Tag: ಚನ

  • India-China Border: ಲಡಾಖ್​ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ | | ACTPnews

    India-China Border: ಲಡಾಖ್​ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ | | ACTPnews

    Last Updated:Jul 06, 2020 1:43 PM IST Galwan Valley: ಲಡಾಖ್​ ಗಡಿಯಲ್ಲಿರುವ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ ನಷ್ಟು ಚೀನಾ ಸೇನೆ ಹಿಂದಕ್ಕೆ ಸರಿದಿದೆ. ಹಾಗೇ ಗಾಲ್ವಾನ್ ಕಣಿವೆಯಲ್ಲಿ ನಿರ್ಮಿಸಿಕೊಂಡಿದ್ದ ಟೆಂಟ್​ಗಳನ್ನು ಕೂಡ ಸ್ಥಳಾಂತರ ಮಾಡಲಾಗಿದೆ. ನವದೆಹಲಿ (ಜು. 6): ಭಾರತ-ಚೀನಾ ಗಡಿಯಲ್ಲಿರುವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಗಲಾಟೆಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದರು. ಇದಾದ ಬಳಿಕ ಲಡಾಖ್​ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು.…

    Continue Reading

  • India-China Conflict: ಚೀನಾ ಮತ್ತೆ ವಾಪಾಸ್ ಬರಬಹುದು; ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಭಾರತ | | ACTPnews

    India-China Conflict: ಚೀನಾ ಮತ್ತೆ ವಾಪಾಸ್ ಬರಬಹುದು; ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಭಾರತ | | ACTPnews

    Last Updated:Jul 07, 2020 8:56 AM IST India-China Border Tension: ಚೀನಾದವರು ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಗಡಿಯನ್ನು ಆಕ್ರಮಿಸಿಕೊಳ್ಳಬಹುದು. ಹೀಗಾಗಿ, ಚೀನೀಯರ ಪ್ರತಿಯೊಂದು ನಡೆಯನ್ನೂ ನಾವಿನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿ (ಜು. 7): ಭಾರತ-ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯ ಎಲ್​ಎಸಿ ಬಳಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದಾದ ಬಳಿಕ ಲಡಾಖ್​ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎರಡೂ ದೇಶಗಳ…

    Continue Reading

  • Ban on Chinese Apps: ಭಾರತ ಬೆನ್ನಲ್ಲೀಗ ಚೀನಾ ಆ್ಯಪ್ಸ್​ ಬ್ಯಾನ್​ ಮಾಡಲು ಅಮೆರಿಕಾ, ಆಸ್ಟ್ರೇಲಿಯಾ ಚಿಂತನೆ | | ACTPnews

    Ban on Chinese Apps: ಭಾರತ ಬೆನ್ನಲ್ಲೀಗ ಚೀನಾ ಆ್ಯಪ್ಸ್​ ಬ್ಯಾನ್​ ಮಾಡಲು ಅಮೆರಿಕಾ, ಆಸ್ಟ್ರೇಲಿಯಾ ಚಿಂತನೆ | | ACTPnews

    Last Updated:Jul 07, 2020 1:11 PM IST ಭಾರತದ ಬ್ಯಾನ್‌ ಬೆನ್ನಲ್ಲೇ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖ ರಾಜಕೀಯ ನಾಯಕರು ಕೂಡ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡುವಂತೆ ಸ್ಥಳೀಯ ಸರ್ಕಾರಕ್ಕೆ ಒತ್ತಾಯಿಸಿವೆ. ಈಗಾಗಲೇ ಚೀನಾ ಹಾಗೂ ಅಮೆರಿಕದ ನಡುವೆ ಹಲವು ಬಾರಿ ರಾಜಕೀಯ ಮುಸುಕಿನ ಗುದ್ದಾಟ ಮುಂದುವರಿದಿರುವ ಕಾರಣ ಈ ಆ್ಯಪ್​ಗಳ ನಿಷೇಧ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ. ನವದೆಹಲಿ(ಜು.07): ಭಾರತದ ಬೆನ್ನಲ್ಲೀಗ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಚೀನಿ ಆ್ಯಪ್​​ಗಳ ನಿಷೇಧಕ್ಕೆ ಚಿಂತನೆ ನಡೆಸಿವೆ ಎಂದು…

