Tag: Team
-

Team India: ಸೂರ್ಯಕುಮಾರ್ರನ್ನ ಭಾರತ ತಂಡದಿಂದ ಕೈಬಿಟ್ಟಿದ್ದೇಕೆ? ಕೊನೆಗೂ ಕಾರಣ ಬಹಿರಂಗಪಡಿಸಿದ ಅಜಿತ್ ಅಗರ್ಕರ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 5:38 PM IST ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಿತು. ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಿತು. ಮುಂಬರುವ ಟಿ20 ವಿಶ್ವಕಪ್ನ ಯೋಜನೆಯ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೂರ್ಯಕುಮಾರ್ ಮಾತ್ರವಲ್ಲ, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯರನ್ನೂ ಕೂಡ ಆಯ್ಕೆದಾರರು ಈ ಎರಡೂ ಪ್ರವಾಸಗಳಿಂದ ಕಡೆಗಣಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ಹಾಗೂ ಐರ್ಲೆಂಡ್ (England and Ireland) ಪ್ರವಾಸಗಳಿಗೆ…
-

India T20 Team: ಸೂರ್ಯಕುಮಾರ್ ತಂಡದಿಂದಲೇ ಔಟ್! ಭಾರತ ಟಿ20 ತಂಡಕ್ಕೆ ಹೊಸ ನಾಯಕ-ಉಪಯನಾಯಕನನ್ನ ಘೋಷಿಸಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews
ತಂಡದಿಂದಲೇ ಹೊರಬಿದ್ದ ಸೂರ್ಯಕುಮಾರ್ ಶಾಕಿಂಗ್ ವಿಚಾರವೆಂದರೆ, ಮಾರ್ಚ್ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ್ದ, ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ವಿಶ್ವಕಪ್ನಲ್ಲಿ 9 ಇನ್ನಿಂಗ್ಸ್ನಲ್ಲಿ 242 ರನ್ (ಸ್ಟ್ರೈಕ್ ರೇಟ್ 136.72) ಮತ್ತು ಐಪಿಎಲ್ 2026ರಲ್ಲಿ 13 ಇನ್ನಿಂಗ್ಸ್ನಲ್ಲಿ ಕೇವಲ 270 ರನ್ (ಸರಾಸರಿ 20.76) ಗಳಿಸಿದ್ದಾರೆ. ಇದೇ ಕಾರಣದಿಂದ 35 ವರ್ಷದ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಹೊರಗಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ನಾಯಕತ್ವದಿಂದ ಶ್ರೇಯಸ್ಗೆ ಚಾನ್ಸ್ ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು,…
-

Team India: ವಿಶ್ವಕಪ್ ಗೆದ್ದ ನಾಯಕರಿಗೆ ಶಾಕ್, ಫ್ಯಾನ್ಸ್ ಫುಲ್ ಗರಂ! ಬಿಸಿಸಿಐ ಹೊಸ ಟ್ರೆಂಡ್ ಶುರು ಮಾಡುತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:56 PM IST ಐಪಿಎಲ್ 2026 ರ ಸೀಸನ್ ಮುಗಿದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಂತಾರಾಷ್ಟ್ರೀಯ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಸತತ ಗೆಲುವುಗಳೊಂದಿಗೆ ಭಾರತ ತಂಡವನ್ನು ಅಗ್ರಸ್ಥಾನದಲ್ಲಿರಿಸಿರುವ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಲು ಬಿಸಿಸಿಐ ಯೋಜಿಸುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಸೂರ್ಯಕುಮಾರ್ ಯಾದವ್ – ರೋಹಿತ್ ಶರ್ಮಾ ಐಪಿಎಲ್ (IPL) 2026 ರ ಸೀಸನ್ ಮುಗಿದ ನಂತರ, ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳು (Fans)…
-

India T20 Team: ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಔಟ್! ಹೊಸ ನಾಯಕನ ಹೆಸರು ಕನ್ಫರ್ಮ್ ಮಾಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:33 PM IST ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ…
-

Team India: ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್ ಪಕ್ಕಾ! ಮತ್ತೊಬ್ಬ ಮುಂಬೈಕರ್ ಹೆಗಲಿಗೆ ಭಾರತ ಟಿ20 ಕ್ಯಾಪ್ಟನ್ಸಿ? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:30 PM IST 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್…
-

