Tag: movie

  • Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews

    Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews

    ಕ್ರೇಜಿ ಪಯಣ, ಕ್ರೇಜಿ ಗಾನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಜನ್ಮ ದಿನಕ್ಕೆ ತಾವೇ ಒಂದು ಹಾಡನ್ನ ರಿಲೀಸ್ ಮಾಡಿದ್ದಾರೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಕೇಳ್ತಾ ಹೋದರೆ ಇಷ್ಟ ಆಗುತ್ತದೆ. ವಿಡಿಯೋ ಅಲ್ಲ ಆಡಿಯೋ ಆದರೆ, ಇದನ್ನ ಆರಂಭದಲ್ಲಿ ಕೇಳಿದರೆ ಸಡನ್ ಆಗಿ ಇಷ್ಟ ಆಗುವುದಿಲ್ಲ. ಕೇಳ್ತಾ ಹೋದಂತೆ ಎಳೆಯುತ್ತಲೇ ಹೋಗುತ್ತದೆ. ಈ ಹಾಡನ್ನ ಲಿರಿಕ್ಸ್ ಜೊತೆಗೆ ಕೇಳಿದರೆ ಇನ್ನೂ ಚೆನ್ನಾಗಿರುತ್ತದೆ ನೋಡಿ. ಡಿಸ್ಕ್ರಿಪ್ಷನ್ ಅಲ್ಲಿದೆ ಲಿರಿಕ್ಸ್ ಕ್ರೇಜಿ ಪಯಣ ಹಾಡಿನ ಆಡಿಯೋ ಯುಟ್ಯೂಬ್ ಅಲ್ಲಿ…

    Continue Reading

  • Vijay: ವಾರಗಳ ಗ್ಯಾಪ್​​ನಲ್ಲಿ ಥಿಯೇಟರ್​ಗೆ ಬರ್ತಾರಾ ಅಪ್ಪ-ಮಗ? | Vijay Jana nayagan likely to be released on June 19 Jason Sanjay Sigma on July 31st | | ACTPnews

    Vijay: ವಾರಗಳ ಗ್ಯಾಪ್​​ನಲ್ಲಿ ಥಿಯೇಟರ್​ಗೆ ಬರ್ತಾರಾ ಅಪ್ಪ-ಮಗ? | Vijay Jana nayagan likely to be released on June 19 Jason Sanjay Sigma on July 31st | | ACTPnews

    Last Updated:May 30, 2026 9:58 AM IST Vijay: ನಟ ವಿಜಯ್ ಅವರ ಜನ ನಾಯಗನ್ ಸಿನಿಮಾ ಜೂನ್ 19ರಂದು ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಅದಾಗಿ ಕೆಲವೇ ವಾರಗಳಲ್ಲಿ ಅವರ ಮಗನ ಸಿನಿಮಾ ಕೂಡಾ ರಿಲೀಸ್ ಆಗಲಿದೆ. ವಿಜಯ್-ಜೇಸನ್ ಸೆನ್ಸಾರ್‌ನಲ್ಲಿ ಸಿಲುಕಿರುವ ವಿಜಯ್ (Vijay) ಅವರ ಕೊನೆಯ ಚಿತ್ರ ಜನ ನಾಯಗನ್ (Jana Nayagan) ಇನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ. ಇತ್ತೀಚಿನ ವದಂತಿಗಳು ಈ ಚಿತ್ರವು ವಿಜಯ್ ಅವರ ಹುಟ್ಟುಹಬ್ಬಕ್ಕೆ (Birthday)…

    Continue Reading

  • Ajith Mother: ತಮಿಳು ಸ್ಟಾರ್ ನಟ ಅಜಿತ್​​ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews

    Ajith Mother: ತಮಿಳು ಸ್ಟಾರ್ ನಟ ಅಜಿತ್​​ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews

    Last Updated:May 30, 2026 11:20 AM IST Ajith: ಖ್ಯಾತ ನಟ ಅಜಿತ್ ಅವರಿಗೆ ಮಾತೃ ವಿಯೋಗವಾಗಿದೆ. ನಟ ದುಬೈನಲ್ಲಿರುವಾಗಲೇ ಅವರ ತಾಯಿ ಮೃತಪಟ್ಟಿದ್ದಾರೆ. ತಾಯಿಯೊಂದಿಗೆ ಅಜಿತ್ ತಮಿಳಿನ ಖ್ಯಾತ ನಟ ಅಜಿತ್ (Ajith) ಅವರ ತಾಯಿ ಮೋಹಿನಿ (Mohini) ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ. ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ನಟ. ಯಾವುದೇ ಚಿತ್ರರಂಗದ ಹಿನ್ನೆಲೆಯಿಲ್ಲದೆ ಚಿತ್ರಗಳಲ್ಲಿ ನಟಿಸುವ ಮೂಲಕ ಅಜಿತ್ ಇಂದು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ…

    Continue Reading

  • Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews

    Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews

    Last Updated:May 29, 2026 10:19 PM IST Arjun Sarja: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ ಕಮ್ ತಮಿಳುನಾಡು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ. ಉದಯನಿಧಿಗೆ ಅರ್ಜುನ್ ಸರ್ಜಾ ಟಾಂಗ್ ಚೆನ್ನೈ: ಸನಾತನ ಧರ್ಮವನ್ನು (Sanatan Dharma) ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು…

    Continue Reading

  • Mango Pachcha Movie: ಬೆಳೆಯೋಕೆ ದುಡ್ಡು ಬೇಕು, ಮರ್ಯಾದೇನು ಬೇಕು! ಸುದೀಪ್ ಅಳಿಯನ ಖಡಕ್ ಡೈಲಾಗ್ ಔಟ್ | | ACTPnews

    Mango Pachcha Movie: ಬೆಳೆಯೋಕೆ ದುಡ್ಡು ಬೇಕು, ಮರ್ಯಾದೇನು ಬೇಕು! ಸುದೀಪ್ ಅಳಿಯನ ಖಡಕ್ ಡೈಲಾಗ್ ಔಟ್ | | ACTPnews

    ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ಬಂದಿದೆ. ಹಾಡುಗಳೂ ಬಂದು ಗಮನ ಸೆಳೆದಿವೆ. ಸಿನಿಮಾದ ಟೀಸರ್ ಸೆಳೆಯೋ ಕಾರಣವೂ ಇದೆ. ಅದು ಸುದೀಪ್ ವಾಯ್ಸ್ ಅನ್ನೋದು ಅಷ್ಟೆ ಸತ್ಯ ನೋಡಿ. 2002 ರ ನೈಜ ಘಟನೆ ಸಿನಿಮಾ ಇಡೀ ಚಿತ್ರದ ತಿರುಳು ಏನು ಅನ್ನೋದು ಈ ಒಂದು ಟೀಸರ್ ಅಲ್ಲಿ ಗೊತ್ತಾಗುತ್ತದೆ. ಆದರೆ, ಮ್ಯಾಂಗೋ ಪಚ್ಚನ ಕತೆಯ ಸಂಕ್ಷಿಪ್ತ ಚಿತ್ರಣ ಟ್ರೈಲರ್ ಅಲ್ಲಿಯೆ ಸಿಗುತ್ತದೆ. 2002 ರ ನೈಜ ಘಟನೆ ಸಿನಿಮಾ ಮ್ಯಾಂಗೋ ಪಚ್ಚ…

    Continue Reading

  • Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews

    Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews

    Last Updated:May 29, 2026 7:45 PM IST ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಬಿಂದಿಯಾ ಈಗ ಹೇಗಿದ್ದಾರೆ? ಇವರಿಗೆ ಈಗ ಅದೆಷ್ಟು ವಯಸ್ಸು? ಬಿಂದಿಯಾ ರವಿಚಂದ್ರನ್ ಅವರಿಗೆ ಈಗ ಕ್ಷಮೆ ಕೇಳಿರೋದು ಯಾಕೆ? ಈ ಎಲ್ಲ ವಿಷಯದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ? ಹಳ್ಳಿ ಮೇಷ್ಟ್ರು ಚಿತ್ರ (Halli Mestru Movie) ಬಂದು 33 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಈ ಚಿತ್ರದ…