    Continue Reading

  • ಎಚ್ಚರ ಕಟ್ಟೆಚ್ಚರ; 1962ರ ಯುದ್ಧಕ್ಕೆ ಮೊದಲೂ ಕೂಡ ಚೀನೀ ಸೇನೆ ಗಾಲ್ವನ್ ಕಣಿವೆಯಿಂದ ವಾಪಸ್ಸಾಗಿತ್ತು | | ACTPnews

    ಎಚ್ಚರ ಕಟ್ಟೆಚ್ಚರ; 1962ರ ಯುದ್ಧಕ್ಕೆ ಮೊದಲೂ ಕೂಡ ಚೀನೀ ಸೇನೆ ಗಾಲ್ವನ್ ಕಣಿವೆಯಿಂದ ವಾಪಸ್ಸಾಗಿತ್ತು | | ACTPnews

    Last Updated:Jul 07, 2020 7:32 PM IST 1962ರಲ್ಲಿ ಚೀನಾ ಸೈನಿಕರು ಆವರಿಸಿಕೊಂಡಾಗ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಡಿ ಪ್ರತಿರೋಧ ತೋರಿದ್ದರು. ಆಗ ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆದಿದ್ದರು. ಅದಾಗಿ 3 ತಿಂಗಳಿಗೆ ಚೀನಾ ಯುದ್ಧ ನಡೆಸಿತು. ಚೀನಾದವರನ್ನ ಈಗ ಯಾವ ಕಾರಣಕ್ಕೂ ನಂಬಬೇಡಿ ಎನ್ನುತ್ತಾರೆ ಕೆಲ ಸೇನಾಧಿಕಾರಿಗಳು. ನವದೆಹಲಿ: ಗಾಲ್ವನ್ ಕಣಿವೆಯಿಂದ ಭಾರತ ಮತ್ತು ಚೀನಾ ದೇಶಗಳ ಸೈನಿಕರನ್ನ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ನಿಧಾನವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಚೀನೀ ಸೈನಿಕರೂ ಅಲ್ಲಿಂದ ನಿರ್ಗಮಿಸುತ್ತಿದ್ಧಾರೆ.…

    Continue Reading

  • ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು? | | ACTPnews

    ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು? | | ACTPnews

    Last Updated:Jul 23, 2020 9:49 AM IST ಇತ್ತೀಚೆಗೆ ಗಡಿಭಾಗದಲ್ಲಿ ಸಂಘರ್ಷ ನಡೆದ ಸ್ಥಳದ ಸಮೀಪವೇ ಚೀನೀ ಸೈನಿಕರು ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳನ್ನ ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಚೆಗೆ ನಡೆದ ಯಾವುದೇ ಮಾತುಕತೆಗಳಿಗೂ ಚೀನೀಯರು ಕವಡೆಕಾಸಿನ ಕಿಮ್ಮತ್ತು ಕೊಟ್ಟಿರುವಂತೆ ತೋರುತ್ತಿಲ್ಲದಿರುವುದು ಸ್ಪಷ್ಟವಾಗಿದೆ. ನವದೆಹಲಿ(ಜುಲೈ 23): ಭಾರತ ಮತ್ತು ಚೀನೀ ಸೈನಿಕರ ಸಂಘರ್ಷ ನಡೆದ ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಿ ವಾತಾವರಣ ತಿಳಿಗೊಳಿಸಬೇಕೆಂದು ನಿರ್ಧಾರವಾಗಿದೆ. ಆದರೆ, ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆಯುತ್ತಿದ್ದಂತಿಲ್ಲ.…

    Continue Reading

  • ‘ಲಡಾಖ್ ಗಡಿಯಿಂದ ಎರಡೂ ಸೇನೆಗಳು ಹಿಂಸರಿಯುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ‘ – ಚೀನಾ ಹೇಳಿಕೆ ಅಲ್ಲಗೆಳೆದ ಭಾರತ | | ACTPnews

