Tag: ಈ
-

Vaibhav Sooryavanshi: ಭಾರತ ತಂಡದಲ್ಲಿ ಸೂರ್ಯವಂಶಿ ಹೆಸರು? ಈ ಪ್ರತಿಷ್ಠಿತ ಸರಣಿಯಲ್ಲಿ ವೈಭವ್ ಕಣಕ್ಕಿಳಿಯುವುದು ಬಹುತೇಕ ಖಚಿತ? | ಕ್ರೀಡಾ ಸುದ್ದಿ | ACTPnews
Last Updated:May 30, 2026 3:35 PM IST ಟೀಮ್ ಇಂಡಿಯಾ ಹಿರಿಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಹೆಸರು ಕಾಣಿಸಿಕೊಂಡಿದೆ. ಆಯ್ಕೆದಾರರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ವೈಭವ್ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಐಪಿಎಲ್ (IPL) 2026 ರಲ್ಲಿ ದಾಖಲೆ (Record) ಗಳನ್ನು ಸೃಷ್ಟಿಸಿದ್ದಾರೆ. ಈಗ, ಟೀಮ್ ಇಂಡಿಯಾ (Team India) ದಲ್ಲಿ ವೈಭವ್ ಅವರ ಚೊಚ್ಚಲ ಪ್ರವೇಶವು ಹೆಚ್ಚು…
-

Ravichandran Birthday: ಕ್ರೇಜಿ ಸ್ಟಾರ್ಗೆ 65; ಈ ವರ್ಷ ಒಪ್ಪಿರೋ ಸಿನಿಮಾಗಳೆಷ್ಟು? | | ACTPnews
ರವಿಚಂದ್ರನ್ ಪ್ಯಾರ್ ಸಿನಿಮಾ ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಜೋಡಿ ಯಾರೂ ಇಲ್ಲ. ಇವರು ಇಲ್ಲಿ ತಂದೆಯ ಪಾತ್ರ ಮಾಡಿದ್ದಾರೆ. ಅಪ್ಪ ಮತ್ತು ಮಗಳ ಬಾಂಧವ್ಯದ ಕತೆಯ ಚಿತ್ರ ಇದಾಗಿದೆ. “ದಿ ಕ್ರೇಜಿ” ಸ್ಟಾರ್ ಸಿನಿಮಾ (ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್ಸ್ಟಾಗ್ರಾಮ್) ಇದರಲ್ಲಿ ರವಿಚಂದ್ರನ್ ಪ್ರೀತಿಯ ಪಾಠವನ್ನು ಮಾಡುತ್ತಾರೆ. ಆದರೆ, ಇಲ್ಲಿ ಪ್ರೀತಿಯ ಪರಿ ಬೇರೆ ಇದೆ. ಹಾಗೆ ಭರತ್ ಮತ್ತು ರಾಶಿಕಾ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ರವಿಚಂದ್ರನ್ ಇಡೀ ಚಿತ್ರದಲ್ಲಿ…
-

Education: ಪರೀಕ್ಷಾ ಕೇಂದ್ರವೋ ಅಥವಾ ಮಿಲಿಟರಿ ಬೇಸೋ? ಈ ದೇಶಗಳಲ್ಲಿ ಸೈನಿಕರ ಕಾವಲಲ್ಲೇ ನಡೆಯುತ್ತವೆ ಎಕ್ಸಾಂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 4:37 PM IST Education: ಪರೀಕ್ಷಾ ಸಮಯದಲ್ಲಿ ಶಾಲೆ-ಕಾಲೇಜುಗಳನ್ನು ಮಿಲಿಟರಿ ಕ್ಯಾಂಪ್ಗಳಂತೆ ಪರಿವರ್ತಿಸಿ ಡ್ರೋನ್ ಮೂಲಕ ಕಾವಲು ಕಾಯುವ ಮೂಲಕ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಕಾಪಾಡಲಾಗುತ್ತದೆ. ಆ ದೇಶಗಳು ಯಾವವು ಎಂದು ನೋಡೋಣ ಬನ್ನಿ. ಸಾಂಕೇತಿಕ ಚಿತ್ರ! ನೀಟ್ ಪತ್ರಿಕೆ ಸೋರಿಕೆ (NEET Paper Leak) ಹಗರಣದ ನಂತರ ಪರೀಕ್ಷೆಗಳ ಗೌಪ್ಯತೆ ಕಾಪಾಡಲು ಭಾರತದಲ್ಲಿ ಸೇನೆಯ ನೆರವು ಪಡೆಯುವ ಚರ್ಚೆ ಶುರುವಾಗಿದೆ. ಕೆಲ ದೇಶಗಳಲ್ಲಿ ಪರೀಕ್ಷಾ(Exam) ಮಾಫಿಯಾವನ್ನು ಮಟ್ಟ ಹಾಕಲು ಹಾಗೂ…
-

