Tag: audio launch
-

Tamil Nadu: AIADMKಗೆ ಬಿಗ್ ಶಾಕ್! ಪಕ್ಷಕ್ಕೆ ಗುಡ್ ಬೈ ಹೇಳಿದ ಸ್ಟಾರ್ ನಟಿ, ರಾಜೀನಾಮೆ ಪತ್ರದಲ್ಲಿ ಶಾಕಿಂಗ್ ವಿಚಾರ! | | ACTPnews
Last Updated:Jun 14, 2026 6:26 PM IST ನಟಿ ಗೌತಮಿ ತಡಿಮಲ್ಲ AIADMK ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆ 2026 ತಮಿಳುನಾಡು ಚುನಾವಣಾ ಸೋಲಿನ ಬಳಿಕ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಟಿ ಗೌತಮಿ ತಡಿಮಲ್ಲ ಖ್ಯಾತ ಹಿರಿಯ ನಟಿ ಮತ್ತು ಎಐಎಡಿಎಂಕೆ (AIADMK) ಪಕ್ಷದ ಡೆಪ್ಯುಟಿ ಪ್ರೊಪಗಾಂಡಾ ಸೆಕ್ರೆಟರಿ (Deputy Propaganda Secretary) ಗೌತಮಿ ತಡಿಮಲ್ಲ ಅವರು ಭಾನುವಾರ, ಜೂನ್ 14 ರಂದು ತಮ್ಮ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್…
-

Obsession Movie: ಅಬ್ಬಬ್ಬಾ ಏನ್ ಸಿನಿಮಾ ಗುರೂ! ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸುತ್ತಿದೆ ‘ಒಬ್ಸೆಷನ್’ | | ACTPnews
Last Updated:Jun 09, 2026 6:00 PM IST ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ. Obsession ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession) ಕೂಡಾ ಒಂದು. ಸೂಪರ್ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಈ ಸಿನಿಮಾ…
-

Pawan Kalyan: ಬಂದೂಕು ಹಿಡಿದು, ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ‘ಪವರ್ ಸ್ಟಾರ್’ರನ್ನು ತಡೆದು ನಿಲ್ಲಿಸಿದ್ದು ಯಾರು? | | ACTPnews
Last Updated:Jun 14, 2026 5:11 PM IST 1980ರ ದಶಕದಲ್ಲಿದ್ದ ಜಾಗತಿಕ ಅಶಾಂತಿ ಮತ್ತು ಅನ್ಯಾಯಗಳು ತಮ್ಮಲ್ಲಿ ತೀವ್ರ ಕೋಪವನ್ನು ಉಂಟು ಮಾಡಿದ್ದವು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ, ಭಾರತದಲ್ಲಿ ತಲ್ಲಣ ಮೂಡಿಸಿದ್ದ ಖಲಿಸ್ತಾನಿ ಉಗ್ರಗಾಮಿತ್ವ ಹಾಗೂ ನೆರೆಯ ಶ್ರೀಲಂಕಾದ ಎಲ್ಟಿಟಿಇ (LTTE) ಚಳುವಳಿಯ ಪರಿಣಾಮಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವಂತೆ. News18 ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh DCM) ಹಾಗೂ ತೆಲುಗು ಸ್ಟಾರ್…
-

Salman Khan: ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್ ! ಮತ್ತೆ ಬರಲಿದ್ಯಾ ತೇರೆ ನಾಮ್ 2? | | ACTPnews
Last Updated:Jun 14, 2026 4:31 PM IST ಸಲ್ಮಾನ್ ಖಾನ್ ಅವರ ಹೊಸ ಹೇರ್ಸ್ಟೈಲ್ ನೋಡಿದ ಅನೇಕ ಅಭಿಮಾನಿಗಳಿಗೆ ಅವರ ವೃತ್ತಿಜೀವನದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾದ ‘ತೇರೆ ನಾಮ್’ ಚಿತ್ರದ ರಾಧೆ ಪಾತ್ರ ನೆನಪಾಗಿದೆ. 2003ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್ ಅವರ ಕರಿಯರ್ನಲ್ಲಿ ವಿಶೇಷ ಮೈಲುಗಲ್ಲಾಗಿತ್ತು. ನಟ ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ…
-

Janhvi Kapoor: ಪೆದ್ದಿ ಮೇಲೆ ಮುನಿಸಿಕೊಂಡ್ರಾ ಜಾನ್ವಿ ಕಪೂರ್! ಸಕ್ಸಸ್ ಮೀಟ್ಗೆ ಗೈರಾದ ಬಾಲಿವುಡ್ ಬ್ಯೂಟಿ! | | ACTPnews
Last Updated:Jun 09, 2026 8:04 PM IST ಪೆದ್ದಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಗೈರುಹಾಜರಾಗಿರುವುದು ಈಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಾನ್ವಿ ಕಪೂರ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಮ್ ಚರಣ್ (Ram Charan) ಅಭಿನಯ ಮತ್ತು ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು,…
-

