Tag: News
-

Mantralayam: ಮಂತ್ರಾಲಯ ಪ್ರಯಾಣಕ್ಕೆ ಮತ್ತೊಂದು ರೈಲಿನ ಕೊಡುಗೆ; 4 ರಾಜ್ಯದ 21 ನಗರಗಳಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಟಿಕೆಟ್ ಬುಕಿಂಗ್ ಇಂದಿನಿಂದಲೇ ಆರಂಭ! ಈ ವಿಶೇಷ ರೈಲುಗಳ ಮುಂಗಡ ಕಾಯ್ದಿರಿಸುವಿಕೆ (Advance Reservation) ಜೂನ್ 1, 2026 ರಂದು ಬೆಳಗ್ಗೆ 08:00 ಗಂಟೆಗೆ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಸದ್ಯ ಬುಕಿಂಗ್ ಚಾಲ್ತಿಯಲ್ಲಿದೆ. ಸೀಟುಗಳು ಬೇಗನೆ ಭರ್ತಿಯಾಗುತ್ತಿರುವುದರಿಂದ ಪ್ರಯಾಣಿಕರು ತಕ್ಷಣವೇ ಟಿಕೆಟ್ ಕಾಯ್ದಿರಿಸಲು ರೈಲ್ವೆ ಇಲಾಖೆ ಸೂಚಿಸಿದೆ. ಯಾವೆಲ್ಲಾ ದಿನಗಳಲ್ಲಿ ರೈಲು ಸಂಚಾರ? (ರೈಲುಗಳ ವೇಳಾಪಟ್ಟಿ) ರೈಲು ಸಂಖ್ಯೆ 07097: ಹೈದರಾಬಾದ್ ➔ ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ಸ್ಪೆಷಲ್ ಸಂಚರಿಸುವ ದಿನಗಳು: ಜೂನ್ 3, 10, 17 ಮತ್ತು…
-

Crime News: ಒಂದೂವರೆ ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಎಸೆದ ಪಾಪಿ! ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:10 PM IST Crime News: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಖೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಒಂದೂವರೆ ವರ್ಷದ ಅಮಾಯಕ ಮಗು ಆರವ್ ಎಂಬ ಬಾಲಕನನ್ನು ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬ ವ್ಯಕ್ತಿ ಅತ್ಯಂತ ವಿಕೃತವಾಗಿ ಕೊಲೆ ಮಾಡಿದ್ದಾನೆ. ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! ಫಿರೋಜಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧಗಳ (Illegal Relationship) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಈ ಅಕ್ರಮ ಸಂಬಂಧಗಳಲ್ಲಿ…
-

Crime News: ಅಕ್ರಮ ಸಂಬಂಧಕ್ಕೆ ಅಡ್ಡಿ, ವರ್ಷದ ಮಗುವನ್ನು ನೆಲಕ್ಕೆ ಬಡಿದುಕೊಂದವನ ಕಾಲಿಗೆ ಗುಂಡಿಟ್ಟ ಪೊಲೀಸರು! | Crime News | ACTPnews
Last Updated:May 31, 2026 4:32 PM IST ಉತ್ತರ ಪ್ರದೇಶದ ಫಿರೋಜಾಬಾದ್ ಶಿಕೋಹಾಬಾದ್ನಲ್ಲಿ ವಿರಾಜ್ ಅಲಿಯಾಸ್ ಜಿತೇಂದ್ರ ಅಮಾಯಕ ಮಗುವಿನ ಕೊಲೆ, ಸಿಸಿಟಿವಿ ವಿಡಿಯೋ ವೈರಲ್, ಪೊಲೀಸ್ ಎನ್ಕೌಂಟರ್ ತನಿಖೆ ಮುಂದುವರಿದಿದೆ. ಬಂಧಿತ ಕೊಲೆ ಆರೋಪಿ ಒಂದೂವರೆ ವರ್ಷದ ಮಗುವನ್ನು (Child) ಹೊಂದಿದ್ದ ಮಹಿಳೆಯೊಂದಿಗೆ (Woman) ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ (Illegal Relationship) ಮಗುವನ್ನು ವ್ಯಕ್ತಿಯೋರ್ವ ಅಮಾನುಷವಾಗಿ ನಡುರಸ್ತೆಯಲ್ಲಿ ಬಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನ (Firozabad) ಶಿಕೋಹಾಬಾದ್ ನಗರದಲ್ಲಿ ನಡೆದಿದೆ. ಮಗುವನ್ನು…
-

