Tag: ACTPnews
-

IND vs PAK: ರಾವಲ್ಪಿಂಡಿಯಲ್ಲಿ ಪಾಕ್ ಅಪರೂಪದ ಮೈಲಿಗಲ್ಲು! ಟೀಮ್ ಇಂಡಿಯಾ ಜೊತೆ ಎಲೈಟ್ ಕ್ಲಬ್ಗೆ ಎಂಟ್ರಿ ಕೊಟ್ಟ ಪಾಕಿಸ್ತಾನ | ಕ್ರೀಡಾ ಸುದ್ದಿ | ACTPnews
Last Updated:May 30, 2026 8:49 PM IST ಪಾಕಿಸ್ತಾನ ಕ್ರಿಕೆಟ್ ತಂಡ ಅಪರೂಪದ ಮೈಲಿಗಲ್ಲು ತಲುಪಿದೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವು ಪಾಕಿಸ್ತಾನದ 1000ನೇ ಪಂದ್ಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಪಾಕಿಸ್ತಾನ ಕ್ರಿಕೆಟ್ ತಂಡ ಅಪರೂಪದ ಮೈಲಿಗಲ್ಲು ತಲುಪಿದೆ. ರಾವಲ್ಪಿಂಡಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಪಾಕಿಸ್ತಾನದ 1000ನೇ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಏಕದಿನ ಕ್ರಿಕೆಟ್ನಲ್ಲಿ ಸಾವಿರ ಪಂದ್ಯಗಳನ್ನು ಪೂರ್ಣಗೊಳಿಸಿದ ಮೂರನೇ ತಂಡವಾಗಿದೆ. ಪಾಕಿಸ್ತಾನ 1000ನೇ ಏಕದಿನ ಪಂದ್ಯ…
-

Norovirus: ಬಂದೇ ಬಿಡ್ತು ಮತ್ತೊಂದು ಹೊಸ ಮಹಾಮಾರಿ! ವಾಂತಿ ಮಾಡುತ್ತಲೇ ಅಪಾಯ ಸೃಷ್ಟಿಸೋ ಈ ವೈರಸ್ಗೆ ಲಸಿಕೆಯೇ ಇಲ್ಲ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 8:29 PM IST India Virus Concern: ನೊರೋವೈರಸ್ ಅನ್ನು ಸಾಮಾನ್ಯವಾಗಿ “ವಿಂಟರ್ ವಾಂಟಿಂಗ್ ಬಗ್” ಎಂದೂ ಕರೆಯಲಾಗುತ್ತದೆ. ಇದು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಸೋಂಕಿತ ಆಹಾರ, ನೀರು ಅಥವಾ ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ಹರಡುತ್ತದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಇರುವುದರಿಂದಲೂ ವೈರಸ್ ತಗುಲುವ ಸಾಧ್ಯತೆ ಇರುತ್ತದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಮಲಿನಜಲ ಪರಿಶೀಲನೆ ವೇಳೆ ವೈರಸ್ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ. ಈ ಕುರಿತು…
-

Graamaayana Movie: ಕಿಚ್ಚು ಹಚ್ಚುವ ‘ಗ್ರಾಮಾಯಣ’ ಸಾಂಗ್ ರಿಲೀಸ್; ‘ಕಿತ್ತು ತಿನ್ನುವ ಜನರೇ’ ಎಂದು ಹಾಡಿದ ರಘು ದೀಕ್ಷಿತ್ | | ACTPnews
ಗ್ರಾಮಾಯಣ ಸಿನಿಮಾ ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಅಭಿನಯಿಸಿದ್ದಾರೆ. ಮೇಘಾ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇವರ ಈ ಚಿತ್ರದ ಬೆಂಕಿ ಸಾಂಗ್ ಹಂಗಮಾ ಮಾಡಿದೆ. ಕಿತ್ತು ತಿನ್ನುವ ಜನರೇ ಎಂದು ಹಾಡಿದ ರಘು ದೀಕ್ಷಿತ್ ಶಿವಣ್ಣನ ಮನ ಮೆಚ್ಚಿದ ಹುಡುಗಿ ಚಿತ್ರದ “ಬೆಂಕಿಯಲ್ಲಿ ತಂಪು ಕಂಡೆನು” ಹಾಡನ್ನೆ ಇಲ್ಲಿ ಬಳಕೆ ಮಾಡಿದ್ದರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಪೂರ್ಣಚಂದ್ರ ತೇಜಸ್ವಿ ಹೊಸ ಸ್ಪರ್ಶ ಕೊಟ್ಟಿದ್ದರು. ವಿನಯ್ ರಾಜ್ಕುಮಾರ್ ಹಾಗೂ ಮೇಘಾ ಶೆಟ್ಟಿ ಈ ಹಾಡಿಗೆ ಸಖತ್ ಆಗಿಯೇ ಕುಣಿದಿದ್ದರು. ಇದಕ್ಕೆ…
-

