Tag: audio launch
-

Bharathiraja: ಬೆಳ್ಳಂಬೆಳಗ್ಗೆ ಚಿತ್ರರಂಗಕ್ಕೆ ಬಿಗ್ ಶಾಕ್, ಖ್ಯಾತ ನಿರ್ದೇಶಕ ಭಾರತಿರಾಜಾ ಇನ್ನಿಲ್ಲ | Famous tamil director Bharathiraja passes away what happened | | ACTPnews
Last Updated:Jun 10, 2026 9:24 AM IST Bharathiraja: ತಮಿಳಿನ ಖ್ಯಾತ ನಿರ್ದೇಶಕ ಭಾರತೀರಾಜಾ ಅವರು ನಿಧನರಾಗಿದ್ದು ಬೆಳ್ಳಂಬೆಳಗ್ಗೆ ಚಿತ್ರರಂಗಕ್ಕೆ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು? ಭಾರತಿರಾಜಾ ಹಿರಿಯ ಚಲನಚಿತ್ರ (Senior Filmmaker) ನಿರ್ಮಾಪಕ ಭಾರತಿರಾಜ (Bharathiraja) ಸೋಮವಾರ ಅನಾರೋಗ್ಯ (Unhealthy) ಮತ್ತು ಇತರ ಕಾಯಿಲೆಗಳಿಂದ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾರ್ಚ್ 2024 ರಲ್ಲಿ ಅವರ ಮಗ ಮನೋಜ್ ಕೇವಲ…
-

Ayyana Mane-2 Web Series: ಹೊಸ ಸಾಧನೆ, ಹೊಸ ಘೋಷಣೆ; ಅತೀ ಶೀಘ್ರದಲ್ಲಿ ಅಯ್ಯನ ಮನೆ-2 ಸ್ಟ್ರೀಮಿಂಗ್! | | ACTPnews
Last Updated:Jun 13, 2026 8:44 PM IST ಅಯ್ಯನ ಮನೆ-2 ವೆಬ್ ಸರಣಿ ಬರಲಿದೆ. ಚಿತ್ರ ತಂಡ ಮತ್ತು ಜೀ-5 ಈ ವಿಷಯ ಘೋಷಣೆ ಮಾಡಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ಗೊತ್ತಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ. ಹೊಸ ಸಾಧನೆ, ಹೊಸ ಘೋಷಣೆ; ಅತೀ ಶೀಘ್ರದಲ್ಲಿ ಅಯ್ಯನ ಮನೆ-2 ಸ್ಟ್ರೀಮಿಂಗ್! ಅಯ್ಯನ ಮನೆ (Ayyana Mane) ವೆಬ್ ಸೀರೀಸ್ (Web Series) ಕಮಾಲ್ ಮಾಡಿತ್ತು. ಕನ್ನಡದಲ್ಲಿ ವೆಬ್ ಸೀರೀಸ್ಗಳೇ ಇರಲಿಲ್ಲ. ಆದರೆ, ಜೀ-5…
-

Rangayana Raghu: ಆಗ ಶಂಕರ್ ನಾಗ್ ಈಗ ರಂಗಾಯಣ ರಘು; 400ನೇ ಚಿತ್ರದ ಟೈಟಲ್ ಏನ್ ಗೊತ್ತಾ? | | ACTPnews
Last Updated:Jun 13, 2026 11:07 PM IST ರಂಗಾಯಣ ರಘು ಚಿತ್ರ ಜೀವನದಲ್ಲಿ ಇಲ್ಲಿವರೆಗೂ 399 ಚಿತ್ರ ಮಾಡಿದ್ದಾರೆ. ಈಗ 400 ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಟೈಟಲ್ ಹಾಗೂ ಇತರ ಮಾಹಿತಿ ಇಲ್ಲಿದೆ ಓದಿ. ಆಗ ಶಂಕರ್ ನಾಗ್ ಈಗ ರಂಗಾಯಣ ರಘು! ರಂಗಾಯಣ ರಘು (Rangayana Raghu) ಅವರು ಇಂಡಸ್ಟ್ರಿಗೆ ಬಂದು 28 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ 399 ಚಿತ್ರಗಳನ್ನ ಮಾಡಿದ್ದಾರೆ. ದುನಿಯಾ ಚಿತ್ರ (Duniya Movie) ಬರುವ ಮೊದಲೇ…
-

