Tag: continental news

  • ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್​ಗಳ ಕೊರತೆ | | ACTPnews

    ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್​ಗಳ ಕೊರತೆ | | ACTPnews

    Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್​ಎಫ್​ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್​ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…

    Continue Reading

  • ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews

    ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews

    Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್​ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…

    Continue Reading

  • ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ | | ACTPnews

    ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ | | ACTPnews

    Last Updated:May 26, 2020 9:01 PM IST ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ. ನವದೆಹಲಿ (ಮೇ 26): ಭಾರತದೊಂದಿಗೆ ಸದಾ ಒಂದಿಲ್ಲೊಂದು ತಗಾದೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಇದೀಗ ಲಡಾಕ್​ನಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ…

    Continue Reading

  • ಯುದ್ಧಸ್ಥಿತಿಗೆ ಸನ್ನದ್ಧರಾಗಿ: ಮಿಲಿಟರಿ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೂಚನೆ | | ACTPnews

    ಯುದ್ಧಸ್ಥಿತಿಗೆ ಸನ್ನದ್ಧರಾಗಿ: ಮಿಲಿಟರಿ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೂಚನೆ | | ACTPnews

    Last Updated:May 27, 2020 8:09 AM IST ಚೀನಾದ ಸಂಸದೀಯ ಅಧಿವೇಶನದ ವೇಳೆ ಪಿಎಲ್​ಎ ಸೇನಾ ಪಡೆ ಹಾಗೂ ಪಿಎಪಿಎಫ್ ಪೊಲೀಸ್ ಪಡೆಯ ನಿಯೋಗದೊಂದಿಗೆ ನಡೆದ ಸಭೆ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ಈ ಸಮರತಯಾರಿಯ ಸೂಚನೆ ನೀಡಿದ್ದಾರೆ. ಬೀಜಿಂಗ್(ಮೇ 27): ಇಡೀ ಜಗತ್ತು ನಳನಳಿಸುತ್ತಿದ್ದಾಗ ಚೀನಾದವರು ಕೊರೋನಾವೈರಸ್ ಪಿಡುಗಿಗೆ ಸಿಕ್ಕು ಲಾಕ್ ಡೌನ್ ಆಗಿತ್ತು. ಈಗ ಇಡೀ ಜಗತ್ತು ಲಾಕ್​ಡೌನ್ ಆಗಿರುವಾಗ ಚೀನಾ ತಂಟೆ ತಕರಾರುಗಳ ಕೆಲಸ ಶುರು ಹಚ್ಚಿದೆ. ಇದೀಗ…

    Continue Reading

  • ಲಡಾಕ್​ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ | | ACTPnews

    ಲಡಾಕ್​ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ | | ACTPnews

    Last Updated:May 27, 2020 10:41 AM IST ಲಡಾಕ್ ಘಟನೆ ಆಕಸ್ಮಿಕವಲ್ಲ. ಭಾರತದ ಯೋಜಿತ ನಡೆ ಅದು ಎಂದು ಚೆಂಗ್ಡು ಇನ್ಸ್​ಟಿಟ್ಯೂಟ್ ಆಫ್ ವರ್ಲ್ಡ್ ಅಫೇರ್ಸ್ ಸಂಸ್ಥೆಯ ಅಧ್ಯಕ್ಷ ಲಾಂಗ್ ಕ್ಲಿಂಗ್​ಚುನ್ ಅಭಿಪ್ರಾಯಪಟ್ಟಿದ್ದಾರೆ. ಬೀಜಿಂಗ್(ಮೇ 27): ಲಡಾಕ್​ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ಗಡಿ ನಿಯಂತ್ರಣ ರೇಖೆಯ ಗಸ್ತು ತಿರುಗುವಾಗ ಮುಖಾಮುಖಿಯಾಗಿ ಒಂದಷ್ಟು ವಾಗ್ವಾದಗಳಿಗೆ ಎಡೆ ಮಾಡಿಕೊಟ್ಟಿತ್ತು. ಎಲ್​ಎಸಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿಂದ ಈ ಸಂಘರ್ಷವಾಗಿದೆ ಎಂದು ಹೇಳಲಾಗುತ್ತಿದೆ. ಎಲ್​ಎಸಿ ಗಡಿಭಾಗದಲ್ಲಿ ಭಾರತೀಯ ಸೈನಿಕರ ಗಸ್ತು…

