Tag: pm news
-

Shigella Case: ವಯನಾಡ್ನಲ್ಲಿ ಮತ್ತೆ 7 ಶಿಗೆಲ್ಲಾ ಸೋಂಕು ಪತ್ತೆ; ಕೇರಳದಲ್ಲಿ ಹೈ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:00 PM IST ಗುರುವಾರ, ಕೇರಳ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ತಿರುವನಂತಪುರಂ, ಕೊಲ್ಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಂದಲೂ ಶಿಗೆಲ್ಲಾದ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದರು, ಆದರೆ ಪ್ರಸ್ತುತ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. News18 ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಲ್ಲಿ ಶಿಗೆಲ್ಲಾ ಸೋಂಕಿನ ಇನ್ನೂ ಏಳು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತ ಮಕ್ಕಳ ಸಂಖ್ಯೆ 16 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು…
-

RTO Rules: ತಕ್ಷಣ ಈ 3 ಕೆಲಸ ಮಾಡದಿದ್ದರೆ ನಿಮ್ಮ ವಾಹಸ ಸೀಝ್ ಆಗೋದು ಪಕ್ಕಾ; ಹೈಕೋರ್ಟ್ ಕೊಟ್ಟಿತು 4 ವಾರದ ಗಡುವು! | ಮಂಡ್ಯ ನ್ಯೂಸ್ (Mandya News) | ACTPnews
ಬೇರೆ ರಾಜ್ಯದ ವಾಹನ ಇದ್ರೆ ಕೂಡಲೇ ಬದಲಾಯಿಸಿ ಬೇರೆ ರಾಜ್ಯದಿಂದ ವಾಹನ ತಂದು, ಇಲ್ಲಿ ಸ್ಥಳೀಯ ನೋಂದಣಿ (Local Registration) ಮಾಡಿಸದೆ ರಸ್ತೆಗಿಳಿಸಿದ್ದರೆ ಅಥವಾ ನಿಯಮ ಮೀರಿ ವಾಹನಕ್ಕೆ ಮೇಕಪ್ ಮಾಡಿದರೆ ಇನ್ಮುಂದೆ ಕೇವಲ ದಂಡವಲ್ಲ, ಜೈಲೂಟ ಹಾಗೂ ಗಾಡಿ ಸೀಜ್ ಆಗೋದು ಗ್ಯಾರಂಟಿ! ಕರ್ನಾಟಕ ಹೈಕೋರ್ಟ್ನ ಖಡಕ್ ಆದೇಶದ ಮೇರೆಗೆ ಶುರುವಾಗಿರುವ ಈ ಕಾರ್ಯಾಚರಣೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ಓದಿ. ಹೊರ ರಾಜ್ಯದ ವಾಹನಗಳಿಗೆ ’12 ತಿಂಗಳ ಕಂಟಕ’! (ಸೆಕ್ಷನ್ 47) ಕೇಂದ್ರ ಮೋಟಾರು ವಾಹನ…
-

Bomb Threat: ಅನಾಮಿಕರಿಂದ ಬಾಂಬ್ ಬೆದರಿಕೆ; ಲಕ್ನೋ-ದೆಹಲಿ ವಿಮಾನ ವಿಳಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:11 PM IST ತಪಾಸಣೆಯ ಸಮಯದಲ್ಲಿ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಯಾವುದೇ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ, ಹೆಚ್ಚಿನ ಕಾನೂನು ಮತ್ತು ಭದ್ರತಾ ಕಾರ್ಯವಿಧಾನಗಳು ನಡೆಯುತ್ತಿವೆ. ಲಕ್ನೋದಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ ಇಂಡಿಗೋ ವಿಮಾನ 6E 2111 ರಲ್ಲಿ ಭದ್ರತಾ ಬೆದರಿಕೆ ಕಂಡುಬಂದಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ. News18 ನವದೆಹಲಿ: ಶುಕ್ರವಾರ ಲಕ್ನೋ-ದೆಹಲಿ ವಿಮಾನವು ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯದ ಮೊದಲು ಹುಸಿ ಬಾಂಬ್…
-

