Tag: News
-

Bengaluru: ಬೆಂಗಳೂರಿನ ಈ ಪ್ರದೇಶದಲ್ಲಿ 140 ಎಕರೆಯಲ್ಲಿ ಸೆಮಿಕಂಡಕ್ಟರ್ ಹಬ್; ಭಾರತದ ಪ್ರಧಾನಕೇಂದ್ರ ಆಗ್ತಿದೆ ಕರ್ನಾಟಕ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 5:16 PM IST ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ದೊಡ್ಡ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಘೋಷಣೆ ಮಾಡಿದ್ದರು. ಬೆಂಗಳೂರಿನ ಇಲ್ಲಿ ಸೆಮಿಕಂಡಕ್ಟರ್ ಹಬ್! (ಸಾಂದರ್ಭಿಕ ಚಿತ್ರ) ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದು ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು (Bengaluru) ಈಗ ದೇಶದ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಯುತ್ತಿದ್ದು, ಇದರ ನಡುವೆಯೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಮೆರಿಕ…
-

Crime News: ಮೇಕೆ ಮೇಯಿಸುತ್ತಿದ್ದಾಗ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:20 PM IST ಮೇ 23 ರ ಸಂಜೆ ಗ್ರಾಮದ ಹೊರಗೆ ಮೇಕೆ ಮೇಯಿಸುತ್ತಿದ್ದಾಗ ಆರೋಪಿಯು ಬಾಲಕಿಗೆ ಲಂಚದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಸಮಯದಲ್ಲಿ ಆರೋಪಿಯು ಜಾತಿ ನಿಂದನೆಗಳನ್ನು ಬಳಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. News18 ಬಲ್ಲಿಯಾ: ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ (Crime News) ತಿಳಿಸಿದ್ದಾರೆ. ಈ…
-

IMD Weather Forecast: ಬೆಂಗಳೂರು ಮಂದಿಗೆ ಬಿಗ್ ವಾರ್ನಿಂಗ್, 35-37 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಉಷ್ಣಾಂಶ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 1:07 PM IST ಬೆಂಗಳೂರು, ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ವಾರ 40-43 ಡಿಗ್ರಿ ಉಷ್ಣಾಂಶ ಸಾಧ್ಯ ಇದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಹಗುರ ಮಳೆ, ಗಾಳಿ 30-40 ಕಿ.ಮೀ ವೇಗ ತಜ್ಞರಿಂದ ಎಚ್ಚರಿಕೆ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸುಡು ಬಿಸಿಲು! (ಸಾಂದರ್ಭಿಕ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Summer) ಈ ವರ್ಷ ಬೇಸಿಗೆಯ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ 2-3 ಡಿಗ್ರಿ ಹೆಚ್ಚು ದಾಖಲಾಗುತ್ತಿದೆ.…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

Crime News: ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯ ಮರ್ಡರ್! ಗಂಡ, ಆತನ ಗೆಳತಿ ಪರಾರಿ! ಬೆಚ್ಚಿ ಬೀಳಿಸುತ್ತೆ ಆಘಾತಕಾರಿ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:13 PM IST ಮಧು ಸುಮಾರು ಮೂರು ತಿಂಗಳ ಹಿಂದೆ ಆರೋಪಿಯನ್ನು ಮದುವೆಯಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಪ್ರಾಥಮಿಕವಾಗಿ ಪತಿಯ ಅನೈತಿಕ ಸಂಬಂಧ ಪತ್ನಿಗೆ ತಿಳಿದ ನಂತರ ಇಬ್ಬರ ನಡುವೆ ಜಗಳವಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸಾಂದರ್ಭಿಕ ಚಿತ್ರ ಗುರುಗ್ರಾಮ್: ಕೇವಲ ಮೂರು ತಿಂಗಳ ಹಿಂದೆ ಮದುವೆಯಾದ ನವವಿವಾಹಿತ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಗೆಳತಿ ಸೇರಿ ಕೊಲೆ ಮಾಡಿರುವ (Crime News)…
-

Bengaluru Auto: ಇದು ಆಟೋನಾ? ವಿಮಾನನಾ? ಟಿವಿ, ಫ್ಯಾನ್, ಬುಕ್ಸ್; ಬೆಂಗಳೂರು ಆಟೋ ಸಖತ್ ವೈರಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 6:17 PM IST ಕ್ರಿಯೇಟಿವ್ ಬೆಂಗಳೂರು ಆಟೋ ಡ್ರೈವರ್ ಆಟೋವನ್ನು ಲಗ್ಜರಿ ಲಾಂಜ್ ತರ ಮಾಡಿದ್ದು ವೈರಲ್, ಫ್ಯಾನ್, ಟಿವಿ, ಪುಸ್ತಕ, ಚಾರ್ಜಿಂಗ್ ಸೌಲಭ್ಯ ನೋಡಿ ನೆಟ್ಟಿಗರು ಮೆಚ್ಚುಗೆ, ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗ್ತಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Traffic) ಎಂದರೇ ಟ್ರಾಫಿಕ್ ಸಮಸ್ಯೆ, ಬಗೆ ಬಗೆಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಆದರೆ ಇಲ್ಲೋರ್ವ ಆಟೋ ಚಾಲಕನ (Auto Driver) ಕ್ರಿಯೇಟಿವಿಟಿ…
-

