Tag: pm news
-

New Hope: ದುಬಾರಿ ತಂತ್ರಜ್ಞಾನ ಬೇಡ, ಕೇವಲ ‘ಈ’ ಎಲೆಗಳಿದ್ದರೆ ಸಾಕು, ಯಂತ್ರಗಳೂ ಸೋತ ಕಡೆ ಪ್ರಕೃತಿಯೇ ಮದ್ದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 12:35 PM IST ಗುರುನಂದನ್ ರಾವ್ ಅವರ ಸ್ಥಳೀಯ ಸಸ್ಯ ಆಧಾರಿತ ವಿಧಾನದಿಂದ ಬೆಂಗಳೂರು ಸರೋವರಗಳು ಪುನರುಜ್ಜೀವನ, ಆಮ್ಲಜನಕ ಮಟ್ಟ 86 ರಷ್ಟು ಏರಿಕೆ, 30 ಕ್ಕೂ ಹೆಚ್ಚು ಕೊಳಗಳು ಶುದ್ಧೀಕರಣಗೊಂಡವು ನೈಸರ್ಗಿಕ ನೀರಿನ ಶುದ್ಧೀಕರಣ(PC: ದಿ ಬೆಟ್ಟರ್ ಇಂಡಿಯಾ Instagram) ಬೆಂಗಳೂರು: ಅಭಿವೃದ್ಧಿಯ ಭರಾಟೆಯಲ್ಲಿ ಉಸಿರುಗಟ್ಟುತ್ತಿದ್ದ ಬೆಂಗಳೂರಿನ (Bengaluru) ಸರೋವರಗಳು (Lakes) ಇದೀಗ ಮತ್ತೆ ಮೈಕೊಡವಿ ಏಳುತ್ತಿವೆ. ಲಾಲ್ಬಾಗ್ (Lalbagh) ನಂತಹ ಐತಿಹಾಸಿಕ ಜಲಮೂಲಗಳು ಕಲುಷಿತಗೊಂಡು ಸಾಯುವ ಹಂತದಲ್ಲಿದ್ದಾಗ, ಮೆಕ್ಯಾನಿಕಲ್…
-

Fire Accident: ದೆಹಲಿಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ! ಮೂವರು ಸುಟ್ಟು ಕರಕಲು, 8 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 11:44 AM IST ಬೆಂಕಿಯಿಂದ ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ತೀವ್ರವಾಗಿ ಹಾನಿಗೊಳಗಾಗಿದ್ದು, ಮೂರನೇ, ನಾಲ್ಕನೇ ಮತ್ತು ಐದನೇ ಮಹಡಿಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ನವದೆಹಲಿ: ಜನನಿಬಿಡ ಪ್ರದೇಶ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಶುಕ್ರವಾರ ಬೆಳಗಿನ ಜಾವ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ದೆಹಲಿಯ ತುಘಲಕಾಬಾದ್…
-

Street Dogs: ಬೀದಿನಾಯಿಗಳ ತಂಟೆಗೆ ಹೋದರೆ ಕಂಬಿ ಎಣಿಸೋದು ಗ್ಯಾರಂಟಿ, GBA ಜಾರಿಗೆ ತಂತು 4 ಕಠಿಣ ನಿಯಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 11:57 AM IST ಸುಪ್ರೀಂ ಕೋರ್ಟ್ ಆದೇಶದ ನಂತರ GBA ಹೊಸ ರೂಲ್ಸ್ ಜಾರಿ, ಬೀದಿ ನಾಯಿಗಳಿಗೆ ನಿಗದಿತ ಫೀಡಿಂಗ್ ಸ್ಪಾಟ್ ಮಾತ್ರ, ನಾಗರಿಕರು ನಾಯಿಗಳನ್ನು ಶಿಫ್ಟ್ ಮಾಡೋದಕ್ಕೆ ನಿಷೇಧ, ಕಿರುಕುಳಕ್ಕೆ ಕೇಸ್, 1533 ಸಹಾಯವಾಣಿ. GBA ನಿಯಮ ಬೆಂಗಳೂರು: ನೀವೇನಾದರೂ ನಿಮ್ಮ ಏರಿಯಾದಲ್ಲಿರುವ ಬೀದಿ ನಾಯಿಗಳ (Stray Dogs) ಕಾಟ ತಾಳಲಾರದೆ, ಅವುಗಳನ್ನು ಹಿಡಿದು ಬೇರೆ ಕಡೆ ಬಿಡಲು ಪ್ಲಾನ್ (Plan) ಮಾಡಿದ್ದೀರಾ? ಇಲ್ಲವೇ, ನಾಯಿಗಳಿಗೆ ಊಟ ಹಾಕುವವರ ಜೊತೆ…
-

Rice Price: ಶೀಘ್ರದಲ್ಲೇ ಅಕ್ಕಿ ಸಿಗಲ್ವಾ? ಬರೋಬ್ಬರಿ 150 ರೂಪಾಯಿಯಷ್ಟು ಬೆಲೆ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 10:29 AM IST ಬೆಂಗಳೂರು ಅಕ್ಕಿ ಬೆಲೆ ಜಿಗಿತ, ಪ್ರತಿ ಕೆಜಿಗೆ 6-10 ರೂ ಏರಿಕೆ, 26 ಕೆಜಿ ಚೀಲಕ್ಕೆ 150 ರೂ ಹೆಚ್ಚಳ, ರಫ್ತು, ಇಂಧನ ವೆಚ್ಚ, ದಾಸ್ತಾನು ಕೊರತೆಯಿಂದ ನವೆಂಬರ್ ತನಕ ಒತ್ತಡ ಸಾಧ್ಯ. ಅಕ್ಕಿ ಬೆಲೆ ಏರಿಕೆ ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ ಬೆಲೆಗಳ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ (Rice) ಬೆಲೆ ( Price) ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ…
-

