Tag: politics
-

Cancer: ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಬರುತ್ತೆ ಗರ್ಭಕಂಠದ ಕ್ಯಾನ್ಸರ್! ಏನಿದರ ಲಕ್ಷಣ? ಇದಕ್ಕೆ ಔಷಧಿಯೇನು? | Cancer: Not only for women, but also for men Cervical cancer: But you must get medicine! Do you know the reason? | ಲೈಫ್ಸ್ಟೈಲ್ | ACTPnews
Last Updated:Jan 16, 2025 11:06 PM IST ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಎಲ್ಲ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ. ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುತ್ತದೆ ಎನ್ನಲಾಗಿದ್ದು, ಇದು ಕಾಲಾನಂತರದಲ್ಲಿ ಕ್ಯಾನ್ಸರ್ಗೆ ಕಾರಣವಾಗಬಹುದು ಎನ್ನಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ಗಿದೆ ಔಷಧಿ ಪುರುಷರು (Men) ಮತ್ತು ಮಹಿಳೆಯರನ್ನು (Women) ಬಾಧಿಸುವ ನೂರಾರು ವಿಧದ ಕ್ಯಾನ್ಸರ್ಗಳಿವೆ (Hundreds of Cancer Types).…
-

Pulwama Terror Attack: ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಆ ದೃಶ್ಯ ಫುಲ್ ವೈರಲ್; ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 9:36 PM IST Pulwama Terror Attack: ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತನಾಗಿದ್ದಾನೆ. ಈ ನಿಟ್ಟಿನಲ್ಲಿ ಅವನ ಅಂತ್ಯಕ್ರಿಯೆ ಅಲ್ಲಿ ನಡೆದ ಆ ದೃಷ್ಯ ವೈರಲ್ ಆಗಿದೆ. ಇದರಿಂದ ಸ್ವತಃ ಪಾಕ್ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ…
-

ಖರ್ಗೆ ವಾರ್ನಿಂಗ್ಗೂ ಡೋಂಟ್ ಕೇರ್! ಸಿದ್ದರಾಮಯ್ಯ ಪರ ಈಶ್ವರ್ ಖಂಡ್ರೆ ಬ್ಯಾಟಿಂಗ್! | Don’t care about Kharge’s warning! Ishwar Khandre batting for Siddaramaiah! | | ACTPnews
Last Updated:Jan 19, 2025 4:29 PM IST ಖರ್ಗೆ ಅವರು ಆ ರೀತಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಸಚಿವ ಈಶ್ವರ್ ಖಂಡ್ರೆ ಮತ್ತೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಾರ್ನಿಂಗ್ಗೂ ಡೊಂಟ್ ಕೇರ್ ಎಂದ್ರಾ ಸಚಿವ ಈಶ್ವರ್ ಖಂಡ್ರೆ? ಎನ್ನುವ ಪ್ರಶ್ನೆ ಮೂಡಿದೆ. News18 ಚಾಮರಾಜನಗರ: ಸಿಎಂ (CM) ಹಾಗೂ ಡಿಸಿಎಂ (DCM) ಬದಲಾವಣೆ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್…
-

Ganga Water Treaty: ಬಾಂಗ್ಲಾಗೆ ಶಾಕ್ ಕೊಡುತ್ತಾ ಭಾರತ? 2026ಕ್ಕೆ 30 ವರ್ಷದ ಗಂಗಾ ಜಲ ಒಪ್ಪಂದ ಅಂತ್ಯ; ಏನ್ ಮಾಡುತ್ತೆ ಮೋದಿ ಸರ್ಕಾರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 8:35 PM IST ಭಾರತ ಮತ್ತು ಬಾಂಗ್ಲಾದೇಶ ನಡುವಿನ ದಶಕಗಳಷ್ಟು ಹಳೆಯದಾದ ಗಂಗಾ ಜಲ ಒಪ್ಪಂದವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಈ ಒಪ್ಪಂದದ ಅವಧಿ ಮುಗಿಯುವ ಗಡುವು ಸಮೀಪಿಸುತ್ತಿದ್ದಂತೆ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಗಳು ಹೆಚ್ಚುತ್ತಿವೆ. ಗಂಗಾ ಜಲ ಒಪ್ಪಂದ ಗಂಗಾ ಜಲ ಒಪ್ಪಂದ (Ganga Water Treaty) ವು ಭಾರತ (India) ಮತ್ತು ಬಾಂಗ್ಲಾದೇಶ (Bangladesh) ದ ನಡುವಿನ ಗಂಗಾ ನದಿ (River) ಯ ನೀರನ್ನು ಹಂಚಿಕೊಳ್ಳುವ ಪ್ರಮುಖ ಒಪ್ಪಂದವಾಗಿದೆ.…
-