Kantara: ರಿಷಬ್ ಶೆಟ್ರ ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ ಬಳಕೆ ಆಗಲೇ ಇಲ್ಲ! | | ACTPnews
Last Updated:Jun 13, 2026 11:20 PM IST ಕಾಂತಾರ ಚಿತ್ರದಲ್ಲಿ ಐದು ಹಾಡುಗಳಿದ್ದವು. ಆದರೆ, ಒಂದು ಬಳಕೆ ಆಗಲೇ ಇಲ್ಲ. ಇದು ಲವ್ ಸಾಂಗ್ ಆಗಿದ್ದರೂ ಶೆಟ್ರು ಈ ಹಾಡನ್ನ ಚಿತ್ರದಲ್ಲಿ ಉಪಯೋಗಿಸಲೇ ಇಲ್ಲ. ಈ ಹಾಡಿನ ಬಗ್ಗೆ ಅಜನೀಶ್ ಲೋಕನಾಥ್ ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ! ಕಾಂತಾರ ಚಿತ್ರದಲ್ಲಿ (Kantara Movie) ಎಲ್ಲವೂ ಇದೆ.…
-

Mega star Chiranjeevi: ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್ ಮಾತು ಫುಲ್ ವೈರಲ್ | | ACTPnews
Last Updated:Jun 13, 2026 11:03 PM IST ಮೆಗಾ ಸ್ಟಾರ್ ಚಿರಂಜೀವಿ ಒಂದು ಮೆಗಾ ಮಾತು ಹೇಳಿದ್ದಾರೆ. ಇದನ್ನ ಕೇಳಿದ ಶಿವಣ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಮಾತನಾಡಿರೋ ವಿಡಿಯೋ ತುಣುಕನ್ನ ಎಲ್ಲೆಡೆ ಹಂಚಿಕೊಂಡು ಸಂತೋಷ ಪಡುತ್ತಿದ್ದಾರೆ. ಅಸಲಿಗೆ ಚಿರಂಜೀವಿ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ. ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್! ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದು ಮಾತು ಹೇಳಿದ್ದಾರೆ. ಇವರ ಮಾತುಗಳ ವಿಡಿಯೋವನ್ನ ಶಿವಣ್ಣನ…
-

Lagaan Movie: ಲಗಾನ್ ಸಿನಿಮಾಕ್ಕೆ 25 ವರ್ಷ ಕಂಪ್ಲೀಟ್! ಐತಿಹಾಸಿಕ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ | | ACTPnews
ಕಾಲ್ ಮಾಡಿ ಹೇಳೋದು ಏನು ಗೊತ್ತಾ ನಾನು ಒಂದು ಕತೆ ಮಾಡಿದ್ದೇನೆ. ಅದನ್ನ ನಿನಗೆ ಹೇಳ್ಬೇಕು. ಫುಲ್ ಸ್ಕ್ರಿಪ್ಟ್ ರೆಡಿ ಇದೆ. ಇದನ್ನ ನಿನಗೆ ಹೇಳ್ತೇಕು ಅಂತಲೇ ಹೇಳ್ತಾರೆ. ಆಗ ಆಮಿರ್ ಖಾನ್ ಅವರಗೆ ಡೌಟ್ ಬರುತ್ತದೆ. ಆಮೀರ್ ಖಾನ್ ಹೇಳೋದೇನು (ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ) ಆ ಕ್ರಿಕೆಟ್ ಕತೇನಾ ಅಂತಲೇ ಕೇಳ್ತಾರೆ. ಆಗ ಅಶುತೋಷ್ ಏನು ಹೇಳೋದಿಲ್ಲ. ಕತೆ ಹೇಳೋಕೆ ಬರ್ತೀದ್ದೀನಿ ಅಂತ ಮನೆಗೆ ಹೋಗ್ತಾರೆ. ಆಗ ಅಸಲಿ ವಿಷಯವನ್ನ ಅಶುತೋಷ್ ಹೇಳ್ತಾರೆ.…
-