IPL 2026: ಐಪಿಎಲ್ನಲ್ಲಿ ಸ್ಮಾರ್ಟ್ ಸನ್ಗ್ಲಾಸ್ಗಳ ಬಳಕೆ ನಿಷೇಧ! ಬಿಸಿಸಿಐ ಈ ಮಹತ್ವ ನಿರ್ಧಾರ ತೆಗೆದುಕೊಂಡಿದ್ದೇಕೆ? | ಕ್ರೀಡಾ ಸುದ್ದಿ | ACTPnews
Last Updated:May 29, 2026 3:12 PM IST ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಇದ್ದಕ್ಕಿದ್ದಂತೆ ಹೊಸ ಆದೇಶ ಹೊರಡಿಸಿದೆ. ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮೈದಾನದಲ್ಲಿ ಸ್ಮಾರ್ಟ್ ಸನ್ ಗ್ಲಾಸ್ ಬಳಸುವುದನ್ನು ನಿಷೇಧಿಸಲಾಗಿದೆ ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳು (Matches) ಮಾತ್ರ ಉಳಿದಿವೆ. ಇಂದು ಸಂಜೆ, ಶುಕ್ರವಾರ (Friday) ಕ್ವಾಲಿಫೈಯರ್ (Qualifier)-2 ನಡೆಯಲಿದ್ದು, ನಂತರ ಭಾನುವಾರ (Sunday) ಫೈನಲ್ (Final) ಪಂದ್ಯ ನಡೆಯಲಿದೆ. ಆರ್ಸಿಬಿ (RCB)…
-

New Rules June 2026: ಜೂನ್ 1 ರಿಂದ ಈ 6 ಪ್ರಮುಖ ನಿಯಮಗಳು ಬದಲು: LPG ಯಿಂದ UPI ವರೆಗೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ | ವ್ಯಾಪಾರ ಸುದ್ದಿ | ACTPnews
ಪ್ರತಿ ತಿಂಗಳಂತೆ, ತೈಲ ಕಂಪನಿಗಳು ಜೂನ್ ಆರಂಭದಲ್ಲಿ LPG ಮತ್ತು CNG-PNG ಬೆಲೆಗಳನ್ನು ನವೀಕರಿಸಬಹುದು. ಅನೇಕ ಬ್ಯಾಂಕುಗಳು FD ದರಗಳು ಮತ್ತು ಉಳಿತಾಯ ಖಾತೆ ಬಡ್ಡಿದರಗಳನ್ನು ಸಹ ಪರಿಷ್ಕರಿಸಬಹುದು. ಹೆಚ್ಚುವರಿಯಾಗಿ, ರೈಲ್ವೆಗಳು, PAN ನಿಯಮಗಳು ಮತ್ತು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ಹೊಸ ನವೀಕರಣಗಳನ್ನು ಸಹ ಜಾರಿಗೆ ತರಬಹುದು. ಆದ್ದರಿಂದ, ತಿಂಗಳ ಆರಂಭದ ಮೊದಲು ಈ ಪ್ರಮುಖ ಬದಲಾವಣೆಗಳ ಬಗ್ಗೆ ಕಲಿಯುವುದು (ಹೊಸ ನಿಯಮಗಳು ಜೂನ್ 2026) ನಿಮ್ಮ ಹಣಕಾಸು ಯೋಜನೆ ಮತ್ತು ಬಜೆಟ್ ಮೇಲೆ ಪರಿಣಾಮ ಬೀರದಂತೆ…
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
-

PM Modi: ಪಿಎಂ ಮೋದಿ ಮೂಲಕ ಜಗತ್ತು ತಲುಪಿದ ಶತಮಾನಗಳಷ್ಟು ಹಳೆಯ ಕಲೆ, ಈ ಕಠಾರಿ ಯಾಕಷ್ಟು ವಿಶೇಷ ಗೊತ್ತಾ? | | ACTPnews
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಮೇವಾರ್ನ ಸಾಂಸ್ಕೃತಿಕ ಪರಂಪರೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ಇತ್ತೀಚೆಗೆ, ಯುಎಇ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ I ಅವರನ್ನು ಭೇಟಿಯಾದರು. ಈ ವಿಶೇಷ ಸಭೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಉದಯಪುರದಲ್ಲಿ ರಚಿಸಲಾದ ಕೈಯಿಂದ ಮಾಡಿದ ಚಿನ್ನದ ಕೋಫ್ಟ್ಗಿರಿ ಕಠಾರಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಠಾರಿ ಕೇವಲ ಉಡುಗೊರೆಯಲ್ಲ, ಆದರೆ ಮೇವಾರ್ನ ಶತಮಾನಗಳಷ್ಟು ಹಳೆಯ ಕಲೆ, ರಾಜಸ್ಥಾನದ ಸಂಸ್ಕೃತಿ ಮತ್ತು ಭಾರತೀಯ…
-

