Tag: kollywood
-

Nenapirali Prem: ಹಳೆ ಕಾರ್ ಮುಂದೆ ಹೊಸ ಸ್ಟೈಲ್; ಲವ್ಲಿ ಸ್ಟಾರ್ ರೆಟ್ರೋ ಲುಕ್ ವೈರಲ್! | | ACTPnews
ರೆಟ್ರೋ ಕಾರ್-ಡಿಸ್ಕೋ ಲುಕ್ ನೆನಪಿರಲಿ ಪ್ರೇಮ್ ರೆಟ್ರೋ ಲುಕ್ ಅಲ್ಲಿಯೇ ಇದ್ದಾರೆ. ಹಿಂದೆಲ್ಲ ಹೀರೋಗಳು ಈ ರೀತಿನೇ ಡ್ರೆಸ್ ತೊಡುತ್ತಿದ್ದರು. ಧರಿಸೋ ಶೂಗಳು ಅಷ್ಟೆ ಆಕರ್ಷಕವಾಗಿಯೆ ಇರ್ತಾ ಇದ್ದವು. ಇದು ಯಾವ ಚಿತ್ರದ ಲುಕ್ (ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್ಸ್ಟಾಗ್ರಾಮ್) ಜಾಕೆಟ್ ಅಂತು ಸ್ಟೀಲ್ ಬಟನ್ ಗಳಿಂದಲೇ ತುಂಬಿರುತ್ತಿದ್ದವು. ಪಕ್ಕಾ ಡಿಸ್ಕೋ ಲುಕ್ ಅಲ್ಲಿಯೇ ಇರ್ತಾ ಇದ್ದರು. ಲವ್ಲಿ ಸ್ಟಾರ್ ಪ್ರೇಮ್ ಕೂಡ ಹಾಗೆ ಕಾಣಿಸುತ್ತಿದ್ದಾರೆ. ಇವರ ಲುಕ್ ಆ ದಿನಗಳ ಹೀರೋಗಳನ್ನ ನೆನಪಿಸುವಂತೆ ಇದೆ.…
-

Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews
Last Updated:May 31, 2026 5:14 PM IST Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಬಾಲಿವುಡ್ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ…
-

Ravichandran: ಕ್ರೇಜಿ ಸ್ಟಾರ್ ಬರ್ತ್ಡೇ ಸೋ ಸಿಂಪಲ್, ವಿಡಿಯೋ ಸಿಕ್ಕಾಪಟ್ಟೆ ವೈರಲ್! | | ACTPnews
Last Updated:May 31, 2026 3:04 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಚಿತ್ರಗಳನ್ನ ಅದ್ದೂರಿ ಆಗಿಯೇ ತೆಗೆಯುತ್ತಾರೆ. ಆದರೆ, ಜನ್ಮ ದಿನ ಅಂತ ಬಂದ್ರೆ ಇದು ಸೋ ಸಿಂಪಲ್ ಆಗಿಯೇ ಇರುತ್ತವೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್! ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜನ್ಮ ದಿನ ಸಿಂಪಲ್ (Simple Birthday) ಆಗಿಯೇ ಆಗಿದೆ. ಮನೆಯಲ್ಲಿಯೇ ಹಲವು ಕೇಕ್ಗಳನ್ನು ಕಟ್…
-

Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews
ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…
-

Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ | | ACTPnews
Last Updated:May 31, 2026 3:05 PM IST ದೊಡ್ಮನೆಯ ಪಾರ್ವತಮ್ಮನವರ 9 ನೇ ಪುಣ್ಯ ಸ್ಮರಣೆ ಇವತ್ತು. ರಾಘವೇಂದ್ರ ರಾಜಕುಮಾರ್ ಅಮ್ಮನ ಸ್ಮರಣೆ ಅಂತ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಆಗಾಗ ಅಮ್ಮನನ್ನ ನೆನಪಿಸಿಕೊಳ್ತಾನೇ ಇರ್ತಾರೆ. ದೊಡ್ಮನೆಯ ಈ ಅಮ್ಮನ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ! ಶಿವರಾಜ್ ಕುಮಾರ್ (Shiva Rajkumar) ತಮ್ಮ ಅಮ್ಮನನ್ನ ನೆನಪಿಸಿಕೊಂಡಿದ್ದಾರೆ. ಆನಂದ್ (Anand) ಅಂತ ಅಮ್ಮನೆ…
-

Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews
ಭಾನುವಾರ, ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ಚಿತ್ರದ ಚಿತ್ರೀಕರಣದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರವಿ ಅವರನ್ನು LCU ಗೆ ಅಧಿಕೃತವಾಗಿ ಸ್ವಾಗತಿಸಿದರು. ಫ್ರಾಂಚೈಸಿಯ ಭಾಗವಾಗಿ ರವಿ ಇರುವ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಆದರೆ ಪ್ರಮುಖ ನಟ ರಾಘವ ಲಾರೆನ್ಸ್ ಕೂಡ ಅವರನ್ನು ಯೋಜನೆಗೆ ಸ್ವಾಗತಿಸಿದರು. ರವಿ ಮೋಹನ್ ಅವರನ್ನು LCU ಗೆ ಲೋಕೇಶ್ ಕನಗರಾಜ್ ಸ್ವಾಗತಿಸಿದರು. ಸೋಮವಾರ, ಲೋಕೇಶ್ ಕನಕರಾಜ್ X (ಹಿಂದೆ ಟ್ವಿಟರ್) ನಲ್ಲಿ ರವಿ ಮೋಹನ್ ಅವರನ್ನು…
-

Jana Nayagan: ‘ಸತ್ಯ ಹೇಳುವಷ್ಟು ಧೈರ್ಯವಿಲ್ಲ’ ಜನ ನಾಯಗನ್ ರಿಲೀಸ್ ತಡವಾದ ಬೆನ್ನಲ್ಲೇ ನಿರ್ದೇಶಕರ ಶಾಕಿಂಗ್ ಹೇಳಿಕೆ | Jana Nayagan delay Director H Vinod comments | | ACTPnews
ಜನ ನಾಯಗನ್ (Jana Nayagan) ಬಿಡುಗಡೆ ದಿನಾಂಕವು (Release Date) ತಮಿಳು ಚಿತ್ರರಂಗದ (Tamil Film Industry) ಅತಿದೊಡ್ಡ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಒಂದಾಗಿದೆ. ನಿರ್ದೇಶಕ ಎಚ್. ವಿನೋತ್ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ. ಇತ್ತೀಚಿನ ಪ್ರಚಾರ ಕಾರ್ಯಕ್ರಮದಲ್ಲಿ ದೀರ್ಘಕಾಲ ವಿಳಂಬವಾದ ಚಿತ್ರದ ಬಗ್ಗೆ ಕೇಳಿದಾಗ, ಚಿತ್ರ ನಿರ್ಮಾಪಕರು ನಿಗೂಢ ಹೇಳಿಕೆಯೊಂದಿಗೆ ಪ್ರತಿಕ್ರಿಯಿಸಿದರು. ತೆರೆಮರೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು “ಧೈರ್ಯ” ಇಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಜನ…
-

Shiva Rajkumar: ಮಚ್ಚು ಹಿಡಿದು ಶಿವಣ್ಣನ ಜೊತೆ ಮಸ್ತ್ ಡೈಲಾಗ್ ಹೊಡೆದ ಜಾನ್ವಿ | | ACTPnews
Last Updated:May 31, 2026 7:12 AM IST ರಾಮ್ ಚರಣ್ ಲಾಂಗ್ ಏನೋ ಹಿಡಿದಿದ್ದಾರೆ. ಆದರೆ, ಜಾನ್ವಿ ಕಪೂರ್ ಆ ತರ ಮಾಡಲಿಲ್ಲ. ಶಿವಣ್ಣ ಹೇಳಿದ ಡೈಲಾಗ್ ಸಖತ್ ಆಗಿಯೇ ಹೇಳಿದ್ದಾರೆ. ಈ ಲಾಂಗ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಚ್ಚು ಹಿಡಿದು ಶಿವಣ್ಣನ ಜೊತೆಗೆ ಡೈಲಾಗ್ ಹೊಡೆದ ಜಾನ್ವಿ; ಹಿಂಜರಿದ ರಾಮ್ ಚರಣ್! “ಲಾಂಗ್” ಬ್ರ್ಯಾಂಡ್ ಅಂಬಾಸೆಡರ್ (Brand Ambassador) ಯಾರು? ಅದು ಶಿವಣ್ಣ (Shivanna) ಅಂತ ಹೇಳ್ಬೇಕಿಲ್ಲ. ಲಾಂಗ್ ಹಿಡಿದು ಡೈಲಾಗ್…
-

Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews
Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…
-

Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews
Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…
Latest News
Search the Archives
Access over the years of investigative journalism and breaking reports
You May Have Missed












