Tag: ಬದರ
-

Actress: ‘ಲಕ್ಷ್ಮೀ-ಗಣೇಶ ಇಬ್ರೂ ಮನೆಗೆ ಬಂದ್ರು’ ಅವಳಿ ಮಕ್ಕಳಿಗೆ ಅಮ್ಮನಾದ ಖ್ಯಾತ ಸೀರಿಯಲ್ ನಟಿ | | ACTPnews
Last Updated:Jun 04, 2026 3:46 PM IST Actress Life: ಖ್ಯಾತ ಕಿರುತೆರೆ ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಲಕ್ಷ್ಮೀ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದ್ರು ಎಂದಿದ್ದಾರೆ. ಅವಳಿ ಮಕ್ಕಳಿಗೆ ತಾಯಿಯಾದ ನಟಿ ಈ ವರ್ಷದ ಏಪ್ರಿಲ್ನಲ್ಲಿ ತಾನು ಗರ್ಭಿಣಿ (Pregnant) ಎಂದು ಘೋಷಿಸಿದ ನಂತರ ಕಿರುತೆರೆಯ ಅತ್ಯಂತ ಮುದ್ದಾದ ಜೋಡಿ ಸಂಭಾವನಾ ಸೇಠ್ (Sambhavna Seth) ಮತ್ತು ಅವಿನಾಶ್ ದ್ವಿವೇದಿ ಈಗ ಅವಳಿ ಮಕ್ಕಳಿಗೆ (Twins) ಪೋಷಕರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಶುಭ…
-

DK Shivakumar: ಡಿಕೆಶಿ ಪದಗ್ರಹಣಕ್ಕೆ ಬಂದ ಚಂದನವನದ ಸ್ಟಾರ್ಸ್! ಕಿಚ್ಚ To ರಮ್ಯಾ, ಯಾರ್ಯಾರು ಬಂದ್ರು? | | ACTPnews
Last Updated:Jun 03, 2026 4:11 PM IST ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಪ್ರಮುಖ ಕ್ಷಣದಲ್ಲಿ ಚಿತ್ರರಂಗದ ಸ್ಟಾರ್ಗಳೂ ಕೂಡಾ ಭಾಗಿಯಾಗುತ್ತಿದ್ದಾರೆ. ಚಂದನವನದ ತಾರೆಗಳು ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ್ದಾರೆ. ಪದಗ್ರಹಣದಲ್ಲಿ ಸ್ಟಾರ್ ರಂಗು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ (D.K Shivakumar) ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ (Oath Ceremony) ಮಾಡುತ್ತಿದ್ದಾರೆ. ಡಿಕೆಶಿ ಅವರ ಮಾತಿನ ಪ್ರಕಾರ, ಇಂದು ಒಟ್ಟು 13 ಜನರು ಸಚಿವರಾಗಿ ಪ್ರಮಾಣ ವಚನ…
-

Movie Release: ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು! ಈ ವಾರ ಥಿಯೇಟರ್ಗೆ ಬರ್ತಿರೋರು ಇವರೇ | | ACTPnews
ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಹೊಸಬರ ಸಿನಿಮಾನೇ ಆಗಿದೆ. ಆದರೆ, ಚಿತ್ರದ ನಾಯಕ ವಿಶೇಷವಾಗಿದ್ದಾರೆ. ಅರೆಕ್ಷಣದಲ್ಲಿ ಸುದೀಪ್ ನೋಡಿದ ಅನುಭವ ಆಗುತ್ತದೆ. ಸ್ಟೈಲ್ ಮತ್ತು ಮ್ಯಾನರಿಸಂ ಸುದೀಪ್ ಅವರನ್ನೆ ಹೋಲುತ್ತದೆ. ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು; ಈ ವಾರ ಇವರೆಲ್ಲ ಬರ್ತಿದ್ದಾರೆ! ಯಾಕಂದ್ರೆ ಈ ಚಿತ್ರದ ಸಂಚಿತ್ ಸಜೀವ್ ಬೇರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗನೇ ಆಗಿದ್ದಾರೆ. ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೂಲಕವೇ ಅಳಿಯನನ್ನ…
-

Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews
Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…
-

Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews
Last Updated:May 31, 2026 2:46 PM IST ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? ಜಾನ್ವಿ…
-

Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews
Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…
-

Raj B Shetty: ಬಾಲಿವುಡ್ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews
ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ…
-

Jharkhand Election: ಜೈಲಿಗೆ ಹೋಗಿ ಬಂದ್ರೂ ಗೆದ್ದು ಬೀಗಿದ ಹೇಮಂತ್ ಸೋರೆನ್, ಜಾರ್ಖಂಡ್ ಗೆಲುವಿನ ಹಿಂದಿದೆ ಈ 5 ಕಾರಣ! | What are the 5 things behind Hemant Soren’s victory despite going to jail? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 23, 2024 7:48 PM IST ಮಹಿಳಾ ಮತದಾರರು ಈ ಬಾರಿ ಶೇಕಡ 4 ರಷ್ಟು ಹೆಚ್ಚು ಮತ ಚಲಾಯಿಸಿದ್ದಾರೆ. ಆದ್ದರಿಂದ ಇವರ ಮತಗಳು ಜೆಎಂಎಂ ಅಭ್ಯರ್ಥಿಗಳ ಭವಿಷ್ಯಕ್ಕೆ ನಿರ್ಣಾಯಕವಾಗಿ ಕೊಡುಗೆ ನೀಡಿದಂತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜಾರ್ಖಂಡ್ನಲ್ಲಿ (Jharkhand) ಜಾರ್ಖಂಡ್ ಮುಕ್ತಿ ಮೋರ್ಚಾ (Jharkhand Mukti Morcha) ನೇತೃತ್ವದ ಇಂಡಿ ಮೈತ್ರಿಕೂಟದ (Ind alliance) ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಹೇಮಂತ್ ಸೊರೆನ್ (Chief Minister Hemant Soren) ಅವರ ಪುನರಾಗಮನದಿಂದ…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Japan Tourism: ಹೆಚ್ಚು ಜನ ಬಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ! ಆದ್ರೂ ಪ್ರವಾಸಿಗರನ್ನು ಸೆಳೆಯೋಕೆ ಜಪಾನ್ ಇಷ್ಟು ಸರ್ಕಸ್ ಮಾಡ್ತಿರೋದ್ಯಾಕೆ? | Japan has 100 billion reasons to welcome more visitors | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
60 ಮಿಲಿಯನ್ ಪ್ರವಾಸಿಗರ ನಿರೀಕ್ಷೆಯಲ್ಲಿ ಜಪಾನ್ ಜಪಾನ್ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗದೇ ಇದ್ದರೂ, ಪ್ರವಾಸೋದ್ಯಮ ಕೂಡ ದೇಶದ ಪ್ರಮುಖ ಆದಾಯದ ಖಜಾನೆಯಾಗಿದೆ. ಜಪಾನ್ನ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮವು 2025ರ ವೇಳೆಗೆ 60 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಬಹುದು ಎಂದು ಅಂದಾಜಿಸಲಾಗಿದೆ. 2024ರಲ್ಲಿ ಆಗಮನದ ಸಂಖ್ಯೆಯು 2019ರಲ್ಲಿ ಸಾಂಕ್ರಾಮಿಕ ಪೂರ್ವದ ಉತ್ತುಂಗದಿಂದ 16% ಹೆಚ್ಚಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ 60 ಮಿಲಿಯನ್ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, $100 ಶತಕೋಟಿ ಆದಾಯವನ್ನು ಅಂದಾಜಿಸಲಾಗಿದೆ. ಹೇರಳ ಪ್ರವಾಸಿಗರಿಂದ…
Latest News
Search the Archives
Access over the years of investigative journalism and breaking reports
You May Have Missed












