Tag: ACTPnews
-

GT vs RCB Final: ಹಿಂದೆ 3 ಬಾರಿ ಕಹಿ ಅನುಭವ! ಎರಡನೇ ಟ್ರೋಫಿ ಗೆಲ್ಲಲು ಆರ್ಸಿಬಿ ಅಪ್ಪಿತಪ್ಪಿಯೂ ಇದೊಂದು ತಪ್ಪನ್ನು ಮಾಡಬಾರದು! | ಕ್ರೀಡಾ ಸುದ್ದಿ | ACTPnews
Last Updated:May 31, 2026 5:11 PM IST ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್…
-

Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews
Last Updated:May 31, 2026 5:14 PM IST Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಬಾಲಿವುಡ್ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ…
-

Indian Railway: ಅತ್ಯಂತ ಕಮ್ಮಿ ಖರ್ಚಿನಲ್ಲಿ 7 ಜ್ಯೋತಿರ್ಲಿಂಗ ದರ್ಶನ; 3 ರಾಜ್ಯದ 15 ಪ್ರವಾಸಿ ತಾಣಗಳನ್ನು ನೋಡಬಹುದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವಾಗಲಿಂದ ಜರ್ನಿ ಸ್ಟಾರ್ಟ್? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್! *ಪ್ರಾರಂಭವಾಗುವ ದಿನಾಂಕ: ಈ ಮಹಾ ಯಾತ್ರೆಯು ಜೂನ್ 16, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. *ಯಾತ್ರೆಯ ಅವಧಿ: ಒಟ್ಟು 10 ರಾತ್ರಿ ಹಾಗೂ 11 ದಿನಗಳ ಕಾಲ ಈ ಸೌಭಾಗ್ಯದ ಪ್ರಯಾಣ ಇರಲಿದೆ. ತೆಲಂಗಾಣದ ಸಿಕಂದರಾಬಾದ್ನಿಂದ ರೈಲು ಹೊರಡಲಿದೆ. ಬೋರ್ಡಿಂಗ್ ಪಾಯಿಂಟ್ಗಳು: ದಕ್ಷಿಣ ಭಾರತದ ಪ್ರಯಾಣಿಕರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ, ಮತ್ತು ನಿಜಾಮಾಬಾದ್ ಜಂಕ್ಷನ್ಗಳಲ್ಲಿ ರೈಲು ಹತ್ತಲು ಅವಕಾಶವಿದೆ. (ಕೆಲವು ಪ್ಯಾಕೇಜ್ಗಳಲ್ಲಿ ಧರ್ಮಾಬಾದ್, ಮುದ್ಖೇಡ್ ಜಂಕ್ಷನ್, ಹಜೂರ್…
-

Ravichandran: ಕ್ರೇಜಿ ಸ್ಟಾರ್ ಬರ್ತ್ಡೇ ಸೋ ಸಿಂಪಲ್, ವಿಡಿಯೋ ಸಿಕ್ಕಾಪಟ್ಟೆ ವೈರಲ್! | | ACTPnews
Last Updated:May 31, 2026 3:04 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಚಿತ್ರಗಳನ್ನ ಅದ್ದೂರಿ ಆಗಿಯೇ ತೆಗೆಯುತ್ತಾರೆ. ಆದರೆ, ಜನ್ಮ ದಿನ ಅಂತ ಬಂದ್ರೆ ಇದು ಸೋ ಸಿಂಪಲ್ ಆಗಿಯೇ ಇರುತ್ತವೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್! ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜನ್ಮ ದಿನ ಸಿಂಪಲ್ (Simple Birthday) ಆಗಿಯೇ ಆಗಿದೆ. ಮನೆಯಲ್ಲಿಯೇ ಹಲವು ಕೇಕ್ಗಳನ್ನು ಕಟ್…
-

