Tag: movie

  • Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ…

    Continue Reading

  • Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    ಬಾಂಡ್ ಪ್ರಕಾಶ್ ಮಸ್ತ್ ಲುಕ್ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫೋಟೋ ಇಂಟ್ರಸ್ಟಿಂಗ್ ಆಗಿದೆ. ಕಾರ್ ಅಲ್ಲಿ ಶಿವಣ್ಣ ಕುಳಿತಿದ್ದಾರೆ. ಡ್ರೈವ್ ಕೂಡ ಮಾಡುತ್ತಿದ್ದಾರೆ. ಆದರೆ, ಹಿಂದೆ ತಿರುಗಿ ಎಡಗೈಯಿಂದ ಪಿಸ್ತೂಲ್ ಹಿಡಿದು ರೆಡಿ ಆಗಿದ್ದಾರೆ. ಬಾಂಡ್ ಪ್ರಕಾಶ್ ಮಸ್ತ್ ಲುಕ್ (ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್) ಆದರೆ, ಶಿವಣ್ಣ ಯಾರಿಗೆ ಶೂಟ್ ಮಾಡಲು ರೆಡಿ ಆಗಿದ್ದಾರೆ ಅನ್ನುವ ಕುತೂಹಲವನ್ನ ಈ ಪೋಸ್ಟರ್ ಹೆಚ್ಚಿಸಿದೆ. ಹಾಗೆ ಅಣ್ಣಾವರ ಬಾಂಡ್ ಸರಣಿ ಸಿನಿಮಾದ ಹೆಸರನ್ನೆ ಶಿವಣ್ಣ…

    Continue Reading

  • Yash Toxic: ‘ಟಾಕ್ಸಿಕ್’ ಬಗ್ಗೆ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾ? | | ACTPnews

    Yash Toxic: ‘ಟಾಕ್ಸಿಕ್’ ಬಗ್ಗೆ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾ? | | ACTPnews

    Last Updated:May 29, 2026 3:45 PM IST Yash Toxic: ‘ಟಾಕ್ಸಿಕ್’ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾಬಾಂಬೆ ಟೈಮ್ಸ್‌ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, ತಮ್ಮ ಪಾತ್ರ, ನಾಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರವು ಪ್ರೀತಿ, ಸಂಬಂಧಗಳು ಮತ್ತು ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಟಾಕ್ಸಿಕ್ ಕ್ಯಾರೆಕ್ಟರ್ ಬಗ್ಗೆ ಕಿಯಾರಾ ಹೇಳಿರೋದು ಏನು? ಆ ವಿಡಿಯೋ ವೈರಲ್! ರಾಕಿಂಗ್…

    Continue Reading

  • Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews

    Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews

    Last Updated:May 29, 2026 3:48 PM IST Madhuri Dixit: ರಶ್ಮಿಕಾ ಮಂದಣ್ಣ ರುಕ್ಮಿಣಿ ವಸಂತ್ ಬಳಿಕ ಇದೀಗ ಹೆಸರಾಂತ ನಟಿ ಮಾಧುರಿ ದೀಕ್ಷಿತ್ (Madhuri Dixit) ಕೂಡ ಡೀಪ್‌ಫೇಕ್ ವಿವಾದಕ್ಕೆ ಒಳಗಾಗಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಕೃತಕ ಬುದ್ಧಿಮತ್ತೆಯ (Artificial Intelligence) ಯುಗದಲ್ಲಿ ಮಾಹಿತಿ ವೇಗವಾಗಿ ಹರಡುವುದರ ಜೊತೆಗೆ ತಪ್ಪುಮಾಹಿತಿ ಮತ್ತು ಡಿಜಿಟಲ್ ಮ್ಯಾನಿಪ್ಯುಲೇಶನ್ ಕೂಡ ಹೆಚ್ಚಾಗಿದೆ. ಒಂದು ಚಿತ್ರ, ಒಂದು ವಿಡಿಯೋ ಅಥವಾ ಕೆಲವೇ ಸೆಕೆಂಡಿನ ಕ್ಲಿಪ್ ಕೂಡ ಜನರ ಮನಸ್ಸಿನಲ್ಲಿ ತಪ್ಪು…

    Continue Reading

  • Sumalatha Ambareesh: ಅಂಬಿಗೆ ಮಕ್ಕಳು ಅಂದರೆ ಪ್ರಾಣ; ಮೊಮ್ಮಗನನ್ನ ಅದೆಷ್ಟು ಪ್ರೀತಿಸ್ತಿದ್ದರೋ ಏನೋ? ಸುಮಲತಾ ಮನದ ಮಾತು! | | ACTPnews

    Sumalatha Ambareesh: ಅಂಬಿಗೆ ಮಕ್ಕಳು ಅಂದರೆ ಪ್ರಾಣ; ಮೊಮ್ಮಗನನ್ನ ಅದೆಷ್ಟು ಪ್ರೀತಿಸ್ತಿದ್ದರೋ ಏನೋ? ಸುಮಲತಾ ಮನದ ಮಾತು! | | ACTPnews

