Tag: tamilnadu
-

Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 3:24 PM IST ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ) ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ…
-

Supreme Court: ಅಸ್ಸಾಂ ನ್ಯಾಯಮಂಡಳಿ ವಿದೇಶಿಯರೆಂದು ಘೋಷಿಸಿದ ಇಬ್ಬರು ಮಹಿಳೆಯರ ಗಡೀಪಾರು ಆದೇಶಕ್ಕೆ ಸುಪ್ರೀಂ ತಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
‘ವಿತರಣಾ ಸೂಚನೆಯನ್ನು ಜುಲೈ 16, 2026 ರಂದು ಹಿಂತಿರುಗಿಸಬಹುದು. ಈ ಮಧ್ಯೆ, ಇಂದು ಇರುವ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಅರ್ಜಿದಾರರು ಬಂಧನದಲ್ಲಿದ್ದರೆ, ಮುಂದಿನ ಪಟ್ಟಿ ದಿನಾಂಕದವರೆಗೆ, ಅಂದರೆ ಜುಲೈ 16, 2026 ರವರೆಗೆ ಅವರನ್ನು ಗಡೀಪಾರು ಮಾಡಲಾಗುವುದಿಲ್ಲ’ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಮಹಿಳೆಯರನ್ನು ಸಲೇಹಾ ಖತುನ್ ಮತ್ತು ಸರ್ಭಾನು ಬೇಗಂ ಎಂದು ಗುರುತಿಸಲಾಗಿದೆ. ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಅವರು ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರರನ್ನು ಪ್ರತಿನಿಧಿಸಿದರು. ದರ್ರಾಂಗ್ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ತನ್ನನ್ನು ವಿದೇಶಿ ಪ್ರಜೆ…
-

Tirupati : ತಿರುಪತಿಯಲ್ಲಿ ಕೇವಲ 50 ರಿಂದ 100 ರೂಪಾಯಿಗೆ ರೂಮ್ ಪಡೆಯಿರಿ; ವಸತಿ ಕೊಠಡಿಗಳ ಬಗ್ಗೆ ಇಲ್ಲಿದೆ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 3:33 PM IST ತಿರುಮಲ ತಿರುಪತಿ ದೇವಸ್ಥಾನಂ CRO ಲೈವ್ ಬೋರ್ಡ್ ಪ್ರಕಾರ 50, 100 ರೂ ಟ್ಯಾರಿಫ್ನಲ್ಲಿ 1390 ರೂಮ್ ಲಭ್ಯ, 1000, 1523 ರೂ AC ರೂಮ್ ಫುಲ್, ಆಫ್ಲೈನ್ಗೆ ಮೂಲ ಆಧಾರ್ ಕಡ್ಡಾಯ, TTD ಆನ್ಲೈನ್ ಬುಕಿಂಗ್ ಸಲಹೆ ತಿರುಪತಿ ಬೆಂಗಳೂರು: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ದೇಶ-ವಿದೇಶಗಳಿಂದ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ (Devotees) ತಿರುಮಲದಲ್ಲಿ ವಸತಿ ವ್ಯವಸ್ಥೆ…
-

PM Narendra Modi: ನೆಹರುನಿಂದ ಮೋದಿವರೆಗೆ: ಆಧುನಿಕತೆಯಿಂದ ನಾಗರಿಕತೆಯತ್ತ ಭಾರತದ ಪಯಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 2:24 PM IST ನೆಹರು ಅವರ ಕಾಲದಲ್ಲಿ ಸ್ವಾತಂತ್ರ್ಯೋತ್ಥರ ಆಧುನಿಕತೆಗೆ ಒತ್ತು ನೀಡಲಾಗಿತ್ತು. ಆದರೆ ಮೋದಿ ಅವರ ಕಾಲದಲ್ಲಿ ಸಾಂಸ್ಕೃತಿಕ ನಿರಂತರತೆ, ಐತಿಹಾಸಿಕ ಗುರುತು ಮತ್ತು ನಾಗರಿಕತೆಯ ಸಂಕೇತಗಳು ರಾಷ್ಟ್ರೀಯ ರಾಜಕಾರಣದ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ. ನೆಹರು- ಮೋದಿ ನವದೆಹಲಿ(ಜೂ.06): ಜೂನ್ 10, 2026ರಂದು ಭಾರತ ತನ್ನ ರಾಜಕೀಯ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲುಗಲ್ಲನ್ನು ತಲುಪಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಜವಾಹರಲಾಲ್ ನೆಹರು…
-

