Author: Sanga
-

Singer: ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಗಾಯಕಿ ಮುಖಕ್ಕೆ ಬಾಟಲಿ ಎಸೆತ! ಬೆಚ್ಚಿ ಬೀಳಿಸೋ ವಿಡಿಯೋ ಇಲ್ಲಿದೆ | | ACTPnews
Last Updated:Aug 17, 2026 10:05 PM IST ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸೊರಯಾ ನೀಟೊ ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪೆರುವಿನಲ್ಲಿ ನಡೆದ ಸ್ಥಳೀಯ ಉತ್ಸವದಲ್ಲಿ ಸೊರಯಾ ನೀಟೊ (Soraya Nieto) ವೇದಿಕೆಯಲ್ಲಿ ಹಾಡುತ್ತಿದ್ದಾಗ, ಪ್ರೇಕ್ಷಕರಲ್ಲಿದ್ದ ವ್ಯಕ್ತಿಯೊಬ್ಬ ಗಾಜಿನ ಬಾಟಲಿಯನ್ನು ಅವರ ಮುಖದತ್ತ ಎಸೆದಿದ್ದಾನೆ. ಬಾಟಲಿ ನೇರವಾಗಿ ಮುಖಕ್ಕೆ ಬಡಿದ ಪರಿಣಾಮ…
-

Ram Mandir: ರಾಮ ಮಂದಿರದ ದೇಣಿಗೆ ಕಳ್ಳತನ ಆಗಿದ್ದು ಹೇಗೆ? ಈ ಪಾಪ ಮಾಡಿದ್ದು ಯಾರು? ಕೊನೆಯೂ ಬಯಲಾಯ್ತು ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 2:19 PM IST ಎಣಿಕೆ ಕೊಠಡಿಯಲ್ಲಿ ಬ್ಯಾಂಕ್ ನೇಮಿಸಿದ ಎಣಿಕೆ ಸಿಬ್ಬಂದಿಗೆ ದೇಣಿಗೆ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಹಸ್ತಾಂತರಿಸುವುದು ದೇವಾಲಯದ ಏಕೈಕ ಜವಾಬ್ದಾರಿಯಾಗಿತ್ತು. ಇದಲ್ಲದೆ, ನೋಟುಗಳನ್ನು ಯಂತ್ರದಲ್ಲಿ ಎಣಿಸುವ ಮೊದಲು ಆಪಾದಿತ ದೇಣಿಗೆ ಕಳ್ಳತನ ಸಂಭವಿಸಿದೆ ಎಂದು ತಿಳಿದುಬಂದಿದೆ. ರಾಮ ಮಂದಿರ ಅಯೋಧ್ಯೆ(ಆ.17): ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಏತನ್ಮಧ್ಯೆ, ದೇಣಿಗೆ ಕಳ್ಳತನ ಪ್ರಕರಣ ಮತ್ತು ದೇವಾಲಯ ನಿರ್ಮಾಣಕ್ಕಾಗಿ ಸಂಗ್ರಹಿಸಿದ ದೇಣಿಗೆ ಪ್ರಕರಣ…
-

IND vs SL: ಸಿರಾಜ್ ಎಸೆದ ರಾಕೆಟ್ ಥ್ರೋಗೆ ಪಾಕ್ ಅಂಪೈರ್ ಕಣ್ಣು ಜಸ್ಟ್ ಮಿಸ್! ಗಾಲೆ ಟೆಸ್ಟ್ನಲ್ಲಿ ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ | ಕ್ರೀಡಾ ಸುದ್ದಿ | ACTPnews
Last Updated:Aug 17, 2026 8:52 PM IST ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಒಂದು ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಪಾಕಿಸ್ತಾನದ ಅಂಪೈರ್ ಗಂಭೀರ ಗಾಯದಿಂದ ಪಾರಾಗಿದ್ದಾರೆ. ಅಂಪೈರ್ ಅಹ್ಸಾನ್ ರಜಾ ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಮೊದಲ ಟೆಸ್ಟ್ (Test) ಪಂದ್ಯ ಆಗಸ್ಟ್ 15ರಂದು ಆರಂಭವಾಯಿತು. ಆಟದ ಮೂರನೇ ದಿನ ಆಗಸ್ಟ್ 17ರಂದು ಟೀಮ್ ಇಂಡಿಯಾ ಬೌಲರ್ಗಳು ಶ್ರೀಲಂಕಾವನ್ನು 284 ರನ್ಗಳಿಗೆ ಕಟ್ಟಿಹಾಕಿದರು.…
-