    Continue Reading

  • ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews

    ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews

    Last Updated:May 29, 2020 11:32 AM IST PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್​ಮನ್ ಎಂದು ಟ್ರಂಪ್ ಹೇಳಿದ್ದಾರೆ. ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್​ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್​ನಲ್ಲಿ ಪತ್ರಕರ್ತರೊಂದಿಗೆ…

    Continue Reading

  • ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ | | ACTPnews

    ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ | | ACTPnews

    Last Updated:May 29, 2020 11:48 AM IST ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನ್ಯೂಸ್18ಗೆ ಮೂಲಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ. ನವದೆಹಲಿ(ಮೇ 29): ಭಾರತ ಮತ್ತು ಚೀನಾ ಮಧ್ಯೆಯ ಗಡಿಸಮಸ್ಯೆ ಇತ್ಯರ್ಥಕ್ಕೆ ತಾನು ಮಧ್ಯಪ್ರವೇಶ ಮಾಡಲು ಸಿದ್ಧವಿದ್ದು, ಪ್ರಧಾನಿ ಮೋದಿ ಜೊತೆಯೂ ಮಾತನಾಡಿದ್ಧೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನ ಕೇಂದ್ರ ಸರ್ಕಾರದ ಮೂಲಗಳು ತಳ್ಳಿಹಾಕಿವೆ. ಏಪ್ರಿಲ್ 4ರಂದು ಮೋದಿ…

    Continue Reading

  • ಕಾಶ್ಮೀರದಿಂದ ಲಡಾಕ್​ನತ್ತ ಭಾರತೀಯ ತುಕಡಿಗಳು; ಚೀನಾದಿಂದ ಮುಂದುವರಿದಿದೆ ಒತ್ತಡ ತಂತ್ರ | | ACTPnews

    ಕಾಶ್ಮೀರದಿಂದ ಲಡಾಕ್​ನತ್ತ ಭಾರತೀಯ ತುಕಡಿಗಳು; ಚೀನಾದಿಂದ ಮುಂದುವರಿದಿದೆ ಒತ್ತಡ ತಂತ್ರ | | ACTPnews

    Last Updated:Jun 01, 2020 12:50 PM IST ಲಡಾಕ್​ನ ಡರ್ಬಕ್ ಗ್ರಾಮದ ಜನರು ಕೆಲ ಪ್ರತ್ಯಕ್ಷ ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಪ್ರತೀ ರಾತ್ರಿ ಅವರ ಗ್ರಾಮದ ಬಳಿಯಿಂದ 80-90 ಟ್ರಕ್​ಗಳು ಹಾದುಹೋಗುತ್ತಿವೆ. ನವದೆಹಲಿ(ಜೂ. 01): ಲಡಾಖ್​ನ ಭಾರತ ಮತ್ತು ಚೀನೀ ಗಡಿಬಿಕ್ಕಟ್ಟು 26ನೇ ದಿನವೂ ಮುಂದುವರಿದಿದೆ. ಗಡಿಭಾಗದಲ್ಲಿ ಬಹಳ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಚೀನೀ ಸೈನಿಕರ ಮೇಲೆ ಒತ್ತಡ ಹಾಕಲು ಭಾರತೀಯ ಸೇನೆ ಹೆಚ್ಚೆಚ್ಚು ತುಕಡಿಗಳನ್ನ ಸ್ಥಳಕ್ಕೆ ಜಮಾಯಿಸುತ್ತಿದೆ. ಸೈನಿಕರು, ಮದ್ದು ಗುಂಡುಗಳು ಇರುವ…

