Tag: cm news
-

Sad News: ಲವರ್ ಜೊತೆ ವಿಡಿಯೋ ಕಾಲ್ನಲ್ಲಿದ್ದಾಗಲೇ ಬದುಕಿಗೆ ಅಂತ್ಯ ಹಾಡಿದ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 1:10 PM IST ಮೃತ ಲೋಕೇಶ್ ಕುಮಾರ್ ವಾಯುವ್ಯ ದೆಹಲಿಯಲ್ಲಿ ತನ್ನ ತಾಯಿ, ಕಿರಿಯ ಸಹೋದರ ಮತ್ತು ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮತ್ತು ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸಾಂದರ್ಭಿಕ ಚಿತ್ರ ನವದೆಹಲಿ: ರಾಷ್ಟ್ರ ರಾಜಧಾನಿಯ ಲಾಲ್ ಬಾಗ್ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಕರೆಯಲ್ಲಿದ್ದಾಗಲೇ (Sad News) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತ ಲೋಕೇಶ್…
-

Successful Story: ಬೆಂಗಳೂರಿನ ಟೆಕ್ಕಿ ಈಗ ಸಕ್ಸಸ್ ಫುಲ್ ರೈತ, ಕಾರ್ಪೊರೇಟ್ ಕೆಲಸಕ್ಕೆ ಗುಡ್ಬೈ ಹೇಳಿ ಗೆದ್ದಿದ್ದು ಹೇಗೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:26 AM IST ಚೇತನ್ ಶೆಟ್ಟಿ ಕಾರ್ಪೊರೇಟ್ ಕೆಲಸ ಬಿಟ್ಟು 11 ಎಕರೆ ತೋಟದಲ್ಲಿ ಅಡಕೆ, ರಂಬುಟಾನ್, ಮ್ಯಾಂಗೋಸ್ಟೀನ್ ಬೆಳೆದು, ವರ್ಷಕ್ಕೆ 25 ರಿಂದ 60 ಲಕ್ಷ ಆದಾಯ ಗಳಿಸಿ, ಜೆಪ್ಟೊ, ಫಾರ್ಮಿಜೆನ್ ಜೊತೆಗೂಡಿ ಯಶಸ್ವಿ ರೈತರಾದರು ಆದಾಯದ ಕೃಷಿ (Photos: @manjannashettyfamilyfarms) Instagram ಬೆಂಗಳೂರಿನಲ್ಲಿ ಹಾಯಾಗಿ ದೊಡ್ಡ ಸಂಬಳದ ಉದ್ಯೋಗ (Job), ಐಷಾರಾಮಿ ಜೀವನ. ಇಂತಹ ಸುರಕ್ಷಿತ ಬದುಕನ್ನು ಬಿಟ್ಟು ಯಾರಾದರೂ ಕೃಷಿಯತ್ತ (Agriculture) ಮುಖ ಮಾಡುತ್ತಾರೆಯೇ? ಅಸಾಧ್ಯ ಎಂದು…
-

Liquor Langar: ಐಸ್ ಗೋಲಾ ಮೇಲೆ ವೋಡ್ಕಾ! ಫ್ರೀಯಾಗಿ ಸಿಕ್ಕ ಹೊಸ ಟೇಸ್ಟ್ಗೆ ಮುಗಿಬಿದ್ದ ಜನರು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 25, 2026 11:48 AM IST Viral Video: ಲಿಕ್ಕರ್ ವರ್ಲ್ಡ್ ಅಂಗಡಿಯ ಹೊರಗಿನ ಸ್ಟಾಲ್ನಲ್ಲಿ ವೋಡ್ಕಾ ಜೊತೆ ಐಸ್ಗೋಲಾ ನೀಡಲಾಗಿದೆ. ಐಸ್ ಬಾಲ್ಗಳ ಮೇಲೆ ಮದ್ಯವನ್ನು ಸುರಿದು ಜನರಿಗೆ ವಿತರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. News18 Ice Vodka Balls Chandigarh: ನೀವೂ ಹಲವು ಬಗೆಯ ಐಸ್ಕ್ರೀಂ, ಜ್ಯೂಸ್, ಫುಡ್ ತಿಂದಿರಬಹುದು. ತಿನ್ನದೇ ಇದ್ರೂ ನೋಡಿಯಾದರೂ ಇರ್ತೀರಿ, ಆದರೆ ಇಲ್ಲೊಂದು ಹೊಸ ಐಟಂ ಬಂದಿದೆ. ಇದನ್ನು ಕೇಳೋದಲ್ಲ…
-

ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮಿಕ್ಸ್ ತಿನ್ನಿ; ಈ ಎಲ್ಲಾ ರೋಗಗಳಿಗೂ ಗುಡ್ ಬೈ ಹೇಳಿ! | ಲೈಫ್ಸ್ಟೈಲ್ | ACTPnews
Last Updated:Dec 08, 2024 2:25 PM IST ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ News18 ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ…
-

Big Update: ಬೆಂಗಳೂರಿಗರೇ, ಅಲರ್ಟ್! ಈ ರಸ್ತೆಯಲ್ಲಿ ಇನ್ನೂ 2 ತಿಂಗಳು ಓಡಾಟ ಬಂದ್; ಬದಲಿ ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:58 AM IST ಶಿವಾಜಿನಗರ ಕಾಮರಾಜ್ ರಸ್ತೆಯಲ್ಲಿ ಬಿಬಿಎಂಪಿ ಆರ್.ಸಿ.ಸಿ ಕಲ್ವರ್ಟ್ ಕಾಮಗಾರಿ, 24.05.2026ರಿಂದ 60 ದಿನ ಟ್ರಾಫಿಕ್ ಸಂಪೂರ್ಣ ಬಂದ್, ಪೊಲೀಸರು ಪರ್ಯಾಯ ಮಾರ್ಗ ಸೂಚನೆ, ಸಹಕಾರಕ್ಕೆ ವಿನಂತಿ ಸಂಚಾರ ಬಂದ್ ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಗ್ ಶಾಕ್ (Big Shock) ಎದುರಾಗಿದೆ! ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ, ಅದರಲ್ಲೂ ಪ್ರಮುಖವಾಗಿ (Main) ಶಿವಾಜಿನಗರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಾಲೂ ಓಡಾಡುವ ವಾಹನ ಸವಾರರಿಗೆ ಮುಂದಿನ…
-

Pushpa 2: ಪುಷ್ಪದಿಂದ ನಂಗೇನೂ ಲಾಭ ಇಲ್ಲ, ಸುಕು ಮೇಲಿನ ಪ್ರೀತಿಗಾಗಿ ಈ ಸಿನಿಮಾ ಮಾಡಿದೆ ಎಂದ ಫಹದ್ ಫಾಸಿಲ್ | Fahadh Faasil says he do not have any profit from pushpa movie he did it for sukumar | | ACTPnews
Last Updated:Dec 08, 2024 2:33 PM IST Fahad Faasil: ನಟ ಫಹದ್ ಫಾಸಿಲ್ ಪುಷ್ಪ 2 ನಲ್ಲಿ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ದಾರೆ. ಆದರೆ ಈ ಮೂವಿಯಿಂದ ತನಗೇನೂ ಲಾಭ ಇಲ್ಲ ಎಂದಿದ್ದಾರೆ ನಟ. ಫಹದ್ ಫಾಸಿಲ್ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೇರಳದಲ್ಲಿ ‘ಪುಷ್ಪ 2’ (Pushpa 2) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳ ವಿರುದ್ಧ ಸಾಕಷ್ಟು ಟೀಕೆಗಳು ಮತ್ತು ಟ್ರೋಲ್ಗಳು ಇವೆ. ಅಲ್ಲು ಅರ್ಜುನ್…
-