Vijay Kollur Visit: ವಿಜಯ್ ಸಿಎಂ ಆದ್ರೂ ಆ ರೂಲ್ಸ್ ಫಾಲೋ ಮಾಡದಿದ್ರೆ ಕೊಲ್ಲೂರಿನಲ್ಲಿ ನೋ ಎಂಟ್ರಿ | | ACTPnews
Last Updated:Jun 12, 2026 3:11 PM IST Vijay: ನಟ ವಿಜಯ್ ಕೊಲ್ಲೂರಿಗೆ ಆಗಮಿಸಿದ್ದಾರೆ. ನಟ ಸಿಎಂ ಆದರೂ ಕೂಡಾ ಅವರು ಕೊಲ್ಲೂರು ದೇವಾಲಯದಲ್ಲಿ ಈ ಒಂದು ನಿಯಮವನ್ನು ಫಾಲೋ ಮಾಡಲೇಬೇಕು. ಏನದು? ವಿಜಯ್ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರು ಕೊಲ್ಲೂರು ಮುಖಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಮಂಗಳೂರಿಗೆ (Mangaluru) ಆಗಮಿಸಿದ್ದಾರೆ. ವಿಜಯ್ ಭೇಟಿ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.…
-

Bengaluru: ಜೇಬಲ್ಲಿ 1 ರೂ. ಇಲ್ದೇನೂ ಬೆಂಗಳೂರಿನ ಈ ಜಾಗಗಳಲ್ಲಿ ಚಿಲ್ ಮಾಡಬಹದು! ಲಿಸ್ಟ್ ದೊಡ್ಡದಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಸ್ಟೂಡೆಂಟ್ ಲೈಫ್ (Student life) ಎಂಜಾಯ್ ಮಾಡಲು, ಹಳೇ ನೆನಪುಗಳನ್ನ ರಿಫ್ರೆಶ್ ಮಾಡಿಕೊಳ್ಳಲು ನಮ್ಮ ಹೆಮ್ಮೆಯ ನಮ್ಮ ಬೆಂಗಳೂರು (Namma Bengaluru) ಒಳಗೆ ಏನೆಲ್ಲಾ ಫ್ರೀ ಮತ್ತು ಬಜೆಟ್ ಸ್ನೇಹಿ ಆಪ್ಷನ್ಗಳು ಇವೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಕಬ್ಬನ್ ಪಾರ್ಕ್ ಮಾರ್ನಿಂಗ್ ವಾಕ್ ಅಂದ್ರೆ ಫ್ರೀ ಥೆರಪಿ! ಬೆಂಗಳೂರು ಎಚ್ಚರವಾಗೋದನ್ನ ನೋಡುತ್ತಾ ಕಬ್ಬನ್ ಪಾರ್ಕ್ನಲ್ಲಿ ಬೆಳಗ್ಗೆ ವಾಕಿಂಗ್ ಹೋಗೋದು ಇದೆಯಲ್ಲ, ಅದು ನಿಜಕ್ಕೂ ಒಂದು ಅದ್ಭುತವಾದ ಫ್ರೀ ಥೆರಪಿ ಇದ್ದ ಹಾಗೆ. ಮನೆಯಿಂದಲೇ ಸ್ವಲ್ಪ ಸ್ನ್ಯಾಕ್ಸ್…
-

Mamata Banerjee: ಮಮತಾ ಪಕ್ಷದಲ್ಲಿ ಬಿರುಕು, ನಿಂತಲ್ಲೇ ನಡುಗಿದ್ದೇಕೆ ಏಕನಾಥ್ ಶಿಂಧೆ? ಇಲ್ಲಿದೆ ನೋಡಿ ಇದರ ಹಿಂದಿನ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2024ರ ಲೆಕ್ಕಾಚಾರ: ಏಳು ಸಂಸದರನ್ನು ಆಧರಿಸಿದ ಶಿಂಧೆ ಅವರ ‘ಬಲ’ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಲವಾದ ಸ್ಥಾನವನ್ನು ಹೊಂದಿದ್ದರೂ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ. *ಮೈತ್ರಿಗಳ ಒತ್ತಾಯ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 240 ಸ್ಥಾನಗಳಿಗೆ ಇಳಿಸಿದಾಗ, ಟಿಡಿಪಿ, ಜೆಡಿಯು, ಎಲ್ಜೆಪಿ (ಆರ್), ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ (7 ಸಂಸದರು) ನಂತಹ ಮಿತ್ರಪಕ್ಷಗಳು ಸರ್ಕಾರದ ಬೆನ್ನೆಲುಬಾಗಿ ಮಾರ್ಪಟ್ಟವು. *ಶಿಂಧೆ ಅವರ ಹೆಚ್ಚುತ್ತಿರುವ ಪ್ರಭಾವ: ಬಿಜೆಪಿಗೆ…
-