Indian Railway: ಅತ್ಯಂತ ಕಮ್ಮಿ ಖರ್ಚಿನಲ್ಲಿ 7 ಜ್ಯೋತಿರ್ಲಿಂಗ ದರ್ಶನ; 3 ರಾಜ್ಯದ 15 ಪ್ರವಾಸಿ ತಾಣಗಳನ್ನು ನೋಡಬಹುದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವಾಗಲಿಂದ ಜರ್ನಿ ಸ್ಟಾರ್ಟ್? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್! *ಪ್ರಾರಂಭವಾಗುವ ದಿನಾಂಕ: ಈ ಮಹಾ ಯಾತ್ರೆಯು ಜೂನ್ 16, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. *ಯಾತ್ರೆಯ ಅವಧಿ: ಒಟ್ಟು 10 ರಾತ್ರಿ ಹಾಗೂ 11 ದಿನಗಳ ಕಾಲ ಈ ಸೌಭಾಗ್ಯದ ಪ್ರಯಾಣ ಇರಲಿದೆ. ತೆಲಂಗಾಣದ ಸಿಕಂದರಾಬಾದ್ನಿಂದ ರೈಲು ಹೊರಡಲಿದೆ. ಬೋರ್ಡಿಂಗ್ ಪಾಯಿಂಟ್ಗಳು: ದಕ್ಷಿಣ ಭಾರತದ ಪ್ರಯಾಣಿಕರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ, ಮತ್ತು ನಿಜಾಮಾಬಾದ್ ಜಂಕ್ಷನ್ಗಳಲ್ಲಿ ರೈಲು ಹತ್ತಲು ಅವಕಾಶವಿದೆ. (ಕೆಲವು ಪ್ಯಾಕೇಜ್ಗಳಲ್ಲಿ ಧರ್ಮಾಬಾದ್, ಮುದ್ಖೇಡ್ ಜಂಕ್ಷನ್, ಹಜೂರ್…
-

Bengaluru Traffic: ಈ ರಸ್ತೆಯಲ್ಲಿ 6 ಗಂಟೆ ಸಂಚಾರ ನಿಷೇಧ; 3 ಕಿಲೋಮೀಟರ್ ಓಡಾಟ ಹೆಚ್ಚು, ಈ ರೋಡಲ್ಲಿ ಓಡಾಡಲೇಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 31, 2026 4:18 PM IST ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್ ಸಂಚಾರ ರದ್ದು ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News)…
-

Indian Railway: 20 ಬೋಗಿಗಳ ಹೊಸ ಎಕ್ಸ್ಪ್ರೆಸ್ ರೈಲು ಜೂನ್ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews
ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್! ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
-

Indian Railway: 20 ಬೋಗಿಗಳ ಹೊಸ ಎಕ್ಸ್ಪ್ರೆಸ್ ರೈಲು ಜೂನ್ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews
ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್! ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
-

Sad News: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತಂದೆ ಮಗ ಸೇರಿ ಐವರ ದುರ್ಮರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 2:44 PM IST ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಹೈದರಾಬಾದ್ನ ಯುವನ್ ಚಂದ್ರ (5) ಮತ್ತು ಅವರ ತಂದೆ ವಡ್ಲ ಸತೀಶ್ (35), ಮಂತ್ರಾಲಯಂ ಗ್ರಾಮದ ರಾಘವೇಂದ್ರ (28) ಮತ್ತು ವಡ್ಲ ಧನು (22) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಸಾಂದರ್ಭಿಕ ಚಿತ್ರ ಮಂತ್ರಾಲಯ: ಹೈದರಾಬಾದ್ ಮೂಲದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಮಗ ಸೇರಿದಂತೆ ಐದು ಜನರು ಆಂಧ್ರಪ್ರದೇಶದ ಮಂತ್ರಾಲಯ ಗ್ರಾಮದಲ್ಲಿ ಹರಿಯುವ ತುಂಗಭದ್ರಾ…
-

Karnataka Politics: ಕೆಪಿಸಿಸಿ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತೆ? ಸತೀಶ್ ಜಾರಕಿಹೊಳಿಗೆ ಕಾದಿದ್ಯಾ ಶಾಕ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
DK ಕ್ಯಾಬಿನೆಟ್ನಲ್ಲಿ ಯುವ ಪಡೆಗೆ ಮೊದಲ ಆದ್ಯತೆ ಕಾಂಗ್ರೆಸ್ನಲ್ಲಿ ಈ ಬಾರಿ ದೊಡ್ಡ ದೊಡ್ಡ ಹುದ್ದೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿದ್ದು ಕೆಳಗಿಳೀತಿದ್ದಂತೆ ಡಿಸಿಎಂ ಆಸೆ ಬಹುತೇಕರಲ್ಲಿ ಚಿಗುರೊಡೆದಿದೆ. ಮೂರು ವರ್ಷದಿಂದ ಡಿಕೆ ಅಧಿಕಾರದಲ್ಲಿದ್ದ ಹುದ್ದೆಗೆ ಡಜನ್ ನಾಯಕರು ಬೇಡಿಕೆ ಇಟ್ಟಿದ್ದಾನೆ. ಉಪಮುಖ್ಯಮಂತ್ರಿ ಆಗೋದಕ್ಕೆ ಸರಥಿ ಸಾಲು ಹಚ್ಚಿದ್ದು, ಒಬ್ಬರ ಮೇಲೊಬ್ಬರಂತೆ ಮನದ ಮಾತನ್ನ ಬಿಚ್ಚಿಡ್ತಿದ್ದಾರೆ. ಸಿದ್ದು ಆಡಳಿತದಲ್ಲಿ ಸ್ಪೀಕರ್ ಆಗಿದ್ದ ಯುಟಿ ಖಾದರ್, ಈ ಬಾರಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳೊ ಆಸೆಯಲ್ಲಿದ್ದಾರೆ. ಡಿಕೆಶಿ ಸಂಪುಟದಲ್ಲಿ ಮಂತ್ರಿ…
Latest News
Search the Archives
Access over the years of investigative journalism and breaking reports
You May Have Missed