Anurag Kashyap: ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ, ‘8’ ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! | | ACTPnews
Last Updated:Jun 13, 2026 9:04 PM IST ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಅಭಿನಯದ ಮೊದಲ ಕನ್ನಡ ಸಿನಿಮಾದ ಗ್ಲಿಂಪ್ಸ್ ಹೊರ ಬಂದಿದೆ. ಇದರಲ್ಲಿ ಇವರ ಪಾತ್ರ ಹೇಗಿದೆ ಅನ್ನೋದು ರಿವೀಲ್ ಆಗಿದೆ. ಈ ಪಾತ್ರದ ಹೆಸರು ಏನು ಅನ್ನೋದು ಗೊತ್ತಾಗಿದೆ. ಈ ಎಲ್ಲವನ್ನು ವಿವರವಾಗಿ ಹೇಳುವ ಒಂದು ಸ್ಟೋರಿ ಇಲ್ಲಿದೆ ಓದಿ. ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! ಡೇವಿಡ್ ಪಿಂಟೋ…ಈ ಹೆಸರು ಕೊನೆಯಲ್ಲಿ ಬರುತ್ತದೆ. ಆದರೆ,…
-

Radhika Pandit: ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ, ವಾಣಿ ಹರಿಕೃಷ್ಣ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 13, 2026 9:04 PM IST ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಧಿಕಾ ಅವರ ಸೆಲ್ಫಿ ಫೋಟೋಗಳಿವೆ. ವಿಶೇಷವೆಂದ್ರೆ ಇದಕ್ಕೆ ವಾಣಿ ಹರಿಕೃಷ್ಣ ಅವರ ಹಾಡಿರೋ ಆಡಿಯೋ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ಕತೆ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೊಟ್ಟ ಸಂಪಿಗೆ ಗಿಡದ ಸ್ಟೋರಿನೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ;…
-

Dhamaal-2 Movie: ಬಾಲಿವುಡ್ ನಲ್ಲಿ ನಾಲ್ಕನೆ ಭಾರಿ ಧಮಾಲ್; ನಿಧಿ ಹುಡುಕುವ ಕಥೆಯಲ್ಲಿ ಕಾಮಿಡಿ ಕಮಾಲ್! | | ACTPnews
ಕಾಮಿಡಿ ಕಿಕ್ ಕೊಡುವ ಧಮಾಲ್ ಧಮಾಲ್ -4 ಚಿತ್ರದ ಟ್ರೈಲರ್ ಮಜವಾಗಿದೆ. ಟ್ರೈಲರ್ ನೋಡ್ತಾ ಹೋದ್ರೆ ಕಾಮಿಡಿ ಕಿಕ್ ಪಕ್ಕಾ ನೋಡಿ. ಅಷ್ಟು ಸೀನ್ಗಳು ಇಲ್ಲಿ ಹಾಸ್ಯದ ಹೊನಲು ಹರಿಸುತ್ತವೆ. ಡೈರೆಕ್ಟರ್ ಯಾರು (ಚಿತ್ರ ಕೃಪೆ: ಅಜಯ್ ದೇವಗನ್ ಇನ್ಸ್ಟಾಗ್ರಾಮ್) ಸ್ಟಾರ್ ಕಾಸ್ಟ್ ಕೂಡ ಹಾಗೆ ಇದೆ. ಅಜಯ್ ದೇವಗನ್, ಅರ್ಷದ್ ವಾರ್ಸಿ, ರಿತೇಶ್ ದೇಶಮುಖ್, ಜಾವೇದ್ ಜಾಫರಿ, ಸಂಜಯ್ ಮಿಶ್ರಾ, ರವಿ ಕಿಶನ್ ಹೀಗೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಿಧಿ ಹುಡುಕವ ಕಥೆ ಧಮಾಲ್-4…
-

Vijay- Sangeetha: ಜೂನ್ 15ಕ್ಕೆ ವಿಜಯ್ ಭವಿಷ್ಯ ನಿರ್ಧಾರ! ಏನಾಗುತ್ತೆ ದಳಪತಿ ದಾಂಪತ್ಯ ಜೀವನ? | | ACTPnews
Last Updated:Jun 13, 2026 8:17 PM IST ವಿಜಯ್ – ಸಂಗೀತ ವಿಚ್ಛೇದನ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ. ವಿಜಯ್ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ವಿಜಯ್ (CM Vijay) ರಾಜಕೀಯ ಜೀವನ ಎಷ್ಟು ಯಶಸ್ವಿಯಾಗಿ ಸಾಗುತ್ತಿದೆಯೋ ಅವರ ವೈಯಕ್ತಿಕ ಜೀವನ ಅಷ್ಟೇ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ (Sangeeta Swarnalingam) ಅವರ…
Latest News
Search the Archives
Access over the years of investigative journalism and breaking reports
You May Have Missed