Donald Trump: ಇರಾನ್ ಯುದ್ಧದ ಮಧ್ಯೆ ಮತ್ತಷ್ಟು ಶ್ರೀಮಂತರಾದ ಟ್ರಂಪ್, ಇಡೀ ಕುಟುಂಬಕ್ಕೆ ಭಾರೀ ಲಾಭ, ಅಮೆರಿಕನ್ನರಿಗೆ ಆಘಾತ | ವ್ಯಾಪಾರ ಸುದ್ದಿ | ACTPnews
ಟ್ರಂಪ್ “ನನಗೆ ಹಣದುಬ್ಬರ ಇಷ್ಟ” ಎಂದು ಕೂಡ ಹೇಳಿದ್ದಾರೆ. ಟ್ರಂಪ್ ಅವರ ಮರು-ಪ್ರಧಾನದ ನಂತರ, ಅವರ ಕುಟುಂಬವು $2.3 ಬಿಲಿಯನ್ ಅಥವಾ ಸುಮಾರು ₹19,000 ಕೋಟಿಗಳಷ್ಟು ಹಣವನ್ನು ಗಳಿಸಿದೆ ಎಂದು ಇತ್ತೀಚಿನ ರಾಯಿಟರ್ಸ್ ವರದಿ ಬಹಿರಂಗಪಡಿಸಿದೆ. ಈ ವರದಿಯು ಈ ಯುದ್ಧದಂತಹ ವಾತಾವರಣದಲ್ಲಿ ಟ್ರಂಪ್ ಕುಟುಂಬವು ಇಷ್ಟು ಗಣನೀಯ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ, ಯುದ್ಧದ ಮಧ್ಯೆ ಟ್ರಂಪ್ ಶತಕೋಟಿ ಡಾಲರ್ ಗಳಿಸಿದ್ದು ಹೇಗೆ? ಗಲ್ಫ್ ದೇಶಗಳಲ್ಲಿ ಯುಎಸ್ ಮತ್ತು ಇರಾನ್ ನಡುವೆ ಉಗ್ರ…
-

TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 5:25 PM IST TMC Crisis: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಸವಾಲು ಹಾಕಿರುವ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ. ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? ಕೊಲ್ಕತ್ತಾ (ಪಶ್ಚಿಮ ಬಂಗಾಳ): 28 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ (Mamata Banerjee)…
-

Supreme Court: ಗೃಹಿಣಿಯರು ದೇಶದ ನಿರ್ಮಾತೃ, ಮನೆಕೆಲಸಕ್ಕೂ ₹30,000 ರೂಪಾಯಿಗೆ ಅರ್ಹರು! ಸುಪ್ರೀಂ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 7:38 PM IST Supreme Court: ಗೃಹಿಣಿಯರೇ ದೇಶದ ನಿಜವಾದ ನಿರ್ಮಾಪಕರು; ಮದುವೆ ಎಂದರೆ ಮನೆ ಕೆಲಸದ ಆಳಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಮನೆಕೆಲಸಕ್ಕೆ ತಿಂಗಳಿಗೆ 30,000 ರೂಪಾಯಿ ಎಂದ ಸರ್ವೋಚ್ಚ ನ್ಯಾಯಾಲಯ ಗೃಹಿಣಿಯರು ದೇಶದ ನಿರ್ಮಾತೃ ನವದೆಹಲಿ: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮಹತ್ವದ ತಿರುವು. ಯಾಕಂದ್ರೆ, ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹಿಳೆಯರ ಮನೆಕೆಲಸಕ್ಕೆ (Homework) ಐತಿಹಾಸಿಕ ಮಾನ್ಯತೆ ನೀಡಿದೆ. ಹೌದು,…
-

NCP-Congress Merger: TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್ನೊಂದಿಗೆ ವಿಲೀನ? ಏನಿದು ಕೈ ಹೊಸ ಆಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 10:54 PM IST NCP-Congress Merger: ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಿಲೀನದ ಸುದ್ದಿ ಇನ್ನೂ ಹಾಟ್ ಆಗಿರುವಾಗಲೇ, ಈಗ ಮತ್ತೊಂದು ರಾಜಕೀಯ ಬಾಂಬ್ ಸಿಡಿದಿದೆ. ಕಾಂಗ್ರೆಸ್-ಎನ್ಸಿಪಿ ವಿಲೀನದ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷಗಳ ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ಎರಡೂ ಹಳೆಯ ಮಿತ್ರ ಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. TMC-ಕಾಂಗ್ರೆಸ್ ಬೆಳವಣಿಗೆಯ ಬೆನ್ನಲ್ಲೇ NCP ವಿಲೀನದ ಸುದ್ದಿ…
-

Flight Suffers Bird: ಬೆಂಗಳೂರಿನಿಂದ ಮುಂಬೈಗೆ ಹಾರುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 3:21 PM IST ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ವಿಮಾನವು ವೇಗ ಪಡೆದುಕೊಂಡು ಟೇಕ್ ಆಫ್ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. News18 ಮುಂಬೈ: ಬೆಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ 6E 6283 ವಿಮಾನವು ಶುಕ್ರವಾರ ರನ್ವೇಯಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ (Flight Suffers Bird) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇಂಡಿಗೋ 6E 6283…
Latest News
Search the Archives
Access over the years of investigative journalism and breaking reports
You May Have Missed