Namma Metro: ಬೆಂಗಳೂರಿಂದ ತುಮಕೂರು 1 ತಾಸಿನ ಹಾದಿ, ಮೆಟ್ರೋ ಮಾರ್ಗಕ್ಕೆ ಇನ್ನೂ 2 ಹೆಜ್ಜೆ ಬಾಕಿ; 1.26 ಕೋಟಿಯ ಡಿಪಿಆರ್ನಲ್ಲಿ ಇರೋದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದೇಶದ ಬಹು ಆಶಾದಾಯಕ ಪ್ರಾಜೆಕ್ಟ್ ಇದು ಕರ್ನಾಟಕದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಯೋಜನೆಯು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ. ಹಾಗಾದರೆ, ಈ ಮೆಟ್ರೋ ಎಲ್ಲೆಲ್ಲಿ ಹಾದುಹೋಗಲಿದೆ? ಎಷ್ಟು ನಿಲ್ದಾಣಗಳಿರಲಿವೆ? ವೆಚ್ಚವೆಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ರೂಟ್ ಮ್ಯಾಪ್ ಮತ್ತು ಪ್ರಯಾಣದ ಸಮಯ ಹೇಗಿರಲಿದೆ? ಮೆಟ್ರೋ ಮಾರ್ಗ: ಪ್ರಸ್ತುತ ಇರುವ ‘ನಮ್ಮ ಮೆಟ್ರೋ’ ಹಸಿರು ಮಾರ್ಗವನ್ನು (Green Line) ಬೆಂಗಳೂರಿನ ಮಾದಾವರದಿಂದ (BIEC) ತುಮಕೂರುವರೆಗೆ ವಿಸ್ತರಿಸಲಾಗುತ್ತದೆ.…
-

Crime News: ತೂತುಕುಡಿ ಸಾಮೂಹಿಕ ಅತ್ಯಾಚಾರ ಪ್ರಕರಣದ; ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮೂವರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 12:47 PM IST ಆರೋಪಿಗಳನ್ನು ಫಾತಿಮಾ ನಗರದ ಮೋಹಿತ್ (25), ನಜರೀನ್ ಅವರ ಮಗ ರಿತೀಶ್ (19) ಮತ್ತು ಜಯಕುಮಾರ್ ಅವರ ಮಗ ದಿಲೋತ್ ಬರ್ಲಿನ್ (21) ಎಂದು ಗುರುತಿಸಲಾಗಿದೆ. ಸದ್ಯ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. News18 ತೂತುಕುಡಿ: ತಮಿಳುನಾಡಿನ ತೂತುಕುಡಿ ಮೀನುಗಾರಿಕಾ ಬಂದರಿನ ಬಳಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ (Crime News) ದೂರು ನೀಡಿದ…
-

Namma Metro: ಬೆಂಗಳೂರಿಗರೇ ರೆಡಿಯಾಗಿ, ನಗರದ ಅತಿ ಉದ್ದದ ಮೆಟ್ರೋ ಮಾರ್ಗಕ್ಕೆ ಮುಹೂರ್ತ ಫಿಕ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 10:26 AM IST ಬೆಂಗಳೂರು BMRCL 73 ಕಿಮೀ ಹೊಸ Metro ಕಾರಿಡಾರ್ ಯೋಜನೆ ಪೂರ್ಣ ಅಧ್ಯಯನ, ಕಲೇನ ಅಗ್ರಹಾರದಿಂದ ಕಾಡುಗೋಡಿ Tree Park, ಜಿಗಣಿ Spur ಮೂಲಕ ಕ್ರಿಕೆಟ್ ಕ್ರೀಡಾಂಗಣಕ್ಕೂ ಸಂಪರ್ಕ. ಬೆಂಗಳೂರು ಮೆಟ್ರೋ ವಿಸ್ತರಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ (Metro) ಒಂದು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ (Bengaluru) ಇತಿಹಾಸದಲ್ಲೇ ಅತಿ ಉದ್ದದ ಸಿಂಗಲ್ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್ಸಿಎಲ್…
-

Special Train: ನೀವು ಕೇದಾರ್ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ರೈಲಿನ ಪ್ರಯಾಣ ಮಾರ್ಗವು ಯಶವಂತಪುರದಿಂದ ಆರಂಭವಾಗಿ ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋನೆ, ಕರ್ನೂಲ್ ಸಿಟಿ, ಕಾಚಿಗೂಡ (ಹೈದರಾಬಾದ್), ಕಾಜಿಪೇಟ, ಬಾಲ್ಹರ್ಶಾ, ನಾಗ್ಪುರ, ಭೋಪಾಲ್, ಬೀನಾ, ಝಾನ್ಸಿ (ವೀರಾಂಗನ ಲಕ್ಷ್ಮೀಬಾಯಿ), ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್ (ದೆಹಲಿ), ಗಾಜಿಯಾಬಾದ್, ಮೀರತ್ ಸಿಟಿ, ಮುಜಫ್ಫರ್ನಗರ, ತಪ್ರಿ, ರೂರ್ಕಿ, ಹರಿದ್ವಾರದ ಮೂಲಕ ಯೋಗ ನಗರಿ ಋಷಿಕೇಶದವರೆಗೆ ಸಾಗಲಿದೆ. ಇದು ಹೈದರಾಬಾದ್ (ಕಾಚಿಗೂಡ) ಸೇರಿ ಎರಡು ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ…
Latest News
Search the Archives
Access over the years of investigative journalism and breaking reports
You May Have Missed