    ‘ಲಡಾಖ್ ಗಡಿಯಿಂದ ಎರಡೂ ಸೇನೆಗಳು ಹಿಂಸರಿಯುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ‘ – ಚೀನಾ ಹೇಳಿಕೆ ಅಲ್ಲಗೆಳೆದ ಭಾರತ | | ACTPnews

    Last Updated:Jul 30, 2020 10:04 PM IST ಇತ್ತೀಚೆಗೆ ಭಾರತೀಯ ಸೇನೆ ಜೊತೆ ನಡೆದ ಮಾತುಕತೆಯಲ್ಲಿ ನಿರ್ಣಯಿಸಿದಂತೆ ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ಸೇನೆಗಳು ಪರಸ್ಪರ ಸಹಕರಿಸುತ್ತಿವೆ ಎಂದು ವಾಂಗ್ ಹೇಳಿದ್ದರು. ನವದೆಹಲಿ(ಜು.30): ಇತ್ತೀಚೆಗೆ ಲಡಾಖ್​​ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಎರಡು ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂಸರಿದಿವೆ ಎಂದು ಚೀನಾ ಹೇಳಿತ್ತು. ಈ ಬೆನ್ನಲ್ಲೇ ಭಾರತ ಚೀನಾದ ಹೇಳಿಕೆಯನ್ನು ಅಲ್ಲಗೆಳೆದಿದೆ.…

    Continue Reading

  • ಚೀನಿ ಜಂಟಿ ಉದ್ಯಮಕ್ಕೆ ನೀಡಿದ್ದ ’ಒಂದೇ ಭಾರತ್’‌ ಹೈಸ್ಪೀಡ್‌ ರೈಲಿನ ಟೆಂಡರ್‌ ರದ್ದುಗೊಳಿಸಿದ ಕೇಂದ್ರ ಸರ್ಕಾರ | | ACTPnews

    ಚೀನಿ ಜಂಟಿ ಉದ್ಯಮಕ್ಕೆ ನೀಡಿದ್ದ ’ಒಂದೇ ಭಾರತ್’‌ ಹೈಸ್ಪೀಡ್‌ ರೈಲಿನ ಟೆಂಡರ್‌ ರದ್ದುಗೊಳಿಸಿದ ಕೇಂದ್ರ ಸರ್ಕಾರ | | ACTPnews

    Last Updated:Aug 22, 2020 7:03 PM IST ಈ ಟೆಂಡರ್‌ ರದ್ದುಗೊಳಿಸುವ ಕ್ರಮದಿಂದಾಗಿ ಚೀನಾಗೆ ಅಪಾರ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಚೀನಾದ ಜಂಟಿ ಉದ್ಯಮವಾದ ಸಿಆರ್‌ಆರ್‌ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಟೆಂಡರ್‌ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿ 44 ಅರೆ-ವೇಗದ ರೈಲುಗಳನ್ನು ಪೂರೈಸುವ ಬಿಡ್‌ ಅನ್ನು ತನ್ನದಾಗಿಸಿಕೊಂಡಿತ್ತು. ನವ ದೆಹಲಿ (ಆಗಸ್ಟ್‌ 22); ಭಾರತದಲ್ಲಿ 44 ಅರೆ ಅತಿ-ವೇಗದ “ವಂದೇ ಭಾರತ್” ರೈಲುಗಳನ್ನು ತಯಾರಿಸುವ ಟೆಂಡರ್ ಅನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. ಚೀನಾ ಮೂಲದ…

    Continue Reading

  • ರಷ್ಯಾದಲ್ಲಿ ಮುಂದಿನ ತಿಂಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಸಮರಾಭ್ಯಾಸ | | ACTPnews

    ರಷ್ಯಾದಲ್ಲಿ ಮುಂದಿನ ತಿಂಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಸಮರಾಭ್ಯಾಸ | | ACTPnews