Serial Actor: ಕಿರುತೆರೆ ವೀಕ್ಷಕರಿಗೆ ಮತ್ತೊಂದು ಆಘಾತ! ಪೌರಾಣಿಕ ಪಾತ್ರ ಮಾಡುತ್ತಿದ್ದ ಖ್ಯಾತ ನಟ ಹೃದಯಾಘಾತದಿಂದ ನಿಧನ! | TV actor Yogesh Mahajan dies of cardiac arrest | | ACTPnews
Last Updated:Jan 20, 2025 3:45 PM IST actor: ವರದಿಯ ಪ್ರಕಾರ ಯೋಗೇಶ್ ಸೆಟ್ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಬಳಿಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ. News18 ಇತ್ತೀಚೆಗೆ ಭೋಜ್ಪುರಿ ನಟ ಸುದೀಪ್ ಪಾಂಡೆ ಅವರು ಹೃದಯಘಾತದಿಂದ ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ನಿಧನರಾಗಿದ್ದಾರೆ. ಕಿರುತೆರೆ ನಟ ಯೋಗೇಶ್ ಮಹಾಜನ್ (Yogesh Mahajan) ಅವರು ಜನವರಿ 19,…
-

Fact Check: ಏರ್ ಇಂಡಿಯಾ ಫ್ಲೈಟ್ ರದ್ದತಿ ವದಂತಿ, ಸಂಸ್ಥೆ ಹೇಳಿದ್ದೇನು? 29 ಮಾರ್ಗಗಳಲ್ಲಿ 92 ದಿನ ಹಾರಾಟ ವ್ಯತ್ಯಯದ ಸುದ್ದಿ ಸತ್ಯವೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 6:04 PM IST ಏರ್ ಇಂಡಿಯಾ ಜೂನ್ 2026ರಿಂದ ಆಗಸ್ಟ್ 2026ರವರೆಗೆ ಅನೇಕ ಅಂತರಾಷ್ಟ್ರೀಯ ಹಾರಾಟ ಕಡಿತ, ದಿಲ್ಲಿ–ಚಿಕಾಗೊ, ಚೆನ್ನೈ–ಸಿಂಗಾಪುರ, ದಿಲ್ಲಿ–ಶಾಂಘೈ, ದಿಲ್ಲಿ–ಮಾಲೆ ಮುಂತಾದ ಸೇವೆಗಳು ತಾತ್ಕಾಲಿಕ ಸ್ಥಗಿತ ವಿಮಾನಯಾನ ಬೆಂಗಳೂರು: ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ, ಜೂನ್ನಿಂದ ಆಗಸ್ಟ್ 2026ರ ನಡುವೆ ತನ್ನ ಆಯ್ದ ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಕಡಿತ (Service Cancel) ಮಾಡಿರುವುದಾಗಿ ಇಂದು ಘೋಷಿಸಿದೆ. ಕೆಲವು ಭಾಗಗಳಲ್ಲಿ ಆಕಾಶಮಾರ್ಗ ನಿರ್ಬಂಧ (Restriction) ಮುಂದುವರಿದಿರುವುದು…
-

ಕಾಂಗ್ರೆಸ್ VS ಬಿಜೆಪಿ: ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ ಅಚ್ಚರಿಯ ವಿವರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಯಾವ ಸ್ಥಾನಗಳು ಯಾವಾಗ ಖಾಲಿಯಾಗುತ್ತಿವೆ? ಜೂನ್ 21 ಮತ್ತು ಜುಲೈ 19 ರ ನಡುವೆ ಪ್ರಸ್ತುತ ಸದಸ್ಯರ ಅವಧಿ ಮುಕ್ತಾಯಗೊಳ್ಳುವ ಸ್ಥಾನಗಳಿಗೆ ಈ ಚುನಾವಣೆಗಳು ನಡೆಯುತ್ತಿವೆ. ಈ ಸ್ಥಾನಗಳಿಂದ ನಿವೃತ್ತರಾಗುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವರಾದ ರವೀಂದ್ರ ಸಿಂಗ್ ಮತ್ತು ಜಾರ್ಜ್ ಕುರಿಯನ್ ಸೇರಿದ್ದಾರೆ. 26 ಸ್ಥಾನಗಳಿಗೆ ಪ್ರಸ್ತುತ ಪಕ್ಷದ ವಿಭಜನೆ ಹೀಗಿದೆ: – ಎನ್ಡಿಎ: 18 ಸ್ಥಾನಗಳು –…
-