GT vs RCB: ಐಪಿಎಲ್ ಫೈನಲ್ನಲ್ಲಿ ಫಿಲ್ ಸಾಲ್ಟ್ ಆರ್ಸಿಬಿ ಪರ ಆಡ್ತಾರಾ? ಕ್ಯಾಪ್ಟನ್ ರಜತ್ ಪಾಟೀದಾರ್ ಹೇಳಿದಿಷ್ಟು! | ಕ್ರೀಡಾ ಸುದ್ದಿ | ACTPnews
Last Updated:May 30, 2026 8:05 PM IST ನಾಳೆ ಅಂದರೆ, ಭಾನುವಾರ ಐಪಿಎಲ್ 2026 ರ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆರ್ಸಿಬಿಯ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಆಡುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಫಿಲ್ ಸಾಲ್ಟ್ ಐಪಿಎಲ್ 2026 ರ ಸೀಸನ್ನ ಫೈನಲ್ ಪಂದ್ಯವು ರಾಯಲ್ ಚಾಂಪಿಯನ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಅಹಮದಾಬಾದ್ನಲ್ಲಿ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆರ್ಸಿಬಿಯ ಸ್ಪೋಟಕ ಬ್ಯಾಟರ್ ಫಿಲ್…
-

Miyazaki Mango: ವಿಶ್ವದ ದುಬಾರಿ ಮಾವು ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ; ಅಸಲಿಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 3:16 PM IST ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆದ ರೈತ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಲು ನೀವು ಮಿಸ್ ಮಾಡ್ದೆ ಈ ಸ್ಟೋರಿ ಓದಲೇ ಬೇಕು. ದುಬಾರಿ ಮಾವು ಬೆಳೆದ ರೈತ ಮಾವಿನ ಹಣ್ಣು ಯಾರಿಗೆ ಇಷ್ಟ (Indian Mango) ಆಗೋದಿಲ್ಲ ಹೇಳಿ? ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಭಾರತದ ಖ್ಯಾತಿಯನ್ನು ಜಗತ್ತಿಗೆ ಹೆಚ್ಚಿಸಿದೆ. ಭಾರತದ ಜನಪ್ರಿಯ ಮಾವಿನ ತಳಿಗಳಾದ ಆಲ್ಫೋನ್ಸೊ (Alphonso…
-

IPL 2026: ಅತಿ ಕಡಿಮೆ ಪಂದ್ಯಗಳಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದ ನಾಯಕ ಯಾರು? ಈ ಪಟ್ಟಿಯಲ್ಲಿದ್ದಾರೆ ಇಬ್ಬರು ಆರ್ಸಿಬಿ ಕ್ಯಾಪ್ಟನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 30, 2026 6:38 PM IST ಭಾನುವಾರ ನಡೆಯಲಿರುವ ಐಪಿಎಲ್ 2026 ರ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇದರ ನಡುವೆ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ ನಾಯಕರು ಯಾರು? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) ಲೀಗ್ನಲ್ಲಿ ಫೈನಲ್ (Final) ಗೆ…
-