    Continue Reading

  • Survey – ಭಾರತದ ಗಡಿಭಾಗದಲ್ಲಿ ಚೀನಾ ತಂಟೆ: ನಿಮಗೇನನಿಸುತ್ತೆ? ಒಂದು ಪುಟ್ಟ ಸಮೀಕ್ಷೆ | | ACTPnews

    Survey – ಭಾರತದ ಗಡಿಭಾಗದಲ್ಲಿ ಚೀನಾ ತಂಟೆ: ನಿಮಗೇನನಿಸುತ್ತೆ? ಒಂದು ಪುಟ್ಟ ಸಮೀಕ್ಷೆ | | ACTPnews

    Last Updated:Jun 02, 2020 3:25 PM IST ಲಡಾಖ್​ನ ಗಡಿಭಾಗದಲ್ಲಿ ಚೀನೀ ಸೈನಿಕರ ಆಕ್ರಮಣಕಾರಿ ವರ್ತನೆ ವಿಪರೀತವೆನ್ನುವಷ್ಟು ಮಟ್ಟಿಗೆ ಹೋಗಿದೆ. ಚೀನೀಯರ ಈ ವರ್ತನೆ ಬಗ್ಗೆ ನಿಮಗೇನನಿಸುತ್ತದೆ ಎಂದು ಇಲ್ಲಿ ತಿಳಿಸಿ. ಕೊರೋನಾ ಸಂಕಟದ ಮಧ್ಯೆ ಚೀನಾ ದೇಶದವರು ಗಡಿಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಸಾವಿರಾರು ಕಿಮೀಯಷ್ಟು ಸುದೀರ್ಘ ಗಡಿಭಾಗ ಹಂಚಿಕೊಂಡಿರುವ ಚೀನಾದಿಂದ ಗಡಿತಂಟೆ ಹೊಸದೇನಲ್ಲ. ಸಿಕ್ಕಿಂ, ಅರುಣಾಚಲಪ್ರದೇಶ, ಲಡಾಖ್ ಮೊದಲಾದ ಕಡೆ ಚೀನಾದವರು ಪದೇ ಪದೇ ಗಡಿ ಅತಿಕ್ರಮಣಕ್ಕೆ ಪ್ರಯತ್ನಿಸುತ್ತಲೇ ಇರುತ್ತಾರೆ. ಇತ್ತೀಚೆಗೆ…

    Continue Reading

  • News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್​18 ಸಮೀಕ್ಷೆಯ ವರದಿ | | ACTPnews

    News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್​18 ಸಮೀಕ್ಷೆಯ ವರದಿ | | ACTPnews

    Last Updated:Jun 05, 2020 8:46 PM IST ಚೀನಾ ವಿಷಯದಲ್ಲಿ ಜನರ ಅಭಿಪ್ರಾಯ ಯಾವ ರೀತಿ ಬದಲಾಗಿದೆ? ಚೀನಾ ವಸ್ತುಗಳನ್ನು ಬಳಸುವುದು ತಪ್ಪೇ? ಎಂಬ ಬಗ್ಗೆ ಭಾರತೀಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ. ಬೆಂಗಳೂರು (ಜೂ. 5): ಭಾರತದ ಗಡಿಯಲ್ಲಿ ತಕರಾರು ತೆಗೆದಿರುವ ಚೀನಾ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ. ಲಡಾಕ್ ಗಡಿಯಲ್ಲಿ ತಂಟೆ ಶುರು ಮಾಡಿರುವ ಚೀನಾದ ವಸ್ತುಗಳನ್ನು ಬಳಸದಂತೆ ಮತ್ತು ಕೊಳ್ಳದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನಗಳು ಶುರುವಾಗಿವೆ. ಹಾಗಿದ್ದರೆ…

    Continue Reading

Search the Archives

Access over the years of investigative journalism and breaking reports