Tag: ಭರತದ
-

UPSC Coaching: ಭಾರತದ ಪ್ರಸಿದ್ಧ ಐಎಎಸ್ ಟ್ರೈನರ್ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್ ಫ್ರೀ! | | ACTPnews
Last Updated:May 03, 2026 1:04 PM IST ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ ತರಬೇತಿ ಉಚಿತ ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project) ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್…
-

ಭಾರತದ ಭೂಭಾಗವನ್ನು ಚೀನಾ ಹೇಗೆ ಅತಿಕ್ರಮಿಸಿತು? ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪ್ರಶ್ನೆ | | ACTPnews
Last Updated:Jun 17, 2020 6:15 PM IST ಈ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಜೊತೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದ ಸೋನಿಯಾ ಗಾಂಧಿ, ಶತ್ರುಗಳ ಎದುರು ಇಡೀ ದೇಶವೇ ಒಗ್ಗೂಡಿ ನಿಲ್ಲುತ್ತದೆ ಎಂದು ಆಶಿಸಿದ್ದಾರೆ. ನವದೆಹಲಿ(ಜೂನ್ 17): ಲಡಾಖ್ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ನಡೆದ ಘರ್ಷಣೆ ಮತ್ತು ಚೀನಾದ ಅತಿಕ್ರಮಣದ ಬಗ್ಗೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ವಿಪಕ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಕ್ಷೇಪಿಸಿದ್ದಾರೆ. ಲಡಾಖ್ನ ವಾಸ್ತವ…
-

Network18 Public Sentimeter Poll: ಭಾರತದ ಯೋಧರನ್ನು ಮೋಸದಿಂದ ಕೊಂದ ಚೀನಾದ ಬಗ್ಗೆ ನಿಮ್ಮ ಅಭಿಪ್ರಾಯ ದಾಖಲಿಸಿ | | ACTPnews
Last Updated:Jun 19, 2020 2:03 PM IST ಹೀಗಾಗಿಯೇ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಗೆ ಇನ್ಮುಂದೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಆದ್ದರಿಂದ ಟೆಲಿಕಾಮ್ ಇಲಾಖೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ನವದೆಹಲಿ(ಜೂ.19): ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಮೇಲೆ ಚೀನಾ ನಡೆಸಿದ ಹಿಂಸಾತ್ಮಕ ದಾಳಿಯಲ್ಲಿ ದೇಶದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು…
-

ಭಾರತದ ಯಾವ ಪ್ರದೇಶವನ್ನೂ ಚೀನಾ ಆಕ್ರಮಿಸಿಕೊಂಡಿಲ್ಲ; ಸರ್ವಪಕ್ಷ ಸಭೆಯಲ್ಲಿ ಪಿಎಂ ಮೋದಿ ಹೇಳಿಕೆ | | ACTPnews
Last Updated:Jun 20, 2020 7:52 AM IST ಗಡಿಯಲ್ಲಿ ಚೀನಾ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೇಸರ ಹಾಗೂ ಆಕ್ರೋಶ ಹೊರಹಾಕಿದೆ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಆಕ್ರಮಣಗೊಂಡಿಲ್ಲ ಎಂದು ಮೋದಿ ಹೇಳಿದ್ದಾರೆ. ನವದೆಹಲಿ (ಜೂ.20): ಗಡಿ ಭಾಗದಲ್ಲಿ ಚೀನಾ ಸೇನೆ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದರು. ಈ ವೇಳೆ ಮಾತನಾಡಿದ ಮೋದಿ,…
-

Harpreet Singh Bhatia: ಭಾರತದ ಅತ್ಯಂತ ದುರದೃಷ್ಟಕರ ಕ್ರಿಕೆಟರ್ ಈತ! ಒಂದು ಟ್ವೀಟ್ ಆತನ ಕರಿಯರ್ ನುಂಗಿ ಹಾಕಿತು, ದೇಶ ಬಿಡುವಂತೆ ಮಾಡಿತು! | ಕ್ರೀಡಾ ಸುದ್ದಿ | ACTPnews
Last Updated:May 24, 2026 10:37 PM IST ದೇಶೀಯ ಕ್ರಿಕೆಟ್ನಲ್ಲಿ ಹರ್ಪ್ರೀತ್ ಅವರ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿ ಹಲವಾರು ತಂಡಗಳು ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದವು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಅವರ ಮೇಲೆ ಕಣ್ಣಿಟ್ಟಿದ್ದ ತಂಡಗಳು ಒಂದೇ ಒಂದು ನಕಲಿ ಸುದ್ದಿಯಿಂದಾಗಿ ಅವರನ್ನ ಖರೀದಿಸಲು ನಿರ್ಧರಿಸಿದವು. ಈ ಒಂದು ಸುದ್ದಿ ಪ್ರತಿಭಾವಂತ ಆಟಗಾರನ ಅದ್ಭುತ ವೃತ್ತಿಜೀವನವನ್ನು ಕ್ಷಣಮಾತ್ರದಲ್ಲಿ ಹಳಿತಪ್ಪಿಸಿತು. ಹರ್ಪ್ರೀತ್ ಸಿಂಗ್ ಭಾಟಿಯಾ 2017ರ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026)…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
-

‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ’ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು | | ACTPnews
Last Updated:Jun 30, 2020 2:45 PM IST ಚೀನೀ ಸಂಸ್ಥೆಗಳನ್ನೂ ಒಳಗೊಂಡಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಹಕ್ಕುಗಳನ್ನ ರಕ್ಷಿಸುವ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ. ಇಲ್ಲಿಯ ಸರ್ಕಾರದ ನಿರ್ಧಾರದ ಬಗ್ಗೆ ಕಳವಳ ಇದೆ ಎಂದು ಚೀನಾ ಹೇಳಿದೆ. ನವದೆಹಲಿ(ಜೂನ್ 30): ಟಿಕ್ ಟಾಕ್ ಸೇರಿದಂತೆ 59 ಚೀನೀ ಮೂಲದ ಆ್ಯಪ್ಗಳನ್ನ ನಿಷೇಧಿಸುವ ಭಾರತ ಸರ್ಕಾರದ ಕ್ರಮಕ್ಕೆ ಚೀನಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಕಂಪನಿಗಳು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನ ಮತ್ತು ಸ್ಥಳೀಯ ಕಾನೂನುಗಳನ್ನ ಮುರಿದಿಲ್ಲ ಎಂದು ಹೇಳಿರುವ ಚೀನಾ,…
-

ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್? | | ACTPnews
ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿವೆಯಾದರೂ ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆ ಇದೆ. ಸುಖೋಯ್, ಮಿಗ್ ಫೈಟರ್ ಜೆಟ್ಗಳಂಥ ಪ್ರಬಲ ಯುದ್ಧವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್ಗಳಿಗೆ ಸಾಟಿಯಾಗಬಲ್ಲಂಥದ್ದು ಭಾರತಕ್ಕೆ ಇರಲಿಲ್ಲ. ಈಗ ರಫೇಲ್ನಿಂದ ಆ ಕೊರತೆ ನೀಗಿದಂತಾಗಿದೆ ಎನ್ನುತ್ತಾರೆ ಡಿಫೆನ್ಸ್ ಸ್ಪೆಷಲಿಸ್ಟ್. ಚೀನಾದ ಬಳಿ ಚೆಂಗ್ಡು ಜೆ-20 ಸ್ಟೀಲ್ತ್ ಏರ್ಕ್ರಾಫ್ಟ್ ಇದೆ. ಇದು ಚೀನಾ ಬತ್ತಳಿಕೆಯಲ್ಲಿರುವ ಅತ್ಯುತ್ತಮ ಯುದ್ಧವಿಮಾನ. ಇನ್ನು, ಚೀನಾ ಸಹಾಯದಿಂದಲೇ ನಿರ್ಮಾಣವಾದ ಚೆಂಗ್ಡು ಜೆಎಫ್-17 ಥಂಡರ್ ಯುದ್ಧವಿಮಾನ ಪಾಕಿಸ್ತಾನದ ಬತ್ತಳಿಕೆಯಲ್ಲಿದೆ. ಇದಲ್ಲದೆ ಪಾಕಿಸ್ತಾನದ ಬಳಿ…
-

Mike Smith: ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಬಾರಿಸಿದ್ದ ದಿಗ್ಗಜ ಆಟಗಾರ ನಿಧನ | ಕ್ರೀಡಾ ಸುದ್ದಿ | ACTPnews
Last Updated:May 18, 2026 8:35 PM IST ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ ನಾಲ್ಕನೇ ದಿನದ ಆಟ ಪ್ರಾರಂಭವಾಗುವ ಸ್ವಲ್ಪ ಮೊದಲು, ಕೌಂಟಿ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ನಿಧನರಾದ ದುಃಖದ ಸುದ್ದಿ ಹೊರಬಿತ್ತು. ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. mike smith ಇಂಗ್ಲೆಂಡ್ (England) ನ ಮಾಜಿ ಟೆಸ್ಟ್ (Test) ನಾಯಕ (Captain) ಮೈಕ್ ಸ್ಮಿತ್ (Mike Smith) 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಮಾಜಿ ಕೌಂಟಿ ಕ್ರಿಕೆಟ್ ಕ್ಲಬ್ (County Cricket Club) ವಾರ್ವಿಕ್ಷೈರ್…
-

ಇದು ಭಾರತದ ಅತ್ಯಂತ ದುಬಾರಿ ಕಟ್ಟಡವಂತೆ! ಬುರ್ಜ್ ಖಲೀಫಾ ಜೊತೆ ಸ್ಪರ್ಧೆಗಿಳಿದಿರುವ 93 ವರ್ಷದ ವೃದ್ಧ! | 93 year old man going to build India’s most expensive project like Burj Khalifa | ವ್ಯಾಪಾರ ಸುದ್ದಿ | ACTPnews
Last Updated:Jan 11, 2025 6:23 PM IST ಬುರ್ಜ್ ಖಲೀಫಾದಲ್ಲಿ ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಅಂದಾಜು 3.73 ಕೋಟಿ ರೂಪಾಯಿ, 2 ಬಿಎಚ್ಕೆ ಸುಮಾರು 5.83 ಕೋಟಿ ರೂಪಾಯಿ ಮತ್ತು 3 ಬಿಎಚ್ಕೆ ಸುಮಾರು 14 ಕೋಟಿ ರೂಪಾಯಿಯಾಗಿದೆ. ಡಿಎಲ್ಎಫ್ನ ಅಧ್ಯಕ್ಷ ಮತ್ತು ಸಿಇಒ ಕುಶಾಲ್ ಪಾಲ್ ಸಿಂಗ್ ವಿಶ್ವದಲ್ಲಿಯೇ ಅತಿ ಎತ್ತರದ ಕಟ್ಟಡ (World’s Tallest Building) ಯಾವುದು ಅಂತ ಪ್ರಶ್ನೆ ಕೇಳಿದರೆ, ಎಲ್ಲರ ಬಾಯಲ್ಲಿ ಮೊದಲಿಗೆ ಬರುವ ಉತ್ತರ ಬುರ್ಜ್ ಖಲೀಫಾ (Burj…
Latest News
Search the Archives
Access over the years of investigative journalism and breaking reports
You May Have Missed