Husband-Wife: ಹೆಂಡತಿ ಕಿರುಕುಳ ಸಹಿಸೋಕೆ ಆಗ್ತಿಲ್ಲ, ದಯಾಮರಣ ನೀಡಿ! ನೊಂದ ಪತಿಯಿಂದ ಮನವಿ ಪತ್ರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 5:34 PM IST ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ. ತನಗೆ ದಯಾಮರಣ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದಾನೆ. ನನ್ನ ಪತ್ನಿ (Wife) ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾನು ಪೊಲೀಸರಿಗೆ (Police) ಅನೇಕ ಸಲ ದೂರು ನೀಡಿದ್ದೇನೆ ಎಂದಿದ್ದಾರೆ. ದಯಾಮರಣಕ್ಕೆ ಮನವಿ ಮಾಡಿದ ವ್ಯಕ್ತಿ ಗುಜರಾತ್: ಸೂರತ್ನ (Surat) ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ.…
-

IPL 2026: ರಾಜಸ್ಥಾನ ರಾಯಲ್ಸ್ ಹಿನ್ನಡೆಗೆ ಈ ಆಟಗಾರನೇ ಕಾರಣ? ಲೀಗ್ ಆರಂಭದಲ್ಲೇ ಕೈಕೊಟ್ಟ ಪ್ಲೇಯರ್ ಮೇಲೆ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 30, 2026 5:34 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೋಲನ್ನು ಅನುಭವಿಸಿತು. ಇದಾದ ನಂತರ ರಾಜಸ್ಥಾನ ತಂಡದ ಕೋಚ್ ಕುಮಾರ್ ಸಂಗಕ್ಕಾರ ಆಟಗಾರರೊಬ್ಬರ ಮೇಲೆ ಭಾರೀ ಆಕ್ರೋಶಗೊಂಡಿದ್ದಾರೆ. rajasthan royals ಶುಕ್ರವಾರ (Friday) ಮುಲ್ಲನ್ಪುರ (Mullanpur) ದಲ್ಲಿ ನಡೆದ ಐಪಿಎಲ್ (IPL) 2026 ರ ಸೀಸನ್ನ ಕ್ವಾಲಿಫೈಯರ್ (Qualifier) -2 ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಗುಜರಾತ್ ಟೈಟಾನ್ಸ್ (GT)…
-

PM Modi: ಹಾರ್ಮುಜ್ ಬಿಕ್ಕಟ್ಟಿನ ನಡುವೆಯೂ ನೌಕಾಪಡೆ ಮುಖ್ಯಸ್ಥರ ಭೇಟಿಯಾದ ಪಿಎಂ ಮೋದಿ, ಕಡಲ ಭದ್ರತೆಯ ಬಗ್ಗೆ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 3:44 PM IST ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಡ್ಮಿರಲ್ ತ್ರಿಪಾಠಿ ಮೇ 29 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಸಭೆಯಲ್ಲಿ, ಅವರು ಭಾರತೀಯ ನೌಕಾಪಡೆಯ ಪ್ರಸ್ತುತ ಕಾರ್ಯಾಚರಣೆಯ ಸಾಮರ್ಥ್ಯಗಳು, ಕಡಲ ಭದ್ರತಾ ಪರಿಸರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ನೌಕಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಪ್ರಧಾನಿ ಮೋದಿ ನವದೆಹಲಿ(ಮೇ.30): ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ಪ್ರಧಾನಿ…
-

Karnataka Rains: ಇನ್ನೂ 2 ಗಂಟೆಯಲ್ಲಿ 40 ಕಿಲೋಮೀಟರ್ ವೇಗದ ಬಿರುಗಾಳಿ, 115 ಮಿಲಿಮೀಟರ್ವರೆಗೆ ಭಾರೀ ಮಳೆ; 7 ಜಿಲ್ಲೆಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 4:59 PM IST IMD ಮೇ 30, 31ಕ್ಕೆ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ, ಮುಂಗಾರು ಜೂನ್ 7ರ ಸುಮಾರಿಗೆ ದುರ್ಬಲವಾಗಿ ಆಗಮನ ನಿರೀಕ್ಷೆ ಮಳೆ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನತೆ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ರಣಭೀಕರ ಪರಿಸ್ಥಿತಿಯನ್ನು (Situation) ಎದುರಿಸಲಿದ್ದಾರಾ? ಹವಾಮಾನ ಇಲಾಖೆ ನೀಡಿರುವ ಲೇಟೆಸ್ಟ್ ಅಪ್ಡೇಟ್ ನೋಡಿದರೆ ಹೌದು…
Latest News
Search the Archives
Access over the years of investigative journalism and breaking reports
You May Have Missed












