು, ಅಭಿಷೇಕ್ ಅಲ್ಲ, ಆತನನ್ನ ಕಂಟ್ರೋಲ್ ಮಾಡಲು ಇಂಗ್ಲೆಂಡ್ ಮಹಾ ಪ್ಲಾನ್! 15ರ ಪೋರನ ಬಗ್ಗೆ ಇಂಗ್ಲೆಂಡ್ ಕ್ಯಾಪ್ಟನ್ ಸಂಚಲನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 4:41 PM IST ಐರ್ಲೆಂಡ್ ಸರಣಿಯ ಸಮಯದಲ್ಲಿ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೂ, ಡರ್ಹಾಮ್ನಲ್ಲಿ ನಡೆಯಲಿರುವ ಮುಂಬರುವ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವೈಭವ್ ಕುರಿತು ಚರ್ಚೆಗಳು ಮಾತ್ರ ಕಡಿಮೆ ಆಗಿಲ್ಲ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕ್ರಿಕೆಟ್ ಜಗತ್ತಿನ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆ ಮೇಲೆ ನೆಟ್ಟಿವೆ. ಅವರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ…
-

Cinema: ಸಿನಿಮಾ ಶೂಟಿಂಗ್ಗೆ 500 ಎಕರೆ ಜೋಳ ಬೆಳದಿದ್ದ ಡೈರೆಕ್ಟರ್! ಯಾವುದು ಆ ಸಿನಿಮಾ? ನಿರ್ದೇಶಕ ಯಾರು ಗೊತ್ತಾ? | | ACTPnews
Last Updated:Jul 01, 2026 7:36 AM IST ಡೈರೆಕ್ಟರ್ ಕ್ರಿಸ್ಟೋಫರ್ ನೊಲನ್ ಅವರು ತಮ್ಮ ‘ಇಂಟರ್ಸ್ಟೆಲ್ಲಾರ್’ ಚಲನಚಿತ್ರಕ್ಕಾಗಿ 500 ಎಕರೆ ಪ್ರದೇಶದಲ್ಲಿ ಮಕ್ಕೆಜೋಳ ಬೆಳೆದಿದ್ದರು. ಸಾಂಕೇತಿಕ ಚಿತ್ರ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ (Christopher Nolan), ಹಾಲಿವುಡ್ (Hollywood) ಸಿನಿಮಾಗಳ ಡೈರೆಕ್ಟರ್. ಇಂಟರ್ಸ್ಟೆಲ್ಲರ್, ದಿ ಡಾರ್ಕ್ ನೈಟ್, ಓಪನ್ಹೈಮರ್, ಡಂರ್ಕಿಕ್ ಸೇರಿ ಹಲವು ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕ್ರಿಸ್ಟೋಫರ್ ನೊಲನ್, ತಮ್ಮ ವಿಭಿನ್ನ ಶೈಲಿಯ…
-

DPL Auction 2026: ಹರಾಜಿನಲ್ಲಿ ಕೊಹ್ಲಿ ಅಣ್ಣನ ಮಗ, ಸೆಹ್ವಾಗ್ ಪುತ್ರನಿಗೆ ಜಾಕ್ಪಾಟ್! ಡಿಪಿಎಲ್ ಗರಿಷ್ಠ ಮೊತ್ತ ಪಡೆದ ಆಟಗಾರರ ಲಿಸ್ಟ್ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಮೊದಲ ಅವಕಾಶದ ನಿರೀಕ್ಷೆಯಲ್ಲಿ ಆರ್ಯವೀರ್ ಪಂದ್ಯಾವಳಿಯ ಮೂರನೇ ಸೀಸನ್ನಲ್ಲಿ ಆರ್ಯವೀರ್ ಕೊಹ್ಲಿ ಅವರನ್ನು ‘ಸಿ’ ವಿಭಾಗದಲ್ಲಿ ಪಟ್ಟಿ ಮಾಡಲಾಗಿದ್ದು, ಅವರು ಮೂಲ ಬೆಲೆ ₹1 ಲಕ್ಷವಿತ್ತು. ಆರ್ಯವೀರ್ ಕೊಹ್ಲಿಯನ್ನ ಡೆಲ್ಲಿ ಕಿಂಗ್ಸ್ ಹರಾಜಿನಲ್ಲಿ ₹1.2 ಲಕ್ಷಕ್ಕೆ ಖರೀದಿಸಿತು. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನೋಂದಾಯಿಸಲಾದ ಆಟಗಾರರನ್ನು ಒಳಗೊಂಡಿರುವ ‘ಸಿ’ ಅತ್ಯಂತ ಕಡಿಮೆ ವರ್ಗವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಕಳೆದ ಋತುವಿನಲ್ಲಿ, ಆರ್ಯವೀರ್ ಅವರಿಗೆ ಸೌತ್ ಡೆಲ್ಲಿ ಸೂಪರ್ಸ್ಟಾರ್ಸ್ ತಂಡದಲ್ಲಿ ಒಂದೂ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ…
-

