Tag: politics
-

Gurmeet Ram Rahim Singh: ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮತ್ತೆ 30 ದಿನಗಳ ಪೆರೋಲ್! ಸತತ 16ನೇ ಬಾರಿಗೆ ಜೈಲಿನಿಂದ ಹೊರಕ್ಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಮಂಗಳವಾರ ಮತ್ತೊಮ್ಮೆ ರೋಹ್ಟಕ್ನ ಸುನಾರಿಯಾ ಜೈಲಿನಿಂದ 30 ದಿನಗಳ ಪೆರೋಲ್ ಮೇಲೆ ಹೊರಬರಲಿದ್ದಾನೆ. ಆಗಸ್ಟ್ 2017 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಿಂದ ಹೊರಬರುತ್ತಿರುವುದು ಇದು 16 ನೇ ಬಾರಿಯಾಗಿದೆ ಅನ್ನೋದು ಗಮನಾರ್ಹ. ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಜೈಲು ಸಂಕೀರ್ಣದ ಹೊರಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಅಧಿಕಾರಿಗಳ…
-

Special Train: ನೀವು ಕೇದಾರ್ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ರೈಲಿನ ಪ್ರಯಾಣ ಮಾರ್ಗವು ಯಶವಂತಪುರದಿಂದ ಆರಂಭವಾಗಿ ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋನೆ, ಕರ್ನೂಲ್ ಸಿಟಿ, ಕಾಚಿಗೂಡ (ಹೈದರಾಬಾದ್), ಕಾಜಿಪೇಟ, ಬಾಲ್ಹರ್ಶಾ, ನಾಗ್ಪುರ, ಭೋಪಾಲ್, ಬೀನಾ, ಝಾನ್ಸಿ (ವೀರಾಂಗನ ಲಕ್ಷ್ಮೀಬಾಯಿ), ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್ (ದೆಹಲಿ), ಗಾಜಿಯಾಬಾದ್, ಮೀರತ್ ಸಿಟಿ, ಮುಜಫ್ಫರ್ನಗರ, ತಪ್ರಿ, ರೂರ್ಕಿ, ಹರಿದ್ವಾರದ ಮೂಲಕ ಯೋಗ ನಗರಿ ಋಷಿಕೇಶದವರೆಗೆ ಸಾಗಲಿದೆ. ಇದು ಹೈದರಾಬಾದ್ (ಕಾಚಿಗೂಡ) ಸೇರಿ ಎರಡು ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ…
-

Bengaluru Life: ಲೈಫ್ಸ್ಟೈಲ್ ಹಾಳಾಗದಂತೆ ಬೆಂಗಳೂರಿನ ಖರ್ಚುಗಳಿಗೆ ಬ್ರೇಕ್ ಹಾಕುವುದು ಹೇಗೆ? ಸಖತ್ ಟಿಪ್ಸ್ ಇಲ್ಲಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 10:07 AM IST ಬೆಂಗಳೂರು ಯುವ ವೃತ್ತಿಪರರ ಖರ್ಚು ಸಮಸ್ಯೆ ವೈರಲ್, ಅಕ್ಷಯ್ ಸಿಎನ್ bangalore_viral ನಲ್ಲಿ ಲೊಕೇಶನ್ ಆಯ್ಕೆ, ಸ್ವಿಗ್ಗಿ ಝೊಮಾಟೊ ಕಡಿತ, ಮನೆ ಊಟ, ಸಾಮಾಜಿಕ ಪ್ರೆಶರ್ ತಪ್ಪಿಸಿ ಉಳಿತಾಯ ಸಲಹೆ ನೀಡಿದ್ದಾರೆ (Representative pic from Pexels) ಬೆಂಗಳೂರು (Bengaluru) ಎಂದರೆ ಬರೀ ಕೆಲಸದ ಒತ್ತಡ ಮತ್ತು ಟ್ರಾಫಿಕ್ ಮಾತ್ರವಲ್ಲ, ಇಲ್ಲಿ ಹಣ (Money) ಖರ್ಚಾಗುವ ವೇಗವೂ ಅಷ್ಟೇ ಜೋರು. ಕಷ್ಟಪಟ್ಟು ದುಡಿದ ಹಣ ತಿಂಗಳಾಂತ್ಯಕ್ಕೆ ಕೈಗೆ…
-