Railway Job: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ; ಇವತ್ತಿಂದಲೇ ಆರಂಭ, ಅರ್ಜಿ ಸಲ್ಲಿಕೆ, ಪರೀಕ್ಷೆ ಹಾಗೂ ಅರ್ಹತೆಯ ವಿವರ ಇಲ್ಲಿದೆ | | ACTPnews
ಅರ್ಜಿ ಸಲ್ಲಿಕೆ ಇಂದಿನಿಂದಲೇ ಆರಂಭ! ಅರ್ಜಿ ಸಲ್ಲಿಕೆ ಮೇ 15, 2026 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 14, 2026 (ರಾತ್ರಿ 23:59 ಗಂಟೆ). ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರ www.rrbapply.gov.in ವೆಬ್ಸೈಟ್ನಲ್ಲಿ ಸಲ್ಲಿಸಬೇಕು. ಬೇರೆ ಯಾವುದೇ ಮಾರ್ಗ ಸ್ವೀಕಾರಾರ್ಹವಲ್ಲ. ಹುದ್ದೆಯ ವಿವರ ಹೀಗಿದೆ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆ 7ನೇ CPC ಅನ್ವಯ ಪೇ ಲೆವೆಲ್ 2 ರಲ್ಲಿ ಇದ್ದು, ಆರಂಭಿಕ ವೇತನ ₹19,900 ಆಗಿದೆ. ವಯೋಮಿತಿ ಜುಲೈ…
-

Government Jobs: SSLC ಕಲಿತರೆ ಸಾಕು, ಪರೀಕ್ಷೆಯೂ ಇಲ್ಲ; ಆಯ್ಕೆ ಆದರೆ 69 ಸಾವಿರ ಸಂಬಳ, 35 ವರ್ಷದವರಿಗೂ ಅವಕಾಶ! | | ACTPnews
Last Updated:May 15, 2026 6:21 PM IST ಕರ್ನಾಟಕ ಹೈಕೋರ್ಟ್ ಗ್ರೂಪ್ D ನೇಮಕಾತಿ ಅಧಿಸೂಚನೆ, ಬೆಂಗಳೂರು ಧಾರವಾಡ ಕಲಬುರಗಿ ಹುದ್ದೆಗಳು, SSLC ಪಾಸ್ ಅಭ್ಯರ್ಥಿಗಳಿಗೆ ಮೇ 22 ರಿಂದ ಜೂನ್ 21, 2026ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕೋರ್ಟ್ ಹುದ್ದೆಗಳು ಬೆಂಗಳೂರು: ಕರ್ನಾಟಕ ಹೈಕೋರ್ಟ್ನಲ್ಲಿ (High Court) ಸ್ಥಿರ ಸರ್ಕಾರಿ ಉದ್ಯೋಗ ಬಯಸುತ್ತಿರುವ SSLC ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಅಪರೂಪದ ಅವಕಾಶ. ಕರ್ನಾಟಕ ಹೈಕೋರ್ಟ್ 2026ರ ಗ್ರೂಪ್ D ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,…
-

US Iran Ceasefire: ಕೊನೆಗೂ ಕದನ ವಿರಾಮದತ್ತ ದೊಡ್ಡ ಹೆಜ್ಜೆ; ಯುಎಸ್-ಇರಾನ್ ನಡುವೆ ಯಾರ ಕೈ ಮೇಲೆ? ಆ 10 ಷರತ್ತುಗಳ ಒಪ್ಪಂದ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಏಷ್ಯಾದಲ್ಲಿ (Middle East) ಮಹಾ ಸ್ಫೋಟಕ್ಕೆ ಕಾರಣವಾಗಬೇಕಿದ್ದ ಆ ರಣಕೇಕೆ ಕೊನೆಗೂ ಶಾಂತವಾಗುವ (Peace) ಮುನ್ಸೂಚನೆ ಸಿಕ್ಕಿದೆ. ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ಇಟ್ಟಿದ್ದ ಅಮೆರಿಕ ಮತ್ತು ಇರಾನ್ (America And US), ಕೊನೆಗೂ ಕದನ ವಿರಾಮದತ್ತ (Ceasefire) ದೊಡ್ಡ ಹೆಜ್ಜೆಯನ್ನಿಟ್ಟಿವೆ. ಆದರೆ, ತೆರೆಮರೆಯ ರಾಜತಾಂತ್ರಿಕ ಯುದ್ಧದಲ್ಲಿ ಅಂತಿಮವಾಗಿ ಯಾರ ಕೈ ಮೇಲಾಗಿದೆ? ಜಾಗತಿಕ ಸೂಪರ್ ಪವರ್ ಅಮೆರಿಕ, ಇರಾನ್ಗೆ ಶರಣಾಯಿತೇ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳಿಗೆ ಹೆದರಿ ಇರಾನ್ ಮಣಿಯಿತೇ? ಇಡೀ ವಿಶ್ವವೇ…
Latest News
Search the Archives
Access over the years of investigative journalism and breaking reports
You May Have Missed












