Tag: cinema news
-

Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews
ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…
-

Drishyam 3: ಥಿಯೇಟರ್ನಲ್ಲೇ ಕಣ್ಣೀರು ಹಾಕಿದ ನಟ ಮೋಹನ್ಲಾಲ್! ವಿಡಿಯೋ ವೈರಲ್ | | ACTPnews
Last Updated:May 22, 2026 6:17 PM IST Drishyam 3: ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್ಲಾಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಬಹುನಿರೀಕ್ಷಿತ ದೃಶ್ಯಂ 3 ಸಿನಿಮಾ ಪ್ರದರ್ಶನಗೊಂಡ ಮೊದಲ ದಿನವೇ ಅಭಿಮಾನಿಗಳು ತೋರಿದ ಅಪಾರ ಪ್ರೀತಿ ಹಾಗೂ ಮೆಚ್ಚುಗೆಗೆ ನಟ ಥಿಯೇಟರ್ನಲ್ಲಿ ಭಾವುಕರಾಗಿದ್ದಾರೆ. ನಟ ಮೋಹನ್ಲಾಲ್ ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್ಲಾಲ್ (Actor Mohanlal) ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ…
-

Ramya: ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್, ಯಾವುದು ಗೊತ್ತಾ? | | ACTPnews
Last Updated:May 17, 2026 2:18 PM IST ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇಷ್ಟಪಡುವ ಕನ್ನಡ ಚಿತ್ರದ ಆ ಹಾಡು ಯಾವುದು? ಶಂಕರ್ ನಾಗ್ ಅವರ ಆ ಚಿತ್ರದ ಹೆಸರೇನು? ಈ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ? ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Ramya) ಅವರ ಫೇವರೆಟ್ ಹಾಡು ಯಾವುದು. ಶಂಕರ್ ನಾಗ್ (Shankar Nag) ಅವರ…
-

Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews
ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್? ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ,…
-

Dhanveer Gowda: ಫ್ಯಾನ್ಸ್ಗೆ ಸಿಹಿ ಸುದ್ದಿ ಹಂಚಿಕೊಂಡ ದರ್ಶನ್ ಆಪ್ತ ಧನ್ವೀರ್! | | ACTPnews
Last Updated:May 22, 2026 4:18 PM IST Dhanveer Gowda: ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ ಪ್ರೇಕ್ಷಕರ ಮನ ಗೆದ್ದು, ಇದೀಗ ಒಟಿಟಿಗೆ ಹೆಜ್ಜೆ ಇಟ್ಟಿದೆ. ‘ಹಯಗ್ರೀವ’ ನಟ ಧನ್ವೀರ್ ಗೌಡ (Dhanveer Gowda) ಅಭಿನಯದ ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ…
-

Ilaiyaraaja: ಪ್ರಸಿದ್ಧ ಹಾಡು ‘ಎನ್ ಇನಿಯ ಪೊನ್ ನಿಲವೇ’ ಕಾಪಿರೈಟ್ ಕೇಸ್ನಲ್ಲಿ ಇಳಯರಾಜಗೆ ಶಾಕ್ ಕೊಟ್ಟ ಕೋರ್ಟ್ | Ilaiyaraaja face set back for copy right plea | | ACTPnews
Last Updated:May 22, 2026 3:48 PM IST Ilaiyaraaja: ಪ್ರಸಿದ್ಧ ಹಾಡೊಂದರ ಕಾಪಿರೈಟ್ ಸಂಬಂಧವಾಗಿ ಕೋರ್ಟ್ ಮೆಟ್ಟಿಲೇರಿದ ಇಳಯರಾಜ ಅವರಿಗೆ ಹಿನ್ನಡೆಯಾಗಿದೆ. ಯಾವ ಹಾಡು? ಏನಿ ಅರ್ಜಿ? ಇಳಯರಾಜ “ಎನ್ ಇನಿಯ ಪೊನ್ ನಿಲವೇ” ಹಾಡಿಗೆ ಸಂಬಂಧಿಸಿದ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ (Delhi Highcourt) ಇಳಯರಾಜ ಅವರ ಅರ್ಜಿಯನ್ನು (Plea) ವಜಾಗೊಳಿಸಿದೆ. ಕಾಪಿರೈಟ್ ಕಾಯ್ದೆಯಡಿಯಲ್ಲಿ, ಸಂಯೋಜಕರು ಹಾಡಿನ ಸಂಗೀತದ ಮೇಲೆ ಮಾತ್ರ ಹಕ್ಕು ಪಡೆಯಬಹುದು ಮತ್ತು ಸಂಪೂರ್ಣ ಹಾಡಿನ ಮೇಲೆ ಅಲ್ಲ ಎಂದು ಕೋರ್ಟ್ ಹೇಳಿದೆ.…
-