    ಅದೆಷ್ಟು ಪ್ರೀತಿಸ್ತಿದ್ದರೋ… ಅಂಬರೀಶ್ ಅವರು ಮಕ್ಕಳನ್ನ ತುಂಬಾನೆ ಪ್ರೀತಿಸ್ತಾ ಇದ್ದರು. ತಮ್ಮ ಮಗ ಅಷ್ಟೆ ಅಲ್ಲ. ಬೇರೆಯವರ ಮಕ್ಕಳನ್ನು ಅಷ್ಟೆ ಪ್ರೀತಿಯಿಂದಲೆ ನೋಡುತ್ತಿದ್ದರು. ನಮ್ಮ ಮೊಮ್ಮಗ ತುಂಬಾ ತುಂಟ (ಚಿತ್ರ ಕೃಪೆ: ಸಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್) ಈ ವಿಷಯವನ್ನ ಸಮಲತಾ ಅಂಬರೀಶ್ ಹೇಳಿಕೊಂಡಿದ್ದಾರೆ. ಮಕ್ಕಳನ್ನು ಇಷ್ಟು ಪ್ರೀತಿ ಮಾಡುತ್ತಿದ್ದ ಅಂಬರೀಶ್ ಅವರು, ತಮ್ಮ ಮೊಮ್ಮಗನನ್ನ ಅದೆಷ್ಟು ಪ್ರೀತಿಯಿಂದ ನೋಡ್ತಾ ಇದ್ದರೋ ಏನೋ? ಇದನ್ನ ಊಹಿಸೋಕೂ ಸಾಧ್ಯವೇ ಇಲ್ಲ ಅಂತಲೂ ಹೇಳಿಕೊಂಡಿದ್ದಾರೆ. ನಮ್ಮ ಮೊಮ್ಮಗ ತುಂಬಾ ತುಂಟ ನಮ್ಮ…

    Continue Reading

  • Ram Charan: ರಾಮ್‌ ಚರಣ್‌ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews

    Ram Charan: ರಾಮ್‌ ಚರಣ್‌ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews

    Last Updated:May 29, 2026 9:56 AM IST Ram Charan: ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಚರಣ್, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡರು. ರಾಮ್‌ ಚರಣ್‌ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಜೊತೆಗೆ ಈ ಚಿತ್ರವನ್ನು ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. 300…

    Continue Reading

  • Ambareesh Birthday: ಅಂಬಿ ಜೀವನವೇ ಒಂದು ಸಂಭ್ರಮ, ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು! ಸುಮಲತಾ ಭಾವುಕ ಪೋಸ್ಟ್! | | ACTPnews

    Ambareesh Birthday: ಅಂಬಿ ಜೀವನವೇ ಒಂದು ಸಂಭ್ರಮ, ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು! ಸುಮಲತಾ ಭಾವುಕ ಪೋಸ್ಟ್! | | ACTPnews

    Last Updated:May 29, 2026 10:27 AM IST ಅಂಬರೀಶ್ ಅವರ 74 ನೇ ಜನ್ಮ ದಿನ ಇವತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಭಾನಾತ್ಮಕ ಪೋಸ್ಟ್ ಒಂದನ್ನ ಹಾಕಿದ್ದಾರೆ. ಇದರಲ್ಲಿ “ಅಂಬರೀಶ್ ಜೀವನವೇ ಒಂದು ಸಂಭ್ರಮ” ಅಂತ ಬರೆದಿದ್ದಾರೆ. ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಅಂಬಿ ಜೀವನವೇ ಒಂದು ಸಂಭ್ರಮ; ಸುಮಲತಾ ಭಾವುಕ ಪೋಸ್ಟ್! ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರನ್ನ ಪತ್ನಿ ಸುಮಲತಾ (Sumalatha) ಅವರು ನೆನಪಿಸಿಕೊಂಡಿದ್ದಾರೆ.…

    Continue Reading

  • Kichcha Sudeepa: ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್! ಯಾವ ರೋಲ್ ಗೊತ್ತಾ? | | ACTPnews

    Kichcha Sudeepa: ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್! ಯಾವ ರೋಲ್ ಗೊತ್ತಾ? | | ACTPnews