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್ ಅಪ್ಡೇಟ್! ಸರ್ಜರಿ ಡೇಟ್ ತಿಳಿಸಿದ ಸಿವಿ ನಾಗೇಶ್! | Lawyers inform court of actor Darshan surgery date | | ACTPnews
Last Updated:Dec 09, 2024 5:38 PM IST ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ…
-

Sad News: ಬಾವಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಹುಡುಗಿಯರು ನೀರಲ್ಲಿ ಮುಳುಗಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 3:56 PM IST ಗ್ರಾಮಸ್ಥರು ಮತ್ತು ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಬಾಲಕಿಯರನ್ನು ಬಾವಿಯಿಂದ ಹೊರತೆಗೆದರು. ಅವರನ್ನು ಗೈರತ್ಗಂಜ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾಂದರ್ಭಿಕ ಚಿತ್ರ ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಮೆಟ್ಟಿಲು ಬಾವಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಇಬ್ಬರು ಸಹೋದರಿಯರು ಸೇರಿದಂತೆ ಮೂವರು ಅಪ್ರಾಪ್ತ ಬಾಲಕಿಯರು ಮುಳುಗಿ ಸಾವನ್ನಪ್ಪಿರುವ (Sad News) ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ಪೊಲೀಸರು ತಿಳಿಸಿದ್ದು,…
-

Taliban: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಫ್ಘಾನಿಸ್ತಾನ ಸಚಿವ ಖಲೀಲ್ ಹಕ್ಕಾನಿ ಬಲಿ! ತಾಲಿಬಾನ್ನ ಪ್ರಬಲ ನಾಯಕನ ದಾರುಣ ಸಾವು | Afghanistan Minister Khalil Haqqani killed in suicide bombing | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Dec 11, 2024 11:22 PM IST ಖಲೀಲ್ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದ ಇವರ ಸಾವು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದ ಅಫ್ಘಾನಿಸ್ತಾನದ ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್ನಲ್ಲಿ (Kabul) ಬುಧವಾರ ಮಸೀದಿಯೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ನ (Taliban) ನಿರಾಶ್ರಿತರ ಮತ್ತು ವಾಪಸಾತಿ…
-

Train News: ಬೆಂಗಳೂರಿಗೆ ಹೋಗುವ ಹೊಸಪೇಟೆ ಮಂದಿಗೆ ಹಬ್ಬವೋ ಹಬ್ಬ, ರೈಲ್ವೆ ಇಲಾಖೆಯ ಈ ನಿರ್ಧಾರ ಕೇಳಿದ್ರೆ ಖುಷಿ ಪಡ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 5:24 PM IST ಬೆಂಗಳೂರು ವಿಜಯಪುರ ರೈಲಿಗೆ ಮೇ 8ರಿಂದ 5 ಹೆಚ್ಚುವರಿ ಬೋಗಿ, ಎಸಿ, ಸ್ಲೀಪರ್ ಮತ್ತು ಜನರಲ್ ಸೇರಿಕೆ, ಪ್ರಯಾಣಿಕರ ದಟ್ಟಣೆ ಕಡಿಮೆ, ಉತ್ತರ ಕರ್ನಾಟಕ ಸಂಪರ್ಕ ಬಲಪಡಿಕೆ ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್ಗಳು ಬೆಂಗಳೂರು (Bengaluru) ಮತ್ತು ವಿಜಯಪುರ (Vijayapura) ನಡುವೆ ಸಂಚರಿಸುವ ರೈಲಿನಲ್ಲಿ (Train) ಜಾಗ ಸಿಗದೆ ಒದ್ದಾಡುತ್ತಿದ್ದೀರಾ? ಕನ್ಫರ್ಮ್ ಟಿಕೆಟ್ (Ticket) ಇಲ್ಲದೇ ಪ್ರಯಾಣ ಮಾಡುವುದು ನಿಮಗೆ ನರಕದಂತೆ ಅನಿಸುತ್ತಿದೆಯೇ? ಹಾಗಿದ್ದರೆ ನಿಮಗೊಂದು…
Latest News
Search the Archives
Access over the years of investigative journalism and breaking reports
You May Have Missed