Tirupati Srivari Laddu: ತಿರುಮಲ ತಿಮ್ಮಪ್ಪನ ಲಡ್ಡು ಮಾರಾಟದಲ್ಲಿ ಹೊಸ ದಾಖಲೆ; ಜಸ್ಟ್ ಒಂದು ತಿಂಗಳಲ್ಲಿ ಕೋಟಿ ಕೋಟಿ ಲಡ್ಡು! | ಜ್ಯೋತಿಷ್ಯ | ACTPnews
Last Updated:Jun 06, 2026 1:19 PM IST Tirumala Srivari Laddu Sales: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಒಟ್ಟು 1.21 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ. 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಲಡ್ಡು ಪ್ರಸಾದ ವಿತರಣೆ ಸಂಖ್ಯೆ ಹೆಚ್ಚಾಗಿದ್ದು, ಟಿಟಿಡಿ ದಿನಕ್ಕೆ ಸರಾಸರಿ…
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
-

Road Accident: ಟ್ರಕ್-ಪಿಕಪ್ ನಡುವೆ ಭೀಕರ ಅಪಘಾತ, 8 ಮಂದಿಯ ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಂಜಾಬ್ನ ಫಿರೋಜ್ಪುರ-ಫಜಿಲ್ಕಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಟ್ರಕ್ ಮತ್ತು ಪಿಕಪ್ ಟ್ರಕ್ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರೆ, 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಯಾಣಿಕರು ಮೃತ ಸಂಬಂಧಿಯೊಬ್ಬರ ಚಿತಾಭಸ್ಮವನ್ನು ವಿಸರ್ಜಿಸಲು ಜಲಾಲಾಬಾದ್ನಿಂದ ಬಿಯಾಸ್ನಲ್ಲಿರುವ ರಾಧಾ ಸೋಮಿ ಡೇರಾಗೆ ಪ್ರಯಾಣಿಸುತ್ತಿದ್ದರು. ವಾಹನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹೆಚ್ಚಿನವರು ಪರಸ್ಪರ ಸಂಬಂಧಿಕರಾಗಿದ್ದರು ಎಂದು ವರದಿಯಾಗಿದೆ. ಡಿಕ್ಕಿಯ ನಂತರ, ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು…
-

Operation Delta Hunt: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 568 ಬಾಂಗ್ಲಾದೇಶಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 11:41 AM IST ಎಲ್ಲಾ ಜಿಲ್ಲೆಗಳಾದ್ಯಂತ ಪೊಲೀಸ್ ತಂಡಗಳು ಅಕ್ರಮ ವಲಸಿಗರು ವಾಸಿಸುತ್ತಿರುವ ಶಂಕಿತ ಪ್ರದೇಶಗಳಲ್ಲಿ ನಿರಂತರ ಶೋಧ ಮತ್ತು ದಾಖಲೆ ಪರಿಶೀಲನಾ ಡ್ರೈವ್ಗಳನ್ನು ನಡೆಸುತ್ತಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೆಚ್ಚುವರಿಯಾಗಿ, ಅವರು ಭಾರತಕ್ಕೆ ಪ್ರವೇಶಿಸಲು, ಅವರ ವಸಾಹತು ಅಥವಾ ಅವರ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿರಬಹುದಾದ ಜಾಲಗಳನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ. News18 ಅಹಮದಾಬಾದ್: ಆಪರೇಷನ್ ಡೆಲ್ಟಾ ಹಂಟ್ನ ಭಾಗವಾಗಿ, ಗುಜರಾತ್ ಪೊಲೀಸರು ಶುಕ್ರವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ…
-

Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 10:16 AM IST BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ. ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್ಡೇಟ್ ಮೆಟ್ರೋ (Metro)…
-

Rajyasabha Election: ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ಮಿಸ್! ಮೋದಿ ಸಂಪುಟ ಪುನರಚನೆಯಾಗುತ್ತಾ? / Rajya Sabha Elections: Two Union Ministers Miss | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 7:48 AM IST ಶೀಘ್ರದಲ್ಲೇ ಮೋದಿ ಸಂಪುಟ ಪುನರಚನೆಯಾಗುತ್ತಾ? ರಾಜ್ಯಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಾದಾಗಿನಿಂದ ಇದು ಚರ್ಚೆಯ ವಿಷಯವಾಗಿದೆ. ಕಾರಣ ಬಿಜೆಪಿ ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡಿಲ್ಲ. ಇಬ್ಬರೂ ಸಚಿವರ ರಾಜ್ಯಸಭಾ ಸ್ಥಾನಗಳ ಅವಧಿ ಜೂನ್ 21 ರಂದು ಮುಕ್ತಾಯಗೊಳ್ಳಲಿದೆ. ಮೋದಿ ಸಂಪುಟ ಪುನರಚನೆಯಾಗುತ್ತಾ? ಇಬ್ಬರು ಕೇಂದ್ರ ಸಚಿವರಿಗೆ (Central Ministers) ರಾಜ್ಯಸಭಾ ಟಿಕೆಟ್ (Rajyasabha Ticket) ಇಲ್ಲ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ…
Latest News
Search the Archives
Access over the years of investigative journalism and breaking reports
You May Have Missed












