Tag: News
-

Bengaluru: ಹೋಲ್ಸೇಲ್ ಖರೀದಿ ಹೆಸರಲ್ಲಿ ಟೋಪಿ! ಡಿಸೈನ್ ನೋಡ್ಬೇಕು ಅಂದರು, 3 ಕೋಟಿ ಮೌಲ್ಯದ ಚಿನ್ನ ಕದ್ದು ಓಡಿದರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 12:20 PM IST ಹೋಲ್ಸೇಲ್ ಚಿನ್ನ ಖರೀದಿಸ್ತೀವಿ ಅಂತಾ ಬಣ್ಣ ಬಣ್ಣದ ಕಥೆ ಕಟ್ಟಿದವರು ಕೋಟಿ ಕೋಟಿ ಬೆಲೆಯ ಚಿನ್ನ ಕದ್ದು ಹೋಗಿದ್ದಾರೆ. ತಾವಿದ್ದ ಜಾಗಕ್ಕೇ 3 ಕೋಟಿ ರೂಪಾಯಿ ಬೆಲೆಯ ಚಿನ್ನ ತರಿಸಿಕೊಂಡು ಉಂಡೆನಾಮ ಉಜ್ಜಿದ್ದಾರೆ. ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್ ಬೆಂಗಳೂರು: ಇದ್ಕೇ ಹೇಳೋದು. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅಂತಾ. ಕೆಲವೊಂದು ಘಟನೆಗಳನ್ನ ನೋಡ್ತಿದ್ರೆ ಜನ ಇಷ್ಟು ದಡ್ಡರಾ (Bengaluru) ಅನಿಸಿಬಿಡುತ್ತೆ. ಯಾಕಂದ್ರೆ, ಹೋಲ್ಸೇಲ್ ಚಿನ್ನ ಖರೀದಿ…
-

Karnataka Rains: ಕರುನಾಡಲ್ಲಿ ಪೂರ್ವ ಮುಂಗಾರು ಸುನಾಮಿ; ಮಹಾಮಳೆಗೆ ಅರ್ಧಕರ್ಧ ಕರುನಾಡು ತತ್ತರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಾವಣಗೆರೆ: ಬೇಸಿಗೆ ಮಳೆ ಕೆಲವ್ರ ಪಾಲಿಗೆ ವರವಾದ್ರೆ, ಇನ್ನೂ ಕೆಲವರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದವ್ರು ಕಣ್ಣೀರಿಡ್ತಿದ್ದಾರೆ. ಏಕಾಏಕಿ ಸುರಿದ ಮಳೆಗೆ ದಾವಣೆಗೆರೆ ಜಿಲ್ಲೆಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆಗೆ ಹರಿಹರ, ತ್ಯಾವಣಿಗಿ, ಚನ್ನಗಿರಿ ಭಾಗದಲ್ಲಿ ಫಸಲಿಗೆ ಬಂದಿದ್ದ 1 ಸಾವಿರ ಎಕರೆಗೂ ಅಧಿಕ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಭತ್ತದ ಕಾಳುಗಳು ನೆಲಕಚ್ಚಿ ಹೋಗಿದ್ದು ಅನ್ನದಾತರು ಪರಿಹಾರಕ್ಕಾಗಿ ಸರ್ಕಾರದತ್ತ ಕೈ ಚಾಚಿಸಿದ್ದಾರೆ. ಮುದ್ದಾಬಳ್ಳಿ,…
-

Accidents: ವರ್ಷಕ್ಕೆ 12,339 ಮಂದಿ ಬಲಿ, ರಸ್ತೆಗಳಿಗೆ ರಕ್ತದ ಬಣ್ಣ; ದೇಶದಲ್ಲಿ ಟಾಪ್ 5 ಸ್ಥಾನ ಪಡೆದ ರಾಜ್ಯ, ಇದಕ್ಕೆ ಯಾರು ಹೊಣೆ? | ಮೈಸೂರು ನ್ಯೂಸ್ (Mysuru News) | ACTPnews
Last Updated:May 18, 2026 3:41 PM IST ಎನ್ಸಿಆರ್ಬಿ ವರದಿ ಪ್ರಕಾರ 2024ರಲ್ಲಿ ಕರ್ನಾಟಕ ರಸ್ತೆ ಅಪಘಾತಗಳಲ್ಲಿ ದೇಶದಲ್ಲಿ 4ನೇ ಸ್ಥಾನ, 43,062 ಅಪಘಾತ, 12,339 ಸಾವು, ಇದಕ್ಕೆ ಮುಖ್ಯ ಕಾರಣ ಅತಿವೇಗ ಮತ್ತು ಅಜಾಗರೂಕ ಚಾಲನೆ ಅಪಘಾತ ಬೆಂಗಳೂರು: ರಾಜ್ಯದ ರಸ್ತೆಗಳು (Road) ರಕ್ತಸಿಕ್ತವಾಗುತ್ತಿವೆ. ಅತಿವೇಗ ಮತ್ತು ಅಜಾಗರೂಕತೆ ವಾಹನ ಸವಾರರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು 2024”…
-