    Continue Reading

  • Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews

    Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews

    Last Updated:May 29, 2026 6:49 PM IST Actor Sathyendra: ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರ ಶವ ತೆಗೆದುಕೊಂಡು ಹೋಗಲು ಇದುವರೆಗೂ ಮನೆಯವರ್ಯಾರು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲೇ ನಟ ಸತ್ಯೆಂದ್ರ ಶವ ಅನಾಥವಾಗಿ ಇದ್ಯಂತೆ! ನಟ ಸತ್ಯೇಂದ್ರ ಚೆನ್ನೈ: ತಮಿಳುನಟ (Tamil actor) ಹಾಗೂ ಯೂಟ್ಯೂಬರ್ (YouTuber) ಸತ್ಯೇಂದ್ರ (Sathyendra) ನಿಧನರಾಗಿದ್ದಾರೆ. 65 ವರ್ಷದ ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ…

    Continue Reading

  • Anushka Sharma: ಉದ್ಯಮಿಯಾದ ಅನುಷ್ಕಾ ಶರ್ಮಾ! ಬೆಂಗಳೂರು ಮೂಲದ ಕಂಪನಿಯಲ್ಲಿ ವಿರಾಟ್ ಪತ್ನಿ ಹೂಡಿಕೆ! | | ACTPnews

    Anushka Sharma: ಉದ್ಯಮಿಯಾದ ಅನುಷ್ಕಾ ಶರ್ಮಾ! ಬೆಂಗಳೂರು ಮೂಲದ ಕಂಪನಿಯಲ್ಲಿ ವಿರಾಟ್ ಪತ್ನಿ ಹೂಡಿಕೆ! | | ACTPnews

    Last Updated:May 29, 2026 5:42 PM IST Anushka Sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್​ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ ನಟನೆಯಿಂದ ಸ್ವಲ್ಪ ಮಟ್ಟಿಗೆ ದೂರ ಇರುವ ಅನುಷ್ಕಾ ಇದೀಗ ಬ್ಯುಸಿನೆಸ್​ ನಲ್ಲಿ ತಮ್ಮ ಹೊಸ ಹೊಸ ಅಧ್ಯಾಯವನ್ನ ಶುರುಮಾಡಿದ್ದಾರೆ. ಅನುಷ್ಕಾ ಶರ್ಮಾ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್​ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ…

    Continue Reading

  • Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ…

    Continue Reading

  • Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    ಬಾಂಡ್ ಪ್ರಕಾಶ್ ಮಸ್ತ್ ಲುಕ್ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫೋಟೋ ಇಂಟ್ರಸ್ಟಿಂಗ್ ಆಗಿದೆ. ಕಾರ್ ಅಲ್ಲಿ ಶಿವಣ್ಣ ಕುಳಿತಿದ್ದಾರೆ. ಡ್ರೈವ್ ಕೂಡ ಮಾಡುತ್ತಿದ್ದಾರೆ. ಆದರೆ, ಹಿಂದೆ ತಿರುಗಿ ಎಡಗೈಯಿಂದ ಪಿಸ್ತೂಲ್ ಹಿಡಿದು ರೆಡಿ ಆಗಿದ್ದಾರೆ. ಬಾಂಡ್ ಪ್ರಕಾಶ್ ಮಸ್ತ್ ಲುಕ್ (ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್) ಆದರೆ, ಶಿವಣ್ಣ ಯಾರಿಗೆ ಶೂಟ್ ಮಾಡಲು ರೆಡಿ ಆಗಿದ್ದಾರೆ ಅನ್ನುವ ಕುತೂಹಲವನ್ನ ಈ ಪೋಸ್ಟರ್ ಹೆಚ್ಚಿಸಿದೆ. ಹಾಗೆ ಅಣ್ಣಾವರ ಬಾಂಡ್ ಸರಣಿ ಸಿನಿಮಾದ ಹೆಸರನ್ನೆ ಶಿವಣ್ಣ…

    Continue Reading

Search the Archives

Access over the years of investigative journalism and breaking reports