Tag: ಮತತ
-

Murder Case: ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ ದೆಹಲಿ! ಯುವಕನೊಬ್ಬನನ್ನು ಕೊಚ್ಚಿ ಕೊಲೆಗೈದ ಕಿಡಿಗೇಡಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:01 PM IST Brutal Stabbing in Delhi’s Model Town: ಮೃತನನ್ನು ಬುರಾರಿಯ ತೋಮರ್ ಕಾಲೋನಿ ನಿವಾಸಿ 25 ವರ್ಷದ ಸಾಹಿಲ್ ಎಂದು ಗುರುತಿಸಲಾಗಿದೆ. ಸಾಹಿಲ್ನನ್ನು ಆತನ ಸ್ನೇಹಿತರಾದ ಶಿವ್ ಮತ್ತು ಶುಭಂ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ದೇಹವನ್ನು ಪರಿಶೀಲಿಸಿದಾಗ, ಪೊಲೀಸರಿಗೆ ಹಲವು ಇರಿತದ ಗಾಯಗಳು ಕಂಡುಬಂದವು. ಸಾಂದರ್ಭಿಕ ಚಿತ್ರ ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಒಂದು ಭೀಕರ…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
-

Murder Case: ಏಕಾಏಕಿ ಬೈಕ್ನಲ್ಲಿ ಬಂದು ಗ್ಯಾಸ್ ಉದ್ಯಮಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:07 PM IST ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಘಟನೆಗೆ ಸಂಬಂಧಿಸಿದ ಪ್ರಮುಖ ಸುಳಿವುಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸರು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಂದರ್ಭಿಕ ಚಿತ್ರ ಪಾಟ್ನಾ: ಇಲ್ಲಿನ ದಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಅಪರಾಧಿಗಳು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆಯು ಆ ಪ್ರದೇಶದಲ್ಲಿ ಭೀತಿಯನ್ನು (Murder Case) ಉಂಟುಮಾಡಿದೆ. ಪೊಲೀಸರು…
-

Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews
Last Updated:Jun 01, 2026 9:02 PM IST ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ! ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle…
-

Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:29 PM IST Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ…
-

IPL Prize Money: ಸತತ 2ನೇ ಟ್ರೋಫಿ ಗೆದ್ದ ಆರ್ಸಿಬಿಗೆ ಸಿಕ್ಕ ಬಹುಮಾನ ಮೊತ್ತ ಎಷ್ಟು? ಗುಜರಾತ್ಗೂ ಸಿಕ್ತು ಕೋಟಿ ಕೋಟಿ! ಇಲ್ಲಿದೆ ಎಲ್ಲಾ ಪ್ರಶಸ್ತಿಗಳ ವಿಜೇತರ ಪಟ್ಟಿ | | ACTPnews
ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ಗಾಗಿ ₹10 ಲಕ್ಷ, ಮೌಲ್ಯಯುತ ಆಟಗಾರ ಪ್ರಶಸ್ತಿಗೆ ₹15 ಲಕ್ಷ, ಉದಯೋನ್ಮುಖ ಆಟಗಾರ ಪ್ರಶಸ್ತಿಗಾಗಿ 10 ಲಕ್ಷ, ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿಗಾಗಿ ಟಾಟಾ ಸಿಯಾರು ಕಾರು, ಸೀಸನ್ ಅತಿ ಹೆಚ್ಚು ಸಿಕ್ಸರ್ ಪ್ರಶಸ್ತಿಗಾಗಿ 10 ಲಕ್ಷ ರೂಪಾಯಿ ಪಡೆದುಕೊಂಡರು. ಕಗಿಸೋ ರಬಾಡ ಪರ್ಪಲ್ ಕ್ಯಾಪ್ಗಾಗಿ 10 ಲಕ್ಷ ಪಡೆದರೆ, ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಡಾಟ್ ಬಾಲ್ ಪ್ರಶಸ್ತಿ ಪಡೆದಿದ್ದಕ್ಕಾಗಿ ಸಿರಾಜ್ಗೆ 10 ಲಕ್ಷ, ಅತ್ಯುತ್ತಮ ಕ್ಯಾಚ್ಗಾಗಿ ಮನೀಶ್…
-

Annamalai New Party: ಹೊಸ ಪಾರ್ಟಿ ಸುದ್ದಿ ಬೆನ್ನಲ್ಲೇ ದೆಹಲಿಗೆ ಬರುವಂತೆ ಅಣ್ಣಾಮಲೈಗೆ ಬುಲಾವ್! ರಾರಾಜಿಸುತ್ತಿರುವ ಹೊಸ ಪೋಸ್ಟರ್ಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 5:14 PM IST ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಿಬಿಎಸ್ಇ ತ್ರಿಭಾಷಾ ಸೂತ್ರ ಭಿನ್ನಾಭಿಪ್ರಾಯದ ನಡುವೆ ಪಕ್ಷದಿಂದ ದೂರವಾಗಿ ಮಕ್ಕಳ್ ಶಕ್ತಿ ಇಯಕ್ಕಂ ಹೆಸರಿನಲ್ಲಿ ಹೊಸ ಆಂದೋಲನಕ್ಕೆ ಸಜ್ಜು, ದೆಹಲಿಯಲ್ಲಿ ಭೇಟಿಯ ಕುತೂಹಲ. News18 ತಮಿಳುನಾಡು ರಾಜಕೀಯದಲ್ಲಿ ಸಂಚಲನಾತ್ಮಕ (Tami Nadu Politics) ಬದಲಾವಣೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಹೊಸ ಆಂದೋಲನಕ್ಕೆ ಮುಂದಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಎದುರಾದ ಕೆಲವು…
-

Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಸಾವು! ಹೆಲಿಕಾಪ್ಟರ್ ಅಪಘಾತದಲ್ಲಿ ವಧುವಿಗೆ ಗಂಭೀರ ಗಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:13 PM IST Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಬೇಡ ಅಂದ್ರೂ ಹನಿಮೂನ್ ಹೋಗ್ತಿದ್ದಾಗ ಹೆಲಿಕಾಪ್ಟರ್ ಪತನ! ಮದುವೆಯಾಗಿ ಕೆಲವೇ ಗಂಟೆಯಲ್ಲಿ ವರ ಸಾವು, ವಧು ಜೆಸ್ಟ್ ಮಿಸ್ ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ ಜಾರ್ಜಿಯಾ (ಅಮೆರಿಕ): ಮದುವೆ ಅಂದರೆ ಬದುಕಿನ ಹೊಸ ಆರಂಭ, ಕನಸುಗಳ ಹಾರಾಟ. ಆದ್ರೆ ಜಾರ್ಜಿಯಾದಲ್ಲಿ ನಡೆದ ಈ ದುರಂತ ಆ ಕನಸನ್ನೇ ಕಿತ್ತುಕೊಂಡಿದೆ. ಹೌದು, ಡೆಲ್ಟಾ ಏರ್ಲೈನ್ಸ್ನಲ್ಲಿ…
Latest News
Search the Archives
Access over the years of investigative journalism and breaking reports
You May Have Missed