Shocking News: ಮನೆ-ಮನೆಗೆ ಬರಲಿದೆ ನೋಟೀಸ್, ಲಕ್ಷಾಂತರ ರೂಪಾಯಿ ಲಾಸ್ ಆಗೋದು ಪಕ್ಕಾ; ಕಟ್ಟಡಗಳಿಗೆ GBA ಇಂದ ಮೇಜರ್ ಸರ್ಜರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 9:36 AM IST ಬೆಂಗಳೂರು ಜಿಬಿಎ, ಬಿಇಸಿಸಿ ಕಟ್ಟಡ ಮಾಲೀಕರಿಗೆ ಸಡನ್ ಶಾಕ್ ನೀಡಿದೆ, ಈ ಸಲ ಯಾರಿಗೂ ವಿನಾಯಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಟ್ಟಡಗಳ ವಿಷಯದಲ್ಲಿ ನಾನಾ ಕಠಿಣ ಕ್ರಮಕ್ಕೆ ಮುಂದಾದ ಜಿಬಿಎಗೆ ಜನ ಹಲವು ಸವಾಲುಗಳನ್ನು ಹಾಕಿದ್ದು ಈ ನಡುವೆಯೇ ಲಕ್ಷಾಂತರ ರೂಪಾಯಿ ನಷ್ಟ ಭಯವನ್ನೂ ನಾಗರಿಕರು ಎದುರಿಸುತ್ತಿದ್ದಾರೆ. GBA ಬೆಂಗಳೂರು: ಸ್ವಂತ ಮನೆ ಕಟ್ಟಿ, ಅದಕ್ಕೆ ಭದ್ರತೆಗಾಗಿ ಎತ್ತರದ ಕಾಂಪೌಂಡ್ ಗೋಡೆ (Compound Wall)…
-

Mobile Tower Theft: ಬರೋಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಕದ್ದೊಯ್ದ ಖದೀಮರು, ಬೆಚ್ಚಿ ಬೀಳಿಸಿದೆ ಈ ಹೊಸ ಮಾದರಿಯ ಕಳ್ಳತನ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಸತಿ ಪ್ರದೇಶದಿಂದ ಕಳ್ಳತನ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಟವರ್ ಡುಮ್ರಾನ್ ನಗರ ಪೊಲೀಸ್ ಠಾಣೆ ಪ್ರದೇಶದ ವಸತಿ ಪ್ರದೇಶದಲ್ಲಿತ್ತು ಮತ್ತು ಪೊಲೀಸ್ ಠಾಣೆ ಅದರಿಂದ ಸ್ವಲ್ಪ ದೂರದಲ್ಲಿ ಇರಲಿಲ್ಲ. ಇದರ ಹೊರತಾಗಿಯೂ, ಕಳ್ಳರು ಯಾರಿಗೂ ತಿಳಿಯದಂತೆ ಹಲವಾರು ದಿನಗಳವರೆಗೆ ಈ ಕಳ್ಳತನ ನಡೆಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ, ಯಾರೂ ಗಮನಿಸದೆ ಇಷ್ಟು ದೊಡ್ಡ ಟವರ್ ಹೇಗೆ ಕದ್ದಿರಬಹುದು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಟವರ್ GTL ಕಂಪನಿಗೆ ಸೇರಿತ್ತು…
Latest News
Search the Archives
Access over the years of investigative journalism and breaking reports
You May Have Missed