Bengaluru: ಮೆಟ್ರೋದಲ್ಲಿ ಗ್ರಾಬ್ ಹ್ಯಾಂಡಲ್ ಮುರಿದು ಬಿದ್ದು ಗಾಯಗೊಂಡಿದ್ದ ಗ್ರಾಹಕನಿಗೆ 5 ಸಾವಿರ ಪರಿಹಾರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:08 PM IST ನಮ್ಮ ಮೆಟ್ರೋ ರೈಲಿನ ಗ್ರಾಬ್ ಹ್ಯಾಂಡಲ್ ಮುರಿದು ಪ್ರಯಾಣಿಕ ಗಾಯಗೊಂಡ ಪ್ರಕರಣದಲ್ಲಿ ಗ್ರಾಹಕರ ಸೇವಾ ಆಯೋಗ, BMRCL ಗೆ 5 ಸಾವಿರ ಪರಿಹಾರ ನೀಡಲು ಆದೇಶಿಸಿದೆ. ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ) ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡಿದ್ದ ಪ್ರಕರಣದಲ್ಲಿ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕರ ಸೇವಾ ಆಯೋಗ (Consumer Dispute Redressal Commission) ಆದೇಶಿಸಿದೆ.…
-

Strict Rules: ದುಬಾರೆ ದುರಂತದ ಎಫೆಕ್ಟ್, ಇನ್ಮೇಲೆ ಎಲ್ಲಾ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರಿಗೆ ಕಠಿಣ ನಿಯಮ ಜಾರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:22 PM IST ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ಗುದ್ದಾಟದಲ್ಲಿ ಚೆನ್ನೈನ ತುಳಸಿ ಸಾವು, ಘಟನೆ ಬಳಿಕ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಮೇಲೆ ಕಠಿಣ ನಿಯಮ ಜಾರಿ ಸಾಕಾನೆ ಶಿಬಿರ ಬೆಂಗಳೂರು: ಇಂದು ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು (Incident) ನಡೆಯಿತು. ರಾಜ್ಯದ ಪ್ರಸಿದ್ಧ ಸಾಕಾನೆ ಶಿಬಿರವಾದ ದುಬಾರೆಯಲ್ಲಿ, ಅದ್ಯಾವ ಕೆಟ್ಟ ಘಳಿಗೆಯೋ (Bad Time) ಅಥವಾ ಅದ್ಯಾರ ಕೆಟ್ಟ ದೃಷ್ಟಿಯೋ…
-

Trending News: ಗಾರ್ಬೆಜ್ನಿಂದ ಹಳಸಿದ ಆಹಾರ ಹುಡುಕಿ ತಿನ್ನುತ್ತಿದ್ದಾಕೆ ಈಗ ಡಾಕ್ಟರ್! ಈಕೆಯ ಕಥೆ ಓದ್ತಿದ್ರೆ ಖುಷಿಯ ಕಣ್ಣೀರು ಬರುತ್ತೆ | Pinki from Haryana grew up in slum now a doctor heart touching story | ಟ್ರೆಂಡಿಂಗ್ ಸುದ್ದಿ | ACTPnews
ತನ್ನ ಬಾಲ್ಯದಲ್ಲಿ ಎದುರಾದ ತೀವ್ರ ಬಡತನವನ್ನು ಸಮರ್ಥವಾಗಿ ಎದುರಿಸಿ, ಅದನ್ನು ಮೆಟ್ಟಿ ನಿಂತು ಅವಿಶ್ರಾಂತವಾಗಿ ಶ್ರಮಿಸಿ, ಕಷ್ಟಪಟ್ಟು ಅಧ್ಯಯನ ಮಾಡಿ ತನ್ನ ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಂಡಂತಹ ಹಿಮಾಚಲ ಪ್ರದೇಶದ ಯುವತಿ ಪಿಂಕಿ ಹರಿಯಾಣ ಅವರ ನಿಜವಾದ ಪ್ರೇರಕ ಮತ್ತು ಹೃದಯಸ್ಪರ್ಶಿ ಕಥೆ ಇದು. ಒಂದು ಕಾಲದಲ್ಲಿ ಮೆಕ್ಲಿಯೋಡ್ಗಂಜ್ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಗಳನ್ನು ಆಹಾರಕ್ಕಾಗಿ ಹುಡುಕುತ್ತಾ, ವೈದ್ಯೆಯಾಗಲು ದುಸ್ತರವಾದ ಅವಕಾಶಗಳನ್ನು ಮೀರಿ, ಈಗ ಭಾರತದಲ್ಲಿ ತನ್ನ ಅಭ್ಯಾಸವನ್ನು ಪ್ರಾರಂಭಿಸಲು ಪರವಾನಗಿ ಪಡೆಯಲು ವಿದೇಶಿ ವೈದ್ಯಕೀಯ…
-