Ram Gopal Varma: ಶ್ರೀದೇವಿ ಬಗ್ಗೆ ಇದೆಂಥಾ ಮಾತು! ಹೀಗ್ಯಾಕೆ ಹೇಳಿದ್ರು ರಾಮ್ ಗೋಪಾಲ್ ವರ್ಮಾ? | | ACTPnews
Last Updated:Aug 17, 2026 8:11 PM IST ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ತಮ್ಮ ವೈಯಕ್ತಿಕ ಮನೋಭಾವದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾರಾದರೂ ನಿಧನರಾದ ಬಳಿಕ ಅವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ ತಮ್ಮ ಜೀವನ ಮತ್ತು ಕೆಲಸದ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. ಶ್ರೀದೇವಿ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟಿಯರಲ್ಲಿ ಒಬ್ಬರಾದ ಶ್ರೀದೇವಿ (Sridevi) ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಅಭಿನಯ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ…
-

Annamalai-Amit Shah: ಅಣ್ಣಾಮಲೈ ಕಿವಿಯಲ್ಲಿ ಅಮಿತ್ ಶಾ ಹೇಳಿದ್ದೇನು? ಗುಟ್ಟು ರಟ್ಟು ಮಾಡಿದ ಮಾಜಿ ಬಿಜೆಪಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 8:43 PM IST Annamalai-Amit Shah: ಅಮಿತ್ ಶಾ ಅಣ್ಣಾಮಲೈ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋ ಬಗ್ಗೆ ಆಗ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಅಂದು ತಮ್ಮ ಕಿವಿಯಲ್ಲಿ ಏನು ಹೇಳಿದ್ದರು ಎನ್ನುವ ಗುಟ್ಟನ್ನು ಇದೀಗ ಅಣ್ಣಾಮಲೈ ರಟ್ಟು ಮಾಡಿದ್ದಾರೆ! ಅಮಿತ್ ಶಾ-ಅಣ್ಣಾಮಲೈ ಫೋಟೋ ಚೆನ್ನೈ: ಕೇಂದ್ರ ಸಚಿವ (Union Minister) ಅಮಿತ್ ಶಾ (Amit Shah) ಹಾಗೂ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (former…
-

Asian Games 2026: ರಶೀದ್ ಔಟ್, ನಬಿ ಮಗನಿಗೆ ಚಾನ್ಸ್! ಏಷ್ಯನ್ ಗೇಮ್ಸ್ಗೆ ಹೊಸ ನಾಯಕನೊಂದಿಗೆ ತಂಡ ಪ್ರಕಟಿಸಿದ ಅಫ್ಘಾನಿಸ್ತಾನ | ಕ್ರೀಡಾ ಸುದ್ದಿ | ACTPnews
Last Updated:Aug 17, 2026 8:56 PM IST ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ಸರಣಿಯ ಆತಿಥ್ಯವನ್ನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ವಹಿಸಲಿದೆ. ಈ ಮೂರು ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಫ್ಘಾನಿಸ್ತಾನ 2026ರ ಏಷ್ಯನ್ ಗೇಮ್ಸ್ ಸಮೀಪಿಸುತ್ತಿದೆ. ಕ್ರಿಕೆಟ್ ಕೂಡಾ ಇದರಲ್ಲಿ ಸೇರಿಕೊಂಡಿದೆ. ಹಾಗಾಗಿ ತಂಡಗಳ ಘೋಷಣೆಯೂ…
-