Darshan Case: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟ ‘ಸಾಕ್ಷಿ’! ಕೋರ್ಟ್ ಟ್ರಯಲ್ ವೇಳೆ ಸ್ಪೋಟಕ ಮಾಹಿತಿ ಬಯಲು | | ACTPnews
Last Updated:Jul 01, 2026 9:10 AM IST ಕೊಲೆ ಆರೋಪಿ ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಈ ಸಾಕ್ಷಿಯ ಹೇಳಿಕೆ? ದಾಸನಿಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಅಸಲಿಗೆ ಈ ಸಾಕ್ಷಿ ಕೋರ್ಟ್ ಮುಂದೆ ಹೇಳಿದ್ದೇನು ಗೊತ್ತಾ? ದರ್ಶನ್ಗೆ ಢವಢವ. News18 ಬೆಂಗಳೂರು (ಜು.01): ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಟ್ರಯಲ್ ನಡೆಯುತ್ತಿದ್ದು, ಸಾಕ್ಷಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ. ಕೊಲೆ ಆರೋಪಿ, ನಟ ದರ್ಶನ್ (Darshan) …
-

ETPL 2026: ಕ್ರಿಕೆಟ್ ಜಗತ್ತಿಗೆ ಮತ್ತೊಂದು ಲೀಗ್ ಪದಾರ್ಪಣೆ! ದ್ರಾವಿಡ್ ಮಾಲೀಕತ್ವದ ತಂಡಕ್ಕೆ ಭಾರತದ ಮಾಜಿ ಕ್ರಿಕೆಟರ್ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 11:19 PM IST ಕಳೆದ ವರ್ಷ ಐಪಿಎಲ್ನಿಂದ ನಿವೃತ್ತಿ ಘೋಷಿಸಿದ 39 ವರ್ಷದ ಅಶ್ವಿನ್, ಪ್ರಸ್ತುತ ಯುಎಸ್ಎಯಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಆಡುತ್ತಿದ್ದಾರೆ. ಈಗ, ಅವರು ಈ ಯುರೋಪಿಯನ್ ಲೀಗ್ ಮೂಲಕ ಜಾಗತಿಕ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ರವಿಚಂದ್ರನ್ ಅಶ್ವಿನ್-ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತನಗಾಗಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ಹೊಸ…
-

Alia Bhatt: ದೀಪಿಕಾ ಪಡುಕೋಣೆ ಬದಲು ಆಲಿಯಾ ಭಟ್! ಕಲ್ಕಿಗೆ ನ್ಯೂ ಎಂಟ್ರಿ? | alia bhatt to act in role of deepika padukone after her exit from Kalki | | ACTPnews
Last Updated:Jul 01, 2026 5:01 PM IST ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬದಲು ನಟಿಸಲಿದ್ದಾರಾ ಆಲಿಯಾ ಭಟ್? ಹರಿದಾಡುತ್ತಿರೋ ಸುದ್ದಿ ನಿಜಾನಾ? ಆಲಿಯಾ-ಪ್ರಭಾಸ್ ಆಲಿಯಾ ಭಟ್ (Alia Bhatt) ತಮ್ಮ ಮುಂಬರುವ YRF ಸ್ಪೈ ಯೂನಿವರ್ಸ್ ಚಿತ್ರ ಆಲ್ಫಾ (Alpha) ಬಿಡುಗಡೆಗೆ ಸಜ್ಜಾಗಿದ್ದಾರೆ. ಆಕ್ಷನ್-ಪ್ಯಾಕ್ಡ್ ಟ್ರೇಲರ್ (Trailer) ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಮತ್ತು ಹಲವಾರು ಸೆಲೆಬ್ರಿಟಿಗಳಿಂದ (Celebrities) ವ್ಯಾಪಕ ಮೆಚ್ಚುಗೆಯನ್ನು ಪಡೆಯುತ್ತಿದೆ. ನಾಗ್ ಅಶ್ವಿನ್ ಅವರ ಕಲ್ಕಿ 2898 AD ಚಿತ್ರದ ಮುಂದುವರಿದ ಭಾಗಕ್ಕೆ ಆಲಿಯಾ…
-

India Pakistan: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಸರ್ಕಾರ ಹೇಳಿದ್ದೇನು? / India-Pakistan Water Row: Big Decision on Indus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 3:53 PM IST ಭಾರತ ಏಪ್ರಿಲ್ 23, 2025 ರಿಂದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಇದು ಪಾಕಿಸ್ತಾನವನ್ನು ತೀವ್ರವಾಗಿ ಕೆರಳಿಸಿದೆ. ಈ ಮಧ್ಯೆ ಚೆನಾಬ್ ನೀರಿನ ಹರಿವಿನಲ್ಲಿನ ಏರಿಳಿತಗಳು ಮತ್ತು ದತ್ತಾಂಶದ ಕೊರತೆಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ. ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಭಾರತ ಸರ್ಕಾರ (Indian Government) ಸಿಂಧೂ ಜಲ ಒಪ್ಪಂದದ (Sindu River) ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.…
Latest News
Search the Archives
Access over the years of investigative journalism and breaking reports
You May Have Missed