    Last Updated:Aug 27, 2020 12:09 PM IST ರಷ್ಯಾ, ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಸೈನಿಕರು ಸೆ. 15ರಿಂದ 12 ದಿನಗಳ ಕಾಲ ಸಮರಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನವದೆಹಲಿ(ಆ. 27): ಲಡಾಖ್ ಗಡಿಭಾಗದಲ್ಲಿ ಭೀಕರ ಸಂಘರ್ಷ ನಡೆಸಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ಜಂಟಿಯಾಗಿ ವಾರ್​​ಗೇಮ್​ನಲ್ಲಿ ಪಾಲ್ಗೊಳ್ಳಲಿವೆ. ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯಲಿರುವ “Kavkaz 2020” ಸಮರ ಕ್ರೀಡೆಯಲ್ಲಿ ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳು ಪಾಲ್ಗೊಳ್ಳಲಿವೆ. ಶಾಂಘೈ…

    Continue Reading

  • ಲಡಾಖ್​ನಲ್ಲಿ ಗಡಿ ಅತಿಕ್ರಮಣಕ್ಕೆ ಚೀನಾ ಮತ್ತೆ ಯತ್ನ; ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು | | ACTPnews

    ಲಡಾಖ್​ನಲ್ಲಿ ಗಡಿ ಅತಿಕ್ರಮಣಕ್ಕೆ ಚೀನಾ ಮತ್ತೆ ಯತ್ನ; ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು | | ACTPnews

    Last Updated:Aug 31, 2020 12:45 PM IST ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದಲ್ಲಿ ಗಡಿ ಯಥಾಸ್ಥಿತಿಯನ್ನು ಉಲ್ಲಂಘಿಸಲು ಪಿಎಲ್ಎ ಸೈನಿಕರು ಮಾಡಿದ ಪ್ರಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿವೆ. ಈಗ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ನವದೆಹಲಿ(ಆ. 31): ಕೊಟ್ಟ ಮಾತನ್ನು ತಪ್ಪುವ ಚಾಳಿಯ ಚೀನಾ ದೇಶ ಲಡಾಖ್​ನಲ್ಲಿ ಕಿತಾಪತಿ ಮುಂದುವರಿಸಿದೆ. ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ…

    Continue Reading

  • ಲಡಾಖ್​ನಲ್ಲಿ ಚೀನಾ ಮತ್ತೆ ಕಿತಾಪತಿ; ಪ್ರಧಾನಿ ಮೋದಿಯಿಂದ ನಿರಂತರ ಸಭೆ; ದಿಲ್ಲಿಗೆ ದೌಡಾಯಿಸಿದ ಲಡಾಖ್ ಉಪರಾಜ್ಯಪಾಲ | | ACTPnews

    ಲಡಾಖ್​ನಲ್ಲಿ ಚೀನಾ ಮತ್ತೆ ಕಿತಾಪತಿ; ಪ್ರಧಾನಿ ಮೋದಿಯಿಂದ ನಿರಂತರ ಸಭೆ; ದಿಲ್ಲಿಗೆ ದೌಡಾಯಿಸಿದ ಲಡಾಖ್ ಉಪರಾಜ್ಯಪಾಲ | | ACTPnews

    Last Updated:Aug 31, 2020 2:54 PM IST ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದ ಬಳಿ ಅತಿಕ್ರಮ ಪ್ರವೇಶಕ್ಕೆ ಮುಂದಾದ ಚೀನೀ ಸೈನಿಕರನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಲಡಾಖ್​ನ ಲೆಫ್ಟಿನೆಂಟ್ ಗವರ್ನರ್ ಮಾಥುರ್ ಅವರು ದಿಲ್ಲಿಗೆ ದೌಡಾಯಿಸಿ ಪರಿಸ್ಥಿತಿಯ ವರದಿ ನೀಡಿದ್ದಾರೆ. ನವದೆಹಲಿ(ಆ. 31): ಲಡಾಖ್​ನ ಗಡಿಭಾಗದಲ್ಲಿ ಮತ್ತೆ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸಿದ ಘಟನೆ ನಡೆಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಸದ ಉಪರಾಜ್ಯಪಾಲ ಆರ್.ಕೆ. ಮಾಥುರ್ ಅವರು ದೆಹಲಿ ಹೋಗಿ ಪರಿಸ್ಥಿತಿಯ…

    Continue Reading

Search the Archives

Access over the years of investigative journalism and breaking reports