Jana Nayagan: ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡ್ರಾ? ವಿಜಯ್ ‘ಜನ ನಾಯಗನ್’ OTTಗೆ; ಸ್ಟ್ರೀಮಿಂಗ್ ಯಾವಾಗಿನಿಂದ? | | ACTPnews
Last Updated:Aug 17, 2026 8:52 PM IST ವಿಜಯ್ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಇದೀಗ ಡಿಜಿಟಲ್ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಚಿತ್ರದ OTT ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, Zee5 ವೇದಿಕೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿಸಲಾಗಿದೆ. News18 ದಳಪತಿ ವಿಜಯ್ (Vijay) ಅಭಿನಯದ ಬಹುನಿರೀಕ್ಷಿತ ಸಿನಿಮಾ ಜನ ನಾಯಗನ್ (Jana Nayagan) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಎಚ್. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ…
-

Smriti Irani Qualification: ಸ್ಮೃತಿ ಇರಾನಿ ಓದಿದ್ದೇನು? ಸೌಂದರ್ಯ ಸ್ಪರ್ಧೆಯಿಂದ ಕೇಂದ್ರ ಸಚಿವೆ ಸ್ಥಾನದವರೆಗೆ ಹೇಗಿತ್ತು ಜರ್ನಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 7:53 PM IST Smriti Irani Qualification: ಲೋಕಸಭಾ ಚುನಾವಣೆಯಲ್ಲಿ ಸೋತು, ಕೇಂದ್ರ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ಸ್ಮೃತಿ ಇರಾನಿಗೆ ಮತ್ತೀಗ ಕೇಂದ್ರ ಬಿಜೆಪಿಯಲ್ಲಿ ಮಹತ್ವದ ಸ್ಥಾನ ಸಿಕ್ಕಿದೆ. ಇದರ ಬೆನ್ನಲ್ಲೇ ಸ್ಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆ ಬಗ್ಗೆ ಚರ್ಚೆ ಶುರುವಾಗಿದೆ. ಸ್ಮತಿ ಇರಾನಿ ಮಾಜಿ ಕೇಂದ್ರ ಸಚಿವೆ, ಕಿರುತೆರೆ ನಟಿ ಸ್ಮೃತಿ ಇರಾನಿ (Smriti Irani) ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha elections) ಸೋತು, ಕೇಂದ್ರ…
-

Ravindra Jadeja: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ವಿಶೇಷ ದಾಖಲೆ! ಈ ಸಾಧನೆ ಮಾಡಿದ ಭಾರತದ 2ನೇ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Aug 17, 2026 7:01 PM IST ರವೀಂದ್ರ ಜಡೇಜಾ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ, ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಗೆ ಸೇರಿದ್ದಾರೆ. ರವೀಂದ್ರ ಜಡೇಜಾ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ನ 3ನೇ ದಿನ ಸುದೀರ್ಘ ಮಾದರಿಯಲ್ಲಿ 350…
-

Dhruv Vikram: ಅನುಪಮಾ ಪರಮೇಶ್ವರನ್ ಟೀಕೆಗೆ ಧ್ರುವ್ ವಿಕ್ರಮ್ ತಿರುಗೇಟು; ಹೇಳಿದ್ದೇನು ಗೊತ್ತಾ? | | ACTPnews
Last Updated:Aug 17, 2026 7:36 PM IST ಧ್ರುವ್ ವಿಕ್ರಮ್ ತಮ್ಮ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆ ಎದುರಾಯಿತು. ಅನುಪಮಾ ಪರಮೇಶ್ವರನ್ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಹಾಗೂ ತಮಿಳು ನಟ ಧ್ರುವ್ ವಿಕ್ರಮ್ (Dhruv Vikram) ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬೈಸನ್ ಕಾಲಮಾಡನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳ…
Latest News
Search the Archives
Access over the years of investigative journalism and breaking reports
You May Have Missed