Rajat Patidar: ಈ 3 ಕಾರಣಗಳಿಂದ RCB ರಣಬೇಟೆಗಾರ ರಜತ್ ಟೀಮ್ ಇಂಡಿಯಾ ಸೇರೋದು ಡೌಟ್! | ಕ್ರೀಡಾ ಸುದ್ದಿ | ACTPnews
Last Updated:May 28, 2026 3:14 PM IST ರಜತ್ ಪಾಟೀದಾರ್ ಅವರನ್ನು ಭಾರತ ಟಿ20 ತಂಡಕ್ಕೆ ಸೇರಿಸಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಆದರೆ, ಐಪಿಎಲ್ನಲ್ಲಿ ಅವರು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಪ್ರಸ್ತುತ ಭಾರತ ಟಿ20 ಸೆಟಪ್ನಲ್ಲಿ ಶಾಶ್ವತ ಸ್ಥಾನ ಪಡೆಯುವುದು ಸುಲಭವಲ್ಲ ಎಂಬ ಚರ್ಚೆ ನಡೆಯುತ್ತಿದೆ. ರಜತ್ ಪಾಟೀದಾರ್ ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ (Captain) ಮತ್ತು ಬ್ಯಾಟರ್ (Batter) ರಜತ್ ಪಾಟೀದಾರ್…
-

Green Actor: ಕೆಜಿಎಫ್ ಅಮ್ಮನ ಸೆಂಟಿಮೆಂಟ್ ಆನ್ಸ್ಕ್ರೀನ್, ಈ ಖ್ಯಾತ ನಟನ ರಿಯಲ್ ಸ್ಟೋರಿ ಕೇಳಿ! ಎಂಥಾ ಅದ್ಭುತ ಪ್ರೀತಿ ಇದು | | ACTPnews
Last Updated:May 28, 2026 8:44 AM IST Green Actor: ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅಂತ ಕರೆಯಬಹುದಾ? ಈ ಸ್ಟೋರಿ ಓದಿ ನೀವೇ ಹೇಳಿ. ಯಾರು ಆ ನಟ? ಕೆಜಿಎಫ್ ಸಿನಿಮಾ (KGF Movie) ನೋಡಿದರೆ ಪ್ರೇಕ್ಷಕರು ಎಂದೂ ಮರೆಯಲಾಗದ್ದು ಅಮ್ಮ-ಮಗನ (Mother Son) ಸೆಂಟಿಮೆಂಟ್. ಆ ಸಿನಿಮಾದ ಎರಡು ಭಾಗಗಳಲ್ಲಿ ಅಮ್ಮನ ಸೆಂಟಿಮೆಂಟ್ ತುಂಬಾ ದೊಡ್ಡದಾಗಿ ತೋರಿಸಲಾಗಿದೆ. ಅಮ್ಮ ಹಾಗೂ ಮಗ ಎನ್ನುವುದು ಅಂತಿಂಥಾ ಬಾಂಧವ್ಯವಲ್ಲ. ಅದು ಬೆಲೆ…
-

Sports School: ರಾಜ್ಯ ಮಟ್ಟದ ಕ್ರೀಡಾ ಶಾಲೆಗೆ ಸೇರಬೇಕೆ? ಜೂನ್ 1ರ ಈ ವಿಶೇಷ ಆಯ್ಕೆ ಪ್ರಕ್ರಿಯೆ ತಪ್ಪಿಸಿಕೊಳ್ಳಬೇಡಿ! | ಮೈಸೂರು ನ್ಯೂಸ್ (Mysuru News) | ACTPnews
Last Updated:May 28, 2026 8:56 AM IST ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೂನ್ 1ರಂದು ಕ್ರೀಡಾ ವಸತಿ ಶಾಲೆ ಪ್ರವೇಶಕ್ಕೆ ವಿಶೇಷ ಆಯ್ಕೆ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಕ್ರೀಡಾಪಟುಗಳಿಗೆ ಕೊನೆಯ ಅವಕಾಶ. ಕ್ರೀಡಾ ಶಾಲೆಗಳ ಪ್ರವೇಶ ಮೈಸೂರು: ನಿಮ್ಮ ಮಗು ಕ್ರೀಡೆಯಲ್ಲಿ ಅದ್ಭುತ ಪ್ರತಿಭೆಯನ್ನು (Talent) ಹೊಂದಿದೆಯೇ? ರಾಜ್ಯ ಮಟ್ಟದ ಕ್ರೀಡಾ ತರಬೇತಿ (Sports Training) ಪಡೆದು ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ,…
Latest News
Search the Archives
Access over the years of investigative journalism and breaking reports
You May Have Missed