Diamond Corridor: ಬೆಂಗಳೂರಿನಿಂದ ಚೆನ್ನೈಗೆ ಕೇವಲ 73 ನಿಮಿಷ, ಭಾರತೀಯ ರೈಲ್ವೆಯ ‘ಡೈಮಂಡ್’ ಪ್ಲಾನ್ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 1:51 PM IST ಭಾರತೀಯ ರೈಲ್ವೆಯ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ನಗರಗಳನ್ನು ವೇಗ ರೈಲಿನಿಂದ ಜೋಡಿಸಿ ಪ್ರಯಾಣ ಸಮಯ ಕಡಿಮೆ ಮಾಡಿ ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಡೈಮಂಡ್ ಕಾರಿಡಾರ್ ಯೋಜನೆ ಭಾರತೀಯ ರೈಲ್ವೆ (Indian Railways) ಇಲಾಖೆ ಈಗ ಹಳಿಗಳ ಮೇಲೆ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ರೂಪಿಸಲಾಗಿರುವ ‘ಹೈ-ಸ್ಪೀಡ್ ಡೈಮಂಡ್ ಕಾರಿಡಾರ್’ (Diamond…
-

Heavy Rain Alert: ಮುಂದಿನ 3 ಗಂಟೆ ವರುಣನ ಅಬ್ಬರ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಗಂಟೆಗೆ 40 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 4:02 PM IST ಹವಾಮಾನ ಇಲಾಖೆ ಮುಂದಿನ ಮೂರು ಗಂಟೆಗೆ ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರಕ್ಕೆ ಯೆಲ್ಲೋ ಅಲರ್ಟ್, ಗುಡುಗು ಸಹಿತ ಮಳೆ, ಗಂಟೆಗೆ 30-40 ಕಿಮೀ ಬಿರುಗಾಳಿ ಎಚ್ಚರಿಕೆ ಕರ್ನಾಟಕ ಮಳೆ ಮುನ್ಸೂಚನೆ ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಮಳೆರಾಯ (Rain) ತಂಪೆರೆಯಲು ಸಜ್ಜಾಗಿದ್ದಾನೆ. ಆದರೆ, ಇದು ಕೇವಲ ಸಾಧಾರಣ ಮಳೆಯಲ್ಲ. ಗುಡುಗು ಸಹಿತ ಭಾರಿ ಗಾಳಿ ಬೀಸುವ ಸಾಧ್ಯತೆ…
-

Rahul Gandhi: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:23 PM IST ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ…
-

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 5:09 PM IST ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ. News18 ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು.…
-

Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು…
-

ಪದ್ಮ ಪ್ರಶಸ್ತಿ 2026: ರಾಷ್ಟ್ರಪತಿ ಭವನದಲ್ಲಿ 66 ಸಾಧಕರಿಗೆ ಗೌರವ | Padma Awards 2026 First Phase Ceremony Held at Rashtrapati Bhavan 66 Awardees Honoured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 9:52 PM IST Padma Awards 2026: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ನೇ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಯನ್ನ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರದ 66 ಮಹಾನ್ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ. 66 ಜನರಿಗೆ ಪದ್ಮ ಗೌರವ Padma Awards 2026: ಸಾಧನೆ ಅಂದ್ರೆ ಕ್ರಿಕೆಟ್ ಸೆಂಚುರಿ ಅಲ್ಲ, ಸಿನಿಮಾ 100 ಕೋಟಿ ಕ್ಲಬ್ ಅಲ್ಲ.…
-

ಆ್ಯಪಲ್ ಸೈಡರ್ ವಿನೆಗರ್ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? | Do you know the health benefits of apple cider vinegar | ಲೈಫ್ಸ್ಟೈಲ್ | ACTPnews
Last Updated:Nov 29, 2024 5:57 PM IST ಆ್ಯಪಲ್ ಸೈಡರ್ ವಿನೆಗರ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆ್ಯಪಲ್ ಸೈಡರ್ ವಿನೆಗರ್ ಸಾವಿರಾರು ವರ್ಷಗಳಿಂದ ಸಂರಕ್ಷಣೆಯಿಂದ ಹಿಡಿದು ಔಷಧದವರೆಗೆ ವಿನೆಗರ್ (Vinegar) ಅನ್ನು ಬಳಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಆ್ಯಪಲ್ ಸೈಡರ್ ವಿನೆಗರ್ ದ್ರವದ ಆ್ಯಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ವೈಶಿಷ್ಟ್ಯಗಳು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಮನೆಯ ಸುತ್ತಲೂ…
Latest News
Search the Archives
Access over the years of investigative journalism and breaking reports
You May Have Missed