Star Actor: ಸ್ಟಾರ್ ನಟನಿಗೆ 57 ವರ್ಷ, ಆಕೆಗೆ ಜಸ್ಟ್ 24; ಪ್ರೀತಿ-ಪ್ರೇಮ ಮದುವೆ, ಆದರೆ ಒಂದು ವರ್ಷಕ್ಕೆ! | | ACTPnews
Last Updated:May 17, 2026 5:53 PM IST ನಟ ತಮ್ಮಿಗಿಂತ 33 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಮಾಡಿಕೊಂಡು, ಒಂದು ವರ್ಷದಲ್ಲೇ ವಿಚ್ಛೇಧನ ಪಡೆದು ಮತ್ತೆ ಸಿಂಗಲ್ ಆಗಿದ್ದಾರೆ. News18 ಸಿನಿಮಾ ರಂಗದಲ್ಲಿ (Cinema) ಹಲವು ನಟ-ನಟಯರು ತಮ್ಮ ಸಿನಿಮಾಗಳ ಹೊರತಾಗಿ ವಿವಾದಗಳಿಂದ, ವ್ಯಕ್ತಿಗತ ವಿಚಾರಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾರೆ. ಕೆಲವರು ಪ್ರೇಮ, ಪ್ರೀತಿ, ಮದುವೆ (Marriage), ವಿಚ್ಛೇಧನಗಳಂತ ವಿಚಾರಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಈ ಪಟ್ಟಿಯಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದವರು ಇದ್ದರೆ. ಈ…
-

Darshan: ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್! | | ACTPnews
Last Updated:May 22, 2026 3:00 PM IST ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ…
-

K Rajan: ಚಿತ್ರರಂಗಕ್ಕೆ ಸಂಡೇ ಶಾಕ್, ಅಡ್ಯಾರ್ ನದಿಗೆ ಜಿಗಿದ ಖ್ಯಾತ ನಿರ್ಮಾಪಕ ಸಾವು | | ACTPnews
Last Updated:May 17, 2026 7:17 PM IST K Rajan: ಚೆನ್ನೈನಲ್ಲಿ ಅಡ್ಯಾರ್ ಸೇತುವೆ ಮೇಲಿಂದ ಜಿಗಿದ ಖ್ಯಾತ ನಿರ್ಮಾಪಕ ಸಾವನ್ನಪ್ಪಿದ್ದಾರೆ. ಚಿತ್ರರಂಗಕ್ಕೆ ಸಂಡೇ ಶಾಕ್ ಆಗಿದ್ದು ಅವರಿಗೆ ಒಬ್ಬ ಮಗನೂ ಇದ್ದಾನೆ. ಕೆ ರಾಜನ್ ತಮಿಳು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಕೆ. ರಾಜನ್ ಭಾನುವಾರ ಚೆನ್ನೈನಲ್ಲಿ (Chennai) ಆತ್ಮಹತ್ಯೆ ಮಾಡಿಕೊಂಡರು. ಪೊಲೀಸ್ ಪ್ರಕರಣ (Police Case) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ರಾಜನ್ ಸಾವಿನ ಬಗ್ಗೆ ಚಿತ್ರರಂಗ ಆಘಾತ (Shock) ವ್ಯಕ್ತಪಡಿಸಿದೆ. ರಾಜನ್ ಚೆನ್ನೈನ…
-

Bigg Boss: 4 ವರ್ಷ ಡೇಟಿಂಗ್ ನಂತರ ಬಿಗ್ಬಾಸ್ ಜೋಡಿಯ ಪ್ರಪೋಸಲ್ ವೈರಲ್! ಉಂಗುರ ತೊಡಿಸಿ ಒಂದೇ ದಿನಕ್ಕೆ ಚೀಟಿಂಗ್ ಮಾತು? | | ACTPnews
ಕರಣ್ ತಮ್ಮ ಇತ್ತೀಚಿನ ರಿಯಾಲಿಟಿ ಶೋ ದೇಸಿ ಬ್ಲಿಂಗ್ನಲ್ಲಿ ತೇಜಸ್ವಿಗೆ ಲವ್ ಪ್ರಪೋಸ್ ಮಾಡಿದ್ದಾರೆ. ಇದು ಮೇ 20 ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕರಣ್ ಕುಂದ್ರಾ , ರಿಜ್ವಾನ್ ಸಜನ್, ಸತೀಶ್ ಸಂಪಾಲ್, ಅಡೆಲ್ ಸಜನ್, ಸನಾ ಸಜನ್, ತಬಿಂದಾ ಸಂಪಾಲ್, ಪಮೇಲಾ ಸೆರೆನಾ, ದ್ಯುತಿ ಪರ್ರುಕ್, ಐರಿನಾ ಕಿನಾಖ್, ಅಲಿಜೆ ಮಿರ್ಜಾ, ಲೈಲ್ಲಿ ಮಿರ್ಜಾ ಮತ್ತು ಜಾನ್ವೀ ಗೌರ್ ಸೇರಿದಂತೆ ಅದ್ಧೂರಿ ತಾರಾಗಣದೊಂದಿಗೆ ತೇಜಾ ಪ್ರಕಾಶ್ಗೆ ಗ್ರ್ಯಾಂಡ್ ಪ್ರಪೋಸಲ್ ಅರೇಂಜ್ ಮಾಡಿದ್ದರು.…
Latest News
Search the Archives
Access over the years of investigative journalism and breaking reports
You May Have Missed












