Tag: tamilnadu
-

TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:52 PM IST TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ…
-

Bengaluru: ಬೆಂಗಳೂರಿನ ಈ ಪ್ರದೇಶದಲ್ಲಿ 140 ಎಕರೆಯಲ್ಲಿ ಸೆಮಿಕಂಡಕ್ಟರ್ ಹಬ್; ಭಾರತದ ಪ್ರಧಾನಕೇಂದ್ರ ಆಗ್ತಿದೆ ಕರ್ನಾಟಕ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 5:16 PM IST ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ದೊಡ್ಡ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಘೋಷಣೆ ಮಾಡಿದ್ದರು. ಬೆಂಗಳೂರಿನ ಇಲ್ಲಿ ಸೆಮಿಕಂಡಕ್ಟರ್ ಹಬ್! (ಸಾಂದರ್ಭಿಕ ಚಿತ್ರ) ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದು ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು (Bengaluru) ಈಗ ದೇಶದ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಯುತ್ತಿದ್ದು, ಇದರ ನಡುವೆಯೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಮೆರಿಕ…
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
-

Crime News: ಮೇಕೆ ಮೇಯಿಸುತ್ತಿದ್ದಾಗ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:20 PM IST ಮೇ 23 ರ ಸಂಜೆ ಗ್ರಾಮದ ಹೊರಗೆ ಮೇಕೆ ಮೇಯಿಸುತ್ತಿದ್ದಾಗ ಆರೋಪಿಯು ಬಾಲಕಿಗೆ ಲಂಚದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಸಮಯದಲ್ಲಿ ಆರೋಪಿಯು ಜಾತಿ ನಿಂದನೆಗಳನ್ನು ಬಳಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. News18 ಬಲ್ಲಿಯಾ: ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ (Crime News) ತಿಳಿಸಿದ್ದಾರೆ. ಈ…
-

UPSC Coaching: ಭಾರತದ ಪ್ರಸಿದ್ಧ ಐಎಎಸ್ ಟ್ರೈನರ್ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್ ಫ್ರೀ! | | ACTPnews
Last Updated:May 03, 2026 1:04 PM IST ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ ತರಬೇತಿ ಉಚಿತ ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project) ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್…
-

IMD Weather Forecast: ಬೆಂಗಳೂರು ಮಂದಿಗೆ ಬಿಗ್ ವಾರ್ನಿಂಗ್, 35-37 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಉಷ್ಣಾಂಶ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 1:07 PM IST ಬೆಂಗಳೂರು, ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ವಾರ 40-43 ಡಿಗ್ರಿ ಉಷ್ಣಾಂಶ ಸಾಧ್ಯ ಇದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಹಗುರ ಮಳೆ, ಗಾಳಿ 30-40 ಕಿ.ಮೀ ವೇಗ ತಜ್ಞರಿಂದ ಎಚ್ಚರಿಕೆ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸುಡು ಬಿಸಿಲು! (ಸಾಂದರ್ಭಿಕ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Summer) ಈ ವರ್ಷ ಬೇಸಿಗೆಯ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ 2-3 ಡಿಗ್ರಿ ಹೆಚ್ಚು ದಾಖಲಾಗುತ್ತಿದೆ.…
-

Maache Bhate: ಕೇವಲ 5 ರೂಪಾಯಿಗೆ ಭರ್ಜರಿ ಮೀನೂಟ! 400 ಕ್ಯಾಂಟೀನ್ಗಳಲ್ಲಿ ಇನ್ನು ಫಿಶ್ ಮೀಲ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 8:30 PM IST ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ 400 ಸರ್ಕಾರಿ ಕ್ಯಾಂಟೀನ್ಗಳಲ್ಲಿ 5 ರೂಪಾಯಿಗೆ ಮಚ್ಚ ಭಾತ್ ನೀಡಲು ಘೋಷಣೆ, ಮಾ ಕ್ಯಾಂಟೀನ್ ಯೋಜನೆ ವಿಸ್ತರಣೆ, ಬಡವರಿಗೆ ಸಬ್ಸಿಡಿ ಊಟ ಮೀನೂಟ ಕೊಲ್ಕತ್ತಾ (ಪಶ್ಚಿಮ ಬಂಗಾಳ): ಮೀನು (Fish) ಮತ್ತು ಅನ್ನವಿಲ್ಲದೆ (Rice) ಬಂಗಾಳಿಗಳ ಊಟ (Meals) ಪೂರ್ಣವಾಗುವುದಿಲ್ಲ. ಆದರೆ, ಇದು ಪ್ರತಿದಿನವೂ ಎಲ್ಲರಿಗೂ ಸಹ ತಿನ್ನಲು ಸಾಧ್ಯವಿಲ್ಲ! ಹಾಗಾಗಿ, ಇದೇ ಮಚ್ಚ ಭಾತ್ (Maache Bhate) ಅನ್ನು…
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

