Tag: ಇಲಲದ
-

ಕಾಂಗ್ರೆಸ್ VS ಬಿಜೆಪಿ: ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ ಅಚ್ಚರಿಯ ವಿವರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಯಾವ ಸ್ಥಾನಗಳು ಯಾವಾಗ ಖಾಲಿಯಾಗುತ್ತಿವೆ? ಜೂನ್ 21 ಮತ್ತು ಜುಲೈ 19 ರ ನಡುವೆ ಪ್ರಸ್ತುತ ಸದಸ್ಯರ ಅವಧಿ ಮುಕ್ತಾಯಗೊಳ್ಳುವ ಸ್ಥಾನಗಳಿಗೆ ಈ ಚುನಾವಣೆಗಳು ನಡೆಯುತ್ತಿವೆ. ಈ ಸ್ಥಾನಗಳಿಂದ ನಿವೃತ್ತರಾಗುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವರಾದ ರವೀಂದ್ರ ಸಿಂಗ್ ಮತ್ತು ಜಾರ್ಜ್ ಕುರಿಯನ್ ಸೇರಿದ್ದಾರೆ. 26 ಸ್ಥಾನಗಳಿಗೆ ಪ್ರಸ್ತುತ ಪಕ್ಷದ ವಿಭಜನೆ ಹೀಗಿದೆ: – ಎನ್ಡಿಎ: 18 ಸ್ಥಾನಗಳು –…
-

Railway Job: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ; ಇವತ್ತಿಂದಲೇ ಆರಂಭ, ಅರ್ಜಿ ಸಲ್ಲಿಕೆ, ಪರೀಕ್ಷೆ ಹಾಗೂ ಅರ್ಹತೆಯ ವಿವರ ಇಲ್ಲಿದೆ | | ACTPnews
ಅರ್ಜಿ ಸಲ್ಲಿಕೆ ಇಂದಿನಿಂದಲೇ ಆರಂಭ! ಅರ್ಜಿ ಸಲ್ಲಿಕೆ ಮೇ 15, 2026 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 14, 2026 (ರಾತ್ರಿ 23:59 ಗಂಟೆ). ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರ www.rrbapply.gov.in ವೆಬ್ಸೈಟ್ನಲ್ಲಿ ಸಲ್ಲಿಸಬೇಕು. ಬೇರೆ ಯಾವುದೇ ಮಾರ್ಗ ಸ್ವೀಕಾರಾರ್ಹವಲ್ಲ. ಹುದ್ದೆಯ ವಿವರ ಹೀಗಿದೆ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆ 7ನೇ CPC ಅನ್ವಯ ಪೇ ಲೆವೆಲ್ 2 ರಲ್ಲಿ ಇದ್ದು, ಆರಂಭಿಕ ವೇತನ ₹19,900 ಆಗಿದೆ. ವಯೋಮಿತಿ ಜುಲೈ…
-

IPL 2026: ಪ್ಲೇಆಫ್ನಲ್ಲಿ ನಾಲ್ಕನೇ ಸ್ಥಾನಕ್ಕಾಗಿ 4 ತಂಡಗಳಿಗೆ ಭಾರೀ ಪೈಪೋಟಿ! ಯಾವ ತಂಡಕ್ಕೆ ಹೆಚ್ಚು ಚಾನ್ಸ್? ಇಲ್ಲಿದೆ ಲೆಕ್ಕಾಚಾರ | ಕ್ರೀಡಾ ಸುದ್ದಿ | ACTPnews
Last Updated:May 22, 2026 5:03 PM IST ಐಪಿಎಲ್ 2026 ಟೂರ್ನಮೆಂಟ್ ಈಗ ರೋಚಕ ಹಂತದಲ್ಲಿದೆ. ಏಕೆಂದರೆ ಪ್ಲೇಆಫ್ಗೆ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದ್ದರೂ, ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ 2026 ರಲ್ಲಿ 66 ಪಂದ್ಯಗಳು ಮುಕ್ತಾಯಗೊಂಡಿವೆ. ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಮೂರು ತಂಡಗಳು ಪ್ಲೇಆಫ್ಗೆ ತಲುಪಿದ್ದು, ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಆದ್ದರಿಂದ, ನಾಲ್ಕು ತಂಡಗಳು ಕೊನೆಯ ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ.…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
-

Hardik Pandya: ಕೆಕೆಆರ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಮುಂಬೈ ನಾಯಕ ಹಾರ್ದಿಕ್ಗೆ ಬಿಸಿಸಿಐ ಬಿಗ್ ಶಾಕ್! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 21, 2026 4:44 PM IST ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಾಧಾನಗೊಂಡಿರುವ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಐಪಿಎಲ್ (IPL) 2026 ರಿಂದ ಹೊರಬಿದ್ದಿದೆ. ಇದರ ನಡುವೆ ಮುಂಬೈ…
-

Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 11:29 AM IST ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ ಬೆಂಗಳೂರು ಬೀದರ್ ಕಲಬುರಗಿ ವಿಮಾನ ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service)…
-

Big Opportunity: 20-30 ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆಯಲು ಇಲ್ಲಿದೆ ಅವಕಾಶ; ಬೇಗ ಬೇಗ ಈ ಕೋರ್ಸ್ಗೆ ಸೇರಿಕೊಳ್ಳಿ ಸಾಕು! | | ACTPnews
Last Updated:May 21, 2026 1:31 PM IST ಕರ್ನಾಟಕ KSDC ನರ್ಸ್ಗಳಿಗೆ ಉಚಿತ JLTE ಜಪಾನಿ ಭಾಷಾ ತರಬೇತಿ ಘೋಷಣೆ, 6 ತಿಂಗಳ JLPT N5 N4 ಕೋರ್ಸ್, 60 ಸೀಟು, SSW ವೀಸಾ ಮೂಲಕ ಜಪಾನ್ ಉದ್ಯೋಗ ಅವಕಾಶ ಉದ್ಯೋಗಾವಕಾಶ ಬೆಂಗಳೂರು: ನರ್ಸಿಂಗ್ ಕ್ಷೇತ್ರದಲ್ಲಿರುವ ದಾದಿಯರಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಒಂದು ಅಪರೂಪದ ಅವಕಾಶ ಕಲ್ಪಿಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕರ್ನಾಟಕ…
-

Mysterious Temple: ಜಗತ್ತಿನ ಅತೀ ಶ್ರೀಮಂತ ದೇವರ ದೇಗುಲಕ್ಕೆ ಇಲ್ಲಿದೆ ರಹಸ್ಯ ಮಾರ್ಗ; 1200 ವರ್ಷ ಹಿಂದಿನ 64 ಮೂಲಿಕೆಗಳ ಗುಟ್ಟು! | ಜ್ಯೋತಿಷ್ಯ | ACTPnews
Last Updated:May 21, 2026 12:26 PM IST ಕಾಸರಗೋಡು ಸಮೀಪದ ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಸರೋವರ ಕ್ಷೇತ್ರದ ಕೆರೆಯಲ್ಲಿ ಬಬಿಯಾ ಎಂಬ ಸಸ್ಯಾಹಾರಿ ಮೊಸಳೆ, ಗುಪ್ತ ಸುರಂಗ ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸಂಪರ್ಕವಿದೆ ಎಂಬ ನಂಬಿಕೆ + ಇಲ್ಲಿ ವಿಡಿಯೋ ನೋಡಿ ಕೇರಳ: ದೇವರಿಗೂ ಮೊಸಳೆಗೂ (Crocodile) ಏನು ಸಂಬಂಧ? ಮಾಂಸವನ್ನೇ ಮುಟ್ಟದ ಆ ಸಸ್ಯಾಹಾರಿ ಮೊಸಳೆ ಇರೋದಾದ್ರೂ ಎಲ್ಲಿ? ಕೇರಳದ ತಿರುವನಂತಪುರಂ ದೇಗುಲಕ್ಕೂ (Temple) ಈ ಪುಟ್ಟ ಕೆರೆಗೂ ಇರುವ ಆ ನಿಗೂಢ…
-

Health Tips: ಎಬಿಸಿ ಜ್ಯೂಸ್ ಪ್ರಯೋಜನ-ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ | See information about the benefits and side effects of ABC Juice here | ಲೈಫ್ಸ್ಟೈಲ್ | ACTPnews
ಎಬಿಸಿ ಜ್ಯೂಸ್ ಎಂದರೇನು? ಎಬಿಸಿ ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ನ ಶಕ್ತಿಯುತ ಮಿಶ್ರಣ. ಇದರಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್ನ 8 ಪ್ರಯೋಜನಗಳು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಬಿಸಿ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳ ಶಕ್ತಿಕೇಂದ್ರವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ…
-

Dog Breed: ನಾಯಿ ಸಾಕೋಕೆ ಇಷ್ಟ, ಆದ್ರೆ ಯಾವ ಮರಿ ಸಾಕೋದು ಅನ್ನೋ ಕನ್ಫ್ಯೂಶನಾ? ಶ್ವಾನಪ್ರಿಯರ ಗೊಂದಲಗಳಿಗೆ ಇಲ್ಲಿದೆ ಉತ್ತರ | Tips for Aspiring Labrador Retriever Owners from Experts | | ACTPnews
ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, “ಸೂಪರ್”, “ಅದ್ಭುತ” ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ. Source link
Latest News
Search the Archives
Access over the years of investigative journalism and breaking reports
You May Have Missed