IPL 2026: ಆರ್ಸಿಬಿ vs ಜಿಟಿ ಫೈನಲ್ ಮ್ಯಾಚ್ ಇಂದು ನಡೆಯೋದು ಡೌಟ್? ಹವಾಮಾನ ಇಲಾಖೆಯ ವರದಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 4:24 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ನಲ್ಲಿ ಹವಾಮಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ನರೇಂದ್ರ ಮೋದಿ ಕ್ರೀಡಾಂಗಣ ಐಪಿಎಲ್ (IPL) 2026 ರ ಫೈನಲ್ (Final) ಗಾಗಿ ಲಕ್ಷಾಂತರ ಕ್ರಿಕೆಟ್ (Cricket) ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್…
-

Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews
ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…
-

Bengaluru Traffic: ಈ ರಸ್ತೆಯಲ್ಲಿ 6 ಗಂಟೆ ಸಂಚಾರ ನಿಷೇಧ; 3 ಕಿಲೋಮೀಟರ್ ಓಡಾಟ ಹೆಚ್ಚು, ಈ ರೋಡಲ್ಲಿ ಓಡಾಡಲೇಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 31, 2026 4:18 PM IST ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್ ಸಂಚಾರ ರದ್ದು ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News)…
-

Nepal Politics: ನೇಪಾಳದಲ್ಲಿ ಮತ್ತೊಂದು ಕ್ರಾಂತಿ, ಜನಸಾಮಾನ್ಯರಿಗೆ ಬಿಗ್ ಗಿಫ್ಟ್! ಇದು ಪ್ರಧಾನಿ ಬಾಲೆನ್ ಶಾ ಮಾಸ್ಟರ್ ಪ್ಲಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:20 PM IST Nepal: ನೇಪಾಳದಲ್ಲಿ ಮತ್ತೊಂದು ಮಹಾ ಕ್ರಾಂತಿ. ಜನಸಾಮಾನ್ಯರ ಭಾಗ್ಯ ಬದಲಾಯಿಸಲು ಪ್ರಧಾನಿ ಬಾಲೆನ್ ಶಾ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ವಲಯವನ್ನೇ ನಡುಗಿಸಿರುವ ಆ ರಹಸ್ಯ ಫಾರ್ಮುಲಾ ಏನು? ಸಾಮಾನ್ಯ ಜನರಿಗೆ ಸಿಗಲಿರುವ ಆ ಬಂಪರ್ ಆಫರ್ ತಿಳಿಯಲು ಈ ವರದಿ ಓದಿ. ಬಾಲೆನ್ ಶಾ! ನೇಪಾಳದ ರಾಜಕೀಯ (Nepal Politics) ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯೊಂದು ನಡೆಯುತ್ತಿದೆ. ಇದುವರೆಗೆ…
-

Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ | | ACTPnews
Last Updated:May 31, 2026 3:05 PM IST ದೊಡ್ಮನೆಯ ಪಾರ್ವತಮ್ಮನವರ 9 ನೇ ಪುಣ್ಯ ಸ್ಮರಣೆ ಇವತ್ತು. ರಾಘವೇಂದ್ರ ರಾಜಕುಮಾರ್ ಅಮ್ಮನ ಸ್ಮರಣೆ ಅಂತ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಆಗಾಗ ಅಮ್ಮನನ್ನ ನೆನಪಿಸಿಕೊಳ್ತಾನೇ ಇರ್ತಾರೆ. ದೊಡ್ಮನೆಯ ಈ ಅಮ್ಮನ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ! ಶಿವರಾಜ್ ಕುಮಾರ್ (Shiva Rajkumar) ತಮ್ಮ ಅಮ್ಮನನ್ನ ನೆನಪಿಸಿಕೊಂಡಿದ್ದಾರೆ. ಆನಂದ್ (Anand) ಅಂತ ಅಮ್ಮನೆ…
Latest News
Search the Archives
Access over the years of investigative journalism and breaking reports
You May Have Missed