Blue Moon: ಮೇ 31 ರಂದು ಆಗಸದಲ್ಲಿ ನಡೆಯೋದೇನು? ಆ ದಿನ ವೃಶ್ಚಿಕ ರಾಶಿಯವರಿಗೆ ತೊಂದರೆಯೇ? ಇದು ನೀಲಿ ಚಂದ್ರಮನ ರಹಸ್ಯ! | ಜ್ಯೋತಿಷ್ಯ | ACTPnews
Last Updated:May 26, 2026 7:42 PM IST ಮೇ 31, 2026ರಂದು ಅಪರೂಪದ ನೀಲಿ ಚಂದ್ರ, ಮೈಕ್ರೋಮೂನ್ ಆಗಿ Scorpius ನ Antares ಹತ್ತಿರ ಕಾಣಿಕೆ, ಅಧಿಕ ಜ್ಯೇಷ್ಠ ಮಾಸದ ವಟ ಪೂರ್ಣಿಮೆ ಧಾರ್ಮಿಕವಾಗಿ ವಿಶೇಷ ನೀಲಿ ಚಂದಿರ ಬೆಂಗಳೂರು: ಖಗೋಳ ಆಸಕ್ತರಿಗೆ ಮತ್ತು ಜ್ಯೋತಿಷ್ಯ ಪ್ರೇಮಿಗಳಿಗೆ ಮೇ 31, 2026ರ ಭಾನುವಾರ ಅತ್ಯಂತ ವಿಶೇಷವಾದ ದಿನವಾಗಲಿದೆ. ಅಂದು ಆಕಾಶದಲ್ಲಿ ಅಪರೂಪದ “ನೀಲಿ ಚಂದ್ರ” (Blue Moon) ವಿದ್ಯಮಾನ ಜರುಗಲಿದ್ದು, ಇದು ಕೇವಲ ಖಗೋಳದ ಕೌತುಕ…
-

World’s Smallest School: ಈ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ! ಜಗತ್ತಿನ ಅತೀ ಚಿಕ್ಕ ಶಾಲೆ ಎಲ್ಲಿದೆ ಗೊತ್ತಾ? | ಟ್ರೆಂಡಿಂಗ್ ಸುದ್ದಿ | ACTPnews
Last Updated:May 26, 2026 7:38 PM IST World’s Smallest School: ನಮ್ಮ ಶಾಲೆ ದೊಡ್ಡದು, 2000 ಮಕ್ಕಳು, 50 ಕ್ಲಾಸ್ ರೂಮ್ ಅಂತ ಹೆಮ್ಮೆಯಿಂದ ಹೇಳ್ಕೊಳ್ತೀವಿ. ಆದರೆ ಇಡೀ ಶಾಲೆಯಲ್ಲಿ ಓದೋದೇ ಒಬ್ಬನೇ ಒಬ್ಬ ಅಂದ್ರೆ ನಂಬ್ತೀರಾ? ಹೌದು! ಈ ಜಗತ್ತಿನಲ್ಲಿ ಅಂತಹ ಒಂದು ಅಪರೂಪದ ಶಾಲೆಯ ಕುರಿತ ಮಾಹಿತಿ ಇಲ್ಲಿದೆ. News18 World’s Smallest School: ಶಾಲೆ (School) ಎಂದರೆ ನೂರಾರು ಮಕ್ಕಳು, ಗದ್ದಲ, ಆಟ, ಪಾಠ ಎಂದು ನಾವು ಊಹಿಸುತ್ತೇವೆ. ಆದರೆ…
Latest News
Search the Archives
Access over the years of investigative journalism and breaking reports
You May Have Missed