Team India: ತ್ರಿಕೋನ ಸರಣಿಯಿಂದ ರಿಯಾನ್ ಪರಾಗ್ ಔಟ್, ಐಪಿಎಲ್ ಫ್ಲಾಫ್ ಆಟಗಾರನಿಗೆ ತೆರೆದ ಟೀಮ್ ಇಂಡಿಯಾ ಬಾಗಿಲು! | ಕ್ರೀಡಾ ಸುದ್ದಿ | ACTPnews
Last Updated:May 31, 2026 7:54 PM IST ಐಪಿಎಲ್ 2026 ರ ಟೂರ್ನಿ ಮುಗಿದ ತಕ್ಷಣ, ಭಾರತ ಎ ತಂಡವು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಎ ತಂಡಗಳ ವಿರುದ್ಧ ಏಕದಿನ ತ್ರಿಕೋನ ಸರಣಿಯನ್ನು ಆಡಲಿದೆ. ಬಿಸಿಸಿಐ ಈಗಾಗಲೇ ಈ ಸರಣಿಗೆ ತಂಡಗಳನ್ನು ಪ್ರಕಟಿಸಿದೆ. ಈಗ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ರಿಯಾನ್ ಪರಾಗ್ ಜೂನ್ 9 ರಿಂದ ಶ್ರೀಲಂಕಾದಲ್ಲಿ ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳ ನಡುವೆ ಏಕದಿನ ಮಾದರಿಯ…
-

Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews
ಭಾನುವಾರ, ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ಚಿತ್ರದ ಚಿತ್ರೀಕರಣದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರವಿ ಅವರನ್ನು LCU ಗೆ ಅಧಿಕೃತವಾಗಿ ಸ್ವಾಗತಿಸಿದರು. ಫ್ರಾಂಚೈಸಿಯ ಭಾಗವಾಗಿ ರವಿ ಇರುವ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಆದರೆ ಪ್ರಮುಖ ನಟ ರಾಘವ ಲಾರೆನ್ಸ್ ಕೂಡ ಅವರನ್ನು ಯೋಜನೆಗೆ ಸ್ವಾಗತಿಸಿದರು. ರವಿ ಮೋಹನ್ ಅವರನ್ನು LCU ಗೆ ಲೋಕೇಶ್ ಕನಗರಾಜ್ ಸ್ವಾಗತಿಸಿದರು. ಸೋಮವಾರ, ಲೋಕೇಶ್ ಕನಕರಾಜ್ X (ಹಿಂದೆ ಟ್ವಿಟರ್) ನಲ್ಲಿ ರವಿ ಮೋಹನ್ ಅವರನ್ನು…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
-

Team India: ಐಪಿಎಲ್ ಮಧ್ಯೆಯೇ ಕೆಕೆಆರ್ ಆಲ್ರೌಂಡರ್ಗೆ ಜಾಕ್ಪಾಟ್! ಬದಲಿ ಆಟಗಾರನಾಗಿ ಟೀಮ್ ಇಂಡಿಯಾ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 22, 2026 4:06 PM IST 2026 ರ ಐಪಿಎಲ್ ನಂತರ, ಹರ್ಷ್ ದುಬೆ ತವರು ನೆಲದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾದ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದರು. ಪರಿಣಾಮವಾಗಿ, ಭಾರತೀಯ ಆಯ್ಕೆದಾರರು ಅವರನ್ನು ಭಾರತ ‘ಎ’ ತಂಡದಿಂದ ಬಿಡುಗಡೆ ಮಾಡಿ, ಬದಲಿಗೆ ಅನುಕುಲ್ ರಾಯ್ಗೆ ಅವಕಾಶ ನೀಡಿದ್ದಾರೆ. ಅನುಕುಲ್ ರಾಯ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಲ್ರೌಂಡರ್ ಅನುಕುಲ್ ರಾಯ್ ಜಾಕ್ಪಾಟ್…
-

Team India: ರಣಜಿಯಲ್ಲಿ ಅಬ್ಬರಿಸಿದ್ರೂ ಕನ್ನಡಿಗನಿಗೆ ಮಹಾಮೋಸ! ಅಫ್ಘಾನ್ ಟೆಸ್ಟ್ನಿಂದ ಕೈಬಿಟ್ಟಿದ್ದಕ್ಕೆ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ | ಕ್ರೀಡಾ ಸುದ್ದಿ | ACTPnews
Last Updated:May 21, 2026 8:44 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ 2025-26ರ ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ನಿರ್ಲಕ್ಷಿಸಿದೆ. ಈಗ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡುವ ಬಿಸಿಸಿಐ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕ ಟೀಮ್ ಆಟಗಾರರು (Players) ಟೀಮ್ ಇಂಡಿಯಾ (Team India) ದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ (Cricket) ಆಡಬೇಕು. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ಮಾತ್ರ ಆಟಗಾರರಿಗೆ ಭಾರತ ತಂಡಕ್ಕೆ…
Latest News
Search the Archives
Access over the years of investigative journalism and breaking reports
You May Have Missed