    Last Updated:May 29, 2026 11:40 AM IST ಕಿಚ್ಚ ಸುದೀಪ್ ಅವರ ತಮಿಳು ಚಿತ್ರ ಅನೌನ್ಸ್ ಆಗಿದೆ. ಅಂಡರ್ -18 ಅನ್ನೋದು ಈ ಚಿತ್ರದ ಶೀರ್ಷಿಕೆ ಆಗಿದೆ. ಆದರೆ, ಈ ಚಿತ್ರದಲ್ಲಿ ಇವರು ಹೀರೋ ಅಲ್ಲ. ಏನು ಅನ್ನೋದು ಇಲ್ಲಿದೆ ಓದಿ. ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್; ಇಲ್ಲಿ ಯಾವ್ ರೋಲ್ ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಅವರ ನಾಲ್ಕು ಚಿತ್ರಗಳು ಈ ವರ್ಷ ಅನೌನ್ಸ್ ಆಗುತ್ತವೆ. ಅದರಲ್ಲಿ ಒಂದು ಚಿತ್ರವನ್ನ…

    Continue Reading

  • Actress: ‘ಧೈರ್ಯವಿದ್ದರೆ ಸಲ್ಮಾನ್ ಖಾನ್ ನ ಬ್ಯಾನ್ ಮಾಡಿ’ ! ಸವಾಲು ಹಾಕಿದ ಖ್ಯಾತ ನಟಿ | | ACTPnews

    Actress: ‘ಧೈರ್ಯವಿದ್ದರೆ ಸಲ್ಮಾನ್ ಖಾನ್ ನ ಬ್ಯಾನ್ ಮಾಡಿ’ ! ಸವಾಲು ಹಾಕಿದ ಖ್ಯಾತ ನಟಿ | | ACTPnews

    Last Updated:May 28, 2026 8:49 PM IST Actress: ನಟಿ ರಾಖಿ ಸಾವಂತ್ , ರಣವೀರ್ ಸಿಂಗ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ಧೈರ್ಯವಿದ್ದರೆ ಸಲ್ಮಾನ್ ಖಾನ್ ಅವರನ್ನು ನಿಷೇಧಿಸಿ ಎಂದು ಹೇಳುವ ಮೂಲಕ FWICE ಗೆ ಬಹಿರಂಗ ಸವಾಲು ಹಾಕಿದ್ದಾರೆ. ಸಲ್ಮಾನ್ ಖಾನ್ ‘ಧುರಂಧರ್’ (Dhurandhar) ಚಿತ್ರದ ಅದ್ಭುತ ಯಶಸ್ಸನ್ನು ಆನಂದಿಸುತ್ತಿರುವ ಸಮಯದಲ್ಲಿ ರಣವೀರ್ ಸಿಂಗ್ (Ranveer Singh) ಈಗ ಬೇರೆಯದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಡಾನ್ 3 ಚಿತ್ರ ಸಕಾಲಿಕವಾಗಿ ಬಿಡುಗಡೆಯಾದ ಕಾರಣ…

    Continue Reading

  • Bollywood: ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಆಸ್ಕರ್‌ವರೆಗೆ! ಮನೆಯಿಂದ ಮುಂಬೈಗೆ ಓಡಿಬಂದ 16 ವರ್ಷದ ಬಾಲಕ ಭಾರತೀಯ ಚಿತ್ರರಂಗವನ್ನ ಆಳಿದ! | | ACTPnews

    Bollywood: ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಆಸ್ಕರ್‌ವರೆಗೆ! ಮನೆಯಿಂದ ಮುಂಬೈಗೆ ಓಡಿಬಂದ 16 ವರ್ಷದ ಬಾಲಕ ಭಾರತೀಯ ಚಿತ್ರರಂಗವನ್ನ ಆಳಿದ! | | ACTPnews

    Last Updated:May 28, 2026 8:22 PM IST Bollywood: ಸಿನಿಮಾ ನಿರ್ಮಾಣದ ದೊಡ್ಡ ಕನಸು ಹೊತ್ತು ಮನೆಯಿಂದ ಮುಂಬೈಗೆ ಓಡಿಬಂದ 16 ವರ್ಷದ ಬಾಲಕ ಭಾರತೀಯ ಚಿತ್ರರಂಗವನ್ನ ಆಳಿದ!ಯಾರದು ಗೊತ್ತಾ? ಮೆಹಬೂಬ್ ಖಾನ್ 16 ವರ್ಷದ ಹುಡುಗ… ಅವನ ಕಣ್ಣುಗಳಲ್ಲಿ ಸಿನಿಮಾ ನಿರ್ಮಾಣದ ದೊಡ್ಡ ಕನಸಿತ್ತು , ಜೇಬಿನಲ್ಲಿ ನಯಾ ಪೈಸೆ ದುಡ್ಡಿರಲಿಲ್ಲ, ಆದರೂ ಮನಸ್ಸಲ್ಲಿ ಮುಂಬೈ (Mumbai) ತಲುಪುವ ಬಯಕೆಯಿತ್ತು . ಅವನ ಕುಟುಂಬವು ಅವನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸಿತು, ಆದರೆ ಪರದೆಯ ಗ್ಲಾಮರ್…

    Continue Reading

Latest News

View All

Search the Archives

Access over the years of investigative journalism and breaking reports

You May Have Missed