Bigg Boss: ನನಗೆ 3ನೇ ಹಂತದ ಕ್ಯಾನ್ಸರ್ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ | | ACTPnews
Last Updated:Jun 14, 2026 3:25 PM IST ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ . ರೇಣು ಸುಧಿ ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ…
-

Rashmika Mandanna: ಮದುವೆ ಟೈಮ್ನಲ್ಲಿ ಕೊಟ್ಟಿದ್ದ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್! ಗೊತ್ತಾದ್ರೆ ನೀವು ಭೇಷ್ ಅಂತೀರಿ | | ACTPnews
Last Updated:Jun 14, 2026 3:14 PM IST Rashmika Mandanna: ಮದುವೆ ಸಮಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ. ಮುದ್ದಾದ ಜೋಡಿ ಮಾಡಿದ ಕೆಲಸ ಏನಂತ ಗೊತ್ತಾದ್ರೆ ಭೇಷ್ ಅಂತೀರಿ. ರಶ್ಮಿಕಾ-ವಿಜಯ್ ಟಾಲಿವುಡ್ನ (Tollywood) ಅತ್ಯಂತ ಮುದ್ದಾದ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮದುವೆ (Marriage) ಸಮಯದಲ್ಲಿ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ವಿವಾಹವಾದ ನಂತರ ಆ ವೇಳೆ ನೀಡಿದ್ದ ಭರವಸೆಯನ್ನು (Promise)…
-

Dhurandhar 2: ಒಟಿಟಿಯಲ್ಲೂ ದಾಖಲೆ ಬರೆದ ‘ಧುರಂಧರ್ 2’! ರಣವೀರ್ ಸಿಂಗ್ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನ ಗೊತ್ತಾ? | | ACTPnews
Last Updated:Jun 09, 2026 9:58 PM IST Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಧುರಂಧರ್ ದಿ ರಿವೇಂಜ್ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಚಿತ್ರವೆಂದರೆ ಧುರಂಧರ್ ದಿ ರಿವೇಂಜ್ (Dhurandhar The Revenge) . ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ…
-

Tara Anuradha: ತಾರಮ್ಮನ ಗುರು ಯಾರು? ಹಾಸ್ಯ ಪಾತ್ರ ಕೊಟ್ಟವರು ಯಾರು ಗೊತ್ತಾ? | | ACTPnews
Last Updated:Jun 09, 2026 10:23 PM IST ತಾರಾ ಅನುರಾಧಾ ಅವರು ಫಸ್ಟ್ ಟೈಮ್ ಜಡ್ಜ್ ಪಾತ್ರ ಮಾಡಿದ್ದಾರೆ. ಉತ್ತರ ಅನ್ನುವ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ನಡುವೆ ತಮ್ಮ ಗುರುಗಳು ಯಾರು ಅನ್ನೋದನ್ನು ತಾರಾ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ನಟಿ ತಾರಾ ಗುರು ಯಾರು; ಹಾಸ್ಯ ಪಾತ್ರ ಕೊಟ್ಟವರು ಯಾರು? ಸ್ಯಾಂಡಲ್ವುಡ್ನಲ್ಲಿ (Sandalwood) ಅಮ್ಮಂದಿರ ಪಾತ್ರಗಳನ್ನ ಮಾಡುವವರಲ್ಲಿ ನಟಿ ತಾರಾ ಅವರೂ ಒಬ್ಬರು. ಬೇಡಿಕೆಯಲ್ಲಿರೋ ಅಮ್ಮ ಅಂದ್ರು ತಪ್ಪಿಲ್ಲ.…
-

Dhurandar Movie: ಟಿವಿಯಲ್ಲಿ ಬರ್ತಿದೆ 1300 ಕೋಟಿಯ ಸಿನಿಮಾ! ಮನೆಯಲ್ಲೇ ಕುಳಿತು ಎಂಜಾಯ್ ಮಾಡಿ | | ACTPnews
Last Updated:Jun 14, 2026 7:12 AM IST ಬಾಲಿವುಡ್ನ ಧುರಂಧರ್ ಚಿತ್ರ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಭಾನುವಾರ ಸಂಜೆ ಈ ಚಿತ್ರ ಪ್ರಸಾರ ಆಗುತ್ತಿದೆ. ಆದರೆ, ಯಾವ ಭಾನುವಾರ ಅನ್ನೋ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣದಲ್ಲಿ ‘ಧುರಂದರ್’ ಸಿನಿಮಾ; ಅತೀ ಶೀಘ್ರದಲ್ಲಿ ಟೆಲಿಕಾಸ್ಟ್! ಧುರಂದರ್ ಚಿತ್ರ (Dhurandar Movie) ಸ್ಟಾರ್ ಸುವರ್ಣದಲ್ಲಿ ಬರ್ತಿದೆ. ಇದೇ ಜೂನ್ ತಿಂಗಳಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿಯೇ ಬರ್ತಿರೋ ಈ ಸಿನಿಮಾದ ಒಂದು ಪ್ರೋಮೋ (Promo) ಕೂಡ…
Latest News
Search the Archives
Access over the years of investigative journalism and breaking reports
You May Have Missed