Sad News: ಅಪಾರ್ಟ್ಮೆಂಟ್ನ ಲಿಫ್ಟ್ನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೃತ ವ್ಯಕ್ತಿಯನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ಆತನ ಹೆತ್ತವರೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ರಾತ್ರಿ 10.30 ರ ಸುಮಾರಿಗೆ, ಶಿವಾಂಶ್ ವಸತಿ ಸಂಕೀರ್ಣದಲ್ಲಿ ಆಟವಾಡುತ್ತಿದ್ದಾಗ ಲಿಫ್ಟ್ಗೆ ಪ್ರವೇಶಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಶಿವಾಂಶ್ ಲಿಫ್ಟ್ನಲ್ಲಿ ಒಂದು ಗುಂಡಿಯನ್ನು ಒತ್ತಿದ ನಂತರ, ಅದು ಚಲಿಸಲು ಪ್ರಾರಂಭಿಸಿತು. ಆದರೆ, ಎರಡನೇ ಮಹಡಿಯನ್ನು ತಲುಪುವ ಮೊದಲು ಲಿಫ್ಟ್ ಇದ್ದಕ್ಕಿದ್ದಂತೆ ಸಿಲುಕಿಕೊಂಡು ಬಾಗಿಲು ತೆರೆಯಲಿಲ್ಲ. ಬಹಳ ಸಮಯದ ನಂತರ, ಕುಟುಂಬವು ತಮ್ಮ ಮಗನನ್ನು ಹುಡುಕಲು ಹೋದಾಗಲೇ ಇದು…
-

Bengaluru: ಮನೆ ಬಾಡಿಗೆ ಜಾಸ್ತಿ ಮಾಡಲು ಈ ಸುಳ್ಳುಗಳನ್ನು ಹೇಳ್ತಾರಂತೆ ಮಾಲೀಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 1:17 PM IST ಬೆಂಗಳೂರು ಬಾಡಿಗೆ ದರ ಏರಿಕೆಯಿಂದ ಐಟಿ ಉದ್ಯೋಗಿಗಳು ಸೇರಿದಂತೆ ಬಾಡಿಗೆದಾರರು ಸಂಕಷ್ಟ, ಇನ್ಸ್ಟಾದಲ್ಲಿ ದಿಶಾ ಹಂಚಿದ ವಿಡಿಯೋ ವೈರಲ್, ಮಾಲೀಕರ ಕ್ರೇಜಿ ಸುಳ್ಳು, ಹೆಚ್ಚುವರಿ 4 ಸಾವಿರ ಡಿಮ್ಯಾಂಡ್. ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram) ಐಟಿ ಹಬ್ ಬೆಂಗಳೂರಿನಲ್ಲಿ (IT Hub Bengaluru) ಕೆಲಸ ಗಳಿಸೋದು ಒಂದು ಸವಾಲಾದರೆ, ಇಲ್ಲಿ ಇರೋದಕ್ಕೆ ಒಂದು ಒಳ್ಳೆಯ ಮನೆ ಹುಡುಕಿಕೊಳ್ಳುವುದು ಹಾಗೂ ಮಾಲೀಕರ ಡಿಮ್ಯಾಂಡ್…
-

Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 2:50 PM IST ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ. ನೇರ ವಿಮಾನ ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್ಗೆ…
-

Bengaluru: ವಾಹನ ಸವಾರರಿಗೆ ಬಿಗ್ ಅಲರ್ಟ್! 1 ಗಂಟೆ ಪ್ರಯಾಣದ ಸಮಯ 2 ಗಂಟೆ ಆಗಲಿದೆ, ಎಲ್ಲಿ? ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 20, 2026 9:51 AM IST ಬೆಂಗಳೂರಿನ ಔಟರ್ ರಿಂಗ್ ರೋಡ್ ರೂಪುರೇಷೆಗಳು ಬದಲಾವಣೆ ಆಗಲಿದೆ. ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ ವರೆಗೂ ಸುಮಾರು 378 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವಾಗಿದೆ. ಇದರಿಂದ ಪ್ರತಿದಿನ ಸುಮಾರು 8 ಲಕ್ಷ ಮಂದಿ ವಾಹನ ಸವಾರರಿಗೆ ಟ್ರಾಫಿಕ್ ಸಂಕಷ್ಟ ಶುರುವಾಗಲಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Begaluru Traffic) ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬೆಂದು ಹೋಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೇ ಸಾಕು ನಗರದ ಪ್ರಮುಖ…
Latest News
Search the Archives
Access over the years of investigative journalism and breaking reports
You May Have Missed












